Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

Image may be NSFW.
Clik here to view.

ಹೇಡಿ ಪಾಕ್‌ನಿಂದ ಉರಿ ದಾಳಿ: 17 ಭಾರತೀಯ ಯೋಧರು ಹುತಾತ್ಮ

ಶ್ರೀನಗರ: ಕಾಶ್ಮೀರದ ಉರಿ ಪಟ್ಟಣದಲ್ಲಿರುವ ಸೇನಾ ಶಿಬಿರದ ಮೇಲೆ ಭಾನುವಾರ ಮುಂಜಾನೆ ಉಗ್ರರು ನಡೆಸಿದ ಆಕ್ರಮಣದಲ್ಲಿ 17 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಕಳ್ಳದಾರಿಯ ಮೂಲಕ ಬಂದು ದುರಾಕ್ರಮಣ ಮಾಡಿದ ನಾಲ್ವರು ಉಗ್ರರನ್ನು ಸೇನೆ...

View Article


ಗಡಿಯಾಚೆಯ ಉಗ್ರ ಶಿಬಿರ ಪುಡಿಗಟ್ಟಲೇಕೆ ಅಂಜಿಕೆ?

*ದಯ-ದಾಕ್ಷಿಣ್ಯ ಬೇಡ, ಪಿಒಕೆಯಲ್ಲಿ ಸೇನಾ ಕಾರ‍್ಯಚರಣೆ ನಡೆಸಿ: ನಿವೃತ್ತ ಅಧಿಕಾರಿಗಳ ಆಗ್ರಹ ಹೊಸದಿಲ್ಲಿ: ಕಾಶ್ಮೀರ ಕಣಿವೆಯೂ ಸೇರಿದಂತೆ ದೇಶಾದ್ಯಂತ ಉಗ್ರ ದಾಳಿ ನಡೆದ ಸಂದರ್ಭದಲ್ಲೆಲ್ಲಾ ಶ್ರೀಸಾಮಾನ್ಯನದ್ದು ಒಂದೇ ಪ್ರಶ್ನೆ. ನಮ್ಮ ವಾಯುಪಡೆ,...

View Article


ಕದನ ಸ್ಥಿತಿ ನಿರ್ಮಾಣ: ಮೆಹಬೂಬಾ ಮುಫ್ತಿ

ಶ್ರೀನಗರ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದಂತಹ ಸ್ಥಿತಿ ನಿರ್ಮಾಣ ಮಾಡುವ ಉದ್ದೇಶದಿಂದ ಈ ದಾಳಿ ನಡೆದಿದೆ ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ''ಕಾಶ್ಮೀರದಲ್ಲಿ ಇನ್ನಷ್ಟು ಹಿಂಸಾಚಾರ...

View Article

ಭಾರತದ ಸ್ಥೈರ್ಯ ಕುಂದಿಸಲಾಗದು: ಪ್ರಣಬ್‌

ಹೊಸದಿಲ್ಲಿ: ''ಇಂತಹ ಹೀನ ಕೃತ್ಯಗಳಿಂದ ಭಾರತವನ್ನು ಬಗ್ಗುಬಡಿಯಲು ಸಾಧ್ಯವಿಲ್ಲ,'' ಹೀಗೆಂದು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಹೇಳಿಕೆ ನೀಡಿದ್ದು, ಸೇನಾ ಶಿಬಿರದ ಮೇಲೆ ನಡೆದ ಉಗ್ರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ''ಉಗ್ರರು ನಡೆಸುವ...

View Article

ಪಾಕ್‌ ಹುಡುಗಿಗೆ 100 ಬಾರಿ ಆಪರೇಶನ್‌!

ಲಾಹೋರ್‌: ಅಪರೂಪದಲ್ಲೇ ಅಪರೂಪದ ಚರ್ಮ ರೋಗದಿಂದ ಬಳಲುತ್ತಿರುವ ಪಾಕಿಸ್ತಾನದ 25ರ ಹರೆಯದ ಈ ಹುಡುಗಿ, ಬಹುತೇಕ ತನ್ನ ಜೀವಮಾನವನ್ನು ಆಸ್ಪತ್ರೆಗಳಲ್ಲೇ ಸವೆಸುವ ಜತೆಗೆ, 100ನೇ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಎದುರಿಸಿದ್ದಾಳೆ ಎಂದರೆ ನೀವು...

View Article


ಚೇಂಜ್‌ ಆಫ್‌ ಕಮಾಂಡ್‌' ವೇಳೆ ದಾಳಿ

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಪಟ್ಟಣ ದಟ್ಟ ಅರಣ್ಯದಿಂದ ಕೂಡಿದ ಪ್ರದೇಶ. ಪಾಕ್‌ ಹಾಗೂ ಭಾರತದ ಗಡಿಯನ್ನು ವಿಭಜಿಸುವ ಪ್ರದೇಶದ ಸಮೀಪವೇ ಭಾರತೀಯ ಸೇನೆಯ ಭಾರತೀಯ ಸೇನೆಯ 12ನೇ ಬ್ರಿಗೇಡ್‌ನ ಕೇಂದ್ರ ಕಚೇರಿ ಇದೆ. ಇಲ್ಲಿಗೆ ಸಮೀಪದ...

View Article

ಕಣಿವೆಯಲ್ಲಿ ಯೋಧರ ನೆತ್ತರು ಹರಿಸಿದ ಪ್ರಮುಖ ‘ಉಗ್ರ’ ದಾಳಿಗಳ ಹಿನ್ನೋಟ

1999 ನ.3: ಶ್ರೀನಗರದ ಬಾದಾಮಿ ಬಾಗ್‌ನಲ್ಲಿರುವ ಸೇನಾ ಕೇಂದ್ರದ ಮೇಲೆ ದಾಳಿ. 10 ಯೋಧರು ಹುತಾತ್ಮ. 2002 ಮೇ 14: ಜಮ್ಮುವಿನ ಕಾಲುಚಾಕ್‌ ಬಳಿಯ ಸೇನಾ ಕಂಟೋನ್ಮೆಂಟ್‌ ಮೇಲೆ ಉಗ್ರರಿಂದ ಗುಂಡಿನ ಸುರಿಮಳೆ. 36 ಸೈನಿಕರ ಸಾವು. 2003 ಜು. 22:...

View Article

ಬಳ್ಳಾರಿ ಟಸ್ಕರ್ಸ್‌ ತಂಡಕ್ಕೆ ರಾಗಿಣಿ ಒಡೆತನ

-ಪದ್ಮಾ ಶಿವಮೊಗ್ಗ ನಟಿ ರಾಗಿಣಿ ಚಿತ್ರರಂಗದಲ್ಲಿ ಮಾತ್ರವಲ್ಲ ಕ್ರೀಡಾಕ್ಷೇತದಲ್ಲೂ ಆಪಾರ ಆಸಕ್ತಿ ಹೊಂದಿದ್ದಾರೆ. ಇದಕ್ಕೂ ಮೊದಲು ಅವರು ಎರಡು ವರ್ಷಗಳ ಕಾಲ ಬ್ಲೈಂಡ್‌ ಕ್ರಿಕೆಟ್‌ ಲೀಗ್‌ನ ಅಂಬಾಸಡರ್‌ ಆಗಿದ್ದವರು. ಆಗ ಅವರಿಗೆ...

View Article


ಸ್ಯಾಂಡಲ್‌ವುಡ್‌ಗೆ ಮರಳಲಿದ್ದೇನೆ: ರೆಗಿನಾ

ಸದ್ಯದಲ್ಲೇ ಸ್ಯಾಂಡಲ್‌ವುಡ್‌ಗೆ ಮರಳಲಿದ್ದೇನೆ ಎಂದಿದ್ದಾರೆ ದಕ್ಷಿಣ ಭಾರತದ ನಟಿ ರೆಗಿನಾ ಕಸಾಂಡ್ರಾ. ಇತ್ತೀಚೆಗೆ ತಮ್ಮ ತಮಿಳು ಚಿತ್ರವೊಂದರ ಕಾರ್ಯಕ್ರಮದಲ್ಲಿ ರೆಗಿನಾ ಸ್ಯಾಂಡಲ್‌ವುಡ್‌ ಕುರಿತು ಪ್ರಸ್ತಾಪಿಸಿದ್ದಾರೆ. ಆದರೆ ಇದು ಯಾವ...

View Article


ಹೇಗಿದ್ದೆ ಹೇಗಾದೆ ಗೊತ್ತಾ?-ಸಿನಿಮಾ ಸ್ಟುಡಿಯೋಗಳ ಕಾಲಕಥೆ

ಸಿನಿಮಾವೊಂದು ಸ್ಟುಡಿಯೋದೊಳಗೆ ಸಿದ್ಧವಾಗುತ್ತದೆ ಅನ್ನುವ ಕಾಲ ಇದಲ್ಲ. ಫ್ಲೋರ್‌ನೊಳಗೆ ಸಾವಿರಾರು ವೋಲ್ಟೇಜ್‌ನ ಬೆಳಕಿನಲ್ಲಿ ರೂಪುಗೊಳ್ಳುತ್ತಿದ್ದ ಸಿನಿಮಾದ ಮೇಕಿಂಗ್‌ ಸಂಪೂರ್ಣ ಬದಲಾಗಿದೆ. ತಮ್ಮೊಳಗೆ ಹಲವು ಅಚ್ಚರಿಗಳನ್ನು...

View Article

ಬಹುದಿನದ ಕನಸು ಈಗ ನನಸು: ಸಿದ್ಧಾರ್ಥ್‌

ಸಿಪಾಯಿ ಚಿತ್ರ ತನ್ನಲ್ಲಿನ ಹಲವು ವಿಶೇಷತೆಗಳಿಂದಾಗಿ ಈಗ ಸುದ್ದಿಯಲ್ಲಿದೆ. ಲೂಸಿಯಾ ಸಿನಿಮಾದಲ್ಲಿ ಕೆಲಸ ಮಾಡಿದ ಕೆಲ ತಂತ್ರಜ್ಞರು ಈ ಸಿನಿಮಾಕ್ಕಾಗಿ ದುಡಿದಿದ್ದಾರೆ ಎನ್ನುವುದು ಇದಕ್ಕೆ ಒಂದು ಕಾರಣವಾದರೆ, ಈ ಸಿನಿಮಾದಲ್ಲಿ ನಾಯಕ ಸಿದ್ಧಾರ್ಥ್‌...

View Article

ಹಿಂದಿ ಸಿನಿಮಾದಲ್ಲಿ ಅರುಣ್‌

ಕನ್ನಡ ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿರುವ ಲೈಟಿಂಗ್‌ ಡಿಸೈನರ್‌ ಅರುಣ್‌ ಮೂರ್ತಿ ನಟರಾಗಿಯೂ ಕನ್ನಡಿಗರಿಗೆ ಚಿರಪರಿಚಿತ. ಕಿರುತೆರೆ, ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಅರುಣ್‌ ಮೂರ್ತಿ ಈಗ ನೇರವಾಗಿ ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದಾರೆ....

View Article

ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಪಡುಕೋಣೆ

ಪದ್ಮಾ ಶಿವಮೊಗ್ಗ ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ಶರಣ್‌ಗೆ ನಾಯಕಿ ಯಾರು ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಈಗ ಸಂಚಿತಾ ಪಡುಕೋಣೆ ಆಯ್ಕೆಯಾಗಿರುವ ಎಕ್ಸ್‌ಕ್ಲೂಸಿವ್‌ ಸುದ್ದಿ ಬಂದಿದೆ. ಸದ್ದಿಲ್ಲದೆ ಕಾಲಿವುಡ್‌ ಕಡೆ ಮುಖ ಮಾಡಿದ್ದ ಕನ್ನಡತಿ...

View Article


ಕೌರವನ ಪುತ್ರಿಯ ಸ್ಯಾಂಡಲ್‌ವುಡ್‌ ಜರ್ನಿ ಆರಂಭ

ಹರೀಶ್‌ ಬಸವರಾಜ್‌ ಈಗ ಸ್ಯಾಂಡಲ್‌ವುಡ್‌ನಲ್ಲಿ ನಾಯಕರ ಪುತ್ರಿಯ ಕಾರುಬಾರು. ಇತ್ತೀಚಿಗೆ ಆ್ಯಕ್ಷನ್‌ ಕಿಂಗ್‌ ಅರ್ಜುನ್‌ಸರ್ಜಾ ತಮ್ಮ ಪುತ್ರಿ ಐಶ್ವರ್ಯ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಆ ಸಾಲಿಗೆ ಈಗ ಬಿ ಸಿ ಪಾಟೀಲ್‌ ಪುತ್ರಿ...

View Article

ಅನ್ಯಾಯದ ವಿರುದ್ಧ ಸಿಡಿಯುವ ದೊಡ್ಮನೆ ಹುಡುಗ

ಪುನೀತ್‌ ರಾಜ್‌ಕುಮಾರ್‌ ಅಭಿನಯದ 25ನೇ ಚಿತ್ರ 'ದೊಡ್ಮನೆ ಹುಡುಗ' ಚಿತ್ರದ ವಿತರಣೆ ಹಕ್ಕು 14 ಕೋಟಿಗೆ ಸೇಲಾದ ಸುದ್ದಿ ಬಂದ ಬೆನ್ನಲ್ಲೇ ತೆಲುಗಿಗೆ ರಿಮೇಕ್‌ ಮಾಡಲು ಮಾತುಕತೆ ನಡೆದಿದೆ. ಸೂರಿ ಮತ್ತು ಪುನೀತ್‌ ಕಾಂಬಿನೇಷನ್‌ನ ಮೂರನೇ ಚಿತ್ರ...

View Article


ಮಹೇಶ್‌ ನಿರ್ದೇಶನದಲ್ಲಿ ಕೃತಿ ಕರಬಂಧ

ಮಹೇಶ್‌ ಬಾಬು ನಿರ್ದೇಶನದ ನೂತನ ಸಸ್ಪೆನ್ಸ್‌-ಥ್ರಿಲ್ಲರ್‌ ಕನ್ನಡ ಚಿತ್ರದಲ್ಲಿ ಕೃತಿ ಕರಬಂಧ ನಾಯಕಿಯಾಗಿ ನಟಿಸಲಿದ್ದಾರೆ. ಈ ಸಿನಿಮಾ ಜನವರಿಯಲ್ಲಿ ಸೆಟ್ಟೇರಲಿದೆ ಎಂದಿದ್ದಾರೆ ಮಹೇಶ್‌ ಬಾಬು. 'ಗೂಗ್ಲಿ' ಕನ್ನಡ ಚಿತ್ರದ ಯಶಸ್ಸು ಕೃತಿ ವೃತ್ತಿ...

View Article

ಭಾಷೆ ಕಲಿಸುವ ಹುಡುಗಿ

ನೇರಮಾತು: ಕನ್ನಡದ ಅಭಿಮಾನಿಯಾದ ಕುಡ್ಲದ ಬೆಡಗಿ ಸಂಚಿತಾ ಹರೀಶ್‌ ಬಸವರಾಜ್‌ ತನ್ನ ಹಾಡುಗಳು ಮತ್ತು ಟ್ರೇಲರ್‌ಗಳ ಮೂಲಕ ಗಾಂಧೀನಗರದಲ್ಲಿ ಸದ್ದು ಮಾಡುತ್ತಿರುವ ಕನ್ನಡದ ಬಹು ನಿರೀಕ್ಷಿತ ಸಿನಿಮಾ 'ಬದ್ಮಾಶ್‌'. ಸ್ಪೆಷಲ್‌ ಸ್ಟಾರ್‌ ಧನಂಜಯ ಅಭಿನಯದ...

View Article


ಮದುವೆ ಒಲ್ಲೆ ಎಂದ ಸೆಕ್ಸ್‌ ವರ್ಕರ್‌ ಕೊಲೆ

ರಾಜಕೋಟ್‌: ಮದುವೆ ನಿರಾಕರಿಸಿದ ಲೈಂಗಿಕ ಕಾರ್ಯಕರ್ತೆಯನ್ನು ವ್ಯಕ್ತಿಯೊಬ್ಬ ಇರಿದು ಕೊಂದ ಘಟನೆ ರಾಜಕೋಟ್‌ನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ನಗರದ ಭಾವನಗರ್‌ ರಸ್ತೆ ನಿವಾಸಿ ಮೊಹಿದಾ ಖಾಟುನ್‌ (25) ಎಂದು ಗುರುತಿಸಲಾಗಿದೆ. ಆರೋಪಿ ಜಯದೀಪ್‌...

View Article

ರಾಜ್ಯದ 4 ನಗರಗಳಿನ್ನು Smart

- ಮೂರನೇ ಪಟ್ಟಿಯಲ್ಲಿ 27 ನಗರಗಳು, ರಾಜ್ಯದ ನಾಲ್ಕು ಶಹರಗಳಿಗೆ ಸ್ಥಾನ - ಹೊಸದಿಲ್ಲಿ : ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ 'ಸ್ಮಾರ್ಟ್‌ ಸಿಟಿ' ಯೋಜನೆಯ ಮೂರನೇ ಪಟ್ಟಿಯಲ್ಲಿ ರಾಜ್ಯದ ನಾಲ್ಕು ನಗರಗಳು ಸ್ಥಾನ ಪಡೆದಿವೆ. ಪ್ರಧಾನಿ ನರೇಂದ್ರ...

View Article

ಉರಿ: ಸೇನೆಯಿಂದ 11 ಉಗ್ರರ ಹತ್ಯೆ

ಪಾಕ್‌ ಗುಂಡಿನ ದಾಳಿ ಮಧ್ಯೆ ಗಡಿ ದಾಟುವ ಯತ್ನಕ್ಕೆ ದಿಟ್ಟ ಪ್ರತ್ಯುತ್ತರ ಉರಿ/ಹೊಸದಿಲ್ಲಿ: ಉರಿ ಸೇನಾ ಶಿಬಿರದ ಮೇಲೆ ಭಯೋತ್ಪಾದಕರ ದಾಳಿ ನಡೆದ ಎರಡೇ ದಿನದಲ್ಲಿ ಗಡಿ ನಿಯಂತ್ರಣ ರೇಖೆಯ ಮೂಲಕ ಅಕ್ರಮ ಪ್ರವೇಶಕ್ಕೆ ಎರಡು ಪ್ರಯತ್ನಗಳು ನಡೆದಿದೆ....

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>