ರಾಜನ್ ಮರು ನೇಮಕ: ಮಾಧ್ಯಮ ಆಸಕ್ತಿಗೆ ಮೋದಿ ಆಕ್ಷೇಪ
ವಾಷಿಂಗ್ಟನ್: ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಗವರ್ನರ್ ರಘುರಾಮ್ ರಾಜನ್ ಮರುನೇಮಕವು ಆಡಳಿತಾತ್ಮಕ ವಿಚಾರವಾಗಿದ್ದು, ಮಾಧ್ಯಮಗಳು ಇದರಲ್ಲಿ ಆಸಕ್ತಿ ತೋರಿಸಬೇಕಾದ ಅಗತ್ಯ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜನ್...
View Articleರಾಜನ್ರಿಂದ ಕೃಷಿ ವಿರೋಧಿ ನೀತಿ: ಸ್ವಾಮಿ
ಹೊಸದಿಲ್ಲಿ: ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ವಿರುದ್ಧ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಟೀಕಾ ಪ್ರಹಾರವನ್ನು ಬುಧವಾರವೂ ಮುಂದುವರಿಸಿದ್ದು, ''ರಾಜನ್ ನೀತಿಗಳು ಕೃಷಿ ವಿರೋಧಿಯಾಗಿವೆ. ಸಣ್ಣ ಉದ್ಯಮಗಳ ಪಾಲಿಗೆ...
View Article29 ಸಾವಿರಕ್ಕೂ ಕಡಿಮೆ ಮಟ್ಟಕ್ಕೆ ಕುಸಿದ ಬಂಗಾರ
ಹೊಸದಿಲ್ಲಿ : ಜಾಗತಿಕ ಮಾರುಕಟ್ಟೆ ಪ್ರಭಾವ ಮತ್ತು ದೇಶೀಯವಾಗಿ ಆಭರಣಗಳಿಗೆ ಬೇಡಿಕೆ ಕುಸಿದ ಪರಿಣಾಮ ಚಿನ್ನದ ದರವು 29,000 ರೂ. ಮಟ್ಟದಿಂದ ಶುಕ್ರವಾರ ಕೆಳಗಿಳಿದಿದೆ. 10 ಗ್ರಾಂ ಚಿನ್ನದ ದರವು 355 ರೂ. ಕುಸಿದು 28,870 ರೂ. ತಲುಪಿದೆ, ಇದು ಕಳೆದ...
View Articleಐಐಟಿ-ಬಾಂಬೇಯಲ್ಲಿ ಮುಗಿದ ನೇಮಕಾತಿ, 27.5 ಲಕ್ಷ ರೂ. ವೇತನವೇ ದೊಡ್ಡ ಆಫರ್
ಮುಂಬಯಿ: ಶೈಲೇಶ್ ಜೆ ಮೆಹ್ತಾ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್, ಪ್ರತಿಷ್ಠಿತ ಐಐಟಿ-ಬಾಂಬೇಯಲ್ಲಿ ಉದ್ಯೋಗ ನೇಮಕಾತಿ ಪೂರ್ಣಗೊಳಿಸಿದ್ದು, ಅಭ್ಯರ್ಥಿಯೊಬ್ಬರಿಗೆ ವಾರ್ಷಿಕ 27.5 ಲಕ್ಷ ರೂ.ವೇತನದ ಆಫರ್ ಸಿಕ್ಕಿದ್ದು ಅತ್ಯುತ್ತಮ ಉದ್ಯೋಗವಾಗಿದೆ....
View Articleರಾಜನ್ರಂಥ ಸಮರ್ಥರನ್ನು ಹೊಂದಲು ಮೋದಿ ಸರಕಾರ ಅರ್ಹವಲ್ಲ: ಪಿ.ಚಿದಂಬರಂ
ಹೊಸದಿಲ್ಲಿ: 'ವಿಶ್ವದ ಅತ್ಯಂತ ಅದ್ಭುತ ಆರ್ಥಿಕ ತಜ್ಞ' ಎಂದು ಆರ್ಬಿಐ ಗೌರ್ನರ್ ರಘುರಾಂ ರಾಜನ್ ಅವರನ್ನು ಬಣ್ಣಿಸಿದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ, 'ಇಂಥ ಸಮರ್ಥರನ್ನು ಇಟ್ಟುಕೊಳ್ಳಲು ಮೋದಿ ಸರಕಾರ ಅರ್ಹವೇ,' ಎಂದು ಆಶ್ಚರ್ಯ...
View Articleಪಿಎಫ್ದಾರರಿಗೆ ಅಗ್ಗದ ವಸತಿ ಯೋಜನೆ ಸಾಧ್ಯತೆ
ಪಿಎಂಒಗೆ ಪ್ರಸ್ತಾಪ ನಿರೀಕ್ಷೆ ಹೊಸದಿಲ್ಲಿ: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯ (ಇಪಿಎಫ್ಒ) ಸದಸ್ಯರಿಗೆ ಕಡಿಮೆ ದರದಲ್ಲಿ ಮನೆ ಖರೀದಿಸಲು ಅನುಕೂಲ ಮಾಡಿಕೊಡುವ ಯೋಜನೆಯ ಪ್ರಸ್ತಾಪವನ್ನು ಪ್ರಧಾನಮಂತ್ರಿಯವರ ಕಚೇರಿಗೆ ಸಲ್ಲಿಸಲು ಕಾರ್ಮಿಕ ಸಚಿವಾಲಯ...
View Articleವಿದ್ಯಾರ್ಥಿಗಳ ಹಿತಾಸಕ್ತಿಗೆ ಐಐಟಿಗಳ ಕಾರ್ಯತಂತ್ರ
ಕ್ಯಾಂಪಸ್ ಸಂದರ್ಶನ ಮುಂಬಯಿ: ಇ-ಕಾಮರ್ಸ್ ದಿಗ್ಗಜ ಫ್ಲಿಪ್ಕಾರ್ಟ್ ಇತ್ತೀಚೆಗೆ ಐಐಎಂಗಳಲ್ಲಿನ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ ಮಾಡಿದ ನಂತರ, ಕಂಪನಿಗೆ ಸೇರಿಸಿಕೊಳ್ಳುವ ದಿನಾಂಕವನ್ನು ಮುಂದೂಡಿ ಸುದ್ದಿಯಾಗಿದೆ....
View Articleಕಾರ್ಯಾಚರಣೆ ಲಾಭ 7 ಸಾವಿರ ಕೋಟಿ: ಕೆನರಾ ಬ್ಯಾಂಕ್ ಇನ್ನೂ ಸುಭದ್ರ
ಬೆಂಗಳೂರು: ಕೆನರಾ ಬ್ಯಾಂಕ್ 2813 ಕೋಟಿ ರೂ. ನಷ್ಟ ದಾಖಲಿಸಿದೆ. ಈ ನಷ್ಟಕ್ಕೆ ಅನುತ್ಪಾದಕ ಆಸ್ತಿ ಹಾಗೂ ಅದರ ಮೇಲೆ ಕಾದಿರಿಸಿದ ಮೊತ್ತವೇ ಕಾರಣವಾಗಿದೆ. ಆದಾಗ್ಯೂ, ಮೂಲಭೂತ ನೆಲೆಗಟ್ಟು ಮತ್ತು ನಿರ್ಣಾಯಕ ಅನುಪಾತಗಳಿಂದಾಗಿ ಬ್ಯಾಂಕ್ ಇನ್ನೂ...
View Articleಸಾಫ್ಟ್ಬ್ಯಾಂಕ್ ಸಿಒಒಗೆ 500 ಕೋಟಿ ರೂ.ಗಳ ವೇತನ
ಟೋಕಿಯೊ: ಜಪಾನ್ನ ಟೆಲಿಕಾಂ ಕಂಪನಿ ಸಾಫ್ಟ್ಬ್ಯಾಂಕ್ನ ಭಾರತ ಮೂಲದ ಸಿಒಒ ನಿಕೇಶ್ ಅರೋರಾ ಅವರು ಮಾರ್ಚ್ 31ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ 500 ಕೋಟಿ ರೂ.ಗಳ(7.3 ಕೋಟಿ ಡಾಲರ್) ವೇತನ ಪ್ಯಾಕೇಜ್ ಪಡೆದಿದ್ದಾರೆ. ಕಳೆದ ಆರ್ಥಿಕ...
View Articleನಕಲಿ ಲೈಸೆನ್ಸ್ಗೆ 10 ಸಾವಿರ ದಂಡ?
ಉದ್ದೇಶಿತ ರಸ್ತೆ ಸಾರಿಗೆ ಮತ್ತು ಸುರಕ್ಷೆ ವಿಧೇಯಕದಲ್ಲಿ ಮಹತ್ವದ ಬದಲಾವಣೆಗಳು ಹೊಸದಿಲ್ಲಿ: ಡ್ರೈವಿಂಗ್ ಲೈಸನ್ಸ್ ಹೊಂದಿರುವ ಪ್ರತಿ ಮೂವರಲ್ಲಿ ಒಬ್ಬನದು ನಕಲಿಯಾಗಿದೆ. ದೇಶದಲ್ಲಿ 5 ಕೋಟಿಗೂ ಹೆಚ್ಚಿನ ಬೋಗಸ್ ಲೈಸನ್ಸ್ಗಳಿವೆ ಎಂದು...
View Articleಬೇಸಿಗೆಯ ಅಂತ್ಯಕ್ಕೆ ಬಂತು ಮ್ಯಾಂಗೊ ಡಯಟ್
ಮಾವಿನ ಹಣ್ಣಿನ ಡಯಟ್ ಮೂಲಕ ದೇಹದ ತೂಕವನ್ನು ಸಮತೋಲದಲ್ಲಿಟ್ಟುಕೊಳ್ಳುವುದರ ಜತೆ ಸಮರ್ಪಕವಾಗಿ ಬಳಸಿದರೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. -ಪಲ್ಲವಿ ಇಡೂರು ಸೀಸನ್ಗೆ ತಕ್ಕಂತೆ ಧರಿಸುವ ಬಟ್ಟೆ ಬದಲಾಗುತ್ತದೆ. ತಿನ್ನುವ ಆಹಾರದಲ್ಲಿ...
View Articleಉತ್ತರಾಣಿಯ ಉಪಯೋಗ
-ಸುಚೇತಾ ಜಯರಾಮ್ ಈ ಗಿಡವು ಮಳೆಗಾಲದ ಪ್ರಾರಂಭದಲ್ಲಿ ಹುಟ್ಟುತ್ತದೆ . ಇದರ ಎಲೆಗಳು ದುಂಡಗಿದ್ದು , ತೆನೆಯಲ್ಲಿ ಹೂವು ಮತ್ತು ಕಾಯಿ ಬಿಡುತ್ತದೆ. ತೆನೆಯಲ್ಲಿನ ಕಾಳನ್ನು ಉತ್ತರಾಣಿ ಅಕ್ಕಿ ಎಂದು ಕರೆಯುವರು . ಇದರಲ್ಲಿ 2 ರೀತಿಯ ಕಡ್ಡಿಯಿದ್ದು...
View Articleಪಾರ್ಶ್ವವಾಯುವಿಗೆ ಆಯುರ್ವೇದ ಮದ್ದು
ನಮ್ಮ ಮಿದುಳಿಗೆ ರಕ್ತ ಸಂಚಾರ ಅಗತ್ಯವಾಗಿದೆ. ಈ ರಕ್ತ ಸಂಚಾರದಲ್ಲಿ ಸ್ವಲ್ಪ ಹೆಚ್ಚು ಅಥವಾ ಕಡಿಮೆಯಾಗುವುದು ಅಥವಾ ರಕ್ತನಾಳಗಳು ಹಾನಿಗೊಳಗಾಗುವುದರಿಂದ ಅಥವಾ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುವುದರಿಂದ ರಕ್ತನಾಳಗಳಲ್ಲಿ ಬ್ಲಾಕ್ ಆಗಿ...
View Articleಮಹಿಳೆಯರಲ್ಲೂ ಪೋಷಕರ ಜೀನ್ ಪತ್ತೆ
ಮಹಿಳೆಯರಲ್ಲಿ ಕೂದಲು ಉದುರುವಿಕೆಯು ಅನುವಂಶಿಕವಾಗಿರುತ್ತದೆ. ಈ ಬಗ್ಗೆ ಟ್ರೈಕಾಲಜಿಸ್ಟ್ ಡಾ.ಶಾಹೀದ್ ಶಂಶೀರ್ ಇಲ್ಲಿ ವಿವರಿಸಿದ್ದಾರೆ. *ಮಹಿಳೆಯು ಬೊಕ್ಕತಲೆಯನ್ನು ತನ್ನ ತಂದೆಯಿಂದ ಬಳುವಳಿಯಾಗಿ ಪಡೆಯುತ್ತಾಳೆಯೇ? ಮಹಿಳೆಯು ಅರ್ಧ ತಂದೆ...
View Articleಉಷಾ ಕಾಲಂ: ಮೆಂತ್ಯ ಮಹಿಮೆ
- ಉಷಾ ಹರೀಶ್ ಪ್ರಾಚೀನ ಕಾಲದಿಂದಲೂ ಭಾರತದ ಸಾಂಬಾರ ಪದಾರ್ಥಗಳು ವಿದೇಶಗಳಿಗೂ ರಫ್ತಾಗುತ್ತಿದ್ದು, ಅನೇಕ ರೀತಿಯಲ್ಲಿ ಪ್ರಸಿದ್ಧವಾಗಿದೆ. ಅಡುಗೆಯ ರುಚಿಯನ್ನಷ್ಟೆ ಹೆಚ್ಚಿಸದೆ ಆರೋಗ್ಯದ ಮೇಲೂ ಅದರ ಪ್ರಭಾವವಿದೆ. ಹೊಸದಾಗಿ ಮಧುಮೇಹ ಪತ್ತೆಯಾದರೆ...
View Articleಸಂತಾನಹೀನತೆ ಬಗ್ಗೆ ಚಿಂತೆ ಬೇಡ
ಇಂದು ಸಂತಾನಹೀನತೆ ಬಹಳ ದೊಡ್ಡ ಸಮಸ್ಯೆಯಾಗಿದೆ. ಶೇ. 7-8 ರಷ್ಟು ದಂಪತಿ ಸಂತಾನಹೀನತೆಯಿಂದ ಬಳಲುತ್ತಿದ್ದಾರೆ. ಕಾರಣ ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಪದ್ಧತಿ, ಅತಿಯಾದ ಮಾನಸಿಕ ಒತ್ತಡ, ಕಲುಷಿತ ವಾತಾವರಣ ಮೊದಲಾದ ಸಮಸ್ಯೆಗಳಿಂದಾಗಿ...
View Article'ಅನ್ನನಾಳ ಕ್ಯಾನ್ಸರ್' ನಿಮಗೆ ಇರಲಿ ಅರಿವು
* ಡಾ. ಸಂದೀಪ್ ನಾಯಕ್ ಆಗಾಗ ಕಾಣಿಸಿಕೊಳ್ಳುವ ಎದೆ ನೋವು ಅಥವಾ ಎದೆಯುರಿ ಗ್ಯಾಸ್ಟ್ರಿಕ್ ಎಂತಲೇ ಬಹುತೇಕರು ನಿರ್ಲಕ್ಷಿಸುತ್ತಾರೆ. ಆದರೆ ನಿಮಗೆ ಗೊತ್ತಾ? ಇದು ಎಸಾಫೇಗಿಯಾಲ್ ಅಥವಾ ಅನ್ನನಾಳದ ಕ್ಯಾನ್ಸರ್ನ ಲಕ್ಷಣವಿರಬಹುದು. ಇತ್ತೀಚೆಗೆ...
View Articleಅಂದ ಹೆಚ್ಚಿಸುವ ಕಾಸ್ಮೆಟಿಕ್ ಸರ್ಜರಿ
ಸಾಮಾನ್ಯವಾಗಿ ಎಲ್ಲ ಮಹಿಳೆಯರೂ ತಾವು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ತಮ್ಮ ಎಲ್ಲ ಅಂಗಗಳು ಗಾತ್ರದಲ್ಲಿ ಮತ್ತು ಆಕಾರದಲ್ಲಿ ದೇಹಕ್ಕೆ ಸರಿಯಾಗಿ ಹೊಂದಾಣಿಕೆಯಾಗಿರಬೇಕೆಂದು ಹಂಬಲಿಸುತ್ತಾರೆ. ಆದರೆ ಯಾವುದೇ ಅಂಗದ ಗಾತ್ರದಲ್ಲಿ ಸ್ವಲ್ಪ...
View Articleತಲೆನೋವು ಇತರ ಕಾಯಿಲೆಯ ಮುನ್ಸೂಚನೆ
ಯಾವುದೇ ರೀತಿಯ ತಲೆನೋವು ಬಂದರೂ ಅದನ್ನು ನಿರ್ಲಕ್ಷಿಸದೆ ವೈದ್ಯರ ಬಳಿ ತೆರಳಿ ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು. ತಲೆನೋವು ಇತರ ಕಾಯಿಲೆಯ ಮುನ್ಸೂಚನೆಯಾಗಿರಬಹುದು. - ಪ್ರಿಯನಾಶಿ ಲಾಲ್ ಇತ್ತೀಚೆಗೆ ತಲೆನೋವು ತುಂಬಾ ಸಾಮಾನ್ಯವಾಗಿದೆ....
View Articleಪೌಷ್ಟಿಕತೆಯ ಅರಿವಿರಲಿ
- ಉಷಾ ಹರೀಶ್ ನಿಗದಿತ ವಯಸ್ಸಿಗೆ ಇರಬೇಕಾದ ತೂಕ ಮತ್ತು ಎತ್ತರ ಮಗುವಿಗೆ ಇಲ್ಲ ಅಂದರೆ ಅದು ಅಪೌಷ್ಟಿಕತೆಯ ಲಕ್ಷ ಣ ಇರಬಹುದು. ಇದನ್ನು ಮೊದಲ ಹಂತಗಳಲ್ಲಿ ನಿಭಾಯಿಸದಿದ್ದಾಗ ಮಕ್ಕಳಲ್ಲಿ ತೀವ್ರ ದೈಹಿಕ ಮತ್ತು ಮಾನಸಿಕ ದುರ್ಬಲತೆ ಕಾರಣವಾಗುತ್ತದೆ....
View Article