Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಒತ್ತಡದಿಂದ ದ್ವಿಶತಕ ಕೈತಪ್ಪಿತು: ರಾಹುಲ್‌

ಚೆನ್ನೈ: ವೃತ್ತಿ ಜೀವನದ ಚೊಚ್ಚಲ ಟೆಸ್ಟ್‌ ದ್ವಿಶತಕ ದಾಖಲಿಸುವ ಒತ್ತಡದಲ್ಲಿ 199 ರನ್‌ಗಳಿಗೆ ವಿಕೆಟ್‌ ಕೈಚೆಲ್ಲಿದ್ದಾಗಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್‌ ಹೇಳಿದ್ದಾರೆ. ''ನನ್ನ ವಿಕೆಟ್‌ ಬೀಳುವ ವರೆಗೂ ದಿನದಾಟ...

View Article


17 ವರ್ಷಗಳ ನಂತರ ಕನ್ನಡಿಗರ ಪರಾಕ್ರಮ

ಬೆಂಗಳೂರು: ಕೆ.ಎಲ್‌ ರಾಹುಲ್‌ ಮತ್ತು ಕರುಣ್‌ ನಾಯರ್‌ 4ನೇ ವಿಕೆಟ್‌ಗೆ ಶತಕದ ಜತೆಯಾಟವಾಡುವುದರೊಂದಿಗೆ ಭಾರತ ಪರ ಟೆಸ್ಟ್‌ನಲ್ಲಿ ಶತಕದ ಜತೆಯಾಟದಲ್ಲಿ ಪಾಲ್ಗೊಂಡ ಕರ್ನಾಟಕದ 3ನೇ ಜೋಡಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 17 ವರ್ಷಗಳ ನಂತರ...

View Article


ಭಾರತ vs ಇಂಗ್ಲೆಂಡ್‌ ಟೆಸ್ಟ್‌: ಶತಕ ಸಿಡಿಸಿದ ಕನ್ನಡಿಗ ಕರುಣ್‌ ನಾಯರ್‌

ಚೆನ್ನೈ: ಇಂಗ್ಲೆಂಡ್‌ ವಿರುದ್ಧದ 5ನೇ ಮತ್ತು ಅಂತಿಮ ಟೆಸ್ಟ್‌ ಪಂದ್ಯದ ನಾಲ್ಕನೇ ದಿನ ಮತ್ತೊಬ್ಬ ಕನ್ನಡಿಗ ಕರುಣ್‌ ನಾಯರ್‌ ಟೆಸ್ಟ್‌ ಪಂದ್ಯದ ಚೊಚ್ಚಲ ಶತಕ ಸಿಡಿಸಿದ್ದಾರೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್...

View Article

ಚೆನ್ನೈ ಟೆಸ್ಟ್: ಕರುಣ್ ನಾಯರ್ ಮತ್ತೊಂದು ವಿಕ್ರಮ, ತ್ರಿಶತಕದ ದಾಖಲೆ

ಚೆನ್ನೈ: ಇಂಗ್ಲೆಂಡ್‌ ವಿರುದ್ಧದ 5ನೇ ಮತ್ತು ಅಂತಿಮ ಟೆಸ್ಟ್‌ ಪಂದ್ಯದ ನಾಲ್ಕನೇ ದಿನ ಕನ್ನಡಿಗ ಕರುಣ್‌ ನಾಯರ್‌ ಅವರು ತಮ್ಮ ಚೊಚ್ಚಲ ಶತಕ ಹಾಗೂ ದ್ವಿಶತಕವನ್ನು ಮೊದಲ ತ್ರಿಶತಕವಾಗಿ ಪರಿವರ್ತಿಸಿ ಹೊಸ ದಾಖಲೆ ಬರೆದಿದ್ದಾರಲ್ಲದೆ, ಭಾರತದ ಪರವಾಗಿ...

View Article

ಕಹಿ ಚಿತ್ರ ವಿಮರ್ಶೆ: ನಗರ ತಲ್ಲಣಗಳ ಅಚ್ಚುಕಟ್ಟಾದ ಚೌಕಟ್ಟು

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಕನ್ನಡ ಚಿತ್ರರಂಗದಲ್ಲಿ ಹೊಸಬರಿಂದ ಮಾತ್ರ ಪ್ರಯೋಗಾತ್ಮಕ ಚಿತ್ರಗಳನ್ನು ನಿರೀಕ್ಷಿಸಬಹುದು. ಈ ಸಾಲಿಗೆ ಅರವಿಂದ್ ಶಾಸ್ತ್ರಿ ಹೊಸ ಸೇರ್ಪಡೆ. ಸ್ಟಾರ್ ನಟರ ಬಿಲ್ಡಪ್‌ಗಳನ್ನು ನೋಡಲು ಇಷ್ಟಪಡದವರು, ಹೊಸ ರೀತಿಯ...

View Article


ಬದ್ಮಾಶ್ ಚಿತ್ರ ವಿಮರ್ಶೆ: ಅಬ್ಬರಸಿ ಬೊಬ್ಬಿರಿಯುವ ಬದ್ಮಾಶ್

ಕನ್ನಡ ಚಿತ್ರ * ಹರೀಶ್ ಬಸವರಾಜ್ ಸಿನಿಮಾ ನಿರ್ಮಾಣ ಹಂತದಿಂದ ಟ್ರೇಲರ್ ಬಿಡುಗಡೆ ದಿನದವರೆಗೆ ಬಹು ನೀರಿಕ್ಷೆ ಹುಟ್ಟಿಸಿದ್ದ ಬದ್ಮಾಶ್ ಕಂಪ್ಲೀಟ್ ಮಾಸ್ ಚಿತ್ರ. ಹೊಡೆದಾಟ, ಕಿಕ್ ಕೊಡುವ ಡೈಲಾಗ್‌ಗಳು, ಅಬ್ಬರಿಸುವ ನಾಯಕ, ಖಡಕ್ ವಿಲನ್ ಮಾಸ್...

View Article

ನಟರಾಜ ಸರ್ವಿಸ್ ಚಿತ್ರ ವಿಮರ್ಶೆ: ತೆಳು ಹಾಸ್ಯದ ನಟರಾಜ ಸರ್ವೀಸ್

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಶರಣ್‌ಗೆ ಅಭಿಮಾನಿಗಳ ಕೊರತೆ ಇಲ್ಲ. ಕಾಮಿಡಿಗಾಗಿಯೇ ಅವರ ಚಿತ್ರಗಳನ್ನು ಇಷ್ಟಪಟ್ಟು ನೋಡುವವರಿದ್ದಾರೆ. ಹಾಗಾಗಿ ತಮ್ಮ ಬುಹೇತ ಚಿತ್ರಗಳಲ್ಲಿ ಅವರು ಹೀರೊಯಿಸಂ ಬಿಟ್ಟು ಸಾಮಾನ್ಯ ಪಾತ್ರಗಳಲ್ಲೇ ನಟಿಸುತ್ತಾ ಬಂದು...

View Article

ಮಾದ ಮಾನಸಿ ಚಿತ್ರ ವಿಮರ್ಶೆ: ಮೋಡಿ ಮಾಡದ ಮಾದ ಮತ್ತು ಮಾನಸಿ

ಕನ್ನಡ ಚಿತ್ರ: ಮಾದ ಮತ್ತು ಮಾನಸಿ -ಪದ್ಮಾ ಶಿವಮೊಗ್ಗ ನಟ ಪ್ರಜ್ವಲ್‌ ದೇವರಾಜ್‌ ಮತ್ತು ನಿರ್ದೇಶಕ ಸತೀಶ್‌ ಪ್ರದಾನ್‌ ಇಬ್ಬರೂ ಹಿಂದಿನ ಚಿತ್ರಗಳಲ್ಲಿ ಸೋಲು ಕಂಡವರು. ಹೀಗಾಗಿ ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇತ್ತು. ಆದರೆ, ಇಬ್ಬರ ಗ್ರಾಫ್‌...

View Article


ಕಹಾನಿ - 2: ತರ್ಕ, ವಿತರ್ಕಗಳ ಹೊಯ್ದಾಟ

ಹಿಂದಿ ಚಿತ್ರ - ಮಹಾಂತೇಶ ಬಹಾದುಲೆ ಈ ಮೊದಲು ಅಂದರೆ ನಾಲ್ಕು ವರ್ಷಗಳ ಹಿಂದೆ ಸುಜಾಯ್ ಘೋಷ್, ‘ಕಹಾನಿ’ ಸಿನಿಮಾ ನಿರ್ದೇಶನ ಮಾಡಿದಾಗ ಅದಕ್ಕೆ ಪ್ರಶಂಸೆಗಳ ಸುರಿಮಳೆ, ಪ್ರಶಸ್ತಿಗಳ ವರ್ಷಧಾರೆಯೇ ಆಗಿತ್ತು. ಬಹುಶಃ ಅದೇ ಹ್ಯಾಂಗ್‌ಓವರ್‌ನಲ್ಲಿ ಸುಜಯ್,...

View Article


ಮಮ್ಮಿ ಸೇವ್ ಮಿ: ದೆವ್ವದ ಮನೆಯಲ್ಲಿ ತಾಯಿಯ ತಳಮಳ

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಪ್ರಿಯಾಂಕಾ ಉಪೇಂದ್ರ ಅಭಿನಯದ ಮಮ್ಮಿ ಚಿತ್ರ ಟ್ರೇಲರ್‌ನಿಂದಲೇ ಸಾಕಷ್ಟು ಕುತೂಹಲ ಕೆರಳಿಸಿತ್ತು. 21ರ ಹರೆಯದ ಲೋಹಿತ್ ತಮ್ಮ ಮೊದಲ ನಿರ್ದೇಶನದಲ್ಲೇ ಗೆದ್ದಿದ್ದಾರೆ. ಕನ್ನಡದಲ್ಲಿ ಇದುವರೆಗೆ ಬಂದ ಹಾರರ್...

View Article

ಕತೆ ಗೌಣ, ಮನರಂಜನೆಯೇ ಪ್ರದಾನ: ಜಾನ್‌ ಜಾನಿ ಜನಾರ್ದನ್‌ ಕನ್ನಡ ಚಿತ್ರ ವಿಮರ್ಶೆ

* ಪದ್ಮಾ ಶಿವಮೊಗ್ಗ ರಿಮೇಕ್‌ಗೆ ಸೂಪರ್‌ ಹಿಟ್‌ ಚಿತ್ರಗಳನ್ನೇ ಆಯ್ದುಕೊಳ್ಳುವುದು ಸಾಮಾನ್ಯ ಸಂಗತಿ. ಹಾಗಿದ್ದೂ ರಿಮೇಕ್‌ನಲ್ಲಿ ಕುಲಗೆಡಿಸಿ ಸೋತ ಚಿತ್ರಗಳೂ ಇವೆ. ಮಲಯಾಳ ಚಿತ್ರವೊಂದರ ಕನ್ನಡ ರಿಮೇಕ್‌ "ಜಾನ್‌ ಜಾನಿ ಜನಾರ್ಧನ್‌, ಚಿತ್ರ. ಗುರು...

View Article

ಸೋಜಿಗವೆನಿಸದ ಸೋಜಿಗ: ಕನ್ನಡ ಚಿತ್ರ ವಿಮರ್ಶೆ

-ಹರೀಶ್‌ ಬಸವರಾಜ್ ಸಿನಿಮಾ ಟೈಟಲ್‌ನಂತೆ ಸಿನಿಮಾ ಕೂಡಾ ಸೋಜಿಗ ಎನಿಸುತ್ತದೆ. ಇಷ್ಟು ನೀರಸವಾಗಿ ಒಂದು ಸಿನಿಮಾ ಮಾಡಬಹುದು ಎಂದು ನಿರ್ದೇಶಕರಿಗ ಅನಿಸಿದ್ದಾದರೂ ಏಕೆ ಎಂಬುದಕ್ಕೆ ಇದೊಂದು ಉದಾಹರಣೆ. ಚಿತ್ರದ ಪ್ರತಿ ದೃಶ್ಯ, ನಟ ನಟಿಯರ ಅಭಿನಯ,...

View Article

ತರ್ಲೆ ವಿಲೇಜ್‌: ತರ್ಲೆಗಳು ಸಾರ್‌ ತರ್ಲೆಗಳು

- ಶರಣು ಹುಲ್ಲೂರು ಗ್ರಾಮೀಣ ಸೊಗಡನ್ನು ಹದವಾಗಿ ಬೆರೆಸಿಕೊಂಡು "ತಿಥಿ, ಚಿತ್ರ ಮಾಡಿದ್ದರು ನಿರ್ದೇಶಕ ರಾಮರೆಡ್ಡಿ. "ತರ್ಲೆ ವಿಲೇಜ್‌ ಚಿತ್ರದಲ್ಲಿಬಹುತೇಕವಾಗಿ ಅದೇ ಕಲಾವಿದರಿದ್ದರೂ, ಆ ಹದ ಇಲ್ಲಿಕೊಂಚ ಏರುಪೇರಾಗಿದೆ. ಚಿತ್ರದ ಶೀರ್ಷಿಕೆಯಂತೆ...

View Article


ಒನ್‌ ಟೈಮ್‌: ನಿರ್ದೇಶಕರೇ ನಟಿಸಿರುವ ನೀರಸ ಸಿನಿಮಾ

-ಪದ್ಮಾ ಶಿವಮೊಗ್ಗ ಡಟ್‌ರ್‍ ರೇಸ್‌ನಂತೆಯೇ ನೈಜವಾಗಿ ಚಿತ್ರೀಕರಣ ಮಾಡಲಾಗಿದೆ ಎಂದು ಸುದ್ದಿಯಲ್ಲಿದ್ದ ಚಿತ್ರ ಒನ್‌ ಟೈಮ್‌. ಇದರ ಜತೆಯಲ್ಲಿ ಕನ್ನಡದ 15 ನಿರ್ದೇಶಕರು ನಟಿಸಿರುವ ಚಿತ್ರ ಎಂಬ ಪ್ರಚಾರವನ್ನೂ ಮಾಡಲಾಗಿತ್ತು. ಹೊಸಬರ ತಂಡವೊಂದು...

View Article

ವೀರ ಕನ್ನಡಿಗ ಮಕ್ಕಳ ಬಳಗದಿಂದ ಪ್ರತಿಭಟನೆ

ಮೈಸೂರು: ಕೇಂದ್ರ ಸರಕಾರ 500, 1000 ರೂ. ಮುಖ ಬೆಲೆಯ ನೋಟ್‌ಗಳನ್ನು ರದ್ದು ಮಾಡಿದ ನಂತರ ಮುಖ್ಯಮಂತ್ರಿ ಮತ್ತು ಸಚಿವರ ಆಪ್ತ ಅಧಿಕಾರಿಗಳ ಬಳಿಯೇ ಕೋಟ್ಯಾಂತರ ಅಕ್ರಮ ಹಣ ಸಿಕ್ಕಿರುವುದನ್ನು ನೋಡಿದರೆ ಸರಕಾರ ಎಷ್ಟು ಭ್ರಷ್ಟಚಾರದಲ್ಲಿ ಮುಳುಗಿದೆ...

View Article


ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಆಗ್ರಹ

ಮೈಸೂರು: ಸಮಾನ ಕೆಲಸಕ್ಕಾಗಿ ಸಮಾನ ವೇತನ ಬಗ್ಗೆ 2016 ಅಕ್ಟೋಬರ್‌ 10ರಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಜಾರಿಗೊಳಿಸುವಂತೆ ಒತ್ತಾಯಿಸಿ ಸಿಐಟಿಯು(ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌) ಜಿಲ್ಲಾ ಸಮಿತಿಯ ಸದಸ್ಯರು ಗುರುವಾರ...

View Article

ಭೌತಶಾಸ್ತ್ರ ತರಬೇತಿ, ಪ್ರತಿಭಾನ್ವೇಷಣೆ

ಮೈಸೂರು: ಭೌತಶಾಸ್ತ್ರವನ್ನು ಹೇಗೆ ಕಲಿಯಬೇಕು ಎಂಬ ಪ್ರಶ್ನೆಗೆ ಉತ್ತರ ದೊರೆತಿದೆ. ಭೌತ ಶಾಸ್ತ್ರವೆಂದರೆ ಭಯ ಪಡುತ್ತಿದ್ದ ನಮಗೆ ಶಿಬಿರದಿಂದ ಭೌತಶಾಸ್ತ್ತ್ರ ವಿಷಯದ ಮೇಲೆ ಅತೀವ ಆಸಕ್ತಿ ಬಂದಿದೆ. ಕೆಲವು ಸಮಸ್ಯೆ ಬಗೆಹರಿಸುವ ಸಾಮರ್ಥ್ಯ‌ ಬಂದಿದೆ....

View Article


ಬಿಜಿಎಸ್‌ ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಮೈಸೂರು: ಕುವೆಂಪುನಗರದ ಬಿಜಿಎಸ್‌ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಭ್ರಮದ ದಿನವಾಗಿತ್ತು. ಕೆಲವರಿಗೆ ಪದವಿ ಮುಗಿಸಿ ಉದ್ಯೋಗಕ್ಕೆ ಹೋಗುವ ಸಂಭ್ರಮದಲ್ಲಿದ್ದರೆ, ಇನ್ನು ಕೆಲವರಿಗೆ ಜನರ ಸೇವೆ ಮಾಡುವ ಉದ್ಯೋಗದ ಕಲಿಕೆಗೆ...

View Article

ಭಾರತದ ಸಂವಿಧಾನ: ಫೆ.5ಕ್ಕೆ ಸ್ಪರ್ಧಾತ್ಮಕ ಪರೀಕ್ಷೆ

ಮೈಸೂರು: ಸಂವಿಧಾನ ದಿನಾಚರಣೆ ಅಂಗವಾಗಿ ಅಂಬೇಡ್ಕರ್‌ ವಿವಿಧೋದ್ಧೇಶ ಸೇವಾ ಸಂಸ್ಥೆ ವತಿಯಿಂದ 2017ರ ಫೆಬ್ರವರಿ 5ರಂದು ಭಾರತದ ಸಂವಿಧಾನ ಕುರಿತು ಸ್ಪರ್ಧಾತ್ಮಕ ಪರೀಕ್ಷೆ ಏರ್ಪಡಿಸಲಾಗಿದೆ. ''ಅಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1ರವರೆಗೆ ನಗರದ...

View Article

ಕಾರ್ಡ್ ನಂಬರ್ ತಿಳಿಸಿದರೆ ಸ್ಥಳದಲ್ಲೇ ಪರಿಹಾರ

ನದೀಮ್‌ ಶಾಂತಿನಗರ ಪ್ರಶ್ನೆ : ನಮ್ಮ ಪಡಿತರ ವಿತರಣೆ ಅಂಗಡಿಯಲ್ಲಿ ಒಂದು ಕೆಜಿ ಸಕ್ಕರೆಗೆ 15 ರೂ, 1 ಲೀಟರ್‌ ಪಾಮ್‌ ಆಯಿಲ್‌ಗೆ 25 ರೂ, 1 ಕೆಜಿ ಉಪ್ಪಿಗೆ 2 ರೂ. ಸೇರಿದಂತೆ ಒಟ್ಟು 42 ರೂ.ಗೆ ಬದಲಾಗಿ 50 ರೂ. ಪಡೆಯುತ್ತಿದ್ದಾರೆ. ಇದಕ್ಕೆ...

View Article
Browsing all 7056 articles
Browse latest View live