ಕ್ರೇಜಿ ಬಾಯ್ ಚಿತ್ರ ವಿಮರ್ಶೆ: ಈತ ಕಲರ್ಫುಲ್ ಕ್ರೇಜಿ ಬಾಯ್
ಕನ್ನಡ ಚಿತ್ರ * ಶರಣು ಹುಲ್ಲೂರು ತಮ್ಮದು ಕಾಲೇಜು ಹುಡುಗ ಹುಡುಗಿಯರಿಗಾಗಿ ಮಾಡಿದ ಸಿನಿಮಾ ಎಂದು ನಂಬಿಸುತ್ತಲೇ, ಬಹುತೇಕವಾಗಿ ಮಚ್ಚು-ಲಾಂಗ್ಗಳ ಕತೆಯನ್ನೇ ಹೇಳಿದ್ದನ್ನು ನೋಡಿದ್ದೇವೆ. 'ಕ್ರೇಜಿ ಬಾಯ್' ಸಿನಿಮಾ ಹಾಗಿಲ್ಲ. ಪಕ್ಕಾ ಕಾಲೇಜು...
View Articleಹ್ಯಾಪಿ ಬರ್ತ್ಡೇ ಚಿತ್ರ ವಿಮರ್ಶೆ: ಗಮನ ಸೆಳೆಯುವ ಹ್ಯಾಪಿ ಬರ್ತ್ ಡೇ
ಚಿತ್ರ: ಹ್ಯಾಪಿ ಬರ್ತ್ಡೇ - ಶರಣು ಹುಲ್ಲೂರು ಕನ್ನಡದ ಇತ್ತೀಚಿನ ಬಹುತೇಕ ಚಿತ್ರಗಳು ಬೆಂಗಳೂರಿನ ವಾತಾವರಣವನ್ನೇ ಕೇಂದ್ರೀಕರಿಸಿಕೊಂಡು ತಯಾರಾಗುತ್ತಿರುವ ಬೆನ್ನಲ್ಲೇ ಬದಲಾಗುತ್ತಿರುವ ಪ್ರೇಕ್ಷಕನಿಗೆ ಹಿಡಿಸುವಂಥ ಸಿನಿಮಾ ಮಾಡಿದ್ದಾರೆ...
View Articleಲೈಫ್ ಸೂಪರ್ ಚಿತ್ರ ವಿಮರ್ಶೆ: ಲೈಫ್ ಇಷ್ಟೇನೆ ಗುರೂ...
* ಹರೀಶ್ ಬಸವರಾಜ್ ಆ್ಯಂಬುಲೆನ್ಸ್ನಲ್ಲಿ ಕೋಟಿಗಟ್ಟಲೆ ಕಪ್ಪು ಹಣ ಚುನಾವಣೆಗಾಗಿ ಬಳ್ಳಾರಿಯಿಂದ ಬೆಂಗಳೂರಿಗೆ ವರ್ಗಾವಣೆಯಾಗುತ್ತಿರುತ್ತದೆ. ಅದನ್ನು ಕದ್ದರೆ ನಾವು ಲೈಫ್ನಲ್ಲಿ ಸೆಟ್ಲ್ ಆಗಬಹುದು ಎಂಬ ಯೋಚನೆಯೊಂದಿಗೆ ಮಾಸ್ಟರ್ ಪ್ಲಾನ್...
View Articleಉದ್ಯೋಗ ಸೃಷ್ಟಿಗೆ ಶೇ.2 ಬಡ್ಡಿ ದರ ಕಡಿತ ಅಗತ್ಯ
ಹೊಸದಿಲ್ಲಿ: ದೇಶದಲ್ಲಿ ಉದ್ಯೋಗ ಸೃಷ್ಟಿಯ ಸಲುವಾಗಿ ಆರ್ಬಿಐ ಶೇ.2ರಷ್ಟು ಬಡ್ಡಿ ದರವನ್ನು ಕಡಿತ ಮಾಡಬೇಕಾದ ಅಗತ್ಯ ಇದೆ. ಇದರಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಅನುಕೂಲ ದೊರೆಯಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ...
View Articleತೆರಿಗೆ ವಿವಾದ: 2.5 ಲಕ್ಷ ತೆರಿಗೆದಾರರಿಗೆ ಇಲಾಖೆ ಇ-ಮೇಲ್
ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ ತೆರಿಗೆಗೆ ಸಂಬಂಧಿಸಿದ ತಕರಾರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆದಾಯ ತೆರಿಗೆ ಇಲಾಖೆಯು ಶೀಘ್ರದಲ್ಲಿ 2.59 ಲಕ್ಷ ಮಂದಿ ತೆರಿಗೆದಾರರಿಗೆ ಇ-ಮೇಲ್ ಕಳಿಸಲಿದ್ದು, ತೆರಿಗೆ ಬಿಕ್ಕಟ್ಟನ್ನು...
View Articleರಸಗೊಬ್ಬರ ಸೋರಿಕೆ ತಡೆಗೆ ಮೊಬೈಲ್ ಆ್ಯಪ್
ರಸಗೊಬ್ಬರ ಸೋರಿಕೆ ತಡೆಗೆ ಆ್ಯಪ್ -ಹೊಸ ಪ್ರಯೋಗಕ್ಕೆ ಮುಂದಾದ ಕೇಂದ್ರ ರಸಗೊಬ್ಬರ ಇಲಾಖೆ ಪ್ರಮೋದ ಹರಿಕಾಂತ ಬೆಳಗಾವಿ ಕೃಷಿ ಬಳಕೆಗೆ ರೈತರಿಗೆ ವಿತರಣೆಯಾಗಬೇಕಿದ್ದ ರಸಗೊಬ್ಬರ ಖಾಸಗಿಯವರ ಪಾಲಾಗುವುದನ್ನು ತಡೆಯಲು ಕೇಂದ್ರ ರಸಗೊಬ್ಬರ ಇಲಾಖೆ...
View Articleಬೆಂಗಳೂರಿನಲ್ಲಿ ಹುವೈನ ಜಿಎಸ್ಸಿ ಸೆಂಟರ್ ಆರಂಭ
ಬೆಂಗಳೂರು: ಚೀನಾ ಮೂಲದ ಟೆಲಿಕಾಂ ತಂತ್ರಜ್ಞಾನ ಕಂಪನಿ ಹುವೈ, ಬೆಂಗಳೂರಿನಲ್ಲಿ ಗ್ಲೋಬಲ್ ಸವೀರ್ಸ್ ಸೆಂಟರ್ (ಜಿಎಸ್ಸಿ) ಅನ್ನು ಇತ್ತೀಚೆಗೆ ಆರಂಭಿಸಿದೆ. ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರು ಈ ಕೇಂದರವನ್ನು ಉದ್ಘಾಟಿಸಿದರು....
View Articleಇಂಡಿಯಾ ವಿತ್ ಏರ್ಟೆಲ್ ಯೋಜನೆಗೆ ಚಾಲನೆ
ಬೆಂಗಳೂರು: ಭಾರ್ತಿ ಏರ್ಟೆಲ್ ' ಇಂಡಿಯಾ ವಿತ್ ಏರ್ಟೆಲ್' ಎಂಬ ಯೋಜನೆಯನ್ನು ಜಾರಿಗೊಳಿಸಿದ್ದು, ಇದರ ಅಡಿಯಲ್ಲಿ ಭಾರತದಲ್ಲಿ ಬಿಸಿನೆಸ್ ಮಾಡಲು ಬಯಸುವ ಜಾಗತಿಕ ಮಟ್ಟದ ಕಂಪನಿಗಳಿಗೆ ಟೆಲಿಕಾಂಗೆ ಸಂಬಂಧಿಸಿದಂತೆ ಎಲ್ಲ ಸೇವೆ ಮತ್ತು...
View Articleಐಟಿ, ಸ್ಟಾರ್ಟಪ್ಗಳಲ್ಲಿ ಪಿಂಕ್ ಸ್ಲಿಪ್ ಹೊರತಾಗಿಯೂ ಉದ್ಯೋಗ
ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ ಸ್ಟಾರ್ಟಪ್ ಮತ್ತು ಐಟಿ ವಲಯದಲ್ಲಿ ಪಿಂಕ್ ಸ್ಲಿಪ್ಗಳ ಬಗ್ಗೆ ವರದಿಯಾಗುತ್ತಿದ್ದರೂ, ಪರಿಸ್ಥಿತಿ ತೀರಾ ಬಿಗಡಾಯಿಸಿಲ್ಲ. ಈಗಲೂ ಉದ್ಯೋಗಾಕಾಂಕ್ಷಿಗಳಿಗೆ ಈ ಕ್ಷೇತ್ರವೇ ಆಕರ್ಷಣೆಯನ್ನು ಉಳಿಸಿಕೊಂಡಿದೆ....
View Article501 ರೂ.ಗೆ ಚಾಂಪ್ಒನ್ ಸ್ಮಾರ್ಟ್ಫೋನ್ ನೀಡುತ್ತಂತೆ!
501 ರೂಪಾಯಿಗೆ ಸ್ಮಾರ್ಟ್ಫೋನ್ ನೀಡುವುದಾಗಿ ಕಂಪನಿ ಪ್ರಕಟಣೆ ಹೊಸದಿಲ್ಲಿ : ಸ್ಮಾರ್ಟ್ಫೋನ್ ಅನ್ನು ಕೇವಲ 251 ರೂ.ಗಳಿಗೆ ಗ್ರಾಹಕರಿಗೆ ನೀಡುವುದಾಗಿ ಹೇಳಿದ್ದ ರಿಂಗಿಂಗ್ ಬೆಲ್ಸ್ ಕಂಪನಿ ಈ ಹಿಂದೆ ದೊಡ್ಡ ಸದ್ದು ಮಾಡಿತ್ತು. ಇದೀಗ ಬರೀ 501...
View Articleಬೆಂಗಳೂರಿನಲ್ಲಿ ಕಚೇರಿ ಸ್ಥಳಕ್ಕೆ ತೀವ್ರ ಕೊರತೆ
ಎಕನಾಮಿಕ್ ಟೈಮ್ಸ್ ಬೆಂಗಳೂರು ಐಟಿ ರಾಜಧಾನಿ ಎಂದು ಹೇಳಲಾಗುವ ಬೆಂಗಳೂರಿನಲ್ಲಿ ಕಚೇರಿಗಳಿಗೆ ಕೇವಲ ಶೇ.3ರಷ್ಟೇ ಸ್ಥಳಾವಕಾಶ ಇದೆ. ಕಾರ್ಪೊರೆಟ್ ಕಂಪನಿಗಳಿಂದ ಬೇಡಿಕೆ ಸಾಕಷ್ಟಿದ್ದರೂ, ಬಿಲ್ಡರ್ಗಳಿಂದ ಪೂರೈಕೆ ಕಡಿಮೆಯಾಗಿದೆ ಎಂದು...
View Articleಕರ್ನಾಟಕದತ್ತ Sony ಇಂಡಿಯಾ
ಬೆಂಗಳೂರು: ''ಸೋನಿ ಇಂಡಿಯಾ ಕಂಪನಿಯ ವಹಿವಾಟು ವಿಸ್ತರಣೆಗೆ ಕರ್ನಾಟಕವು ಪ್ರಮುಖ ವಲಯವಾಗಿದೆ. ಬೆಂಗಳೂರು ಮತ್ತು ಮಂಗಳೂರು ಸೇರಿದಂತೆ ಇಲ್ಲಿ ಎರಡು ಶಾಖೆಗಳನ್ನು ಕಂಪನಿ ಹೊಂದಿದ್ದು, ಇವು ದೇಶದಲ್ಲೇ ಹೆಚ್ಚಿನ ಬೆಳವಣಿಗೆ ದಾಖಲಿಸಿವೆ,'' ಎಂದು...
View Article15 ದಿನದಲ್ಲಿ 350 ಔಷಧಗಳ ಬೆಲೆ ಇಳಿಕೆ?
ಹೊಸದಿಲ್ಲಿ: ಸದ್ಯದಲ್ಲೇ 350 ಅತ್ಯವಶ್ಯಕ ಔಷಧಗಳ ಬೆಲೆ ಇಳಿಮುಖವಾಗುವ ಸಾಧ್ಯತೆಯಿದೆ. ಈ ಉದ್ದೇಶಕ್ಕಾಗಿ ಇನ್ನು 15 ದಿನದೊಳಗೆ ಔಷಧ ದರ ನಿಯಂತ್ರಣ ಆದೇಶಕ್ಕೆ ತಿದ್ದುಪಡಿ ತಂದು, 350 ಅತ್ಯವಶ್ಯಕ ಔಷಧಗಳ ಗರಿಷ್ಠ ದರಗಳ ಮೇಲೆ ಸರಕಾರ ನಿಯಂತ್ರಣ...
View Articleಮಂಗಳಮುಖಿಯರ ಅಸ್ಮಿತೆಗೆ ಬಣ್ಣಗಳ ಚಿತ್ತಾರ
ನಾನು ಅವನಲ್ಲ, ಅವಳು ಎನ್ನುತ್ತ ಬದುಕಿನ ದಾರಿ ಬದಲಿಸಿಕೊಂಡವರು ನಮ್ಮಲ್ಲಿ ಅನೇಕರಿದ್ದಾರೆ. ವಿಶೇಷವೆಂದರೆ ಇವರೆಲ್ಲ ಈಗ ನೋವಿನ ಕಥೆ ಹೇಳುತ್ತಿಲ್ಲ, ತಮ್ಮ ಯಶಸ್ಸಿನ ಕಥೆಯನ್ನು ತಾವೇ ಬರೆದುಕೊಳ್ಳುತ್ತಿದ್ದಾರೆ. ಕಲ್ಕಿ ಸುಬ್ರಮಣಿಯಮ್ ಇಂತಹ...
View Articleಕರಿಯನಿಗೆ ನಾಯಕಿಯಾಗಿ ಮಯೂರಿ
ನಟಿ ಮಯೂರಿ ಈಗ ಕರಿಯಾ ಐ ಲವ್ ಯೂ ಎನ್ನುತ್ತಿದ್ದಾರೆ. 'ಗಣಪ' ಚಿತ್ರತಂಡದ ನೂತನ ಚಿತ್ರದಲ್ಲಿ ಅವರು ನಟ ಸಂತೋಷ್ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಪ್ರಭು ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ಜಾನಕಿಯಾಗಿ ಅವರು ನಟಸುತ್ತಿದ್ದು ತಮ್ಮ ನಿಜ...
View Articleಪ್ರವೀಣ್ ಜತೆ ಏಕ್ತಾ
ಯುವನಟಿ, ಮಾಡೆಲ್ ಏಕ್ತಾ ರಾಥೋಡ್ ನೂತನ ಕನ್ನಡ ಚಿತ್ರವೊಂದರಲ್ಲಿ ನಟ ಪ್ರವೀಣ್ ತೇಜ್ಗೆ ಜೋಡಿಯಾಗಿ ನಟಿಸಲಿದ್ದಾರೆ. ಯಶ್ ಅಭಿನಯದ 'ಮಾಸ್ಟರ್ ಪೀಸ್' ಚಿತ್ರದಲ್ಲಿ ಅವರು ಹಾಸ್ಯನಟ ಚಿಕ್ಕಣ್ಣನ ಸೆಕ್ಸೀ ಜೋಡಿಯಾಗಿ ಕಾಣಿಸಿಕೊಂಡಿದ್ದರು....
View Articleಬ್ಲ್ಯಾಕ್ ಬೆಲ್ಟ್ ಸಿಪಾಯಿ
ಪದ್ಮಾ ಶಿವಮೊಗ್ಗ ಇತ್ತೀಚೆಗೆ ಹೊಸಬರು ಹೆಚ್ಚಾಗಿ ಚಿತ್ರ ನಿರ್ಮಾಣದತ್ತ ಆಸಕ್ತಿ ತೋರಿಸುತ್ತಿದ್ದಾರೆ. ಈ ಹಿಂದೆ ಇದೇ ಹಾದಿಯಲ್ಲಿ ತಯಾರಾದ ಚಿತ್ರ ಲೂಸಿಯಾ. ಈ ಚಿತ್ರಕ್ಕೆ ಹಣ ಹೂಡಿದ್ದವರಲ್ಲಿ ಸಿದ್ಧಾರ್ಥ್ ಮಹೇಶ್ ಕೂಡ ಒಬ್ಬರು. ಈಗೀವರು...
View Articleಮರಳಿದ ಸಂತೋಷ
ನೂರು ಜನ್ಮಕೂ ಚಿತ್ರದ ನಂತರ ಸಂತೋಷ್ ಸಿನಿಮಾರಂಗದಿಂದಲೇ ಕಣ್ಮರೆಯಾಗಿದ್ದರು. ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದ ಇವರು, ಆನಂತರ ಮತ್ತೆ ಸಿನಿಮಾದಲ್ಲಿ ಸಕ್ರಿಯರಾಗುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಮತ್ತೆ ಅವರು...
View Articleಕಿರುತೆರೆ ಲೋಕದಲ್ಲಿ ಸಿನಿ ನಾಯಕಿಯರ ಮಿಂಚು
ಶರಣು ಹುಲ್ಲೂರು ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ರಂಜಿಸುತ್ತಿದ್ದ ನಾಯಕಿಯರು, ಈಗ ಕಿರುತೆರೆಯನ್ನು ಆಕ್ರಮಿಸಿಕೊಂಡಿದ್ದಾರೆ. ಬರೋಬ್ಬರಿ ಅರ್ಧ ಡಜನ್ ಧಾರಾವಾಹಿಗಳಲ್ಲಿ ಈ ಸ್ಯಾಂಡಲ್ವುಡ್ ನಾಯಕಿಯರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ....
View Articleಕಾಡಿನಲ್ಲಿ 'ನಟರಾಜನ' ನಡಿಗೆ
* ಪದ್ಮಾ ಶಿವಮೊಗ್ಗ ಇದುವರೆಗೆ ಹಳ್ಳಿಯ ಜನರ ಮಧ್ಯೆ ಆಟ, ಕಿತ್ತಾಟ, ಕಾಮಿಡಿ ಮಾಡಿಕೊಂಡಿದ್ದ ಶರಣ್, ಈ ಬಾರಿ ಕಾಡಿನಲ್ಲಿ ನಡೆಯುವ ಕತೆಯ ನಾಯಕನಾಗಿ ನಟಿಸಿದ್ದಾರೆ. ಅದು ನಟರಾಜ ಸರ್ವಿಸ್ ಚಿತ್ರಕ್ಕಾಗಿ. ಇದರ ಸುಮಾರು ಶೇ. 90ರಷ್ಟು ಭಾಗವನ್ನು...
View Article