ಪೆಟ್ರೋಲ್ 2.58ರೂ, ಡೀಸೆಲ್ 2.26 ರೂ. ಏರಿಕೆ
ಹೊಸದಿಲ್ಲಿ: ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 2.58 ರೂ. ಹಾಗೂ ಪ್ರತಿ ಲೀಟರ್ ಡೀಸೆಲ್ ದರದಲ್ಲಿ 2.26 ರೂ. ಏರಿಕೆಯಾಗಿದೆ. ಮಂಗಳವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ ಬಂದಿದೆ. ಜೂನ್ 1ರಿಂದ ಕೆಲವು ತೆರಿಗೆಗಳು ಮತ್ತು ನಿಯಮಗಳು...
View Articleಟಿಡಿಎಸ್ ಸರ್ಟಿಫಿಕೇಟ್ ಪಡೆಯಲು ಇದು ಸಕಾಲ
ಹೊಸದಿಲ್ಲಿ: ತೆರಿಗೆದಾರರು ತಮ್ಮ ಟಿಡಿಎಸ್ ಸರ್ಟಿಫಿಕೇಟ್ಗಳನ್ನು ಇದೀಗ ಪಡೆಯಲು ಸಕಾಲ. ಎಲ್ಲ ವಿಧದ ಟಿಡಿಎಸ್ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಲು ಕೊನೆಯ ದಿನಾಂಕ ಮೇ 31 ಆಗಿತ್ತು. ಅಂದರೆ 2016 ಜೂನ್ 1ರಿಂದ ತೆರಿಗೆದಾರರು ತಮ್ಮ ಟಿಡಿಎಸ್...
View Articleಭತ್ತ, ಬೇಳೆಕಾಳುಗಳಿಗೆ ಬೆಂಬಲ ಬೆಲೆ ಹೆಚ್ಚಳ
ಆಹಾರ ಧಾನ್ಯಗಳ ಉತ್ಪಾದನೆ ಪ್ರೋತ್ಸಾಹಕ್ಕೆ ಕೇಂದ್ರದ ಕ್ರಮ ಹೊಸದಿಲ್ಲಿ: ಆಹಾರ ಧಾನ್ಯಗಳ ದೇಶೀಯ ಉತ್ಪಾದನೆ ಹೆಚ್ಚಿಸಲು ಮತ್ತು ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರಕಾರ ಬುಧವಾರ ತೊಗರಿ ಬೇಳೆ, ಭತ್ತ, ಜೋಳ...
View Articleಎರಡನೇ ಅವಧಿಗೆ ರಾಜನ್ ನಿರಾಸಕ್ತಿ
ಅವರನ್ನೇ ಮುಂದುವರಿಸಲು ಪ್ರಧಾನಿ ಒಲವು / ನಿವೃತ್ತಿ ನಂತರ ಅಮೆರಿಕ ವಿವಿಗೆ ತೆರಳಲು ಆರ್ಬಿಐ ಗವರ್ನರ್ ಇಂಗಿತ ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಗವರ್ನರ್ ಆಗಿ ಎರಡನೇ ಅವಧಿಗೆ ಮುಂದುವರಿಯಲು ರಘುರಾಮ್ ರಾಜನ್ ಅಷ್ಟೇನೂ...
View Articleಸಬ್ಸಿಡಿರಹಿತ ಎಲ್ಪಿಜಿ 21 ರೂ. ಹೆಚ್ಚಳ
ಹೊಸದಿಲ್ಲಿ: ಸಬ್ಸಿಡಿರಹಿತ ಎಲ್ಪಿಜಿ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ 21ರೂ. ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾತೈಲ ಬೆಲೆ ಮತ್ತು ವಿದೇಶಿ ವಿನಿಮಯ ಏರಿಳಿತಕ್ಕೆ ಅನುಗುಣವಾಗಿ ಕೇಂದ್ರ ಸರಕಾರ, ಈ ಗರ ಪರಿಷ್ಕರಣೆ ನಡೆಸಿದೆ....
View Articleಸ್ಮಾರ್ಟ್ಫೋನ್ ದರ ಕೇವಲ 9 ಲಕ್ಷ ರೂಪಾಯಿ!
ಲಂಡನ್: ಬಹು ನಿರೀಕ್ಷೆಯ ವಿಶ್ವದ ದುಬಾರಿ ಸ್ಮಾರ್ಟ್ಫೋನ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಆ್ಯಂಡ್ರಾಯ್ಡ್ ಮೊಬೈಲ್ಫೋನ್ 'ಸೋಲರಿನ್' ಅನ್ನು ಇಸ್ರೇಲ್ನ ಸ್ಟಾರ್ಟಪ್ ಸಿರಿನ್ ಲ್ಯಾಬ್ಸ್ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದರ ದರ...
View Articleತೈಲೋತ್ಪಾದನೆಗೆ ಮಿತಿ ಹೇರಲು ಒಪೆಕ್ ವಿಫಲ
ವಿಯೆನ್ನಾ: ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟ ಒಪೆಕ್ ಹೊಸತಾಗಿ ತೈಲೋತ್ಪಾದನೆಯ ಮೇಲೆ ಮಿತಿಯನ್ನು ಹೇರಲು ವಿಫಲವಾಗಿದೆ. ಈ ಬಗ್ಗೆ ಕರೆಯಲಾಗಿದ್ದ ಸಭೆಯಲ್ಲಿ ಗುರುವಾರ ನಿರ್ಣಯ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಯಾವುದೇ ಒಪೆಕ್ನ...
View Articleತೋಟಗಾರಿಕೆ ಸಂಶೋಧನೆ: ಆಸ್ಪ್ರೇಲಿಯಾದ ಜತೆ ಒಪ್ಪಂದ
ಬೆಂಗಳೂರು: ತೋಟಗಾರಿಕೆ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಬಂಧ ಸಾರ್ವಜನಿಕ ವಲಯದ ಜೈವಿಕ ತಂತ್ರಜ್ಞಾನ ಉದ್ದಿಮೆ ಸಂಶೋಧನಾ ಮಂಡಳಿ (ಬಿಐಆರ್ಎಸಿ) ಮತ್ತು ಆಸ್ಪ್ರೇಲಿಯಾದ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹಾರ್ಟಿಕಲ್ಚರ್ ಇನ್ನೊವೇಶನ್...
View Articleಭಾರತದ ಜಿಡಿಪಿ ಕೆಲವೇ ವರ್ಷಗಳಲ್ಲಿ ಇಮ್ಮಡಿ: ಜೇಟ್ಲಿ
2 ರಿಂದ 5 ಲಕ್ಷ ಕೋಟಿ ಡಾಲರ್ಗೆ ಏರಿಕೆ ನಿರೀಕ್ಷೆ ಒಸಾಕಾ: ಭಾರತದ ಅರ್ಥವ್ಯವಸ್ಥೆ ಮುಂದಿನ ಕೆಲ ವರ್ಷಗಳಲ್ಲಿಯೇ ಇಮ್ಮಡಿಗಿಂತಲೂ ಅಧಿಕವಾಗಲಿದ್ದು, 5 ಲಕ್ಷ ಕೋಟಿ ಡಾಲರ್ಗಿಂತ ಹೆಚ್ಚಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ವಿಶ್ವಾಸ...
View Articleಸೆನ್ಸೆಕ್ಸ್ 129 ಅಂಕ ಏರಿಕೆ
ಮುಂಬಯಿ: ಕಳೆದ ಕೆಲ ದಿನಗಳಿಂದ ಮಂಕಾಗಿದ್ದ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ 129 ಅಂಕ ಚೇತರಿಸಿದ್ದು, 26,843.14ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 39 ಅಂಕ ಗಳಿಸಿಕೊಂಡು 8,200 ಅಂಕಗಳ...
View Articleದೇಶದ ಹೈಕೋರ್ಟ್ಗಳಲ್ಲಿ 458 ನ್ಯಾಯಾಧೀಶರ ಕೊರತೆ
ಹೊಸದಿಲ್ಲಿ: ದೇಶದ ಹೈಕೋರ್ಟ್ಗಳಲ್ಲಿ ಒಟ್ಟು 458 ನ್ಯಾಯಮೂರ್ತಿಗಳ ಕೊರತೆ ಇದೆ ಎಂದು ಕೇಂದ್ರ ಕಾನೂನು ಸಚಿವಾಲಯ ತಿಳಿಸಿದೆ. ದೇಶದಲ್ಲಿರುವ ಒಟ್ಟು 24 ಹೈಕೋರ್ಟ್ಗಳಲ್ಲಿ 1,079 ನ್ಯಾಯಮೂರ್ತಿಗಳ ನೇಮಕಕ್ಕೆ ಅವಕಾಶವಿದೆ. ಅದರೆ ಈಗ 321...
View Articleಶುಲ್ಕ ಹೆಚ್ಚಳ ಬೇಡ: ಶಾಲೆಗಳಿಗೆ ಸಿಬಿಎಸ್ಇ
ನಿಯಮ ಉಲ್ಲಂಘಿಸುವ ಸಂಸ್ಥೆಗಳಿಗೆ ಭಾರಿ ಮೊತ್ತದ ದಂಡ / ಮಾನ್ಯತೆ ರದ್ದು ಶಿಕ್ಷೆ ಹೊಸದಿಲ್ಲಿ: ಶಾಲೆಗಳು ಲಾಭ ನಡೆಸುವ ಉದ್ಯಮಗಳಲ್ಲ. ವಿದ್ಯಾರ್ಥಿಗಳ ಪೋಷಕರ ಗಮನಕ್ಕೆ ತರದೇ ಮನಸೋಇಚ್ಛೆ ಶುಲ್ಕ ಏರಿಸುವಂತಿಲ್ಲ. ಒಂದೊಮ್ಮೆ ಹಾಗೆ ಮಾಡಿದಲ್ಲಿ...
View Articleಮೋದಿ ಪಂಚ ರಾಷ್ಟ್ರ ಪ್ರವಾಸ ಇಂದಿನಿಂದ
ಹೊಸದಿಲ್ಲಿ: ದೇಶದ ವ್ಯಾಪಾರ, ಇಂಧನ ಮತ್ತು ಭದ್ರತಾ ಸಹಕಾರ ವಲಯವನ್ನು ವಿಸ್ತರಿಸುವ ಹಾಗೂ ಸಂಬಂಧಗಳಿಗೆ ಹೊಸ ಸ್ಪರ್ಶ ನೀಡುವ ಉದ್ದೇಶ ಹೊತ್ತ ಪ್ರಧಾನಿ ನರೇಂದ್ರ ಮೋದಿ ಅವರ ಪಂಚ ರಾಷ್ಟ್ರ-ಅಫಘಾನಿಸ್ತಾನ, ಕತಾರ್, ಸ್ವಿಜರ್ಲೆಂಡ್, ಅಮೆರಿಕ...
View Articleವರ್ಷಾಂತ್ಯದೊಳಗೆ ಬಾಂಗ್ಲಾ ಗಡಿ ಬಂದ್: ಡಿವಿಎಸ್
ಕೋಹಿಮಾ (ನಾಗಾಲೆಂಡ್): ಡಿಸೆಂಬರ್ ಅಂತ್ಯದೊಳಗೆ ಭಾರತ-ಬಾಂಗ್ಲಾ ನಡುವೆ ಬೇಲಿ ರಚನೆ ಕಾರ್ಯ ಪೂರ್ಣವಾಗಲಿದ್ದು, ಅಕ್ರಮ ವಲಸೆಗೆ ಸಂಪೂರ್ಣ ಅಂಕುಶ ಹಾಕಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಡಿ ವಿ ಸದಾನಂದ ಗೌಡ ಅವರು ಹೇಳಿದ್ದಾರೆ. ಸಾರ್ವಜನಿಕ...
View Articleವಿವೇಕ್ ಆಗಿ ಬೆಳೆದ ಮುಝಫರ್ನ ಹೃದಯ ತಟ್ಟುವ ಕಥೆ
ಅಹಮದಾಬಾದ್: ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡವೆಂದರೆ ಅದೊಂದು ದ್ವೇಷ, ಅಮಾನವೀಯತೆ ಮತ್ತು ಕ್ರೌರ್ಯದ ಕಥೆ. ಅದೇ ಬೆಂಕಿಯುಂಡೆ, ಭಯಾನಕ ಹತ್ಯಾರಗಳ ನಡುವೆ ಮಾನವೀಯ ಪ್ರೀತಿಯ ಹೂವೊಂದು ಅರಳಿದೆ. ಅದರ ಹೆಸರು ವಿವೇಕ್. 2002ರ ಫೆ. 28ರಂದು...
View Articleವಿದ್ಯಾರ್ಥಿನಿಯ ರಹಸ್ಯ ಕಾರ್ಯಾಚರಣೆ: 111 ಬಾಲ ಕಾರ್ಮಿಕರಿಗೆ ಬಿಡುಗಡೆ
ರಾಜ್ಕೋಟ್: ಸಂಬಂಧಿಸಿದ ಸರಕಾರಿ ಇಲಾಖೆಗಳು ಕಣ್ಮುಚ್ಚಿ ಕುಳಿತಿರುವಾಗ ಕಾಲೇಜು ವಿದ್ಯಾರ್ಥಿನಿಯೊಬ್ಬರು ರಹಸ್ಯ ಕಾರ್ಯಾಚರಣೆ ನಡೆಸಿ 111 ಬಾಲ ಕಾರ್ಮಿಕರನ್ನು ಮುಕ್ತಗೊಳಿಸಿದ್ದಾರೆ. ಜರ್ನಾ ಜೋಶಿ ಹಿಮಂತ್ ನಗರ ಕಾಲೇಜಿನಲ್ಲಿ ಬಿಬಿಎ...
View Articleಮುಷ್ಕರದ ವೇಳೆ ಸಾವು, ವೈದ್ಯರಿಂದಲೇ ಪರಿಹಾರ: ಹೈಕೋರ್ಟ್
ಲಖನೌ: ನಾಲ್ಕು ದಿನಗಳ ಮುಷ್ಕರದ ವೇಳೆ ಮೃತಪಟ್ಟ ರೋಗಿಗಳ ಕುಟುಂಬದವರಿಗೆ ಲಖನೌನ ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿ ವೈದ್ಯರೇ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ತೀರ್ಪು ನೀಡಿದೆ. ಮುಷ್ಕರದ ವೇಳೆ ಸರಿಯಾದ ಚಿಕಿತ್ಸೆ ಲಭ್ಯವಾಗದೇ...
View Articleಚೆನ್ನೈನಲ್ಲಿ ಬಿಇ ಓದಿದವನಿಂದ ಐಎಸ್ ಧ್ವಜ ವಿನ್ಯಾಸ
ಹೊಸದಿಲ್ಲಿ: ಐಎಸ್ಐಎಸ್ ಧ್ವಜ, ಲಾಂಛನ ವಿನ್ಯಾಸ ಮಾಡಿದ್ದ ಇಸ್ಲಾಮಿಕ್ ಸ್ಟೇಟ್ ನಿರ್ವಾಹಕ ಮೊಹಮ್ಮದ್ ನಾಸಿರ್ ವಿರುದ್ಧ ಎನ್ಐಎ ಶುಕ್ರವಾರ ದೋಷಾರೋಪ ಸಲ್ಲಿಸಿದೆ. ನಾಸಿರ್ ತಂದೆಯನ್ನೇ ಮುಖ್ಯ ಸಾಕ್ಷಿಯನ್ನಾಗಿಸಿಕೊಂಡು ಎನ್ಐಎ ಈ ದೋಷಾರೋಪ...
View Articleಜಾಟ್ ಕೋಟಾ ಪ್ರಚೋದನಕಾರಿ ಸಂದೇಶ: ಎಫ್ಐಆರ್ ದಾಖಲು
ಚಂಡೀಗಢ: ಜಾಟ್ ಮೀಸಲಾತಿ ಪ್ರತಿಭಟನೆಗೆ ಸಂಬಂಧಿಸಿದಂತೆ ವಾಟ್ಸಾಪ್ನಲ್ಲಿ ಪ್ರಚೋದನಕಾರಿ ಸಂದೇಶ ವಿನಿಮಯ ಮಾಡಿದವರ ವಿರುದ್ಧ ಹರಿಯಾಣಾ ಪೊಲೀಸರು ದೇಶದ್ರೋಹ ಕಾನೂನಿನಡಿ ಪ್ರಕರಣ ದಾಖಲಿಸುವ ಮೂಲಕ ಕಠಿಣ ಕ್ರಮ ಕೈಗೊಂಡಿದ್ದಾರೆ. ಸಾಮಾಜಿಕ...
View Articleಹಲ್ಲಿ ಕಂಡರೆ ಹೆದರುತ್ತಿದ್ದ ಮಯಾಂಕ್ ಇಬ್ಬರನ್ನು ಕೊಂದಿದ್ದು ಹೇಗೆ?
ದುರ್ಗಾಪುರ್: ಪತ್ನಿ ಹಾಗೂ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಒಬ್ಬರನ್ನು ಬುಧವಾರ ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಖರಗ್ಪುರ ಐಐಟಿ ಪದವೀಧರ ಮಾಯಾಂಕ್ ಸರಕಾರ್ ನಡೆ ಬಗ್ಗೆ ಊರಿನ ಜನರಿಗೆ ಎಲ್ಲಿಲ್ಲದ...
View Article