ಕಲಿ ಚಿತ್ರದಲ್ಲಿ ಹಂಸಲೇಖ ಸಂಗೀತ
ಸುದೀಪ್ ಮತ್ತು ಶಿವರಾಜ್ಕುಮಾರ್ ಒಟ್ಟಾಗಿ ನಟಿಸುತ್ತಿರುವ ಕಲಿ ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಮತ್ತೆ ಹಂಸಲೇಖ ಹಾರ್ಮೋನಿಯಂ ಹಿಡಿದಿದ್ದಾರೆ. ದೇಸಿ ಸ್ಕೂಲ್ನಲ್ಲೇ ಕಳೆದು ಹೋಗಿದ್ದ ಇವರು, ಚಿತ್ರವೊಂದನ್ನು...
View Articleಹಾರರ್ ಹುಡುಗಿ
ಇದೇ ಮೊದಲ ಬಾರಿಗೆ ನೇಹಾ ಪಾಟೀಲ್ ಹಾರರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಭಿರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಸಂಯುಕ್ತ 2 ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ನೇಹಾ ಅವರದ್ದು ವಿಭಿನ್ನ ಪಾತ್ರ ಎನ್ನಲಾಗುತ್ತಿದೆ. ಕತೆ,...
View Articleಬ್ರಿಟನ್ ವೀಸಾ ಶುಲ್ಕ ಹೆಚ್ಚಳ
* ಮಾ.18ರಿಂದ ವೀಸಾ ಶುಲ್ಕ ಹೆಚ್ಚಳ * ಭಾರತೀಯ ಸಮುದಾಯದ ಮೇಲೆ ನೇರ ಪರಿಣಾಮ ಲಂಡನ್ : ಮಾ.18ರಿಂದ ಅನ್ವಯವಾಗುವಂತೆ ವೀಸಾ ಶುಲ್ಕ ಹೆಚ್ಚಳ ಮಾಡಲು ಬ್ರಿಟನ್ ಸರಕಾರ ಸಜ್ಜಾಗಿದೆ. ಇದು ಭಾರತೀಯರ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಕಳೆದ ವರ್ಷ...
View Articleಟಾಟಾ ಮಾರ್ಕೊಪೊಲೊ ಲಾಕ್ಔಟ್ ತೆರವು
ಮೊದಲ ದಿನವೇ 700 ಕಾರ್ಮಿಕರು ಕರ್ತವ್ಯಕ್ಕೆ ಹಾಜರು * ನಿಜಗುಣಿ ದಿಂಡಲಕೊಪ್ಪ ಧಾರವಾಡ ಟಾಟಾ ಮಾರ್ಕೊಪೊಲೊ ಬಸ್ ತಯಾರಿಕಾ ಘಟಕ ಲಾಕ್ಔಟ್ ಬಿಕ್ಕಟ್ಟು ಅಂತೂ ಸುಖಾಂತ್ಯ ಕಂಡಿದ್ದು, ಶಿವರಾತ್ರಿ ಶುಭ ದಿನದಂದೇ ಕಂಪನಿ ಪುನಾರಂಭಗೊಂಡಿದೆ. ಸೋಮವಾರ...
View Articleಕಪ್ಪು ಹಣ: ಗುಪ್ತಚರ ಸಂಸ್ಥೆಗೆ ಆರ್ಬಿಐ ಮಾಹಿತಿ
ಹೊಸದಿಲ್ಲಿ : ಗುಪ್ತಚರ ಇಲಾಖೆ ಮತ್ತು 'ರಾ' ಸಂಸ್ಥೆಯೊಂದಿಗೆ ವಿದೇಶಿ ನೇರ ಬಂಡವಾಳದ(ಎಫ್ಡಿಐ) ಮಾಹಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ವಿನಿಮಯ ಮಾಡಿಕೊಳ್ಳಲಿದೆ. ದೇಶಕ್ಕೆ ಕಪ್ಪು ಹಣ ಪ್ರವೇಶಿಸುವುದರ ಮೇಲೆ ಕಣ್ಣಿಡಲು ಈ ಕ್ರಮದಿಂದ...
View Articleಕಿಂಗ್ ಮಲ್ಯಗೆ ಕತ್ತರಿ
*ಡಿಯಾಜಿಯೊ ಡೀಲ್ ಹಣ 515 ಕೋಟಿ ಪಡೆಯಲು ನಿರ್ಬಂಧ *ಐಡಿಬಿಐ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಕೇಸ್ ಹೊಸದಿಲ್ಲಿ/ ಬೆಂಗಳೂರು: 'ಕಿಂಗ್ ಆಫ್ ಗುಡ್ ಟೈಮ್ಸ್' ಉದ್ಯಮಿ ವಿಜಯ ಮಲ್ಯ ಪಾಲಿಗೆ ಈಗ ಬ್ಯಾಡ್ ಟೈಮ್. ತಲೆಯ ಮೇಲೆ ಸಾವಿರಾರು ಕೋಟಿ ರೂಪಾಯಿ...
View Articleರಾಷ್ಟ್ರೀಕೃತ ಬ್ಯಾಂಕ್ಗಳ ವಿಲೀನ ಕಾಲ ಸನ್ನಿಹಿತ
2016 ಏಪ್ರಿಲ್ 1ರ ಒಳಗೆ ಹೊಸ ವಿಲೀನ ಯೋಜನೆ ಸಿದ್ಧ ರಾಷ್ಟ್ರೀಕೃತ ಬ್ಯಾಂಕ್ಗಳ ಸ್ವತ್ತಿನ ಗುಣಮಟ್ಟ ಕ್ಷೀಣಿಸುತ್ತಿರುವುದೇ ವಿಲೀನಕ್ಕೆ ಕಾರಣ ಹೊಸದಿಲ್ಲಿ: ಕಾರ್ಪೊರೇಟ್ ರಂಗಕ್ಕೆ ವಿಪರೀತ ಸಾಲ ನೀಡಿ, ವಸೂಲಾತಿಯಲ್ಲಿ ಹಿಂದೆ ಬಿದ್ದಿರುವ...
View Articleಮಲ್ಯ ದೇಶ ಬಿಡದಂತೆ ತಡೆಯಲು ಸುಪ್ರೀಂ ಮೊರೆ
ಹೊಸದಿಲ್ಲಿ: 'ಕಿಂಗ್ ಆಫ್ ಗುಡ್ ಟೈಮ್ಸ್' ಉದ್ಯಮಿ ವಿಜಯ ಮಲ್ಯ ದೇಶ ತೊರೆಯದಂತೆ ತಡೆಯಲು ಎಸ್ಬಿಐ ಹಾಗೂ ಇತರ ಬ್ಯಾಂಕ್ಗಳು ಮಂಗಳವಾರ ಸುಪ್ರೀಂಕೋರ್ಟ್ ಮೊರೆಹೋಗಿವೆ. ಬ್ಯಾಂಕ್ಗಳ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್...
View Articleಸೆನ್ಸೆಕ್ಸ್ ಸಕಾರಾತ್ಮಕ ಚೇತರಿಕೆ
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 13 ಅಂಕಗಳ ಚೇತರಿಕೆ ದಾಖಲಿಸಿತು. ಸತತ ಐದು ದಿನಗಳಿಂದ ಸೂಚ್ಯಂಕ ಸಕಾರಾತ್ಮಕವಾಗಿ ಏರುತ್ತಿದ್ದು, ಷೇರು ಖರೀದಿ ಚಟುವಟಿಕೆ ಚುರುಕಾಗಿತ್ತು. ವಿದೇಶಿ ಹೂಡಿಕೆದಾರರೂ...
View Article7ನೇ ದಿನಕ್ಕೆ ಕಾಲಿಟ್ಟ ಜ್ಯುವೆಲರ್ಸ್ ಮುಷ್ಕರ
ಮುಷ್ಕರದಿಂದ ಈ ವರೆಗೆ ಒಟ್ಟು 10,000 ಕೋಟಿ ರೂ. ನಷ್ಟ ಹೊಸದಿಲ್ಲಿ: ಚಿನ್ನದ ಆಭರಣಗಳ ಮೇಲೆ ಶೇ.1ರಷ್ಟು ಅಬಕಾರಿ ಸುಂಕ ವಿಧಿಸುವ ಬಜೆಟ್ ಪ್ರಸ್ತಾವನೆ ವಿರೋಧಿಸಿ ಜ್ಯುವೆಲರ್ಸ್ ಮತ್ತು ವ್ಯಾಪಾರಿಗಳು ನಡೆಸುತ್ತಿರುವ ದೇಶವ್ಯಾಪಿ ಮುಷ್ಕರ ಮಂಗಳವಾರ...
View Articleಕೇಬಲ್ ಟಿ.ವಿ ಉದ್ಯಮಕ್ಕೆ ಮುಕೇಶ್?
ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಯವರು ದೇಶದ ಕೇಬಲ್ ಟಿ.ವಿ ವಲಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 13,400 ಕೋಟಿ ರೂ.ಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ಲಾಭದಾಯಕ ತೈಲ ಮತ್ತು ಅನಿಲ...
View Article30,000 ರೂ. ಹೊಸ್ತಿಲಲ್ಲಿ ಚಿನ್ನದ ದರ
22 ತಿಂಗಳಲ್ಲಿ ಗರಿಷ್ಠ ದರ ತಲುಪಿದ ಹಳದಿ ಲೋಹ ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದ ಭಾರತದಲ್ಲೂ ಚಿನ್ನದ ದರ 10 ಗ್ರಾಮ್ಗೆ ಮತ್ತೆ 30,000 ರೂ. ಮಟ್ಟವನ್ನು ತಲುಪುವ ಸಾಧ್ಯತೆಗಳಿವೆ. ಮಂಗಳವಾರ ಚಿನ್ನದ ದರದಲ್ಲಿ...
View Articleಲ್ಯಾಬ್ಗೆ ಜಾನ್ಸನ್ &ಜಾನ್ಸನ್ ಬೇಬಿ ಪೌಡರ್
ಮುಂಬಯಿ: ನೆಸ್ಲೆ ಇಂಡಿಯಾದ ಮ್ಯಾಗಿ ನಂತರ, ಈಗ 'ಜಾನ್ಸನ್ ಅ್ಯಂಡ್ ಜಾನ್ಸನ್ ಬೇಬಿ ಪೌಡರ್' ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ವಿಭಾಗದ(ಎಫ್ಡಿಎ) ಕಣ್ಣು ಬಿದ್ದಿದೆ. ಈ ಪೌಡರ್ನಲ್ಲಿ ಅಪಾಯಕಾರಿ ಅಂಶ ಇದೆಯೇ ಎನ್ನುವುದನ್ನು ಪರೀಕ್ಷಿಸಲು...
View Articleರಿಟೇಲರ್ಸ್ ಮುಂದೆ ಪತಂಜಲಿ ಸ್ವದೇಶಿ ಮಂತ್ರ
ರಾಮದೇವ್ ಕಂಪನಿಯ ತಂತ್ರಗಾರಿಕೆ ಫಲಿಸದು: ವಿಶ್ಲೇಷಕರ ಅಭಿಪ್ರಾಯ ಹೊಸದಿಲ್ಲಿ: ಗ್ರಾಹಕರನ್ನು ಸೆಳೆಯಲು ಇಷ್ಟು ದಿನ ಸ್ವದೇಶಿ ಮಂತ್ರ ಪಠಿಸುತ್ತಿದ್ದ ಯೋಗ ಗುರು ರಾಮದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಯು, ಈಗ ಇದೇ ಮಂತ್ರ ಬಳಸಿ...
View Articleಜಾಟರ ಪ್ರತಿಭಟನೆಯಿಂದ ರೈಲ್ವೆ ಇಲಾಖೆಗೆ 55 ಕೋಟಿ ನಷ್ಟ
ಹೊಸದಿಲ್ಲಿ : ಮೀಸಲು ಕೋರಿ ಹರಿಯಾಣಾದ ಜಾಟರು ಇತ್ತೀಚೆಗೆ ನಡೆಸಿದ ಪ್ರತಿಭಟನೆಯಿಂದಾಗಿ ರೈಲ್ವೆ ಇಲಾಖೆಗೆ 55.92 ಕೋಟಿ ರೂ. ನಷ್ಟವಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಬುಧವಾರ ಹೇಳಿದ್ದಾರೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ...
View Articleಹೆರಿಗೆ ರಜೆ 22 ವಾರಕ್ಕೆ ವಿಸ್ತರಿಸಿದ ಏರ್ಟೆಲ್
ಹೊಸದಿಲ್ಲಿ: ಮಹಿಳಾ ಉದ್ಯೋಗಿಗಳ ಹೆರಿಗೆ ರಜೆಯನ್ನು 12 ವಾರಗಳಿಂದ 22 ವಾರಗಳಿಗೆ ಭಾರ್ತಿ ಏರ್ಟೆಲ್ ಹೆಚ್ಚಳ ಮಾಡಿದೆ. ಮಹಿಳಾ ಉದ್ಯೋಗಿಗಳ ಕೆಲಸ ಕಾರ್ಯಗಳನ್ನು ಹಗುರಗೊಳಿಸುವಲ್ಲಿ, ತಮ್ಮ ಮಕ್ಕಳ ಲಾಲನೆ ಪೋಷಣೆ ಸುಗಮಗೊಳಿಸುವಲ್ಲಿ ಭಾರ್ತಿ...
View Articleತಮಿಳುನಾಡಿನಲ್ಲಿ ಜ್ಯುವೆಲರ್ಸ್ ಮುಷ್ಕರ ಅಂತ್ಯ
ಹೊಸದಿಲ್ಲಿ: ಜ್ಯುವೆಲರ್ಸ್ ಮುಷ್ಕರದಿಂದಾಗಿ ಚಿನ್ನಾಭರಣ ಅಂಗಡಿಗಳು ದೇಶದ ಬಹುತೇಕ ಭಾಗಗಳಲ್ಲಿ ಬುಧವಾರ ಸಹ ಮುಚ್ಚಿದ್ದವು. ಮುಷ್ಕರ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಈ ಮಧ್ಯೆ ತಮಿಳುನಾಡು ಮತ್ತು ಪುದುಚೇರಿಯಲ್ಲಿ ತಾತ್ಕಾಲಿಕವಾಗಿ...
View Articleಪಿಂಚಣಿ ಹೆಚ್ಚಿಸಲು ಸರಕಾರ ಕಾರ್ಯತಂತ್ರ
ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಉದ್ಯೋಗಿಗಳ ಭವಿಷ್ಯನಿಧಿಯಿಂದ ಹಣ ಹಿಂತೆಗೆತಕ್ಕೆ ತೆರಿಗೆ ಪ್ರಸ್ತಾಪವನ್ನು ಹಿಂತೆಗೆದುಕೊಂಡಿರಬಹುದು. ಆದರೆ ಸರಕಾರ ಪಿಂಚಣಿಯುಕ್ತ ಸಮಾಜ ನಿರ್ಮಾಣದ ಗುರಿಯನ್ನು...
View Articleಸ್ಟಾರ್ಟಪ್ಗಳಿಗೆ ನೆರವು 5 ಪಟ್ಟು ಹೆಚ್ಚಳ
ಹೊಸದಿಲ್ಲಿ: ಕೇಂದ್ರ ಸರಕಾರ ಬಜೆಟ್ನಲ್ಲಿ ಸ್ಟಾರ್ಟಪ್ಗಳಿಗೆ ನೆರವನ್ನು 5 ಪಟ್ಟು ಹೆಚ್ಚಿಸಿದ್ದು, 2016-17ರಲ್ಲಿ 50ರಿಂದ 80 ಹೊಸ ಸ್ಟಾರ್ಟಪ್ಗಳಿಗೆ 50 ಲಕ್ಷ ರೂ.ಗಳಿಂದ 1 ಕೋಟಿ ರೂ. ತನಕ ನೆರವು ಸಿಗಲಿದೆ ಎಂದು ವಿಜ್ಞಾನ ಮತ್ತು...
View Articleಸದರ್ನ್ ಟ್ರಾವೆಲ್ಸ್: ಹಾಲಿಡೇ ಬಜಾರ್
ಬೆಂಗಳೂರು: ಟ್ರಾವೆಲ್ ವಲಯದ ಸದರ್ನ್ ಟ್ರಾವೆಲ್ಸ್ ಪ್ರೈವೇಟ್ ಸಂಸ್ಥೆಯು ಬೆಂಗಳೂರಿನಲ್ಲಿ ಮಾರ್ಚ್ 12 ಮತ್ತು 13ರಂದು ಗ್ರಾಹಕರಿಗೆ ಎರಡು ದಿನಗಳ ' ಹಾಲಿ ಡೇ ಬಜಾರ್' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ನಾನಾ ಅಂತಾರಾಷ್ಟ್ರೀಯ ತಾಣಗಳಿಗೆ...
View Article