Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಆಷಾಢ ಪೌರ್ಣಿಮೆ ಮತ್ತು ಮಳೆ

- ಶ್ರೀಪಾದ ಆರ್‌. ಕುಲಕರ್ಣಿ ಆಷಾಢ ಮಾಸದ ಶುಕ್ಷ ಪಕ್ಷದ ಅಂತಿಮ ತಿಥಿ ಅಂದರೆ ಹುಣ್ಣಿಮೆಯಂದು ರಾತ್ರಿಯ ಪ್ರಾರಂಭಕಾಲ ಅಂದರೆ ಸಂಧ್ಯಾಕಾಲದಲ್ಲಿ ಪೂರ್ವದ ಗಾಳಿ ಬೀಸಿದರೆ ಮಳೆ ಸುರಿಯುವುದು ಖಚಿತ. ಪೂರ್ವದ ಗಾಳಿ ಮತ್ತು ಹುಣ್ಣಿಮೆಯ ಯೋಗವು ಧಾನ್ಯಗಳ...

View Article


ದಾರಿ ದೀಪ

ಓದು ಮುಗಿಸಿದ ಮಗನಿಗೆ ಇನ್ನೂ ಕೆಲಸ ಸಿಕ್ಕಿಲ್ಲ. ಮನೆಯಲ್ಲೇ ಇದ್ದಾನೆ. ಇದರ ಜತೆಗೆ ಮಗಳ ಮದುವೆಯೂ ಪ್ರಶ್ನೆಯಾಗಿದೆ. ಪರಿಹಾರ ತಿಳಿಸಿ. -ಪೂರ್ಣಿಮಾ ಪಾಟೀಲ, ಗದಗ ನಿಮ್ಮ ಮಗನಿಗೆ ಕಷ್ಟಪಡುವುದು ಬೇಕಿಲ್ಲ ಅನಿಸುತ್ತದೆ. ಎಲ್ಲವೂ ಕುಳಿತಲ್ಲೇ...

View Article


ಮಳೆ ನಕ್ಷತ್ರಗಳು ಹೇಳುವ ಮಳೆಕಥೆಗಳು

ಮಳೆ ಹೆಚ್ಚಿದರೆ ಅದಕ್ಕೆ ನಕ್ಷತ್ರ ಕಾರಣ ಹೇಳುತ್ತದೆ. ಬಿಸಿಲು ಹೆಚ್ಚಾದರೂ ಆ ಸಮಯದ ನಕ್ಷತ್ರ ಯಾವುದೆಂದು ತಿಳಿದುಕೊಂಡರೆ ಅಲ್ಲಿ ಉತ್ತರ ಸಿಗುತ್ತದೆ. ಮಳೆ ನಕ್ಷತ್ರಗಳ ಮೂಲಕ ಮಳೆಯ ರೀತಿ ನೀತಿಯನ್ನು ತಿಳಿದುಕೊಳ್ಳುವುದೇ ಕುತೂಹಲಕರ. - ಉಷಾ ಭಟ್‌...

View Article

ಸೂರ್ಯನ ಕಾರಕ ಗುಣಗಳು

ಬದುಕಿನ ನಿತ್ಯದ ಕೆಲಸಗಳಿಂದ ತೊಡಗಿ ವ್ಯಕ್ತಿಯ ಹಲವು ಪ್ರಮುಖ ಗುಣಗಳಿಗೆ ಸೂರ‍್ಯನೇ ಕಾರಕನಾಗುತ್ತಾನೆ. ಸೂರ್ಯನಕಾರಕ ಗುಣಗಳ ವಿವರ ಇಲ್ಲಿದೆ. - ಶ್ರೀಧರ್‌ ದಕ್ಷಬ್ರಹ್ಮನ ಹದಿಮೂರನೆಯ ಮಗಳಾದ ಅದಿತಿಯನ್ನು ಕಶ್ಯಪ ಮುನಿಯು ವರಿಸಿ ಅವರಿಬ್ಬರಿಂದ...

View Article

Image may be NSFW.
Clik here to view.

ದಾರಿದೀಪ: ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು

1. ಪಿ.ಜಿ. ಮುಗಿಸಿದ್ದೇನೆ. ಆದರೆ ಸರಿಯಾದ ಉದ್ಯೋಗವಿನ್ನೂ ಸಿಕ್ಕಿಲ್ಲ. ಒಳ್ಳೆ ಕೆಲಸವಿಲ್ಲದೆ ಬಹಳ ಕಷ್ಟವಾಗಿದೆ. ಮುಂದೆ ಏನೆಂಬ ಆತಂಕ. ಪರಿಹಾರವಿದೆಯೇ? ಸುಪ್ರೀತ, ಕುಂದಾಪುರ 'ಇರುವ ಕೆಲಸವ ಮಾಡು, ಕಿರಿದೆನದೆ ಮನವಿಟ್ಟು' ಎಂದಿರುವರು...

View Article


ಪರ್ಜನ್ಯ ಜ್ಯೋತಿಷ್ಯ

* ಶ್ರೀಪಾದ ಆರ್‌. ಕುಲಕರ್ಣಿ ನೀರಿನ ರುಚಿಯು ಬದಲಾಗುವುದು, ಆಕಣಿನ ಕಣ್ಣಿನ ಸಮಾನ ಮಲಿನವಾದ ಆಕಾಶ, ಸ್ವಚ್ಛವಾದ ದಿಕ್ಕುಗಳು, ಉಪ್ಪು ಕರಗುವುದು, ಆಕಾಶದ ಬಣ್ಣವು ಕಾಗೆಯ ತತ್ತಿಯಂತೆ ಕಪ್ಪಾಗಿರುವುದು, ಗಾಳಿಯು ಬೀಸದಿದ್ದರೆ, ಮೀನುಗಳು ನೀರಿನಿಂದ...

View Article

ಶುಭ ನುಡಿಯೇ ಶಕುನದ ಹಕ್ಕಿ

* ನಯನಾ ಭಿಡೆ ಹಿಂದೊಮ್ಮೆ, ಪ್ರಸಿದ್ಧ ಜ್ಯೋತಿಷಿ, ಗಣಿತಜ್ಞ, ಶಕುನ ಶಾಸ್ತ್ರ ಪಾರಂಗತ ವರಾಹಮಿಹಿರ ತನ್ನ ಶಿಷ್ಯರಿಗೆ ಶಕುನಗಳ ಬಗ್ಗೆ ಪಾಠ ಹೇಳುತ್ತಿದ್ದಾಗ ಒಬ್ಬ ಮಹಿಳೆ ಬಂದು, 'ಸ್ವಾಮೀ, ನನ್ನ ಪತಿ ಪರದೇಶಕ್ಕೆ ಹೋಗಿ ನಾಲ್ಕು ವರುಷಗಳು...

View Article

ಯಾರ ಮೇಲೆ ಅಭಿಚಾರ ಪ್ರಯೋಗ

ಶ್ರೀಪಾದ ಆರ್‌. ಕುಲಕರ್ಣಿ ಅಭಿಚಾರ, ಕಾಲಾಜಾದು, ಮಾಟ ಇತ್ಯಾದಿ ಅನೇಕ ಹೆಸರುಗಳಿಂದ ಕರೆಯಲ್ಪಡುವ ಕ್ರಿಯೆಯು ವಿಶ್ವದ ವಿಭಿನ್ನ ಸ್ಥಾನಗಳಲ್ಲಿ ಅನೇಕ ರೂಪಗಳಲ್ಲಿ ಪ್ರಚಲಿತದಲ್ಲಿದೆ. ಈ ಕ್ರಿಯೆಯ ಮೂಲಕ ಹಾನಿಕಾರಕ, ನಕಾರಾತ್ಮಕ ಶಕ್ತಿಗಳನ್ನು...

View Article


ರತ್ನ ಧಾರಣೆಯಿಂದ ಗ್ರಹದೋಷ ಪರಿಹಾರ

ರತ್ನ ಧಾರಣೆಯಿಂದ ಗ್ರಹದೋಷ ಪರಿಹಾರ /ಯಾವ ದೋಷಕ್ಕೆ ಯಾವ ರತ್ನ ಧರಿಸಬೇಕು -------- ಬದುಕಿನ ಹಲವು ಸಮಸ್ಯೆಗಳಿಗೆ ಗ್ರಹದೋಷಗಳೂ ಕಾರಣವೆನ್ನುತ್ತಾರೆ ಜ್ಯೋತಿಷಿಗಳು. ನವರತ್ನಗಳ ಧಾರಣೆ ಇವಕ್ಕೆ ಪರಿಹಾರ ನೀಡಬಲ್ಲವು. ಯಾವ ದೋಷಕ್ಕೆ ಯಾವ ರತ್ನ...

View Article


ನಾಳೆಯಲಿ ಭರವಸೆ ಇರಲಿ

ದಾರಿ ದೀಪ : ಹರೀಶ್ ಕಾಶ್ಯಪ್ -- 1 ಮಗ ಬುದ್ಧಿವಂತನೇ. ಆದರೂ ಹಠ, ಕೋಪ ವಿಪರೀತವಾಗಿದೆ. ನಾನು ವಿಚ್ಛೇದಿತೆ. ಒಬ್ಬಳೇ ಇಡಿಯ ಸಂಸಾರದ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸುತ್ತಿದ್ದೇನೆ. ಮಗ ಹೀಗಿದ್ದರೆ ಒಂಟಿಯಾಗಿ ನಿಭಾಯಿಸುವುದು ಕಷ್ಟ. ಏನು...

View Article

ಡಯಾನಾ ಹೌಸ್‌ನಲ್ಲಿ ದೆವ್ವ

ನಟಿಯರಿಗೆ ಹಾರರ್‌ ಚಿತ್ರದಲ್ಲಿ ನಟಿಸುವ ಆಸೆ ಸಾಮಾನ್ಯ. ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ ಎನ್ನುವುದೂ ಇದಕ್ಕೆ ಕಾರಣ. ನಟಿ ತೇಜಸ್ವಿನಿಗೆ ಈಗ ಇಂಥದ್ದೊಂದು ಪಾತ್ರ ಒಲಿದು ಬಂದಿದೆ. ಇತ್ತೀಚೆಗೆ ತೇಜಸ್ವಿನಿ ಅಭಿನಯದ ಚಿತ್ರ 'ಸತ್ಯ...

View Article

ರಾಜನ ಡೀಲ್‌ ಶುರು

- ಪದ್ಮಿನಿ ಜೈನ್‌ ಎಸ್‌. ಕೋಮಲ್‌ ತೆರೆಯ ಮೇಲೆ ಏನೇ ಮಾಡಿದರೂ ಅದನ್ನು ಇಷ್ಟಪಡುವ ಪ್ರೇಕ್ಷಕ ವರ್ಗವಿದೆ. ನಾಯಕ ನಟರಾದ ಮೇಲೂ ಹಾಸ್ಯ ಇವರನ್ನು ನೆರಳಿನಂತೆ ಫಾಲೋ ಮಾಡಿಕೊಂಡು ಬರುತ್ತಿದೆ. ಹೀಗಾಗಿ ಪ್ರತಿ ಸಿನಿಮಾದಲ್ಲೂ ಹಾಸ್ಯಕ್ಕೆ ಒತ್ತು...

View Article

Image may be NSFW.
Clik here to view.

ಹ್ಯಾಪಿ ಹಾಡುಗಳ ರಂಗು

ಸಚಿನ್‌ ನಾಯಕನಾಗಿ ನಟಿಸಿರುವ 'ಹ್ಯಾಪಿ ಬರ್ತ್‌ ಡೇ' ಚಿತ್ರದ ಆಡಿಯೋ ರಿಲೀಸ್‌ ಇತ್ತೀಚೆಗೆ ಮಂಡ್ಯದಲ್ಲಿ ಅದ್ಧೂರಿಯಾಗಿ ನಡೆಯಿತು. ಸರ್‌ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಅಂಬರೀಷ್‌ ಮತ್ತು ಯಶ್‌...

View Article


ನಿಖಿಲ್‌ಗೆ ನಿದ್ದೆ ಇಲ್ಲ

ಜಾಗ್ವಾರ್‌ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿದೆ. ಮೇಕಿಂಗ್‌ಗಾಗಿ ಹೆಚ್ಚು ಸುದ್ದಿ ಮಾಡುತ್ತಿದೆ. ನಾಯಕ ನಟನಾಗಿ ಎಂಟ್ರಿ ಕೊಡಲಿರುವ ನಿಖಿಲ್‌ ಕುಮಾರ್‌ ಹಗಲಿರುಳು ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ. --- ಜಾಗ್ವಾರ್‌ ಚಿತ್ರದ ಶೂಟಿಂಗ್‌...

View Article

ರೇಸ್‌ನಲ್ಲಿ ನವನಟ ಪೃಥ್ವಿ

ಜಿ.ಕೆ.ವೆಂಕಟೇಶ್‌ ಹೆಸರು ಸ್ಯಾಂಡಲ್‌ವುಡ್‌ನಲ್ಲಿ ಅಜರಾಮರ. ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಹಾಡುಗಳು ಇಂದಿಗೂ ಜನಪ್ರಿಯ. ಈಗ ಇವರ ವಂಶದ ಮೂವರ ಕಾಂಬಿನೇಷನ್‌ನಲ್ಲಿ ಹೊಸ ನಾಯಕನ ಎಂಟ್ರಿ ಆಗಿದೆ. ಜಿಕೆವಿ ಮೊಮ್ಮಗ ಪೃಥ್ವಿ ಯಂಗ್‌ ಅಂಡ್‌...

View Article


ಸಂತೆಗೆ ಬಂದ ಕಬೀರ

ಇಂದ್ರಬಾಬು ನಿರ್ದೇಶನದ 'ಸಂತೆಯಲ್ಲಿ ನಿಂತ ಕಬೀರ' ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶಿವರಾಜ್‌ ಕುಮಾರ್‌ ಇಲ್ಲಿ ತುಂಬ ವಿಭಿನ್ನ ಪಾತ್ರದಲ್ಲಿ ನಟಿಸಿದ್ದರಿಂದ ಸಿನಿಮಾ ಒಂದಿಷ್ಟು ಕುತೂಹಲ ಮೂಡಿಸಿದೆ. - ಪದ್ಮಾ ಶಿವಮೊಗ್ಗ ಬದುಕಿನ...

View Article

Image may be NSFW.
Clik here to view.

ಮಹದಾಯಿ ಹೋರಾಟಕ್ಕೆ ಸಿನಿ ತಾರೆಯುರು ತಯಾರು

ಮಹದಾಯಿ ನ್ಯಾಯಮಂಡಳಿಯ ಮಧ್ಯಂತರ ತೀರ್ಪನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಬೀದಿಗಿಳಿದಿವೆ. ರೈತರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂದು (ಜು.30) ಚಿತ್ರೋದ್ಯಮ ಬಂದ್‌ ಮಾಡುವ ಮೂಲಕ ಸ್ಯಾಂಡಲ್‌ವುಡ್‌ ಕೂಡ ಹೋರಾಟಕ್ಕೆ ಬೆಂಬಲ...

View Article


ಊಪಿರಿ ಹಿಂದಿ ರೀಮೇಕ್‌ನಲ್ಲಿ ತಮನ್ನಾ

ಸೂಪರ್‌ಹಿಟ್‌ 'ಊಪಿರಿ' ತೆಲುಗು ಸಿನಿಮಾದ ಹಿಂದಿ ಅವತರಣಿಕೆಯಲ್ಲಿ ತಮನ್ನಾ ಭಾಟಿಯಾ ನಾಯಕಿಯಾಗಿ ನಟಿಸುವುದು ಖಚಿತವಾಗಿದೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್‌ ಜೋಹರ್‌ ಹಿಂದಿ ಅವತರಣಿಕೆ ನಿರ್ಮಿಸಲಿದ್ದಾರೆ. 'ಊಪಿರಿ' ತೆಲುಗು,...

View Article

ಪ್ರೀತಿ ಕಾಲ್‌ ಕೆಜಿ ಹಿತಾ ಫುಲ್‌

ಸಿನಿಮಾದ ಹೆಸರು 'ಕಾಲ್‌ ಕೆಜಿ ಪ್ರೀತಿ' ಅಂತ ಇದ್ದರೂ, ಇದರಲ್ಲಿ ರೋಮ್ಯಾನ್ಸ್‌ ಜತೆಗೆ ಕಾಮಿಡಿಯೂ ಇದೆ. ಹಿತಾ ಇದರ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ವಿಹಾನ್‌ಗೆ ಜೋಡಿಯಾಗಿದ್ದಾರೆ. - ಪದ್ಮಿನಿ ಜೈನ್‌ ಎಸ್‌. ಯೋಗರಾಜ್‌ ಭಟ್‌ ಬ್ಯಾನರ್‌...

View Article

ಸೆಟ್‌ನಲ್ಲಿ ನಾನೇ ಸೀನಿಯರ್‌!

ನಟಿ ದುನಿಯಾ ರಶ್ಮಿ 'ಅಸ್ತಿತ್ವ' ಚಿತ್ರದೊಂದಿಗೆ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಹೊಸ ಕಲಾವಿದರು ನಟಿಸುತ್ತಿರುವ ಚಿತ್ರದಲ್ಲಿ ತಾವೇ ಸೀನಿಯರ್‌ ಎನ್ನುವ ಹೆಮ್ಮೆ ಅವರಿಗೆ! 'ಚಿತ್ರದಲ್ಲಿ ನಾನು ಹೀರೋ ಗರ್ಲ್‌ಫ್ರೆಂಡ್‌ ಪಾತ್ರದಲ್ಲಿ...

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>