ಮೈಸೂರಲ್ಲಿ ಮೂರು ಗ್ಯಾಸ್ ಇನ್ಸುಲೇಟೆಡ್ವಿದ್ಯುತ್ ಉಪಕೇಂದ್ರ ಸ್ಥಾಪನೆ
ಮೈಸೂರು: ಮೈಸೂರು ನಗರಕ್ಕೆ ಗುಣಮಟ್ಟದ ವಿದ್ಯುತ್ ಪೂರೈಸಲು ಮತ್ತು ವ್ಯತ್ಯಯವನ್ನು ತಪ್ಪಿಸಲು ಇನ್ನೂ ಮೂರು ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶುಕ್ರವಾರ...
View Articleಮಂಡಕಳ್ಳಿ ಕೆರೆಯದ್ದೂ ಮುಗಿಯದ ಗೋಳು!
ಎಂ.ಮಲ್ಲೇಶ್ ಮೈಸೂರು ಹಲವು ವರ್ಷಗಳ ಹಿಂದೆ ಮಂಡಕಳ್ಳಿ ಮತ್ತು ಅಕ್ಕಪಕ್ಕದ ಗ್ರಾಮಸ್ಥರಿಗೆ ಕುಡಿಯಲು ಹಾಗೂ ಕೃಷಿ ಕಾರ್ಯಕ್ಕೆ ನೀರಿನ ಮೂಲವಾಗಿದ್ದ ಮಂಡಕಳ್ಳಿ ಕೆರೆ ಮಲಿನಗೊಳ್ಳುತ್ತಿದೆ. ಜತೆಗೆ ಒತ್ತುವರಿ ಭೂತವೂ ಕಾಡುತ್ತಿದೆ. ನಗರದ ಹೊರ...
View Articleರೈತರಿಗೆ ಸಬ್ಸಿಡಿ ಕೊಟ್ಟರೆ ಸಾಲ ಮನ್ನಾ
ಮೈಸೂರು: ಸಮಾವೇಶಗಳು ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ಭಾರತೀಯ ಕೃಷಿಕ ಸಮಾಜ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಅಭಿಪ್ರಾಯಪಟ್ಟರು. ಸಮಾವೇಶಗಳು ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ಭಾರತೀಯ ಕೃಷಿಕ ಸಮಾಜ ರಾಜ್ಯಾಧ್ಯಕ್ಷ...
View Articleಮೂರು ದಿನದ ಯುವಜನೋತ್ಸವಕ್ಕೆ ಚಾಲನೆ
ಮೈಸೂರು: ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜಾತಿ, ಧರ್ಮದ ಹೆಸರಿನಲ್ಲಿ ಯುವಶಕ್ತಿಯನ್ನು ದಾರಿ ತಪ್ಪಿಸುತ್ತಿದ್ದು, ಯುವಕರು ಅದಕ್ಕೆ ಬಲಿಯಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ...
View Articleಡಿ.30ರವರೆಗೆ ಹಳೆ ನೋಟುಗಳ ಜಮೆ: ಒಂದು ಖಾತೆಗೆ 5 ಸಾವಿರ ರೂ. ಮಿತಿ
ಹೊಸದಿಲ್ಲಿ: ಗರಿಷ್ಠ ಮುಖಬೆಲೆಯ ನೋಟುಗಳನ್ನು ಮೋದಿ ಸರಕಾರ ನಿಷೇಧಿಸಿದ ನಂತರ ಡಿ.30ರವರೆಗೆ ಹಳೆ ನೋಟುಗಳನ್ನು ಜಮೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇದರಲ್ಲಯೂ ಇದೀಗ ತುಸು ಬದಲಾವಣೆ ತಂದಿದ್ದು, ಕಾಳಧನ ದಂಧೆ ತಡೆಗಟ್ಟುವ ಉದ್ದೇಶದಿಂದ...
View Articleನೋಟ್ ಬ್ಯಾನ್ ಎಫೆಕ್ಟ್: ಭವಿಷ್ಯ ನಿಧಿ ಬಡ್ಡಿ ದರ ಶೇ.0.15 ಇಳಿಕೆ
ಹೊಸದಿಲ್ಲಿ: ವೃದ್ಧಾಪ್ಯದಲ್ಲಿ ಸಹಕಾರಿಯಾಗಲೆಂದು ಉಳಿಸುವ ಭವಿಷ್ಯ ನಿಧಿಯ ಬಡ್ಡಿ ದರ 2016-17ನೇ ಸಾಲಿನಲ್ಲಿ ಶೇ.8.8ರಿಂದ ಶೇ.8.65ಕ್ಕೆ ಭವಿಷ್ಯ ನಿಧಿ ಸಂಘಟನೆ ಇಳಿಸಿದೆ. ಭವಿಷ್ಯ ನಿಧಿ ಬಡ್ಡಿ ದರದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ...
View Article150 ವರ್ಷಗಳಲ್ಲಿ ಇಂಗ್ಲೆಂಡ್ ಆರ್ಥಿಕ ಪ್ರಗತಿಯನ್ನು ಹಿಂದಿಕ್ಕಿದ ಭಾರತ
ಹೊಸದಿಲ್ಲಿ: ಭಾರತದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ ಎನ್ನಲು ಮತ್ತೊಂದು ಪುರಾವೆ ಸಿಕ್ಕಿದ್ದು, 150 ವರ್ಷಗಳ ನಂತರ ಭಾರತ ಯುನೈಟೆಡ್ ಕಿಂಗ್ಡಮ್ಗೆ ಸಮನಾಗಿ ಆರ್ಥಿಕ ಪ್ರಗತಿ ಸಾಧಿಸಿದೆ. ಇಂಥದ್ದೊಂದು ಬೆಳವಣಿಗೆಗೆ ಬ್ರೆಕ್ಸಿಟ್ನಂಥ...
View Articleಟಾಟಾ ಕಂಪನಿಗೆ ರಾಜೀನಾಮೆ ನೀಡಿದ ಮಿಸ್ತ್ರಿಯಿಂದ, ಕಾನೂನು ಹೋರಾಟ
ಮುಂಬಯಿ: ಟಾಟಾ ಸಮೂಹದ ಕಂಪನಿಗಳಿಂದ ಎಲ್ಲ ಕಂಪನಿಗಳಿಗೂ ಪದಚ್ಯುತ ಅಧ್ಯಕ್ಷ ಸೈರಸ್ ಮಿಸ್ತ್ರಿಯವರು ರಾಜೀನಾಮೆ ನೀಡಿದ್ದು, ರತನ್ ಟಾಟಾ ವಿರುದ್ಧದ ಹೋರಾಟವನ್ನು ಸೈರಸ್ ತೀವ್ರಗೊಳಿಸುವ ನಿರೀಕ್ಷೆ ಇದೆ. '' ಟಾಟಾ ಸಮೂಹದ ಉದ್ಯೋಗಿಗಳು,...
View Articleವಶಪಡಿಸಿಕೊಂಡ ಕೋಟಿ ರೂ.ಮೊತ್ತದ ಹೊಸ ನೋಟುಗಳು ಏನಾಗುತ್ತೆ?
ಹೊಸದಿಲ್ಲಿ: ನೋಟು ರದ್ದಾದ ನಂತರ ದೇಶದಲ್ಲಿ ಹಣದ ಅಭಾವದಿಂದ ಶ್ರೀಸಾಮಾನ್ಯ ಒದ್ದಾಡುತ್ತಿದ್ದರೆ, ಕಾಳಧನಿಕರು ಹೇಗೋ ಏನೋ, ತಮ್ಮಲ್ಲಿರುವ ಕಪ್ಪು ಹಣವನ್ನು ಹೊಸ ನೋಟಿನಿಂದಲೇ ಬಿಳಿಯಾಗಿಸಿಕೊಂಡಿದ್ದಾರೆ. ಎಲ್ಲೆಡೆ ಕೋಟಿ ಕೋಟಿ ಹೊಸ ಹೊಸ ನೋಟುಗಳು...
View Articleಕಪ್ಪು ಹಣದ ಮಾಹಿತಿ: 72 ಗಂಟೆಗಳಲ್ಲಿ ಬಂದ ಇ-ಮೇಲ್ಸ್ ಎಷ್ಟು ಗೊತ್ತಾ?
ಹೊಸದಿಲ್ಲಿ: ಕಪ್ಪು ಹಣ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಉದ್ದೇಶದಿಂದಲೇ ಕೇಂದ್ರ ಸರಕಾರ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದೆ. ಆದರೂ, ಕಾಳಧನಿಕರು ರಂಗೋಲಿ ಕೆಳಗೆ ತೂರಿ ಕೊಳ್ಳಲು ಯತ್ನಿಸುತ್ತಿದ್ದು, ತಮ್ಮಲ್ಲಿರುವ ಕಪ್ಪು ಹಣವನ್ನು...
View Articleಕ್ಯಾಶ್ಲೆಸ್ನಿಂದ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಉಳಿತಾಯ
ಹೊಸದಿಲ್ಲಿ: ದೇಶದಲ್ಲಿ 2 ಕೋಟಿ ರೂ.ಗಿಂತ ಕಡಿಮೆ ವಹಿವಾಟು ನಡೆಸುವ ಸಣ್ಣ ವ್ಯಾಪಾರಿಗಳು ನಗದು ರಹಿತ ಹಣಕಾಸು ವರ್ಗಾವಣೆ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ, ತೆರಿಗೆಯಲ್ಲಿ ಶೇ.30ರಷ್ಟು ಉಳಿತಾಯದ ಲಾಭ ಪಡೆಯಲಿದ್ದಾರೆ ಎಂದು ಹಣಕಾಸು ಸಚಿವ ಅರುಣ್...
View Articleಆರ್ಬಿಐ ಸೂಚನೆ: ತೀರದ ಬವಣೆ
ಅಧಿಕ ಮೊತ್ತದ ಹಳೆ ನೋಟು ಇರುವವರಿಗೆ ಎದುರಾಗಿದೆ ಸಂಕಷ್ಟ ಹೊಸದಿಲ್ಲಿ: ಇನ್ನೂ ಟೈಮಿದೆ, ನಿಧಾನಕ್ಕೆ ಡೆಪಾಸಿಟ್ ಮಾಡುವ ಎಂದು ಯೋಚಿಸಿ ಹಳೆಯ 500 ಹಾಗೂ 1000 ರೂಪಾಯಿ ಇಟ್ಟುಕೊಂಡವರಿಗೆ ಸಂಕಷ್ಟ ಎದುರಾಗಿದೆ. ನಿಮ್ಮಲ್ಲಿರುವ ನಿಷೇಧಿತ ನೋಟುಗಳನ್ನು...
View Articleಪಾರ್ಕಿಂಗ್ ಪ್ಲೇಸ್ ಇಲ್ಲವೋ, ವಾಹನವನ್ನೇ ತಗೋಬೇಡಿ!
ಶೀಘ್ರದಲ್ಲಿಯೇ ಕಾನೂನು ಜಾರಿ: ಕೇಂದ್ರ ಹೊಸದಿಲ್ಲಿ: ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಸರಕಾರ ಹೊಸ ನಿಯಮವನ್ನು ಜಾರಿಗೆ ತರಲಿದೆ. ಅದರ ಪ್ರಕಾರ ಪಾರ್ಕಿಂಗ್ ಸ್ಥಳ ಇದೆ ಎನ್ನುವುದನ್ನು ಖಾತರಿಪಡಿಸಿದರೆ ಮಾತ್ರ...
View Articleಸ್ನ್ಯಾಪ್ ಡೀಲ್ನಿಂದ ಮನೆ ಬಾಗಿಲಿಗೆ ನಗದು
ಬೆಂಗಳೂರು: ಇ-ಕಾಮರ್ಸ್ ದಿಗ್ಗಜ ಸ್ನ್ಯಾಪ್ಡೀಲ್ ಗ್ರಾಹಕರ ಮನೆ ಬಾಗಿಲಿಗೇ 2,000 ರೂ. ನಗದು ವಿತರಿಸುವ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದೆ. ಕಂಪನಿಯು 'ಕ್ಯಾಶ್ ಎಟ್ ಹೋಮ್' ಎಂಬ ಯೋಜನೆ ಆರಂಭಿಸಿದ್ದು, ಬೆಂಗಳೂರು...
View Articleನೋಟ್ಬ್ಯಾನ್ನಿಂದ ಮಕಾಡೆ ಮಲಗಿದ ಹಳೆ ದಿಲ್ಲಿ ಹವಾಲ ದಂಧೆ
ಶೇ. 95ರಷ್ಟು ಹವಾಲ ವಹಿವಾಟು ಸ್ಥಗಿತ | ಅಂಗಡಿ ಮುಚ್ಚಿ ಮನೆಗೆ ನಡೆದ ಏಜೆಂಟರು ಹೊಸದಿಲ್ಲಿ: ನವೆಂಬರ್ 8ರ ನೋಟು ನಿಷೇಧ ನಿರ್ಧಾರ ಪರಿಣಾಮ ಯಾರ ಮೇಲೆ ಎಷ್ಟರ ಮಟ್ಟಿಗೆ ಆಗಿದೆ ಎಂಬುದರ ನಿಖರ ಲೆಕ್ಕ ಸಿಗದಿರಬಹುದು. ಆದರೆ, ಕೇಂದ್ರ ಸರಕಾರದ ಈ...
View Article‘ಬೇನಾಮಿ’ ಭೂತ ಬಿಡಿಸಲು ಮೋದಿ ಮಾಸ್ಟರ್ ಪ್ಲ್ಯಾನ್
ಹೊಸದಿಲ್ಲಿ: ನೋಟು ರದ್ದು ನಿರ್ಧಾರದ ಮೂಲಕ ಕಾಳಧನಿಕರ/ಭ್ರಷ್ಟರ ಚಳಿ ಬಿಡಿಸಿರುವ ಮೋದಿ ಸರಕಾರ, ಈಗ ತೆರಿಗೆ ವಂಚಕರ ಮೇಲೆ ಮತ್ತೊಂದು ಗದಾ ಪ್ರಹಾರ ನಡೆಸಲು ಸಜ್ಜಾಗಿದೆ. ಕಾಳಧನಿಕರು ಕಾನೂನಿನ ಕೈಗೆ ಸಿಗದಂತೆ 'ಬೇನಾಮಿ' ಸ್ವತ್ತುಗಳ ಮೂಲಕ ದಂಧೆ...
View Articleಬೆಳೆ ಸಾಲ ಮರುಪಾವತಿ ಅವಧಿ ವಿಸ್ತರಣೆಗೆ ಸರಕಾರ ನಿರ್ಧಾರ
ಬೆಂಗಳೂರು: ಸಹಕಾರಿ ಸಂಸ್ಥೆಗಳು ರೈತರಿಗೆ ನೀಡಿರುವ ಶೂನ್ಯ ಬಡ್ಡಿ ಸಾಲದ ಮರುಪಾವತಿ ಅವಧಿಯನ್ನು ಎರಡು ತಿಂಗಳ ಕಾಲ ವಿಸ್ತರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಆದರೆ, ಈ ಸಂಬಂಧ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ. 'ಬೆಳೆ ಸಾಲ ಈಗ ಶೂಲ'...
View Articleವೈಬ್ರೆಂಟ್ ಗುಜರಾತ್ ಕಾರ್ಯಕ್ರಮದಲ್ಲಿ 9 ನೊಬೆಲ್ ಪುರಸ್ಕ್ರತರು
ಅಹಮದಾಬಾದ್: ಜನವರಿ 9 ರಿಂದ ಪ್ರಾರಂಭಗೊಳ್ಳಲಿರುವ 'ವೈಬ್ರೆಂಟ್ ಗುಜರಾತ್' ಕಾರ್ಯಕ್ರಮದಲ್ಲಿ ಭಾರತೀಯ ಜೀವ ವಿಜ್ಞಾನಿ ವೆಂಕಟರಾಮನ್ ರಾಮಕೃಷ್ಣನ್ ಸೇರಿದಂತೆ 9 ನೊಬೆಲ್ ಪುರಸ್ಕೃತರು ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ...
View Articleವಾಜಪೇಯಿಗೆ ಜನ್ಮದಿನದ ಶುಭ ಕೋರಿದ ಮೋದಿ
ಹೊಸದಿಲ್ಲಿ: 93ನೇ ವಸಂತಕ್ಕೆ ಕಾಲಿರಿಸಿದ ಬಿಜೆಪಿಯ ಹುರಿಯಾಳು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜನ್ಮದಿನದ ಶುಭಾಶಯ ಕೋರಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಕೆಲವು...
View Articleಚಿನ್ನದ ವ್ಯಾಪಾರಿಯ 150 ಕೋಟಿ ಕಪ್ಪು ಹಣ ಬಿಳಿ: 4 ಬ್ಯಾಂಕ್ಗಳಿಗೆ ಇಡಿ ಪತ್ರ
ಮುಂಬಯಿ: ಜವೇರಿ ಬಜಾರ್ನ ಚಿನ್ನದ ವ್ಯಾಪಾರಿಯ ರೂ 150 ಕೋಟಿ ಕಪ್ಪು ಹಣವನ್ನು ಬಿಳಿ ಮಾಡುವಲ್ಲಿ ನಾಲ್ಕು ಬ್ಯಾಂಕ್ಗಳ ಕೆಲ ಅಧಿಕಾರಿಗಳ ಕೈವಾಡವಿದೆಯೆಂದು ಆರೋಪಿಸಿ ಜಾರಿ ನಿರ್ದೇಶನಾಲಯವು ಆ ಬ್ಯಾಂಕ್ಗಳಿಗೆ ಪತ್ರ ಬರೆದಿದೆ. ನೋಟು ನಿಷೇಧ ಜಾರಿಗೆ...
View Article