ನೂರೊಂದು ನೆನಪಲ್ಲಿ ಚೇತನ್
ಕುಮಾರೇಶ್ ನಿರ್ದೇಶನದ ಹೊಸ ಚಿತ್ರದಲ್ಲಿ ಚೇತನ್ ಮೇಘನಾರಾಜ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರೆಟ್ರೋ ಸ್ಟೈಲ್ನಲ್ಲಿರುವ ಚಿತ್ರದಲ್ಲಿ ಸುಂದರವಾದ ಕತೆ ಇದೆ ಎಂದಿದ್ದಾರೆ ಚೇತನ್. ಇದರ ಜತೆ ಇನ್ನೂ ಎರಡು ಚಿತ್ರಗಳಿಗೆ ಸಹಿ ಮಾಡಿದ್ದಾರೆ....
View Articleಕನಕನಿಗೆ ನೈಜ ಫೋಟೋ ಶೂಟ್
ಸದಾ ಹೊಸತನದ ಮೂಲಕ ಸುದ್ದಿಯಾಗುತ್ತಾರೆ ನಿರ್ದೇಶಕ ಆರ್.ಚಂದ್ರು. ಲಕ್ಷ್ಮಣ ಸಿನಿಮಾದ ನಂತರ ಇವರು ಕನಕ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಈ ಚಿತ್ರಕ್ಕಾಗಿ ನೈಜ ಫೋಟೋ ಶೂಟ್ಗೆ ಮೊರೆ ಹೋಗಿದ್ದಾರೆ. ನಿರ್ದೇಶಕ ಆರ್.ಚಂದ್ರು ಹೊಸತನದ ಮೂಲಕವೇ...
View Articleಪಟಾಕಿ ಗಣೇಶ್
ಸದ್ಯ ಮುಗುಳು ನಗೆ ಸಿನಿಮಾದ ಶೂಟಿಂಗ್ನಲ್ಲಿ ಬಿಝಿ ಆಗಿರುವ ಗಣೇಶ್, ಈ ಮಧ್ಯೆ ಸದ್ದಿಲ್ಲದೇ ಮತ್ತೊಂದು ಸಿನಿಮಾದ ಶೂಟಿಂಗ್ ಮುಗಿಸಿಕೊಂಡಿದ್ದಾರೆ. ಈ ಸಿನಿಮಾ ಪಟಾಕಿ ಹೆಸರಿನಲ್ಲಿ ಮೂಡಿ ಬಂದಿದೆ. ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ಗಣೇಶ್...
View Articleಯುಗಾದಿಗೆ ರಾಜಕುಮಾರ
ಪುನೀತ್ ರಾಜ್ಕುಮಾರ್ ನಟನೆಯ ರಾಜಕುಮಾರ್ ಚಿತ್ರದ ಬಿಡುಗಡೆಯ ದಿನಾಂಕ ಬಹುತೇಕ ನಿಗಧಿಯಾಗಿದೆ. ಈ ಬಾರಿ ಯುಗಾದಿ ಹಬ್ಬದ ಪುನೀತ್ ಅಭಿಮಾನಿಗಳಿಗೆ ಉಡುಗೊರೆಯಾಗಿ ರಾಜಕುಮಾರ್ ಸಿನಿಮಾ ನೀಡಲಿದ್ದಾರಂತೆ ನಿರ್ದೇಶಕ ಸಂತೋಷ್ ಆನಂದರಾಮ್....
View Articleಚೂರಿಕಟ್ಟೆಯಲ್ಲಿದೆ ರೋಚಕ ಕತೆ
ರಾಘು ಶಿವಮೊಗ್ಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರಕ್ಕೆ ಚೂರಿಕಟ್ಟೆ ಎಂದು ಹೆಸರಿಡಲಾಗಿದೆ. ಸಿಂಪಲ್ಲಾಗ್ ಇನ್ನೊಂದ್ ಲವ್ಸ್ಟೋರಿ ಖ್ಯಾತಿಯ ಪ್ರವೀಣ್ ಈ ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ನಿರ್ದೇಶಕ ರಾಘು...
View Articleಪ್ರೀತಿಯೊಂದಿಗೆ ಪಯಣ
ವಿಹಾನ್ ಗೌಡ - ಹಿತಾ ಚಂದ್ರಶೇಖರ್ ನಟಿಸಿರುವ '1/4 ಕೇಜಿ ಪ್ರೀತಿ' ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಇದೊಂದು ಟ್ರಾವೆಲ್ ಸ್ಟೋರಿ ಚಿತ್ರವಾದ್ದರಿಂದ ನಿರೀಕ್ಷೆ ಮೂಡಿಸಿದೆ. ಈ ವಿಶೇಷಗಳ ಕುರಿತು ನಿರ್ದೇಶಕ ಸತ್ಯ ಶೌರ್ಯ...
View Article'ಅಪ್ಪು' ನಿರ್ದೇಶಕರ 'ರೋಗ್': ಟ್ರೇಲರ್ ನೋಡಿದ್ರಾ?
ಸ್ಯಾಂಡಲ್ವುಡ್ ಅಂಗಳದಲ್ಲಿ ಸದ್ಯಕ್ಕೆ 'ರೋಗ್'ನದ್ದೇ ಮಾತು. ಮೊದಲು ಫಸ್ಟ್ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದ ಈ ಚಿತ್ರ, ಈಗ ಟ್ರೇಲರ್ ಮೂಲಕ ಭಾರಿ ಸದ್ದು ಮಾಡುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ 'ಅಪ್ಪು'...
View Articleಹಿರಿಯೂರು ತಾಲೂಕು ಅಕ್ಷರ ಜಾತ್ರೆ
ಹಿರಿಯೂರು : ನಗರದ ಹಳೇಕಡ್ಲೆಕಾಯಿ ಮಂಡಿ ಮೈದಾನದ ಸ್ವಾತಂತ್ರ್ಯ ಹೋರಾಟಗಾರ ಕೆ.ಕೆಂಚಪ್ಪ ವೇದಿಕೆಯಲ್ಲಿ ಮಾ.4 ರ ಶನಿವಾರ ಒಂದು ದಿನದ ತಾಲೂಕು ಮಟ್ಟದ ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜಿ.ಶರಣಪ್ಪ...
View Article ಕುಡಿಯಲು ನೀರಿಲ್ಲದ ತಾಂಡದಲ್ಲಿ ಹೆಂಡದ ಹೊಳೆ...!
ಭರಮಸಾಗರ : ಅದು ನೋಡೋಕೆ ಪುಟ್ಟ ಹಳ್ಳಿ. ಆ ಹಳ್ಳಿಯಲ್ಲಿ ಯಾವ ಮನೆಗೂ ಕುಡಿಯೋಕೆ ನೆಟ್ಟಗೆ ಎರಡು ಕೊಡ ನೀರು ಸಿಗುತ್ತಿಲ್ಲ. ಆದರೆ ಅಲ್ಲಿ ಅಕ್ರಮ ಮದ್ಯ ಮಾತ್ರ ಇಪ್ಪತ್ನಾಲ್ಕು ಗಂಟೆಯೂ ಧಾರಾಳವಾಗಿ ಸಿಗುತ್ತದೆ..! ಆ ಊರಲ್ಲಿ ಹೆಂಡದ ಮಾರಾಟ ದಂಧೆ...
View Articleರಸದೌತಣ ನೀಡಿದ ಕುರುಕ್ಷೇತ್ರ ನಾಟಕ
ಮೊಳಕಾಲ್ಮುರು : ಮೊಳಕಾಲ್ಮುರು ವಿದಾನಸಭಾ ಕ್ಷೇತ್ರ ವ್ಯಾಪ್ತಿಯ ಚಳ್ಳಕೆರೆ ತಾಲೂಕಿನ ಹನುಮಂತನಹಳ್ಳಿಯ ವಿಶಾಲವಾದ ಹೊಲದಲ್ಲಿ ಬುಧವಾರ ರಾತ್ರಿ ಶಾಸಕ ಎಸ್.ತಿಪ್ಪೇಸ್ವಾಮಿ ಅಭಿನಯದ ಕುರುಕ್ಷೇತ್ರ ನಾಟಕ ಪ್ರದರ್ಶನ ವೀಕ್ಷಿಸಲು ಕಲಾಭಿಮಾನಿಗಳು...
View Articleಹಿರೇಗುಂಟನೂರು: ರಸ್ತೆಗೆ 38 ಕೋಟಿ ಖರ್ಚು
ಚಿತ್ರದುರ್ಗ : ನಮ್ಮ ರಸ್ತೆ ನಮ್ಮ ಗ್ರಾಮ ಯೋಜನೆಯಡಿ ಮೂರು ವರ್ಷದಲ್ಲಿ ಹಿರೇಗುಂಟ ನೂರು ಹೋಬಳಿಗೆ 38 ಕೋಟಿ ರೂಗಳನ್ನು ಖರ್ಚು ಮಾಡಲಾಗಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. ತಾಲೂಕಿನ ಹುಣಸೆಕಟ್ಟೆ ಗೊಲ್ಲರಹಟ್ಟಿಯಿಂದ...
View Article450 ಕೇಸ್, 50 ಸಾವಿರ ದಂಡ
ಚಿತ್ರದುರ್ಗ : ಗುಲಾಬಿ ಕೊಟ್ಟು ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಳ್ಳಿ ಎಂದು ಪ್ರೀತಿಯಿಂದ ಹೇಳಿದ್ದರೂ ಮಾತು ಕೇಳದ ಚಿತ್ರದುರ್ಗ ನಗರದ ಬೈಕ್ ಸವಾರರಿಗೆ ಬುಧವಾರ ಶಾಕ್ ಕಾದಿತ್ತು. ಮಾ.1ರಿಂದ ಹೆಲ್ಮೆಟ್ ಇಲ್ಲದೇ ಓಡಾಡಿದರೆ ದಂಡ ಹಾಕುತ್ತೇವೆ...
View Articleಮಾಂಗಲ್ಯ ಸರ ಕಳವು
ಚಿತ್ರದುರ್ಗ: ನಗರದ ಐಯುಡಿಪಿ ಲೇ ಔಟ್ನಲ್ಲಿ ಟೀಚರ್ ವಿಳಾಸ ಕೇಳುವ ನೆಪದಲ್ಲಿ ಇಬ್ಬರು ಯುವಕರು ಮಹಿಳೆಯೊಬ್ಬರ 60 ಗ್ರಾಂ ಮೌಲ್ಯದ ಮಾಂಗಲ್ಯದ ಸರ ಅಪಹರಣ ಮಾಡಿ ಪರಾರಿಯಾಗಿದ್ದಾರೆ. ಐಯುಡಿಪಿ ಲೇಔಟ್ನ 11ನೇ ಕ್ರಾಸ್ನಲ್ಲಿ ಶಿವಲೀಲ ಎಂಬುವರು...
View Articleಸಾಹಿತ್ಯ ಶ್ರೀಮಂತಿಕೆಗೆ ಯುವ ಮನಸ್ಸು
ಚಿತ್ರದುರ್ಗ : ಕನ್ನಡ ಸಾಹಿತ್ಯ ಚಟುವಟಿಕೆಗಳಲ್ಲಿ ಯುವಕರು ತೊಡಗಿಸಿಕೊಳ್ಳುವುದರಿಂದ ನಾಡ ಸಾಹಿತ್ಯ ಶ್ರೀಮಂತಿಕೆ ಹೆಚ್ಚಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಹೇಳಿದರು. ಚಿತ್ರದುರ್ಗದಲ್ಲಿ ನಡೆದ ತಾಲೂಕು...
View Articleಇಂದು ಜನರಿಗೆ ಜ್ಞಾನಕ್ಕಿಂತ ಅಜ್ಞಾನವೇ ಹಿತವಾಗಿದೆ
ಐಮಂಗಲ : ಪ್ರಸ್ತುತ ಜ್ಞಾನಕ್ಕಿಂತ ಅಜ್ಞಾನವೇ ಹಿತ ಎನ್ನುವಂತಾಗಿದೆ. ತಪ್ಪು ಮಾಡಿದರೂ ಯಾರೂ ಮಾತನಾಡುವುದಿಲ್ಲ, ಭ್ರಷ್ಟರಾದರೂ ಕೇಳುವುದಿಲ್ಲ, ಅಜ್ಞಾನವೇ ಪರಮ ಸುಖ ಎಂದು ಭಾವಿಸಿರುವ ಜನರ ಮಧ್ಯೆ ನಮಗೆ ನಿಜವಾದ ಜ್ಞಾನದ ಅರಿವಾಗಬೇಕು ಎಂದು...
View Articleಮಹಿಳೆಯರು ಸಂಘಟನೆ ಸಕ್ರಿಯವಾಗಿ ಪಾಲ್ಗೊಳ್ಳಿ
ಚಿತ್ರದುರ್ಗ : ಮಹಿಳೆಯರು ಸಕ್ರಿಯವಾಗಿ ಪಕ್ಷದ ಸಂಘಟನಾ ಕೆಲಸಗಳಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್ ಹೇಳಿದರು. ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯ ಕಾರಿಣಿ ಸಭೆಯಲ್ಲಿ...
View Articleಏಪ್ರಿಲ್ನಲ್ಲೇ ಕ್ರಿಯಾಯೋಜನೆ ಸಿದ್ಧಪಡಿಸಿ
ಚಿತ್ರದುರ್ಗ : ಗ್ರಾಮೀಣ ನೀರು ಸರಬರಾಜು ಕ್ರಿಯಾ ಯೋಜನೆಯನ್ನು ಏಪ್ರಿಲ್ನಲ್ಲೇ ಸಿದ್ಧಗೊಳಿಸಿ ಸರಕಾರಕ್ಕೆ ಸಲ್ಲಿಸಿದಲ್ಲಿ ಸಕಾಲದಲ್ಲಿ ಅನುಮೋದನೆ ಪಡೆದು ಹೊಸ ಕಾಮಗಾರಿ ಕೈಗೆತ್ತಿಕೊಳ್ಳಲು ಅನುಕೂಲವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ...
View Articleಗದಗ ರಸ್ತೆ ಕಲರ್ಫುಲ್
- ರುದ್ರಗೌಡ ಪಾಟೀಲ, ಗದಗ ಸುಂದರ ಹಾಗೂ ಸ್ವಚ್ಛ ನಗರವನ್ನಾಗಿಸುವ ಉದ್ದೇಶದಿಂದ ನಗರಾಡಳಿತ, ಬ್ರಿಟಿಷ ಕಾಲದಲ್ಲಿಯೇ ನಿರ್ಮಾಣವಾಗಿದ್ದ ಗದಗ-ಬೆಟಗೇರಿ ಅವಳಿ ನಗರದ ಮೊದಲ ಮತ್ತು ದ್ವಿಪಥ ಸ್ಟೇಷನ್ ರಸ್ತೆಯನ್ನು ಬಣ್ಣ-ಬಣ್ಣದ ವಿದ್ಯುತ್...
View Articleತುಂಬಿದ್ದು 13 ಕೋಟಿ, ಪಡೆದದ್ದು 130 ಕೋಟಿ!
***ಭೀಮರಾವ್ ಬುರಾನಪುರ, ಬೀದರ್ ಬೀದರ್ ಜಿಲ್ಲೆಯ ರೈತರು ಮುಂಗಾರಿಗೆ ಬೆಳೆ ವಿಮೆ ಪ್ರೀಮಿಯಂ ಕಟ್ಟಿದ್ದು ಕೇವಲ 13 ಕೋಟಿ ರೂ., ಬದಲಾಗಿ ಪಡೆಯುತ್ತಿರುವುದು ಬರೋಬ್ಬರಿ 130 ಕೋಟಿ ರೂ.ಗೂ ಅಧಿಕ ಹಣ. ಕಳೆದ ಮುಂಗಾರಿಗೆ ಬೆಳೆ ವಿಮೆಯ...
View Articleಸುಂದರ ಸುರಂಗ ಮಾರ್ಗ!
ಅಭಿಷೇಕ್ ಎಂ. ಎಸ್ ಕುದೂರು ಕುದೂರು ಹೋಬಳಿಯ ಮರೂರು ಬಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಬೆಂಗಳೂರು-ಹಾಸನ ನಡುವಿನ ರೈಲು ಮಾರ್ಗದಲ್ಲಿನ 600 ಮೀ. ಉದ್ದದ ಸುರಂಗ ಮಾರ್ಗ ಪ್ರಯಾಣಿಕರಿಗೆ ವಿಶೇಷ ಅನುಭವ ನೀಡಲು ಸಿದ್ಧವಾಗಿದೆ. 150 ಜನರ ತಂಡ...
View Article