ವಿಕ ಫೋಕಸ್: ಈರುಳ್ಳಿ ಬೇನೆ
ಕಳೆದ ವರ್ಷ ಈರುಳ್ಳಿ ಬೆಲೆ ಗಗನಕ್ಕೇರಿದ್ದಾಗ ಗ್ರಾಹಕ ತತ್ತರಗೊಂಡಿದ್ದ. ಈ ವರ್ಷ ರೈತ ಅಕ್ಷರಶಃ ಕಣ್ಣೀರಾಗಿದ್ದಾನೆ. ಈರುಳ್ಳಿ ದರ ಪಾತಾಳಕ್ಕೆ ಕುಸಿದಿದ್ದು, ಇದನ್ನೇ ಬೆಳೆದು ಬದುಕುತ್ತಿರುವ ಗದಗ, ಹುಬ್ಬಳ್ಳಿ, ನವಲಗುಂದ, ಚಿತ್ರದುರ್ಗ, ದಾವಣಗೆರೆ...
View Articleವಿಕ ಫೋಕಸ್: ಕಂಬಳಕ್ಕೆ ಕಂಟಕ
ಜಲ್ಲಿಕಟ್ಟು ಮತ್ತು ಎತ್ತಿನಗಾಡಿ ಓಟವನ್ನು ಪ್ರಾಣಿ ಹಿಂಸೆ ಎಂದು ಪರಿಗಣಿಸಿದ ಸುಪ್ರೀಂ ಕೋರ್ಟ್ ಅವುಗಳಿಗೆ ನಿಷೇಧ ಹೇರಿದೆ. ಅದರ ಪರಿಣಾಮ, ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿ ಸೂಚನೆಯಂತೆ ರಾಜ್ಯ ಸರಕಾರ ಕಂಬಳಕ್ಕೂ ನಿಷೇಧ ವಿಧಿಸಿದೆ.
View Articleವಿಲ ಫೋಕಸ್: ಮಂಕು ಬೂದಿ ಬಾಬಾಗಳು
ಅಧ್ಯಾತ್ಮ, ಧಾರ್ಮಿಕತೆಯ ಸೋಗಿನಲ್ಲಿ ಜನರನ್ನು ವಂಚಿಸುವವರಿಗೇನು ಕಡಿಮೆ ಇಲ್ಲ. ನೀತಿ ಬೋಧನೆಯನ್ನು ಮುಂದಿಟ್ಟುಕೊಂಡು ದೈತ್ಯರಾಗಿ ಬೆಳೆದ, ಅಷ್ಟೇ ವೇಗವಾಗಿ ಅದಃಪತನದ ಹಾದಿ ಕಂಡ ಕೆಲ ಸ್ವಾಮೀಜಿಗಳ ವಿವರ ಇಲ್ಲಿದೆ.
View Articleವಿಕ ಫೋಕಸ್: ಗೋವಾದಲ್ಲಿ ಸಂತ ಫ್ರಾನ್ಸಿಸ್ ದರ್ಶನ
ಶತಶತಮಾನಗಳಿಂದ ಈ ಸಂತರ ಶರೀರ ಹಲವು ದಿಕ್ಕುಗಳಿಂದ ಬಿರುಗಾಳಿಯನ್ನು ಎದುರಿಸಿಕೊಂಡೇ ಬಂದಿದೆ. ಈ ಶರೀರದ ಬಹುಭಾಗ ಗೋವಾದಲ್ಲಿಯೇ ಇದ್ದರೂ, ಇತರೆ ಹಲವು ಆಯವಯಗಳು ಜಗತ್ತಿನೆಲ್ಲೆಡೆ ಪಸರಿಸಿದೆ.
View Articleವಿಕ ಫೋಕಸ್: ಕಿಸ್ ಆಫ್ ಲವ್: ಚುಂಬಕ ಚಳವಳಿ
ನೈತಿಕ ಪೊಲೀಸ್ ವಿರುದ್ಧ ಹೊಸದೊಂದು ಬಗೆಯ ಚಳವಳಿ ಈಗ ರಾಜ್ಯಕ್ಕೂ ಕಾಲಿಟ್ಟಿದೆ. ‘ಕಿಸ್ ಆಫ್ ಲವ್’ ಎಂಬ ಹೆಸರಿನ ಈ ಪ್ರತಿಭಟನೆ ಭಾನುವಾರ ಸಾಕಷ್ಟು ವಿರೋಧಗಳ ನಡುವೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಖಾಸಗಿ ಸಂಗತಿಗಳನ್ನು ಬಹಿರಂಗವಾಗಿ ಸಾರುವ ಮೂಲಕ...
View Articleವಿಕ ಫೋಕಸ್: ಇದು ನ್ಯೂ ಬಿಜೆಪಿ
ಆಡಳಿತಾರೂಢ ಪಕ್ಷದಲ್ಲಿ ಎಲ್ಲವೂ ಬದಲಾಗುತ್ತಿದೆ. ಮೋದಿ ಮತ್ತು ಶಾ ಜೋಡಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಪ್ರತಿಭೆಗೆ ಮನ್ನಣೆ, ಕಳಪೆ ಸಾಧನೆಗೆ ಚುರುಕು ಮುಟ್ಟಿಸುವ ಪ್ರಯತ್ನದಲ್ಲಿದ್ದಾರೆ.
View Articleವಿಕ ಫೋಕಸ್: ನೋಬೆಲ್ ನೆಲದಲ್ಲಿ ಶಾಂತಿ ಮಂತ್ರ
ಅವರಿಗೆ ಅರವತ್ತರ ಆಸುಪಾಸು, ಆಕೆಯೋ ಹದಿನಾರರ ಹುಡುಗಿ ಇಬ್ಬರೂ ಮಕ್ಕಳ ಹಕ್ಕುಗಳಿಗೆ ಕಂಕಣ ಕಟ್ಟಿದವರೇ. ಮಕ್ಕಳ ಬಾಲ್ಯ ಕಾಯುವ ಕೆಲಸ ಕೈಲಾಶ್ ಸತ್ಯಾರ್ಥಿ ಮಾಡಿದರೆ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ನಡೆಸುತ್ತಿರುವವಳು ಈ ಪೋರಿ ಮಲಾಲಾ...
View Articleಶೇಖ್-ಶೇಲ್ ಕಾಳಗ ಜಾರುತ್ತಿದೆ ತೈಲ ಬೆಲೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಆರು ತಿಂಗಳಿನಲ್ಲಿ ಕಚ್ಚಾ ತೈಲದ ಬೆಲೆ, ಯಾರ ಕಲ್ಪನೆಗೂ ಸಿಗದಂತೆ ಶೇ.40ಕ್ಕೂ ಹೆಚ್ಚು ಕುಸಿದಿದೆ.
View Articleವಿಕ ಫೋಕಸ್: ಸರಕು ಮತ್ತು ಸೇವಾ ತೆರಿಗೆ ಮಸೂದೆ
ಕೇಂದ್ರ ಸರಕಾರ ಇತ್ತೀಚೆಗೆ ನೂತನ ಸರಕು ಮತ್ತು ಸೇವಾ ತೆರಿಗೆ ಕುರಿತ ಸಾಂವಿಧಾನಿಕ ತಿದ್ದುಪಡಿ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿದೆ. ಈ ವಿಧೇಯಕ ಜಾರಿಗೆ ಬಂದರೆ ದೇಶದ ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಮಹತ್ವದ ಸುಧಾರಣೆಯಾಗಲಿದೆ. ಈ ಹೊಸ ಪದ್ಧತಿ...
View Articleವಿಕ ಫೋಕಸ್: ಇಂಡಿಯಾ, ಭಾರತ ಮತ್ತು ಮಹಾಭಾರತ...
ನಮ್ಮದು ಎರಡು ರಾಷ್ಟ್ರ... ಭಾರತ ಮತ್ತು ಇಂಡಿಯಾ,’’ ಎಂದು ಕೆಲವರು ಆಗಾಗ ಹೇಳುತ್ತಿರುತ್ತಾರೆ. ಇಂಡಿಯಾ ಎಂದರೆ ನಗರ ಪ್ರದೇಶದ ಗಣ್ಯರು, ಶ್ರೀಮಂತರು, ಇಂಗ್ಲಿಷ್ ಮಾತನಾಡಬಲ್ಲವರು, ಸಕಲ ಸವಲತ್ತು ಹೊಂದಿರುವವರ ದೇಶ.
View Articleವಿಕ ಫೋಕಸ್: ವಿಜ್ಞಾನ vs ನಂಬಿಕೆ
ಈಚೆಗೆ ಮುಂಬೈನಲ್ಲಿ ಮುಕ್ತಾಯಗೊಂಡ ಸೈನ್ಸ್ ಕಾಂಗ್ರೆಸ್ನಲ್ಲಿ ಹಲವು ಚರ್ಚಾಸ್ಪದ ಸಂಗತಿಗಳು ಪ್ರಸ್ತಾಪವಾದವು. ಭಾರತದಲ್ಲಿ 7,000 ವರ್ಷಗಳ ಹಿಂದೆಯೇ ವಿಮಾನ ಹಾರಾಡುತ್ತಿದ್ದವು ಎನ್ನುವ ವಾದವನ್ನು ವಿಜ್ಞಾನಿಗಳು ವಿರೋಧಿಸಿದ್ದಾರೆ.
View Articleವಿಕ ಫೋಕಸ್: # charliehebdo 4.3 ಮಿಲಿಯನ್ ಟ್ವೀಟ್ಗಳು
ಪ್ಯಾರಿಸ್ನ ವಿಡಂಬನಾತ್ಮಕ ಪತ್ರಿಕೆ ಚಾರ್ಲಿ ಹೆಬ್ಡಿ ಕಚೇರಿ ಮೇಲೆ ಉಗ್ರರು ನಡೆಸಿದ ದಾಳಿಗೆ ಜಗತ್ತಿನ ಅನೇಕ ಪತ್ರಿಕೆಗಳು ವ್ಯಂಗ್ಯರೇಖೆಗಳ ಮೂಲಕವೇ ಕಟುವಾಗಿ ಪ್ರತಿಕ್ರಿಯಿಸಿವೆ. ನೂರಾರು ವ್ಯಂಗ್ಯಚಿತ್ರಕಾರರು ಹರಿತ ಪೆನ್ಸಿಲನ್ನೇ ಬಾಣ...
View Articleವಿಕ ಫೋಕಸ್: ಮೋದಿ ಅಭಿವೃದ್ಧಿ ಮಂತ್ರಕ್ಕೆ ಅಡ್ಡಗಾಲು ಬೇಡ
ಅರ್ಥಶಾಸ್ತ್ರಜ್ಞ , ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊ. ಜಗದೀಶ್ ಭಗವತಿ ಅವರನ್ನು ಮೋದಿ ಅವರ ಮಾರ್ಗದರ್ಶಕ ಎಂದೇ ಬಿಂಬಿಸಲಾಗುತ್ತದೆ. ಪಿಎಂ ದಿಟ್ಟ ಹೆಜ್ಜೆಗಳನ್ನಿಡುತ್ತಿದ್ದಾರೆ ಎಂದಿರುವ ಅವರು, ಹಿಂದುತ್ವ ಕಟ್ಟರ್ವಾದಿಗಳು ಅವರ ಅರ್ಥಿಕ...
View Articleವಿಕ ಫೋಕಸ್: ಸಂಪತ್ತಿನೊಂದಿಗೆ ಅಸಮಾನತೆಯೂ ವೃದ್ಧಿ
‘ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಾರೆ, ಬಡವರು ಮತ್ತಷ್ಟು ಬಡವರಾಗುತ್ತಾರೆ’ ಎಂಬ ಸಾರೋಕ್ತಿ ಹೆಚ್ಚು ಬಳಕೆಯಲ್ಲಿದೆ. ಆದರೆ, 2015ರಲ್ಲಿ ಈ ಮಾತು ಇನ್ನೂ ಹೆಚ್ಚು ನಿಜ ಎನಿಸಲಿದೆ.
View Articleವಿಕ ಫೋಕಸ್: ನಾನೇನು ಎಂದು ಬೇರೆಯವರು ಹೇಳಬೇಕಿಲ್ಲ
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ವಿವಾದಗಳು ಅವರ ಬೆನ್ನು ಬಿಟ್ಟಿಲ್ಲ. ಜವಾಬ್ದಾರಿಯುತವಾದ ಖಾತೆಗೆ ಅವರನ್ನು ನೇಮಿಸಿದ ವಿಚಾರವಾಗಿಯೇ ಪ್ರಶ್ನೆಗಳು ಎದ್ದವು. ಹಲವರು ಅವರ ಸಾಮರ್ಥ್ಯವನ್ನು ಅನುಮಾನಿಸಿದರು.
View Articleವಿಕ ಫೋಕಸ್: ಚನ್ನಪಟ್ಟಣದ ಬೊಂಬೆ ತಬ್ಲೋ ಆದ ಕತೆ...
ಚೆನ್ನಪಟ್ಟಣದ ಬಣ್ಣ ಬಣ್ಣದ ಬೊಂಬೆಗಳ ತಬ್ಲೋ(ಸ್ತಬ್ದಚಿತ್ರ) ಈ ಬಾರಿಯ ಗಣರಾಜ್ಯೋತ್ಸವಕ್ಕೆ ಹೊಸ ಕಳೆ ನೀಡಲಿದೆ. ಚನ್ನಪಟ್ಟಣದ ಬೊಂಬೆಗಳನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಉಡುಗೊರೆಯಾಗಿಯೂ ನೀಡಲಾಗುತ್ತಿದೆ. ಅದರ ವಿಶೇಷತೆಗಳ ಕುರಿತು...
View Articleವಿಕ ಫೋಕಸ್: ಆಡುತ್ತಲೇ ಬದುಕಿನಾಟ ಮುಗಿಸಿದರು...
ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಫಿಲಿಪ್ ಹ್ಯೂಸ್ ಚೆಂಡಿನ ಆಘಾತಕ್ಕೆ ಬಲಿಯಾದ ಬೆನ್ನಲ್ಲೇ ರಷ್ಯಾದ ಯುವ ಟೆನಿಸ್ ತಾರೆ ವಯೊಲೆಟಾ ಡಿಗ್ಟಾರೇವಾ ಅಭ್ಯಾಸದ ವೇಳೆಯೇ ಅಸುನೀಗಿದರು. ಹೀಗೆ ಅಂಗಣದಲ್ಲೇ ಅಸುನೀಗಿದ ಕ್ರೀಡಾಕಲಿಗಳ ಮೇಲೆ ಬೆಳಕು ಚೆಲ್ಲುವ...
View Articleವಿಕ ಫೋಕಸ್: ಇನ್ನಿನಿಸು ನೀ ಬದುಕ ಬೇಕಿತ್ತು ಮಹಾತ್ಮಾ
ಗಾಂಧೀಜಿ ಅವರು ಪಾನನಿಷೇಧಕ್ಕಾಗಿ ದೇಶಾದ್ಯಂತ ಜಾಗೃತಿ ಮೂಡಿಸುತ್ತಾ ಮಂಗಳೂರಿಗೂ ಬಂದು ಹೋಗಿದ್ದರು. ಅಲ್ಲಿನ ಜ್ಞಾನೋದಯ ಸಮಾಜದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಗಾಂಧೀಜಿ ಹುತಾತ್ಮರಾಗಿ 67 ವರ್ಷಗಳು ಸಂದ ಹಿನ್ನೆಲೆಯಲ್ಲಿ ಅವರ ಮಂಗಳೂರು...
View Articleವಿಕ ಫೋಕಸ್: ರಕ್ತ ಚಂದನ ಹಣದಾಸೆಗೆ ಹನನ
ಚಂದನದ ನಂತರ ಕಳ್ಳಸಾಗಾಣೆದಾರರ ಕಣ್ಣು ಈಗ ರಕ್ತಚಂದನದ ಮೇಲೆ ಬಿದ್ದಿದೆ. ಚೀನಾ, ಜಪಾನ್, ಮಲೇಷ್ಯಾಗಳಿಗೆ ಕಳ್ಳಮಾರ್ಗದಲ್ಲಿ ಸಾಗಾಣೆ ನಡೆಯುತ್ತಿದೆ. ಔಷಧಿ, ಸೌಂದರ್ಯವರ್ಧಕಗಳಿಗೆ ಬಳಸುವ ರಕ್ತಚಂದನ ಈಗ ಮಾಯವಾಗುವ ಅಪಾಯದಲ್ಲಿದೆ.
View Articleವಿಕ ಫೋಕಸ್: ದಲಿತ ಉದ್ಯಮಶೀಲತೆ: ಇಲ್ಲಿದೆ ಮಾದರಿ
ದಲಿತರ ಉದ್ಯಮಶೀಲತೆ ಉತ್ತೇಜನ ವಿಚಾರಕ್ಕೆ ಬಂದರೆ ತೆಲಂಗಾಣ ಸರಕಾರ ಕೇವಲ ನೀತಿ ಮತ್ತು ಧೋರಣೆಗಳಿಗೆ ಅಂಟಿಕೊಳ್ಳದೆ ಅದನ್ನು ದಾಟಿ ಮುಂದು ಹೋಗುತ್ತಿದೆ.
View Article