Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

Image may be NSFW.
Clik here to view.

ಸ್ಪೆಷಲ್ ಹಾಡುಗಳ ಮೇಲೆ ನಟಿಯರ ಸ್ಪೆಷಲ್ ಇಂಟರೆಸ್ಟ್

ಸ್ಟಾರ್‌ ನಟರು ಬೇರೆಯವರ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗುತ್ತಿದೆ. ಅದೇ ರೀತಿ ಟಾಪ್‌ ಲಿಸ್ಟ್‌ನಲ್ಲಿರುವ ನಟಿಯರು ಕೂಡ ಸ್ಪೆಷಲ್‌ ಸಾಂಗ್‌ಗೆ ಹೆಜ್ಜೆ ಹಾಕೋಕೆ ಹಿಂಜರಿಯುತ್ತಿಲ್ಲ. ಬಿಝಿ ನಟಿಯರಾದ...

View Article


ಚಿಕ್ಕಣ್ಣ ಈಗ ಕನ್ನಡ ಹೋರಾಟಗಾರ

ಕನ್ನಡದ ಮೋಸ್ಟ್‌ ಬಿಝಿ ನಟ ಚಿಕ್ಕಣ್ಣ ಚಿತ್ರದಿಂದ ಚಿತ್ರಕ್ಕೆ ವೈವಿಧ್ಯಮಯ ಪಾತ್ರದಿಂದ ಗುರುತಿಸಿಕೊಳ್ಳುತ್ತಿದ್ದಾರೆ. ಪ್ರತಿ ಚಿತ್ರದಲ್ಲೂ ನಾಯಕನ ಗೆಳೆಯನಾಗಿಯೋ ಅಥವಾ ಪ್ರಮುಖ ಪೋಷಕ ನಟನ ಪಾತ್ರದಲ್ಲೋ ಮಿಂಚುತ್ತಿದ್ದ ಚಿಕ್ಕಣ್ಣ ನಿರ್ದೇಶಕ...

View Article


ಅನಿಮೇಷನ್ 'ಅಪೂರ್ವ ಸಂಗಮ'

* ಶರಣು ಹುಲ್ಲೂರು ವರನಟ ಡಾ.ರಾಜ್‌ಕುಮಾರ್‌ ಮತ್ತು ಶಂಕರ್‌ ನಾಗ್‌ 1984ರಲ್ಲಿ ತೆರೆಕಂಡ 'ಅಪೂರ್ವ ಸಂಗಮ' ಸಿನಿಮಾದಲ್ಲಿ ಒಂದಾಗಿದ್ದರು. ಅನಂತರ ಮತ್ತೆ ಅವರನ್ನು ಒಟ್ಟಾಗಿ ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಗಲಿಲ್ಲ. ಮೂವತ್ತೆರಡು ವರ್ಷಗಳ ನಂತರ...

View Article

Image may be NSFW.
Clik here to view.

ಶಾಂತಿ ಪಾಲಿಸಿ, ಕಾನೂನು ಗೌರವಿಸಿ: ತಾರೆಯರ ಮನವಿ

* ಶರಣು ಹುಲ್ಲೂರು ಕಾವೇರಿಯ ಹೋರಾಟ ಉಗ್ರ ಸ್ವರೂಪ ಪಡೆದುಕೊಂಡಿದೆ. ಜೀವ ಹಾನಿಯ ಜತೆಗೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೂ ಹಾನಿಯುಂಟಾಗಿದೆ. ಹಿಂಸಾ ರೂಪಕ್ಕೆ ತಿರುಗಿದ ಹೋರಾಟದ ಬಗ್ಗೆ ಸ್ಯಾಂಡಲ್‌ವುಡ್‌ ಸಿಲೆಬ್ರಿಟಿಗಳು ಬೇಸರ...

View Article

ಬಂದ ನೋಡಿ ಹುಬ್ಬಳ್ಳಿಯಾಂವ

ಹುಬ್ಬಳ್ಳಿ ಮೂಲದ ವಿನೋದ್‌ ಪಾಟೀಲ್‌ ಜಸ್ಟ್‌ ಆಕಸ್ಮಿಕ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಬಿಲ್ಡಿಂಗ್‌ಗಳ ಮೇಲೆ ಜಂಪ್‌ ಮಾಡಿಕೊಂಡು ಚೇಸ್‌ ಮಾಡೋ ದೃಶ್ಯಗಳನ್ನು ನಿಭಾಯಿಸುವುದಕ್ಕಾಗಿ ಅವರು ವಿದೇಶಗಳಲ್ಲ ಪಾಪ್ಯುಲರ್‌ ಆಗಿರುವ...

View Article


ವಿಶೇಷ ಅನುಭವ ನೀಡಲಿರುವ ಸಿಪಾಯಿ

* ಪದ್ಮಾ ಶಿವಮೊಗ್ಗ ಲೂಸಿಯಾ ಚಿತ್ರದ ಸಹಾಯಕ ನಿರ್ದೇಶಕ ರಜತ್‌ ಮಯೀ ಚೊಚ್ಚಲ ನಿರ್ದೇಶನದ ಚಿತ್ರ 'ಸಿಪಾಯಿ'. ನಾಯಕ ನಟನಾಗಿರುವ ಸಿದ್ಧಾರ್ಥ್‌ಗೂ ಇದು ಮೊದಲ ಚಿತ್ರ. ಹಲವು ಅಡೆತಡೆಗಳನ್ನು ದಾಟಿ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಕಳೆದ ವರ್ಷ ಹಾಡು...

View Article

ಕನ್ನಡ ಚಿತ್ರಗೀತೆಗಳಲ್ಲಿ ಕಾವೇರಿ ಕಲರವ

* ಹರೀಶ್‌ ಬಸವರಾಜ್‌ ಕಾವೇರಿ ನದಿ ನೀರಿನ ಮೂಲ ಮಾತ್ರವಲ್ಲ ಕನ್ನಡಿಗರಿಗೆ ಅದೊಂದು ಭಾವನಾತ್ಮಕ ಸಂಬಂಧ ಹೊಂದಿರುವ ಜೀವಸೆಲೆ. ಎಲ್ಲೋ ಹುಟ್ಟಿ ಎಲ್ಲಿಗೋ ಸೇರುವ ಈ ನದಿಯ ಬಗ್ಗೆ ಕನ್ನಡಿಗರಿಗೆ ವಿಶೇಷವಾದ ಪ್ರೀತಿ, ಅನುಬಂಧ. ಅದು ನಮ್ಮ...

View Article

ಜಾತಕದಲ್ಲಿ ಗುರುವಿನ ಸ್ಥಾನ

* ಕೆ.ಆರ್‌.ಪಿ.ಜೋಯ್ಸ್‌ ಪ್ರತಿಯೊಬ್ಬ ಮನುಷ್ಯನಿಗೂ ಗುರುವಿನ ಅವಶ್ಯಕತೆ ಇದ್ದೆ ಇದೆ. ಏಕೆಂದರೆ ಗುರುವಿಲ್ಲದೆ ಕಲಿತ ವಿದ್ಯೆ ಶೂನ್ಯ ಎನ್ನುತ್ತಾರೆ. ಒಬ್ಬ ಕಳ್ಳನಿಗೂ ಗುರು ಬೇಕು ಎನ್ನುತ್ತಾರೆ ಶ್ರೀ ರಾಮಕೃಷ್ಣ ಪರಮಹಂಸರು. ಶ್ರೀಕೃಷ್ಣನಿಗೆ...

View Article


Image may be NSFW.
Clik here to view.

ಜ್ಯೋತಿಷ್ಯದಲ್ಲಿ ವಿನಾಯಕ

* ಮಂಡಗದ್ದೆ ಪ್ರಕಾಶ ಬಾಬು ಕೆ.ಆರ್‌ ವಿನಾಯಕನ ಜನ್ಮ ನಕ್ಷತ್ರ ಹಸ್ತ, ಕನ್ಯಾರಾಶಿ. 'ಹಸ್ತ' ಎಂದರೆ ಸೊಂಡಿಲು ಹೊಂದಿರುವ ಪ್ರಾಣಿ ಎಂದು. ಸೊಂಡಿಲು ಹೊಂದಿರುವುದು ಆನೆ ಮಾತ್ರ. ಆನೆಯ ಮುಖ ಹೊಂದಿರುವವನು ಗಣಪತಿ ಮಾತ್ರ. ಆದ್ದರಿಂದ ವಿನಾಯಕನ ಜನ್ಮ...

View Article


Image may be NSFW.
Clik here to view.

ದಾರಿ ದೀಪ: ತಾಳ್ಮೆ ಇದ್ದರೆ ಬದುಕು

* ಹರೀಶ್ ಕಾಶ್ಯಪ್ * ಮದುವೆ ಆಗುತ್ತಿಲ್ಲ. ಹಲವು ಅಡೆತಡೆಗಳು ಕಾಡುತ್ತಿವೆ. ಉದ್ಯೋಗ ಪಡೆಯುವುದಕ್ಕೂ ಹಲವು ತೊಡಕುಗಳು ಎದುರಾಗುತ್ತಿವೆ. ಏನು ಪರಿಹಾರ? -ಅನಿತಾ ಅನಿ, ಬೆಂಗಳೂರು ಮದುವೆ ಆಗುವವರೆಗೂ ಉದ್ಯೋಗದ ಚಿಂತೆ, ನಂತರ ಮದುವೆಯೇ ಉದ್ಯೋಗ...

View Article

ದೇವರಿಗೇಕೆ ಬಾಳೆಹಣ್ಣು, ತೆಂಗಿನಕಾಯಿ?

ಯಾರೇ ಆಗಿರಲಿ, ದೇವರ ದರ್ಶನಕ್ಕೆ ಹೋಗುವಾಗ ತೆಂಗಿನಕಾಯಿ, ಬಾಳೆಹಣ್ಣು , ಹೂವನ್ನು ತೆಗೆದುಕೊಂಡು ಹೋಗುತ್ತಾರೆ. ತೆಂಗಿನಕಾಯಿ, ಬಾಳೆಹಣ್ಣನ್ನೇ ಏಕೆ ಅರ್ಪಿಸಬೇಕು ಎಂದರೆ ಇವೆರಡೂ ಪೂರ್ತಿ ಫಲಗಳು. ಹೀಗಾಗಿ ಇವು ಪವಿತ್ರ. ಇವುಗಳಿಂದ ಭಕ್ತರ ಮನದ...

View Article

ರಾಹು ಸೂರ್ಯಗ್ರಹಣ

ರತ್ನರಾಜ ಜೈನ್‌ ಮೊನ್ನೆ ಸೆಪ್ಟೆಂಬರ್‌ ಒಂದರಂದು ಗುರುವಾರ ಸಿಂಹ ರಾಶಿ ಮಖ ನಕ್ಷ ತ್ರ ದಲ್ಲಿ ರಾಹುಗ್ರಸ್ತ ಸೂರ್ಯ ಕಂಕಣ ಗ್ರಹಣ ಸಂಭವಿಸಿತು. ಇದು ಭಾರತದಲ್ಲಿ ಗೋಚರವಾಗಿಲ್ಲ. ಆದರೂ ಇದರ ಪ್ರತಿಫಲ ವಿಶ್ವವ್ಯಾಪಿ ಉಂಟಾಗಲಿದೆ. 70 ವರ್ಷ ಪ್ರಾಯ...

View Article

ವಿವಾಹಕ್ಕೆ ಮುನ್ನ ಜಾತಕ ಪರಿಶೀಲನೆ

ವಿವಾಹಕ್ಕೆ ಮುನ್ನ ಜಾತಕಗಳನ್ನು ಪರಿಶೀಲಿಸುವುದು ಸಾಮಾನ್ಯ. ಈ ಪ್ರಕ್ರಿಯೆ ಏಕೆ ನಡೆಯುತ್ತದೆ? ಜಾತಕ ಮೇಳಾಮೇಳಿಯ ಉದ್ದೇಶವೇನು? ಹರಿಶ್ಚಂದ್ರ ಪಿ. ಸಾಲಿಯಾನ್‌ ಪ್ರತಿಯೊಬ್ಬ ಮನುಷ್ಯನ ಜಾತಕದಲ್ಲಿ ಅವರವರ ಕುಂಡಲಿಯಲ್ಲಿರುವ ಗ್ರಹದಂತೆ ಫಲ...

View Article


Image may be NSFW.
Clik here to view.

ಕಾರ್ಯ ಸುಸೂತ್ರವಾಗಲು ಹೋರಾ ಸಮಯ

ಕೆಲಸವೊಂದು ಕೈಗೂಡದಿದ್ದರೆ ಬೇಸರ. ಆದರೆ ಅದನ್ನು ಸೂಕ್ತ ಕಾಲವನ್ನು ನೋಡಿಕೊಂಡು ಮಾಡಿದರೆ ಅದು ಸುಸೂತ್ರವಾಗಿ ಕೈಗೂಡಬಹುದು. ಹೋರಾ ಸಮಯ ಕಾರ‍್ಯ ಕೈಗೂಡುವುದಕ್ಕೆ ಪೂರಕ. ಇದರ ಬಗ್ಗೆ ವಿವರ. ಡಾ. ಎಸ್‌.ಎನ್‌.ಶೈಲೇಶ್‌ ಸಾಮಾನ್ಯವಾಗಿ ನಾವು...

View Article

ದಾರಿ ದೀಪ: ವಿಚಾರ ಮಾಡಿ ನಡೆಯಿರಿ

ದಾರಿದೀಪ: ಹರೀಶ್ ಕಾಶ್ಯಪ್ ಹಲವು ಸಣ್ಣ ಸಣ್ಣ ಅನಾರೋಗ್ಯ ಸಮಸ್ಯೆಗಳು ಸೇರಿ ಹತಾಶನಾಗಿರುವೆ. ಸರಿಯಾಗುವ ದಾರಿ ತೋರಿ. ಎಂ.ಎಸ್‌.ಗುರುಮೂರ್ತಿ| ಹರಿಹರ ಕಿವಿಯಲ್ಲಿ ಮಾರ್ದನಿ, ಮರೆವು, ಉದರ ಶೂಲೆ, ಕಣ್ಣು ಬೇನೆ ಇತ್ಯಾದಿ ಸಮಸ್ಯೆಗಳು ಮುಖ್ಯವಾಗಿ...

View Article


ಸೆಪ್ಟೆಂಬರ್‌ 30ರವರೆಗೆ ಪಿತೃಪಕ್ಷದ ಆಚರಣೆ...

ಇಂದಿನಿಂದ ಸೆಪ್ಟೆಂ. 30ರವರೆಗೆ ಪಿತೃಪಕ್ಷದ ಆಚರಣೆ. ಪಿತೃಋಣ ತೀರಿಸಲು ಸಾಂಕೇತಿಕವಾಗಿ ಈ ದಿನದಲ್ಲಿ ಶ್ರಾದ್ಧಕರ್ಮದ ಆಚರಣೆ ಮಾಡುತ್ತಾರೆ. ಈ ಆಚರಣೆಯ ಬಗ್ಗೆ ವಿವರ ಇಲ್ಲಿದೆ. -ಮಂಡಗದ್ದೆ ಪ್ರಕಾಶ ಬಾಬು ದೇವ ಋುಣ, ಋುಷಿ ಋುಣ, ಪಿತೃ ಋುಣ -ಈ ಮೂರು...

View Article

ದಾರಿದೀಪ: ಕೊರತೆ ಸರಿಪಡಿಸಿದರೆ ನೆಮ್ಮದಿ

ಅಜ್ಜಿಯ ಅಸ್ತಿಗೆ ಸಂಬಂಧಪಡದ ಮಹಿಳೆಯಿಂದ ದಾವೆ ಸಮಸ್ಯೆ ಎದುರಾಗಿದೆ. ಇದನ್ನು ಪರಿಹರಿಸುವುದು ಹೇಗೆ? -ವಿಜಯಕುಮಾರ್‌, ವಸಂತನಗರ. ಸಂಪತ್ತು-ವಿಪತ್ತು ಸಮಾನಾರ್ಥಕ ವಿಷಯಗಳು. ಹೀಗಾಗಿಯೇ ಸಂಪತ್ತಿನಿಂದ ಜಗದಲ್ಲಿ ಇಷ್ಟೊಂದು ಪರಿಪಾಟಲುಗಳು! ಸಂಬಂಧ...

View Article


ಪಾಕ್‌ ಉಗ್ರ ರಾಷ್ಟ್ರ, ಒಬ್ಬಂಟಿಯಾಗಿಸುತ್ತೇವೆ: ರಾಜನಾಥ್‌

ಹೊಸದಿಲ್ಲಿ: ಜಮ್ಮು-ಕಾಶ್ಮೀರದಲ್ಲಿ ಉಗ್ರರು ನಡೆಸಿದ ಪಾತಕ ಕೃತ್ಯಕ್ಕೆ ಪಾಕಿಸ್ತಾನವೇ ಕಾರಣ. ಅದೊಂದು ಉಗ್ರರ ರಾಷ್ಟ್ರ ಎಂದು ಜರಿದಿರುವ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಆ ದೇಶವನ್ನು ವಿಶ್ವ ಸಮುದಾಯದ ಮುಂದೆ ಒಬ್ಬಂಟಿಯಾಗಿಸಬೇಕು ಎಂದು...

View Article

ಗುರುವಾರವೇ ಮುನ್ಸೂಚನೆ ಸಿಕ್ಕಿತ್ತೇ?

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆ ಸಮೀಪದಲ್ಲಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಉಗ್ರರು ಪ್ಲಾನ್‌ ನಡೆಸಿರುವ ಬಗ್ಗೆ ಎರಡು ದಿನಗಳ ಹಿಂದೆಯೇ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು ಎಂದು ಹೇಳಲಾಗಿದೆ. ಸೆ.12...

View Article

ಉರಿ ಸೇನಾ ನೆಲೆಯೇ ಏಕೆ ಟಾರ್ಗೆಟ್‌

ಕಾಲುವೆ ಮೂಲಕ ಒಳನುಸುಳಿದ ಉಗ್ರರು ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿರುವ ಪಟ್ಟಣ ಉರಿ. ಭಾರತ-ಪಾಕ್‌ ಗಡಿ ವಿಭಜಿಸುವ ಝೇಲಂ ನದಿಯ ದಡದಲ್ಲಿ ಈ ಊರು ಇದೆ. ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರಿಂದ 102 ಕಿ.ಮೀ ದೂರವಿದೆ....

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>