Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಹಳೆಯ ವಿದ್ಯಾರ್ಥಿಗಳ ಸಮಾವೇಶ, ಸನ್ಮಾನ, ಸಂಗೀತ, ಬೃಹತ್‌ ಉದ್ಯೋಗ ಮೇಳ

ಹಾವೇರಿ:ಭಕ್ತರ ಕಲ್ಪತರು ಕಾಮಧೇನು ಹಾಗೂ ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿರುವ ಲಿಂ. ಶಿವಲಿಂಗ ಸ್ವಾಮೀಜಿ ಅವರ ಜನ್ಮ ಶತಮಾನೋತ್ಸವ 'ನೂರರ ನೆನಹಿಗೆ ನೂರು ನಮನ' ಕಾರ‍್ಯಕ್ರಮ ಮಾ. 1 ರಿಂದ 3 ರ ವರೆಗೆ ಅದ್ಧೂರಿಯಾಗಿ ನಡೆಯುವ ಜತೆಗೆ...

View Article


ಪಡಿತರ ಚೀಟಿ ಪರಿಶೀಲನೆ ಬೇಡ್ವೆ ಬೇಡ

ಹಾವೇರಿ: ಪಡಿತರ ಚೀಟಿ ಕೆಲಸಕ್ಕೆ ಮುಕ್ತಿಕೊಡಿ.. ಒತ್ತಡದ ಆತ್ಮಹತ್ಯೆಗೆ ಅಂತ್ಯ ನೀಡಿ.. ಈ ಮನ ಕಲಕುವ ಮನವಿ ಜಿಲ್ಲೆಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಪದಾಧಿಕಾರಿಗಳದು. ಪೂರ್ವ ನಿಗದಿಯಂತೆ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾ...

View Article


ಜಾತಕದಲ್ಲಿ ಧನಯೋಗ

- ಮೂಲ್ಕಿ ಹರಿಶ್ಚಂದ್ರ ಪಿ ಸಾಲಿಯಾನ್‌ ನನಗೆ ಪರಿಚಯ ಇದ್ದ ವ್ಯಕ್ತಿಯೊಬ್ಬರಲ್ಲಿ ಬಹಳಷ್ಟು ಸಂಪತ್ತು ಇತ್ತು, ಆಸ್ತಿ ಧನಕನಕ ಬೇಕಾದಷ್ಟು ಇತ್ತು. ಅವರಿಗೆ ಸುಮಾರು ಐವತ್ತೈದು ವರ್ಷ ಪ್ರಾಯ ಆಗುವಾಗ ಧನ ಕ್ಷಯವಾಗುತ್ತ ಬಂತು, ಹತ್ತು ವರ್ಷದಲ್ಲಿ...

View Article

ಸೂರ್ಯಾರಾಧನೆಗೆ ರಥಸಪ್ತಮಿ ಮುಹೂರ್ತ

ಸೂರ್ಯಾರಾಧನೆಗೆ ರಥಸಪ್ತಮಿ ವಿಶೇಷ ಕಾಲ. ಅಂದು ಸೂರ್ಯನ ಕಿರಣಗಳಲ್ಲಿ ‘ಡಿ’ ಜೀವಸತ್ವ ಹೆಚ್ಚಿರುವುದರಿಂದ ವೈಜ್ಞಾನಿಕವಾಗೂ ಮಹತ್ವ ಪಡೆದುಕೊಂಡಿದೆ. ರಥಸಪ್ತಮಿ ವೈಜ್ಞಾನಿಕವಾಗಿ ಹಾಗೂ ಚಾರಿತ್ರಿಕವಾಗಿಯೂ ಮಹತ್ವ ಹೊಂದಿದೆ. ಈ ಪುಣ್ಯ ಕಾಲದಲ್ಲಿ...

View Article

ವಿವಾಹ ನಿರ್ಣಯ ಹೇಗೆ?

ಪಂಚಾಂಗಗಳಲ್ಲಿ ಕೊಡುವ 36 ಗುಣದ ಲೆಕ್ಕಾಚಾರ ನೋಡಿ ಮೇಳಾಮೇಳಿ ನಿರ್ಣಯಿಸುವುದು ಸರಿಯಲ್ಲ. ವಧು-ವರರ ಜಾತಕ ಪರಿಶೀಲಿಸಿ ಗ್ರಹರ ಸ್ಥಿತಿಗತಿ, ಬಲಾಬಲದ ಮೇಲೆ ಮಾಡುವ ನಿರ್ಣಯವೇ ಹೆಚ್ಚು ಉಪಯುಕ್ತ. ಉತ್ತರಾಯಣದ ಆರಂಭದೊಂದಿಗೆ ವಿವಾಹಾದಿ ಶುಭಕಾರ್ಯಗಳಿಗೂ...

View Article


ರಾಹು ಕೇತುವಿನ ಮಹತ್ವ

ರಾಹು ಕೇತುಗಳನ್ನು ಛಾಯಾಗ್ರಹಗಳೆಂದೇ ಹೇಳಲಾದರೂ 'ಜ್ಯೋತಿಷ್ಯ ಶ್ಯಾಮ ಸಂಗ್ರಹ'ವು ಈ ಗ್ರಹಗಳಿಗೆ ಮಹತ್ವ ಕೊಟ್ಟಿರುತ್ತದೆ. ರಾಹು ಗ್ರಹಕ್ಕೆ 'ಕಾಲ ರುದ್ರ' ಎಂದೂ, ಕೇತುವಿಗೆ 'ವಿಕ್ರಮಕಾರಕ' ಎಂದೂ ಹೇಳುತ್ತಾರೆ. ರಾಹುವುಇನ ಉಚ್ಛಸ್ಥಾನ, ಮಿಥುನ,...

View Article

ನೀಚ ರಾಶಿಯ ಗ್ರಹಗಳ ಫಲ

ಮನುಷ್ಯನಾದವನು ಶಾಪವನ್ನು ಪಡೆಯುತ್ತಾನೆ, ಅನುಗ್ರಹವನ್ನು ಪಡೆಯುತ್ತಾನೆ. ಗ್ರಹಗಳು ಮನುಷ್ಯನ ರೂಪದಲ್ಲಿ ಫಲಕೊಡುತ್ತದೆ. ಗುರು ಗ್ರಹ ವಿದ್ಯಾದಾತನು, ಗುರುವನ್ನು ಮೀನ ದೃಷ್ಟಿಯಿಂದ ನೋಡುವುದು, ಗುರುವಿಗೆ ಹಾಸ್ಯ ಮಾಡುವುದು ಗುರುಗಳಿಗೆ ಕೂಡ...

View Article

ರಾಶಿ ಚಕ್ರದಲ್ಲಿ ಗ್ರಹಗಳ ಪ್ರಭಾವ

ಸೌರಮಂಡಲದ ಆಚೆ ಮಿಲಿಯನ್‌ ಗಟ್ಟಲೆ ತಾರಾಮಂಡಲಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಸೂರ್ಯನ ಚಲನ ಸಿದ್ದಾಂತವನ್ನು ಅವಲಂಬಿಸಿ, ಮಾನವ ಭೌತಿಕ ಗುಣಗಳಿಗೆ ಅನ್ವಯಿಸುವ 12 ತಾರಾಮಂಡಲಗಳನ್ನು (ರಾಶಿಗಳು) ಮಾತ್ರ ಗುರುತಿಸಲಾಗಿದೆ. ಪ್ರತಿಯೊಂದು...

View Article


ಜಾತಕದಲ್ಲಿ ಸಪ್ತ ಸಂಖ್ಯಾಯೋಗ

* ಮೂಲ್ಕಿ ಹರಿಶ್ಚಂದ್ರ ಪಿ ಸಾಲಿಯಾನ್‌ ಏಳು ರಾಶಿಯಲ್ಲಿ ಒಂದೊಂದು ಗ್ರಹ ಇದ್ದರೆ ವಲ್ಲಕೀ ಅಥವಾ ವೀಣಾ ಯೋಗ ಉಂಟಾಗುತ್ತದೆ. ಈ ಯೋಗ ಇದ್ದವರು ಕುಶಲ ವಿದ್ಯೆಗಳಲ್ಲಿ ನಿಪುಣನೂ, ಸಂಗೀತ ನಾಟ್ಯ ಕಲಾದಿಗಳಲ್ಲಿ ಅಭಿರುಚಿಯುಳ್ಳವರು ಆಗುತ್ತಾರೆ. ಯಾವುದೇ...

View Article


ಕುಂಭರಾಶಿಯಲ್ಲಿ ಸೂರ್ಯನ ಚಲನೆ

-ಸಿದ್ದೇಶ್‌ ಸುಲ್ತಾನಿಮಠ ಮೇಷ: ಕುಂಭ ರಾಶಿಯನ್ನು ಪ್ರವೇಶಿಸಿರುವ ಸೂರ್ಯನೀಗ ಮಾರ್ಚ 14 ರವರೆಗೆ ಧನಿಷ್ಟಾ, ಶತಭಿಷ ಹಾಗೂ ಪೂ,ಭಾದ್ರಾ ನಕ್ಷತ್ರದಲ್ಲಿ ಚಲಿಸುತ್ತಾನೆ. ಮೇಷಕ್ಕೆ ರವಿಯು ಪಂಚಮಾಧಿಪತಿ ಯಾಗಿ ಲಾಭ ಸ್ಥಾನದಲ್ಲಿ ಚಲಿಸುತ್ತಾನೆ. ಶನಿಯು...

View Article

ದೃಷ್ಟಿದೋಷಕ್ಕೆ ಸುಲಭ ಪರಿಹಾರ

ನರದೃಷ್ಟಿಗೆ ಕಲ್ಲು ಕೂಡಾ ಸಿಡಿದು ಚೂರಾಗುತ್ತದೆ ಎಂದು ಅನುಭಗಳು ಹೇಳುವುದುಂಟು. ದೃಷ್ಟಿದೋಷವು ದಶಭುಕ್ತಿಯ ಫಲವನ್ನು ತಡೆಯಬಲ್ಲದು ಎಂಬುದನ್ನು ಜ್ಯೋತಿಷ್ಯಶಾಸ್ತ್ರವು ಹೇಳುತ್ತದೆ. ಕೆಟ್ಟ ಕಣ್ಣು ನೀಚ ನೋಟ, ಅಸೂಯೆಯ ಭಾವನೆಯಿಂದ ದೃಷ್ಟಿದೋಷ...

View Article

ಏರಲಿದೆಯೇ ತಾಪಮಾನ?

-ರತ್ನರಾಜ್‌ ಜೈನ್‌ ನವಗ್ರಹ ಗಳಲ್ಲಿ ರವಿ ಮತ್ತು ಮಂಗಳ ಅಗ್ನಿ ತತ್ವ ಗ್ರಹಗಳು. ದ್ವಾದಶಿ ರಾಶಿಗಳಲ್ಲಿ ಮೇಷ ಸಿಂಹ ಮತ್ತು ಧನು ಅಗ್ನಿ ರಾಶಿಗಳಾಗಿವೆ. ಮೀನ ರಾಶಿಯಲ್ಲಿ ಇರುವ ಮಂಗಳಗ್ರಹ ಮಾರ್ಚ್‌ 1, 2017 ರಂದು ಮೇಷ ರಾಶಿಯನ್ನು...

View Article

ಥಾಯ್ಲೆಂಡ್‌ಗೆ ಮಣಿದ ಭಾರತ

ಏಷ್ಯಾ ಮಿಕ್ಸೆಡ್‌ ಟೀಮ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಹೊ ಚಿ ಮಿನ್ಹ್‌ (ವಿಯಾಟ್ನಾಂ) ಎಚ್‌.ಎಸ್‌. ಪ್ರಣೋಯ್‌ ಹಾಗೂ ಮನು ಅತ್ರಿ- ಬಿ.ಸುಮೀತ್‌ ರೆಡ್ಡಿ ಜೋಡಿ ಜಯ ಗಳಿಸಿದರೂ ಭಾರತ ತಂಡ, ರೋಬೊಟ್‌ ಬ್ಯಾಡ್ಮಿಂಟನ್‌ ಏಷ್ಯಾ ಮಿಕ್ಸೆಡ್‌...

View Article


ಕಮಲ್‌ ಓಟಕ್ಕೆ ತಡೆಯೊಡ್ಡಿದ 13ರ ಪೋರ

ಹೊಸದಿಲ್ಲಿ: ಜಪಾನಿನ ಹದಿಮೂರರ ಹರೆಯದ ಉದಯೋನ್ಮುಖ ಆಟಗಾರ ಟೊಮೊಕಾಜು ಹರಿಮೋಟೊ ಇಲ್ಲಿ ನಡೆಯುತ್ತಿರುವ ಐಟಿಟಿಎಫ್‌ ವಿಶ್ವ ಟೂರ್‌ ಇಂಡಿಯಾ ಓಪನ್‌ನ ಪುರುಷರ ಸೆಮಿಫೈನಲ್‌ನಲ್ಲಿ ಭಾರತದ ಸ್ಟಾರ್‌ ಆಟಗಾರ ಶರತ್‌ ಕಮಲ್‌ಗೆ ಆಘಾತ ನೀಡಿ ಫೈನಲ್‌ಗೆ...

View Article

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆಫ್ರಿದಿ ವಿದಾಯ

ಶಾರ್ಜಾ (ಯುನೈಟೆಡ್‌ ಅರಬ್‌ ಎಮಿರೇಟ್ಸ್‌) : ಅನುಭವಿ ಪಾಕಿಸ್ತಾನ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಶಾಹಿದ್‌ ಆಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಈ ಮೂಲಕ 21 ವರ್ಷಗಳ ಸುಪ್ರಸಿದ್ಧ ಮತ್ತು ಕೆಲವು ವಿವಾದಾತ್ಮಕ...

View Article


ಕ್ರಿಕೆಟಿಗ ಹರ್ಮೀತ್‌ ಸಿಂಗ್‌ ಬಂಧನ

ಮುಂಬಯಿ : ಇಲ್ಲಿನ ಜನನಿಬಿಡ ಅಂಧೇರಿ ರೈಲ್ವೆ ನಿಲ್ದಾಣದೊಳಗೆ ಕಾರು ಓಡಿಸಿಕೊಂಡು ಹೋಗಿ ಪ್ರಯಾಣಿಕರಲ್ಲಿ ಗೊಂದಲಕ್ಕೆ ಕಾರಣರಾದ ಆರೋಪದ ಮೇರೆಗೆ 24 ವರ್ಷದ ಕ್ರಿಕೆಟಿಗ ಹರ್ಮೀತ್‌ ಸಿಂಗ್‌ ಅವರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. 2012ರಲ್ಲಿ...

View Article

ಪೂಮಾ ಜತೆ ಕೊಹ್ಲಿ 100 ಕೋಟಿ ಒಪ್ಪಂದ

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಜಾಗತಿಕ ಕ್ರೀಡಾ ಪರಿಕರಗಳ ಪೂರೈಕೆದಾರ ಕಂಪನಿ ಜರ್ಮನಿ ಮೂಲದ ಪೂಮಾ ಜತೆ ಬರೋಬ್ಬರಿ 100 ಕೋಟಿ ರೂಪಾಯಿ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಇದರೊಂದಿಗೆ ಒಂದೇ ಕಂಪನಿಯ ಪ್ರಚಾರ...

View Article


2019ರ ವಿಶ್ವಕಪ್‌ ಶೂಟಿಂಗ್‌ಗೆ ಭಾರತ ಆತಿಥ್ಯ

ಹೊಸದಿಲ್ಲಿ: ಜಪಾನಿನ ಟೋಕಿಯೋದಲ್ಲಿ ನಡೆಯಲಿರುವ 2020ರ ಒಲಿಂಪಿಕ್ಸ್‌ಗೆ ಅರ್ಹತಾ ಟೂರ್ನಿಯಾಗಿರುವ ಸಂಯುಕ್ತ ವಿಶ್ವ ಕಪ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ಗೆ ಭಾರತ ಆತಿಥ್ಯದ ಹಕ್ಕು ಪಡೆದಿದೆ. ಇದರೊಂದಿಗೆ ಜಾಗತಿಕ ಮಟ್ಟದ ಶೂಟಿಂಗ್‌ನಲ್ಲಿ...

View Article

ಕರ್ನಾಟಕ ಪುರುಷರ, ಮಹಿಳೆಯರ ತಂಡ ಸೆಮಿಫೈನಲ್‌ಗೆ

ಮೂಡುಬಿದಿರೆ: ಆಳ್ವಾಸ್‌ ಶಿಕ್ಷ ಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ 62ನೇ ಸೀನಿಯರ್‌ ಬಾಲ್‌ ಬ್ಯಾಡ್ಮಿಂಟನ್‌ನ ಮೂರನೇ ದಿನವಾದ ಮಂಗಳವಾರ ಕರ್ನಾಟಕ ಮಹಿಳಾ ಹಾಗೂ ಪುರುಷರ ತಂಡಗಳು ಸೆಮಿಪೈನಲ್‌ಗೆ ಲಗ್ಗೆ ಹಾಕಿವೆ....

View Article

ಸ್ನೇಹಾ, ಅವಿನಾಶ್‌ ಚಿನ್ನದ ಮೀನು

ಬೆಂಗಳೂರು: ಉತ್ತಮ ಪ್ರದರ್ಶನ ನೀಡಿದ ಡಾ.ಬಿ.ಆರ್‌. ಅಂಬೇಡ್ಕರ್‌ ವೈದ್ಯಕೀಯ ಕಾಲೇಜಿನ ಸ್ನೇಹಾ ಟಿ. ಮತ್ತು ಆರ್‌ವಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನ ಅವಿನಾಶ್‌ ಮಣಿ ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಕ್ರೀಡಾಕೂಟದ ಈಜು ಸ್ಪರ್ಧೆಗಳಲ್ಲಿ...

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>