Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ವಿರಾಟ್ : ಲೋಡ್ ಶೆಡ್ಡಿಂಗ್ ಸಂಕಷ್ಟದಲ್ಲಿ ವಿರಾಟ್

ಕನ್ನಡ ಚಿತ್ರ * ಎಚ್. ಮಹೇಶ್ ಈ ಹೊತ್ತಿನ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ವಿದ್ಯುತ್ ಪ್ರಾಬ್ಲಂ ಕೂಡ ಒಂದು. ಇದೇ ಕತೆಯನ್ನೇ ಕೇಂದ್ರವಾಗಿಟ್ಟುಕೊಂಡು ವಿರಾಟ್ ಚಿತ್ರ ಮಾಡಿದ್ದಾರೆ ನಿರ್ದೇಶಕ ಎಚ್.ವಾಸು. ಇಂದಿನ ವಿದ್ಯುತ್...

View Article


ಪ್ರಿಯಾಂಕಾ: ಕುಂಡದಲ್ಲಿ ಬೆಳೆದ ಕೆಂಗುಲಾಬಿ

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಕೆಲ ವರ್ಷಗಳ ಹಿಂದೆ ದಿನೇಶ್ ಬಾಬು ಶರತ್, ಸುಹಾಸಿನಿ ಮತ್ತು ರಮೇಶ್ ಅರವಿಂದ್ ಅಭಿನಯದ ಅಮೃತವರ್ಷಿಣಿ ಚಿತ್ರ ಹಿಟ್ ಆಗಿತ್ತು. ಈಗ ಅವರದೇ ನಿರ್ದೇಶನದ 'ಪ್ರಿಯಾಂಕಾ' ಚಿತ್ರವನ್ನು ನೋಡುವಾಗ ಮತ್ತೆ ಅದು ನೆನಪಾದರೆ...

View Article


ಜ್ವಲಂತಂ: ಆಪರೇಷನ್ ಸಕ್ಸೆಸ್ ಪೇಶಂಟ್ ಡೆಡ್

* ಎಚ್. ಮಹೇಶ್ ಹೊಸ ಹುಡುಗರು ಚಿತ್ರರಂಗದಲ್ಲಿ ಏನಾದರೂ ಮ್ಯಾಜಿಕ್ ಮಾಡುತ್ತಾರೆ ಎಂಬ ಭರವಸೆ ಮತ್ತೊಮ್ಮೆ ಹುಸಿಯಾಗಿದೆ. ಜ್ವಲಂತಂ ಚಿತ್ರದ ಟ್ರೈಲರ್ ನೋಡಿ ಚಿತ್ರಮಂದಿರಕ್ಕೆ ಹೋದ ಪ್ರೇಕ್ಷಕ ಜೀವ ಇಲ್ಲದ ಜ್ವಲಂತಂ ನೋಡಿ ವಾಪಸ್ಸು ಬರುತ್ತಾನೆ....

View Article

ದೇವರ ನಾಡಲ್ಲಿ: ದಕ್ಕಿದಷ್ಟು ಕಾಡುವ ದೇವರ ನಾಡು

ಕನ್ನಡ ಚಿತ್ರ * ಶರಣು ಹುಲ್ಲೂರು ಸಮಾಜದಲ್ಲಿ ಅಹಿತಕರ ಘಟನೆಯೊಂದು ನಡೆದಾಗ ಅದಕ್ಕೆ ಏನೆಲ್ಲ ಬಣ್ಣ ಬಳೆಯಲಾಗುತ್ತದೆ. ಅಂಥದ್ದೇ ಕತೆಯೊಂದನ್ನು ಇಟ್ಟುಕೊಂಡು 'ದೇವರ ನಾಡಲ್ಲಿ' ಸಿನಿಮಾ ಮಾಡಿದ್ದಾರೆ ನಿರ್ದೇಶಕ ಬಿ.ಸುರೇಶ. ಚಿತ್ರಕತೆಯಲ್ಲಿ ಚರ್ಚೆಗೆ...

View Article

ಶಿವಲಿಂಗ: ಥ್ರಿಲ್ ನೀಡುವ ಸಸ್ಪೆನ್ಸ್‌ 'ಶಿವಲಿಂಗ'

ಕನ್ನಡ ಚಿತ್ರ * ಶರಣು ಹುಲ್ಲೂರು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾಗಳಿಗೆ ಪಿ.ವಾಸು ಹೇಳಿ ಮಾಡಿಸಿದ ನಿರ್ದೇಶಕ. ಪ್ರೇಕ್ಷಕನಿಗೆ ಪ್ರತಿ ಕ್ಷಣವೂ ಥ್ರಿಲ್ ನೀಡುವ ಶಕ್ತಿ ಅವರ ಸಿನಿಮಾಗಳಿಗಿದೆ. ಅದೇ ಹಾದಿಯಲ್ಲೇ ಮೂಡಿ ಬಂದಿದೆ ಶಿವಲಿಂಗ ಚಿತ್ರ....

View Article


ಪ್ರೀತಿಯಲ್ಲಿ ಸಹಜ: ಸಹಜ ಪ್ರೀತಿ

ಕನ್ನಡ ಚಿತ್ರ * ಎಚ್. ಮಹೇಶ್ ಅವನು (ಪವನ್) ಕಾಡಿನಲ್ಲಿ ಅಮ್ಮನ ಜತೆ ಬೆಳೆದ ಇನೋಸೆಂಟ್ ಹುಡುಗ. ಅವಳು ( ಅಕ್ಷರಾ) ಸಿಟಿಯಲ್ಲಿ ಅಪ್ಪನ ಜತೆ ಬೆಳೆದ ಚಾಲಾಕಿ ಹುಡುಗಿ. ಇನೋಸೆಂಟ್ ಹುಡುಗನ ಪ್ರೀತಿ ಕಂಡರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ?...

View Article

ಆಕ್ಟರ್: ಬಾಳುವಂಥ ಹೂ ಬಾಡಬಾರದು

ಚಿತ್ರ: ಆಕ್ಟರ್ (ಕನ್ನಡ) - ಪದ್ಮಾ ಶಿವಮೊಗ್ಗ ನವೀನ್ ಕೃಷ್ಣ ಅಭಿನಯದ ಹಗ್ಗದ ಕೊನೆ ಚಿತ್ರ ನಿರ್ದೇಶನ ಮಾಡಿ ಎಲ್ಲರ ಗಮನ ಸೆಳೆದಿದ್ದರು ನಿರ್ದೇಶಕ ದಯಾಳ್ ಪದ್ಮನಾಭನ್. ನಂತರದ ಚಿತ್ರ 'ಆ್ಯಕ್ಟರ್' ಕೂಡಾ ಪ್ರಯೋಗಾತ್ಮಕ ಚಿತ್ರವೇ. ಹೆಸರೇ ಹೇಳುವಂತೆ...

View Article

ನನ್ ಲವ್ ಟ್ರ್ಯಾಕ್: ಹಾದಿ ತಪ್ಪಿದ ಲವ್ ಟ್ರ್ಯಾಕ್

ನನ್ ಲವ್ ಟ್ರ್ಯಾಕ್ -ಎಚ್. ಮಹೇಶ್ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕದೀರ್ ಸಿನಿಮಾ ಎಂದರೆ ಅಲ್ಲೊಂದು ರಿಯಾಲಿಸ್ಟಿಕ್ ಟಚ್ ಇರುತ್ತದೆ, ಸಿನಿಮಾ ನೋಡಿ ಬಂದ ನಂತರ ಏನೋ ಒಂಥರಾ ಮಿಸ್ಸಿಂಗ್ ಫೀಲಿಂಗ್ ಇರುತ್ತದೆ ಎಂಬುದು ಅವರ ಸಿನಿಮಾ ನೋಡಿರುವವರ...

View Article


ಭಲೇ ಜೋಡಿ: ಮಿತಿಗಳ ನಡುವಿನ ಹಿತ

- ಶಶಿಧರ ಚಿತ್ರದುರ್ಗ ರೀಮೇಕ್ ಮಾಡಲೇಬೇಕು ಎಂದು ಪಟ್ಟುಹಿಡಿದರೆ ಎಂತಹ ಸಿನಿಮಾ ಮಾಡಬೇಕೆನ್ನುವುದಕ್ಕೆ 'ಭಲೇ ಜೋಡಿ' ಒಂದು ಉತ್ತಮ ಉದಾಹರಣೆ! ಪ್ರೇಮಿಗಳ ಮನಸಿನ ವ್ಯಾಪಾರದ ಕಥೆಯಾದ್ದರಿಂದ ಇದಕ್ಕೆ ಕಾಲಘಟ್ಟದ ಮಿತಿಗಳೇನೂ ಇಲ್ಲ. ಮತ್ತೊಂದೆಡೆ...

View Article


ಬಂಗಾರು ಕಂಡ ಮತ್ತೊಂದು ಕನಸು

ಉತ್ತರ ಕರ್ನಾಟಕದ ಕಲಾವಿದರು ಹೀರೋ ಆಗಿ ಮಿಂಚಿದ್ದು ತೀರಾ ಕಡಿಮೆ. ಆ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಬಂಗಾರು ಹನುಮಂತು ಸಿನಿಮಾ ರಂಗಕ್ಕೆ ಆಗಮಿಸಿದ್ದರು. ಕಳೆದ ವರ್ಷವಷ್ಟೇ ಇವರ 'ಮನ ಮೆಚ್ಚಿದ ಬಂಗಾರು' ಚಿತ್ರ ರಿಲೀಸ್ ಆಗಿದೆ. ಬಾಕ್ಸ್...

View Article

ರವಿಚಂದ್ರನ್ ಸುದೀಪ್‌ಗೆ ಆಗ ಅಪ್ಪ ಈಗ 'ಅಣ್ಣ'

ರವಿಚಂದ್ರನ್ ಈಗ ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿದ್ದಾರೆ. ಮಾಣಿಕ್ಯ ಚಿತ್ರದಲ್ಲಿ ಸುದೀಪ್‌ಗೆ ತಂದೆಯಾಗಿ ನಟಿಸಿದ್ದ ರವಿಚಂದ್ರನ್ ಈಗ ಹೊಸ ಚಿತ್ರದಲ್ಲಿ ಅವರ ಅಣ್ಣನಾಗಿ ಕಾಣಿಸಿಕೊಳ್ಳಲಿದ್ದಾರೆ. ನಟ ರವಿಚಂದ್ರನ್ ಮುಖ್ಯ...

View Article

'ಕಿಲಾಡಿ' ಕೃಷ್ಣ, 'ತರ್ಲೆ' ರುಕ್ಕು

* ಶರಣು ಹುಲ್ಲೂರು ಅಜಯ್ ರಾವ್‌ಗೂ ಮತ್ತು ಕೃಷ್ಣನಿಗೂ ಗೆಲುವಿನ ನಂಟಿದೆ. ಹೀಗಾಗಿಯೇ ಕೃಷ್ಣನ ಹೆಸರಿನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ ಅಜಯ್. ಬಹುತೇಕ ಚಿತ್ರಗಳು ಹಿಟ್ ಕೂಡ ಆಗಿವೆ. ಹೀಗಾಗಿ ಈ ವಾರ ರಿಲೀಸ್ ಆಗುತ್ತಿರುವ ಕೃಷ್ಣ - ರುಕ್ಕು ಕೂಡ...

View Article

'ಸಸ್ಪೆನ್ಸ್' ಗೇಮ್

* ಪದ್ಮಿನಿ ಜೈನ್ ಎಸ್ ನಿರ್ದೇಶಕ ಎಎಂಆರ್ ರಮೇಶ್ ನಿರ್ದೇಶನದ, ಮೋಸ್ಟ್ ಎಕ್ಸ್‌ಪೆಕ್ಟೆಡ್ ಚಿತ್ರ ಗೇಮ್ ಇಂದು ತೆರೆ ಕಾಣುತ್ತಿದೆ. ಈ ಚಿತ್ರ ಗಾಂಧಿನಗರದಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. 'ಗೇಮ್' ಚಿತ್ರದ ಮೂಲ ಕಥಾವಸ್ತು ಶ್ರೀಮಂತ...

View Article


ಗುಲಾಬಿ ಕೆನ್ನೆಯ ಹುಡುಗಿಯರು

ಮಹಿಳಾ ಪ್ರಧಾನ ಸಿನಿಮಾ ಅನ್ನುವ ಕಾರಣಕ್ಕೆ ಪ್ರದೀಪ್ ವರ್ಮಾ ನಿರ್ದೇಶನದ ಗುಲಾಬಿ ಸ್ಟ್ರೀಟ್ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು ಸ್ಯಾಂಡಲ್‌ವುಡ್. ಆದರೆ, ಆ ಸಿನಿಮಾ ವಿವಾದದಿಂದಲೇ ಸಾಕಷ್ಟು ಸದ್ದು ಮಾಡಿತು. ನಾಯಕಿಯರೂ...

View Article

ಏನಿದು ವಾಟ್ಸಪ್ ಒಲವಿನ ವ್ಯಾಖ್ಯಾನ

* ಎಸ್‌.ಬಿ. ಅಡ್ನೂರ ಸಾಮಾಜಿಕ ಜಾಲತಾಣದಲ್ಲಿ ಅರಳುವ ಪ್ರೀತಿಗೆ ಹೊಸ ರೂಪ ಕೊಟ್ಟು, ಕಲರ್‌ಫುಲ್ಲಾಗಿ ಸಿನಿಮಾ ಮಾಡುತ್ತಿದ್ದಾರೆ ಅನೇಕ ನಿರ್ದೇಶಕರು. ಅಂಥವರ ಸಾಲಿಗೆ ಹೊಸದಾಗಿ ಸೇರುತ್ತಿದ್ದಾರೆ ರಾಮ್. ಇವರ ನಿರ್ದೇಶನದಲ್ಲಿ ವಾಟ್ಸ್‌ಪ್ ಲವ್ ಎಂಬ...

View Article


ಹಳೆ ಹೊಸ ಕಲಾವಿದರ ಸಂಗಮ

ಹಲವು ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಕಾಲದ ಕಲಾವಿದರ ಜತೆಗೆ ಹೊಸ ತಲೆಮಾರಿನ ನಟರನ್ನೂ ಸೇರಿಸಿ 'ರೆ' ಹೆಸರಿನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ....

View Article

'ಮರೆಯಲಾಗದ' ಮೆಲೊಡಿ ಪ್ರೇಮ

* ಪದ್ಮಾ ಶಿವಮೊಗ್ಗ ಪ್ರೀತಿ, ಸಂಬಂಧ, ಕನಸುಗಳ ಸುತ್ತ ಸುತ್ತುವ ಚಿತ್ರ ಮರೆಯಲಾರೆ. ಶರತ್ ಖಾದ್ರಿ ನಿರ್ದೇಶನದ ಎರಡನೇ ಸಿನಿಮಾವಿದು. 'ಈ ಮೆಲೊಡಿಯಸ್ ಪ್ರೇಮ ಕತೆಯಲ್ಲಿ ಹಲವು ಟ್ವಿಸ್ಟ್ ಅಂಡ್ ಟರ್ನ್ಸ್‌ಗಳಿವೆ. ಹೆಚ್ಚು ಸಮಯ ತೆಗೆದುಕೊಂಡು ಚಿತ್ರ...

View Article


ಸಿಂಪಲ್ಲಾಗ್ ಉಲ್ಟಾ ಕತೆ ಹೇಳಿದ ಸುನಿ

* ಪದ್ಮಿನಿ ಜೈನ್ ಸುನಿ ನಿರ್ದೇಶನದ ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಚಿತ್ರವು ಕತೆಯಿಂದಾಗಿ ಗಮನ ಸೆಳೆಯುತ್ತಿದೆ. ಇದು ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ ಸಿನಿಮಾದ ಮುಂದುವರಿದ ಭಾಗ ಎನ್ನಲಾಗಿತ್ತು. ಆದರೆ, ಆ ಸಿನಿಮಾಗಿಂತ ಮೊದಲೇ ಈ ಕತೆಯು...

View Article

Image may be NSFW.
Clik here to view.

ಸದ್ಯಕ್ಕೆ ಮದುವೆ ಆಗುವುದಿಲ್ಲ, ಗಾಸಿಪ್‌ಗೂ ಕೇರ್ ಮಾಡಲ್ಲ

ಮೇಘನಾ ರಾಜ್ ತಮ್ಮನ್ನು ಮದುವೆಯಾಗಿ ವಂಚಿಸಿದ್ದಾರೆಂದು ತಮಿಳುನಾಡು ಮೂಲದ ಜನಾರ್ಧನ್ ಹೆಸರಿನ ಉದ್ಯಮಿ, ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದರು. ಈಗ ಅವರ ವಿರುದ್ಧವೇ ದೂರು ದಾಖಲಿಸಲು ಮೇಘನಾ ಯೋಚಿಸಿದ್ದಾರೆ. ಪದೇ ಪದೇ ತಮಗೆ ಈ ಥರದ ಸಂಕಷ್ಟಗಳು...

View Article

ಸೆಮೀಸ್‌ನತ್ತ ಪಲ್ಟನ್ ಹೆಜ್ಜೆ

ಸತತ 9ನೇ ಸೋಲುಂಡ ಬೆಂಗಳೂರು ಬುಲ್ಸ್ ಮಿಂಚಿದ ಅಜಯ್ ಠಾಕೂರ್ * ವಿಜೇತ್ ಕುಮಾರ್ ಡಿ.ಎನ್ ಹೊಸದಿಲ್ಲಿ ಸ್ಟಾರ್ ರೈಡರ್ ಅಜಯ್ ಠಾಕೂರ್ ಅವರ ಸೂಪರ್ ರೈಡ್‌ಗಳ ಬಲದಿಂದ ಮಿಂಚಿದ ಪುಣೇರಿ ಪಲ್ಟನ್ ತಂಡ, ಬೆಂಗಳೂರು ಬುಲ್ಸ್ ವಿರುದ್ಧ 44-27 ಅಂಕಗಳ ಜಯ...

View Article
Browsing all 7056 articles
Browse latest View live