Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಕಿರಿಕ್‌ ಪಾರ್ಟಿ ಕಿರಿಕ್‌

ರಕ್ಷಿತ್‌ ಶೆಟ್ಟಿ ನಟನೆ ಮತ್ತು ನಿರ್ಮಾಣದ ಕಿರಿಕ್‌ ಪಾರ್ಟಿ ಚಿತ್ರದ ಹಾಡು ಮತ್ತು ದೃಶ್ಯಗಳನ್ನು ಸಾರ್ವಜನಿಕರು ಆನ್‌ಲೈನ್‌ನಲ್ಲಿ ಅನಧಿಕೃತವಾಗಿ ಅಪ್‌ಲೋಡ್‌ ಮಾಡುತ್ತಿರುವುದರಿಂದ ತಮಗೆ ನಷ್ಟವಾಗುತ್ತಿದೆ ಎಂದು ಚಿತ್ರದ ನಿರ್ಮಾಣ ಸಂಸ್ಥೆ...

View Article


ಯಶ್‌ ಕಾರಿನ ಗಾಜು ಪುಡಿ ಪುಡಿ!

ಯಾದಗಿರಿ: ರಾಕಿಂಗ್‌ ಸ್ಟಾರ್‌ ಯಶ್‌ ಕಾರ್ಯಕ್ರಮಕ್ಕೆ ತಡವಾಗಿ ಬಂದ ಕಾರಣ ಅಭಿಮಾನಿಗಳ ಕೋಪಕ್ಕೆ ಗುರಿಯಾದ ಘಟನೆ ನಿನ್ನೆ ಫೆಬ್ರವರಿ 27ರ ರಾತ್ರಿ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಸುರುಪುರದಲ್ಲಿ ಆಯೋಜಿಸಲಾದ ರೈತರ ಸಂವಾದ...

View Article


ಪ್ರೇಕ್ಷಕರಿಗೆ ಗಣೇಶ್‌-ಜಗ್ಗೇಶ್‌ ಜೋಡಿಯ ಮೋಡಿ!

ಸ್ಟಾರ್‌ ನಿರ್ದೇಶಕ ಯೋಗರಾಜ್‌ ಭಟ್‌ ಮತ್ತು ಗೋಲ್ಡನ್‌ ಸ್ಟಾರ್‌ ಗಣೇಶ್‌ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರ 'ಮುಗುಳು ನಗೆ'. ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್‌ ಸಹ ಕಾಣಿಸಿಕೊಳ್ಳುತ್ತಿರುವುದು ಮತ್ತಷ್ಟು ಕುತೂಹಲಕ್ಕೆ...

View Article

ಪೋಷಕತ್ವ ವಿವಾದ: ಮದ್ರಾಸ್‌ ಹೈಕೋರ್ಟ್‌ ಮುಂದೆ ಹಾಜರಾದ ತಮಿಳು ನಟ ಧನುಷ್

ಮಧುರೈ: ತಮಿಳು ನಟ ಧನುಷ್ ತಮ್ಮ ಪುತ್ರನೆಂದು ಹಕ್ಕು ಸಾಧಿಸಲು ದಂಪತಿಗಳು ಕೋರ್ಟ್‌ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಅವರು ಮದ್ರಾಸ್‌ ಹೈಕೋರ್ಟಿನ ಮಧುರೈ ಪೀಠದ ಮುಂದೆ ಮಂಗಳವಾರ ಹಾಜರಾದರು. ಕೋರ್ಟ್‌ ಮುಂದೆ ಹಾಜರಾದ ನಟನ ಮೈಮೇಲೆ...

View Article

ಪ್ರೀತಿಗೂ ತೂಕವಿದೆ!

ಶರಣು ಹುಲ್ಲೂರು ಇತ್ತೀಚೆಗೆ ಕನ್ನಡದಲ್ಲಿ ಬಂದಿರುವ ಸಿನಿಮಾಗಳಿಗಿಂತ ತಮ್ಮ 1/4 ಕೇಜಿ ಪ್ರೀತಿ ಡಿಫರೆಂಟಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದ್ದು, ರಸ್ತೆಯಲ್ಲೇ ಸಾಗುವ ಪ್ರೇಮಯಾನ ಯುವಕರನ್ನು ಮೋಡಿ ಮಾಡಲಿದೆ ಎಂಬ ವಿಶ್ವಾಸವನ್ನು...

View Article


ಅಭಿಮಾನಿಗಳ ದಾಳಿ ನಿರಾಕರಿಸಿದ ಯಶ್‌

ತಮ್ಮ ಕಾರಿನ ಮೇಲೆ ಸೋಮವಾರ ರಾತ್ರಿ ಅಭಿಮಾನಿಗಳು ಕಲ್ಲಿನ ದಾಳಿ ನಡೆಸಿದ್ದಾರೆಂಬುದನ್ನು ನಟ ಯಶ್‌ ಸಾರಾಸಗಟಾಗಿ ನಿರಾಕರಿಸಿದ್ದು, ಕೇವಲ ಅಭಿಮಾನಿಗಳ ತಳ್ಳಾಟದಿಂದ ಈ ಘಟನೆ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಕೊಪ್ಪಳ ಜಿಲ್ಲೆಯ...

View Article

Image may be NSFW.
Clik here to view.

ಮಲಯಾಳಂ ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿದ್ದೇನು ?

ಕೆಲ ದಿನಗಳ ಹಿಂದೆ ದಕ್ಷಿಣ ಭಾರತದ ಖ್ಯಾತ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳದ ಪ್ರಕರಣ ದೇಶದಲ್ಲಿ ತಲ್ಲಣ ಮೂಡಿಸಿತು. ಈ ಕುರಿತು ಚಲನಚಿತ್ರ ರಂಗದ ಖ್ಯಾತ ನಟ-ನಟಿಯರು ಸೇರಿದಂತೆ ರಾಜಕಾರಣಿಗಳು ನಟಿಯ ಬೆಂಬಲಕ್ಕೆ ನಿಂತರು. ಆರೋಪಿಗಳ ವಿರುದ್ಧ...

View Article

ಆಡಂಬರದ ಮದುವೆಗಳಿಗೆ ಕಡಿವಾಣ ಅಗತ್ಯ

ಅದ್ಧೂರಿ ವಿವಾಹಗಳು ಒಂದು ಫ್ಯಾಶನ್‌ ಆಗಿದೆ. ಕೈಯಲ್ಲಿ ಹಣ ಮತ್ತು ಅಧಿಕಾರವಿದ್ದರೆ ಮಕ್ಕಳ ಮದುವೆಯನ್ನು ಅರಮನೆ ಆವರಣದಲ್ಲೇ ಮಾಡಬೇಕು ಎಂದು ಬಯಸುವ ರಾಜಕಾರಣಿಗಳೇ ಹೆಚ್ಚು. ಈ ವಿಷಯದಲ್ಲಿ ಸಿನಿಮಾ ನಟರು, ವಾಣಿಜ್ಯೋದ್ಯಮಿಗಳೇನೂ ಹಿಂದೆ...

View Article


ಇನ್ನ್ಯಾವುದೋ ದಿಕ್ಕಿಗೆ ಹಾರಲು ಗಿಳಿ ಸಜ್ಜಾಗಿತ್ತು....

***ಶುಭಾ ವಿಕಾಸ್‌ ಸಣ್ಣದೊಂದು ಚಿಗುರೆಲೆಯೂ ಇಲ್ಲದ ಬೋಳು ಮರದ ರೆಂಬೆಗಳೆಲ್ಲ ಬರಿದಾಗಿ ನಿಂತಿವೆ. ತೀರ ಸೋತಂತಾದ ರೆಂಬೆಯಲ್ಲೂ ಒಂದು ರೀತಿಯ ಗೆಲ್ಲುವ ಉತ್ಸಾಹದ ಕಾಯುವಿಕೆ. ಹಳೆಯದನ್ನೆಲ್ಲ ಕಳಚಿ ಹೊಸತನ್ನು ಎದುರು ನೋಡುವ ಸಂಭ್ರಮ. ಹಾಗೆ...

View Article


ವೈದ್ಯಕೀಯ ಸೇವೆ ಶುಲ್ಕ ನೀತಿ ಅಗತ್ಯ

ವೈದ್ಯಕೀಯ ಸೇವೆ ಶುಲ್ಕ ನೀತಿ ಅಗತ್ಯ ನಗರೀಕರಣ ಮತ್ತು ಬದಲಾದ ಜೀವನ ಶೈಲಿಯಿಂದ ದಿನೇದಿನೆ ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತಿವೆ. ಆರೋಗ್ಯ ವಲಯಕ್ಕೆ ಸರಕಾರ ಎಷ್ಟೇ ಖರ್ಚು ಮಾಡಿದರೂ ರೋಗಿಗಳಿಗೆ ನಿರೀಕ್ಷಿತ ವೈದ್ಯಕೀಯ ಸೇವೆ ಸಿಗುತ್ತಿಲ್ಲ....

View Article

ಕಾಳ್ಗಿಚ್ಚು ನಿಯಂತ್ರಣಕ್ಕೆ ವಿಶೇಷ ಕಾರ್ಯಪಡೆ ಅಗತ್ಯ

ವರ್ಷದ ಬಹುತೇಕ ಅವಧಿಯಲ್ಲಿ ಮನುಷ್ಯ ಮತ್ತು ವನ್ಯಜೀವಿಗಳ ಸಂಘರ್ಷದ ಘಟನೆಗಳು ಜರುಗಿದರೆ ಬೇಸಿಗೆಯಲ್ಲಿ ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶಗಳಲ್ಲಿ ಕಾಳ್ಗಿಚ್ಚು ಸಾಮಾನ್ಯ ಎಂದೆನಿಸಿಬಿಟ್ಟಿದೆ. ಶಿವರಾತ್ರಿಗೆ ಚಳಿ ಕಡಿಮೆಯಾಗಿ ಬೇಸಿಗೆ ತಾಪ...

View Article

Image may be NSFW.
Clik here to view.

ಮಂತ್ರಸ್ನಾನ

ಶ್ರೀ ಶ್ರೀ ರವಿಶಂಕರ್‌ ನೋಡಿ, ಈಗ ನಾವೆಲ್ಲರೂ ''ಓಂ ನಮಃ ಶಿವಾಯ, ರಾಧೆಗೋವಿಂದ'' ಎಂದು ಹಾಡುತ್ತೇವೆ. ಇದರ ಅರ್ಥ ಸತ್ಸಂಗದಲ್ಲಿ ಕುಳಿತಿರುವ ಬಹಳ ಜನರಿಗೆ ಗೊತ್ತಿರುವುದಿಲ್ಲ. ಆದರೂ ಎಲ್ಲರಿಗೂ ಯಾವುದೋ ಒಂದರ ಅನುಭವವಾಗುತ್ತದೆ. ಅಲ್ಲವೆ? ನಾವು...

View Article

ಕೃಷಿಗೆ ಭೂಮಿ ಗುತ್ತಿಗೆ ಶ್ಲಾಘನೀಯ

ಕೃಷಿಗೆ ಭೂಮಿ ಗುತ್ತಿಗೆ ಶ್ಲಾಘನೀಯ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಭಾರತ ಎಷ್ಟೇ ಅಭಿವೃದ್ಧಿ ಸಾಧಿಸಿದ್ದರೂ ನಮ್ಮ ದೇಶದ ಆರ್ಥಿಕತೆಗೆ ಕೃಷಿಯೇ ಬೆನ್ನೆಲುಬು. ಒಟ್ಟಾರೆ ಜಿಡಿಪಿಯಲ್ಲಿ ಕೃಷಿ ವಲಯದ ಪಾಲು ಶೇ.13.7ರಷ್ಟಿದೆ. ಇದೇ...

View Article


ಆರ್‌ಟಿಇ ಗೊಂದಲ ಸರಿಪಡಿಸಿ

ಬಡ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಶೇ. 25ರಷ್ಟು ಮೀಸಲು ಕಲ್ಪಿಸುವ ಶಿಕ್ಷಣ ಹಕ್ಕು ಕಾಯಿದೆ ಜಾರಿಯಾದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇದೆ. ಖಾಸಗಿ ಶಾಲೆಗಳ ಪ್ರತಿರೋಧ ಒಂದೆಡೆಯಾದರೆ, ಈ ಹಕ್ಕನ್ನು ಜಾರಿಗೊಳಿಸುವ ಅಧಿಕಾರ...

View Article

ಲೋಕಸೇವಾ ಆಯೋಗವನ್ನು ಶುದ್ಧೀಕರಿಸಿ

ಕರ್ನಾಟಕ ಲೋಕಸೇವಾ ಆಯೋಗ ಸಂವಿಧಾನಿಕ ಸಂಸ್ಥೆ. ಪ್ರತಿಭೆ, ಕಾರ್ಯದಕ್ಷತೆ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಆಡಳಿತಕ್ಕೆ ಹೊಸ ಶಕ್ತಿ, ಹುಮ್ಮಸ್ಸು ತುಂಬಬೇಕಾದ ಗುರುತರ ಹೊಣೆ ಅದರ ಮೇಲಿದೆ....

View Article


ರಾಜಕೀಯ ಪಕ್ಷಗಳಿಗೆ ಬೇಕು ಪ್ರಬುದ್ಧತೆ

ಕಳೆದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಹೈಕಮಾಂಡಿಗೆ ನೂರಾರು ಕೋಟಿ ಕಪ್ಪ ಸಲ್ಲಿಸಿದ ವಿವರಗಳಿರುವ ಡೈರಿಯೊಂದು ರಾಜ್ಯದ ರಾಜಕೀಯದಲ್ಲಿ ತಲ್ಲಣಗಳನ್ನುಂಟು ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರ ಸಂಸದೀಯ ಕಾರ್ಯದರ್ಶಿ ಗೋವಿಂದರಾಜು ಅವರ...

View Article

ಭ್ರಷ್ಟರು ಸಮಾಜದ ಕಳಂಕ

ರಾಜಧಾನಿ ಬೆಂಗಳೂರು ಸೇರಿದಂತೆ ಹತ್ತು ಜಿಲ್ಲೆಗಳಲ್ಲಿ ಏಳು ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ, ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದೆ. ಹುಬ್ಬಳ್ಳಿ...

View Article


ಹೊರ ರಾಜ್ಯದಲ್ಲೂ ಹೆಬ್ಬುಲಿ ಅಬ್ಬರ

ಬಿಡುಗಡೆಯಾದ ಒಂದೇ ವಾರಕ್ಕೆ ಬಾಕ್ಸ್‌ ಆಫೀಸ್‌ ಲೆಕ್ಕವನ್ನು ಧೂಳೀಪಟ ಮಾಡಿದ 'ಹೆಬ್ಬುಲಿ'ಯ ಅಬ್ಬರ ಹೊರ ರಾಜ್ಯದಲ್ಲಿಯೂ ಜೋರಾಗಿದ್ದು, ಈ ಬಗ್ಗೆ ಸಿನಿಮಾ ವಿತರಕ ಜಾಕ್‌ ಮಂಜು ಸಂತಸ ವ್ಯಕ್ತಪಡಿಸಿದ್ದಾರೆ. ಈ ಮುನ್ನ ಇಲ್ಲಿ ಅನ್ಯ ಭಾಷಾ ಚಿತ್ರಗಳ...

View Article

ಸೆಕೆಂಡು ಬಕೆಟು ಬಾಲ್ಕನಿ ಹಿಂದೆ ಅರಸು

ಅರಸು ಅಂತಾರೆ ಲವ್‌ ಇನ್‌ ಮಂಡ್ಯ ಚಿತ್ರ ನಿರ್ದೇಶನ ಮಾಡಿದ ನಂತರ ಶುರು ಮಾಡ್ತಿರೋ 2ನೇ ಚಿತ್ರ 'ಸೆಕೆಂಡು ಬಕೆಟು ಬಾಲ್ಕನಿ' ಚಿತ್ರ. ಅರಸು ಅಂತಾರೆ ಗೀತ ರಚನಾಕಾರ. ಹಲವು ಚಿತ್ರಗಳಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಲವ್‌ ಇನ್‌ ಮಂಡ್ಯ ಚಿತ್ರದ...

View Article

ಆಕೆಯೊಂದಿಗೆ ಬೆಚ್ಚಿಬೀಳಿಸಲಿರುವ ಚಿರು

ಆಟಗಾರ ಚಿತ್ರದ ಯಶಸ್ಸಿನ ಕುದುರೆಯನ್ನೇರಿದ್ದ ನಟ ಚಿರಂಜೀವಿ ಸರ್ಜಾ ಮತ್ತು ನಿರ್ದೇಶಕ ಕೆ.ಎಂ. ಚೈತನ್ಯ ಅದನ್ನು ಮುಂದುವರಿಸಿ ಆಕೆಯನ್ನು ತೆರೆಗೆ ತರುತ್ತಿದ್ದಾರೆ. ವಿಭಿನ್ನ ಟೈಟಲ್‌ನ ಹಾರರ್‌ ಮತ್ತು ಥ್ರಿಲ್ಲರ್‌ ಚಿತ್ರ ಇದಾಗಿದೆ. ವಿದೇಶಿ...

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>