1.3 ಲಕ್ಷ ಹಳ್ಳಿ ಪೋಸ್ಟ್ ಆಫೀಸ್ಗಳಿಗೆ ಡಿಜಿಟಲ್ ಸ್ಪರ್ಶ
ಹೊಸದಿಲ್ಲಿ : ಮುಂದಿನ ವರ್ಷದ ಮಾರ್ಚ್ ಹೊತ್ತಿಗೆ ದೇಶದ ಗ್ರಾಮೀಣ ಪ್ರದೇಶಗಳಲ್ಲಿನ 1.3 ಲಕ್ಷ ಅಂಚೆ ಕಚೇರಿಗಳನ್ನು ಆಧುನೀಕರಣಗೊಳಿಸಲಾಗುವುದು ಎಂದು ಕೇಂದ್ರ ದೂರ ಸಂಪರ್ಕ ಸಚಿವ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ. ಸಂಸತ್ತಿನಲ್ಲಿ ವಿವರಣೆ...
View Articleಆಮದು ಸುಂಕ: ಗೋಡಂಬಿ ಘಟಕಗಳಿಗೆ ಆತಂಕ
ಕಚ್ಚಾ ಗೇರುಬೀಜಕ್ಕೆ ಶೇ. 9.36 ಆಮದು ಸುಂಕ ಪ್ರಸ್ತಾಪ/ ಗೋಡಂಬಿ ಆಧಾರಿತ ಗ್ರಾಮೀಣ ಉದ್ದಿಮೆಗೆ ಕಳವಳ * ಸುಮಲತಾ ಬಾಲಚಂದ್ರ ಹೆಬ್ಬಾರ್, ಹೆಬ್ರಿ ಗೋಡಂಬಿ ಮೊದಲೇ ದುಬಾರಿ. ಆದರೆ ಈ ಸಲದ ಬಜೆಟ್ನಲ್ಲಿ ಗೋಡಂಬಿ ಆಮದು ಮೇಲೆ ಹೊಸ ಸುಂಕವನ್ನು...
View Articleಶಿವಲಿಂಗ: ಥ್ರಿಲ್ ನೀಡುವ ಸಸ್ಪೆನ್ಸ್ 'ಶಿವಲಿಂಗ'
ಕನ್ನಡ ಚಿತ್ರ * ಶರಣು ಹುಲ್ಲೂರು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾಗಳಿಗೆ ಪಿ.ವಾಸು ಹೇಳಿ ಮಾಡಿಸಿದ ನಿರ್ದೇಶಕ. ಪ್ರೇಕ್ಷಕನಿಗೆ ಪ್ರತಿ ಕ್ಷಣವೂ ಥ್ರಿಲ್ ನೀಡುವ ಶಕ್ತಿ ಅವರ ಸಿನಿಮಾಗಳಿಗಿದೆ. ಅದೇ ಹಾದಿಯಲ್ಲೇ ಮೂಡಿ ಬಂದಿದೆ ಶಿವಲಿಂಗ ಚಿತ್ರ....
View Articleಪ್ರೀತಿಯಲ್ಲಿ ಸಹಜ: ಸಹಜ ಪ್ರೀತಿ
ಕನ್ನಡ ಚಿತ್ರ * ಎಚ್. ಮಹೇಶ್ ಅವನು (ಪವನ್) ಕಾಡಿನಲ್ಲಿ ಅಮ್ಮನ ಜತೆ ಬೆಳೆದ ಇನೋಸೆಂಟ್ ಹುಡುಗ. ಅವಳು ( ಅಕ್ಷರಾ) ಸಿಟಿಯಲ್ಲಿ ಅಪ್ಪನ ಜತೆ ಬೆಳೆದ ಚಾಲಾಕಿ ಹುಡುಗಿ. ಇನೋಸೆಂಟ್ ಹುಡುಗನ ಪ್ರೀತಿ ಕಂಡರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ?...
View Articleಆಕ್ಟರ್: ಬಾಳುವಂಥ ಹೂ ಬಾಡಬಾರದು
ಚಿತ್ರ: ಆಕ್ಟರ್ (ಕನ್ನಡ) - ಪದ್ಮಾ ಶಿವಮೊಗ್ಗ ನವೀನ್ ಕೃಷ್ಣ ಅಭಿನಯದ ಹಗ್ಗದ ಕೊನೆ ಚಿತ್ರ ನಿರ್ದೇಶನ ಮಾಡಿ ಎಲ್ಲರ ಗಮನ ಸೆಳೆದಿದ್ದರು ನಿರ್ದೇಶಕ ದಯಾಳ್ ಪದ್ಮನಾಭನ್. ನಂತರದ ಚಿತ್ರ 'ಆ್ಯಕ್ಟರ್' ಕೂಡಾ ಪ್ರಯೋಗಾತ್ಮಕ ಚಿತ್ರವೇ. ಹೆಸರೇ ಹೇಳುವಂತೆ...
View Articleನನ್ ಲವ್ ಟ್ರ್ಯಾಕ್: ಹಾದಿ ತಪ್ಪಿದ ಲವ್ ಟ್ರ್ಯಾಕ್
ನನ್ ಲವ್ ಟ್ರ್ಯಾಕ್ -ಎಚ್. ಮಹೇಶ್ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕದೀರ್ ಸಿನಿಮಾ ಎಂದರೆ ಅಲ್ಲೊಂದು ರಿಯಾಲಿಸ್ಟಿಕ್ ಟಚ್ ಇರುತ್ತದೆ, ಸಿನಿಮಾ ನೋಡಿ ಬಂದ ನಂತರ ಏನೋ ಒಂಥರಾ ಮಿಸ್ಸಿಂಗ್ ಫೀಲಿಂಗ್ ಇರುತ್ತದೆ ಎಂಬುದು ಅವರ ಸಿನಿಮಾ ನೋಡಿರುವವರ...
View Articleಭಲೇ ಜೋಡಿ: ಮಿತಿಗಳ ನಡುವಿನ ಹಿತ
- ಶಶಿಧರ ಚಿತ್ರದುರ್ಗ ರೀಮೇಕ್ ಮಾಡಲೇಬೇಕು ಎಂದು ಪಟ್ಟುಹಿಡಿದರೆ ಎಂತಹ ಸಿನಿಮಾ ಮಾಡಬೇಕೆನ್ನುವುದಕ್ಕೆ 'ಭಲೇ ಜೋಡಿ' ಒಂದು ಉತ್ತಮ ಉದಾಹರಣೆ! ಪ್ರೇಮಿಗಳ ಮನಸಿನ ವ್ಯಾಪಾರದ ಕಥೆಯಾದ್ದರಿಂದ ಇದಕ್ಕೆ ಕಾಲಘಟ್ಟದ ಮಿತಿಗಳೇನೂ ಇಲ್ಲ. ಮತ್ತೊಂದೆಡೆ...
View Articleಗೇಮ್ : ನಿಧಾನಗತಿಯ ಆಟ
ಕನ್ನಡ ಚಿತ್ರ * ಶಶಿಧರ ಚಿತ್ರದುರ್ಗ ವಿದೇಶಿ ಸಿನಿಮಾಗಳಿಂದ ಸ್ಫೂರ್ತಿ ಪಡೆದು ಸಿನಿಮಾ ಮಾಡಿದ ಹಲವು ನಿದರ್ಶನಗಳು ನಮ್ಮ ಮುಂದಿವೆ. ಇತರೆಡೆಯ ಕತೆಗಳನ್ನು ಇಲ್ಲಿಗೆ ಹೊಂದಿಸುವಾಗ ನಿರ್ದೇಶಕರಿಗೆ ಎದುರಾಗುವ ಮೊದಲ ಸಮಸ್ಯೆಯೇ ನೇಟಿವಿಟಿಯದ್ದು. ಎಂತಹ...
View Articleಕೃಷ್ಣ ರುಕ್ಕು: ಭಾವನೆಗಳ ಬೆನ್ನೇರಿದ ಕೃಷ್ಣ ರುಕ್ಕು
ಕನ್ನಡ ಚಿತ್ರ * ಮಹಾಬಲೇಶ್ವರ ಕಲ್ಕಣಿ ಎಲ್ಲರಂತಲ್ಲ ಕೃಷ್ಣ ರುಕ್ಕು. ಇಬ್ಬರಿಗೂ ಬಲು ಸೊಕ್ಕು. ಸದಾ ಕೋಳಿ ಜಗಳದಲ್ಲೇ ಕಾಲ ಕಳೆಯುವ ಇವರಿಬ್ಬರ ನಡುವೆ ಪ್ರೀತಿ ಪ್ರೇಮವು ಗುಪ್ತ ಗಾಮಿನಿ. ಈ ಹಿಂದಿನ ಕೃಷ್ಣನ ಪ್ರೇಮ ಕಥೆಗಳಿಗಿಂತ ವಿಭಿನ್ನವಾಗಿ ಕೃಷ್ಣ...
View Articleವಾಟ್ಸಪ್ ಲವ್ : ವಾಟ್ಸಪ್ನಲ್ಲಿ ಅರಳಿದ ಪ್ರೇಮ
ಕನ್ನಡ ಚಿತ್ರ * ಶರಣು ಹುಲ್ಲೂರು ಇತ್ತೀಚೆಗೆ ಸಿನಿಮಾ ಲೋಕಕ್ಕೆ ಸಾಮಾಜಿಕ ಜಾಲತಾಣಗಳ ಕೊಡುಗೆ ಅಪಾರ. ಸೋಶಿಯಲ್ ಮೀಡಿಯಾವನ್ನು ಚಿತ್ರ ನಿರ್ದೇಶಕರು ಸಿನಿಮಾಗಳ ಪ್ರಚಾರಕ್ಕಷ್ಟೇ ಬಳಸಿಕೊಳ್ಳುತ್ತಿಲ್ಲ, ಅಲ್ಲಿ ಹುಟ್ಟುವ ಪ್ರೇಮಕತೆಗಳನ್ನೂ ಹೆಕ್ಕಿ...
View Articleಸುಪಾರಿ ಸೂರ್ಯ: ಸುಪಾರಿಯಲ್ಲಿ ಭಾವನೆಗಳೇ ಪರಾರಿ
ಕನ್ನಡ ಚಿತ್ರ * ಶರಣು ಹುಲ್ಲೂರು ತಂಗಿಗಾಗಿ ಏನೆಲ್ಲ ಕಷ್ಟ ಪಡುವ ಅಣ್ಣಂದಿರ ಕತೆಯನ್ನು ಸಿನಿಮಾದಲ್ಲಿ ನೋಡಿದ್ದೇವೆ. ಒಳ್ಳೆಯ ಮಾರ್ಗದಲ್ಲೇ ನಡೆದು ತಂಗಿಯ ಆಸೆ ಪೂರೈಸಿದ ಸ್ಟೋರಿಯೂ ಸಿನಿಮಾ ಆಗಿವೆ. ತಂಗಿಗಾಗಿ ಸುಪಾರಿ ತಗೆದುಕೊಳ್ಳುವ, ಅವಳಿಗೆ...
View Article...ರೆ: ಅನಂತ ಮಾಯಾಲೋಕ
ಕನ್ನಡ ಚಿತ್ರ * ಶಶಿಧರ ಚಿತ್ರದುರ್ಗ ಚಿತ್ರವೊಂದು ಕೊನೆಯ ಕ್ಷಣದವರೆಗೂ ನೋಡಿಸಿಕೊಂಡು ಹೋಗುತ್ತದೆ ಎನ್ನುವುದರ ಮೇಲೆ ಅದರ ಭವಿಷ್ಯ ನಿರ್ಧಾರವಾಗುತ್ತದೆಯೇ? ಈ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂದಷ್ಟೇ ಉತ್ತರಿಸುವುದು ಅವಸರವಾದೀತು. ಏಕೆಂದರೆ...
View Articleಜೆಸ್ಸಿ ತಮಿಳು, ತೆಲುಗಿಗೆ ಡಬ್
ಗೂಗ್ಲಿ, ರಣವಿಕ್ರಮ ಸಿನಿಮಾಗಳನ್ನು ನಿರ್ದೆಶಿಸಿದ ಪವನ್ ಒಡೆಯರ್ ಈಗ ರೊಮ್ಯಾಂಟಿಕ್ ಚಿತ್ರ 'ಜೆಸ್ಸಿ' ನಿರ್ದೇಶನ ಮಾಡಿದ್ದಾರೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ತಮಿಳು ಮತ್ತು ತೆಲುಗಿನಲ್ಲಿ ಡಬ್ ಆಗಲಿದೆ. ಪರೂಲ್ ಯಾದವ್ ಮತ್ತು ಧನಂಜಯ್...
View Articleನೈಜ ಅನುಭವ ನೀಡುವ ಸೌಂಡ್ ಇಫೆಕ್ಟ್
ಪ್ರಿಯಾಂಕಾ ಅಭಿನಯದ ಹಾಗೂ ಲೋಹಿತ್ ನಿರ್ದೇಶನದ ಹಾರರ್ ಮತ್ತು ಥ್ರಿಲ್ಲರ್ ಚಿತ್ರದಲ್ಲಿ ಹೊಸ ರೀತಿಯ ಸೌಂಡ್ ಇಫೆಕ್ಟ್ ಬಳಸಲಾಗುತ್ತಿದೆ. ಇಂಥದ್ದೊಂದು ಪ್ರಯೋಗ ಕನ್ನಡ ಚಿತ್ರರಂಗದಲ್ಲೇ ಅಪರೂಪವಂತೆ. ಪ್ರಿಯಾಂಕಾ ಈ ಚಿತ್ರದಲ್ಲಿ ಗರ್ಭಿಣಿಯಾಗಿ...
View Articleಲವ್ ಸ್ಟೋರಿಗೆ ಟ್ವಿಸ್ಟ್ ಕೊಡುವ ಕಾರು
ನಿರ್ದೇಶಕ ಸುನಿ ತಮ್ಮ 'ಸಿಂಪಲ್ಲಾಗ್ ಇನ್ನೊಂದ್ ಲವ್ಸ್ಟೋರಿ' ಚಿತ್ರದ ಇಂಟ್ರಸ್ಟಿಂಗ್ ಗುಟ್ಟೊಂದನ್ನು ಬಿಟ್ಟು ಕೊಟ್ಟಿದ್ದಾರೆ. ನಾಯಕ, ನಾಯಕಿಯರ ಜತೆ ಕಾರು ಮತ್ತು ಟ್ಯೂಬ್ ಅನ್ನುವ ಮತ್ತೆರಡು ಪಾತ್ರಗಳು ವಿಶೇಷವಾಗಿವೆಯಂತೆ. - ಶರಣು ಹುಲ್ಲೂರು...
View Articleಮಲ್ಟಿಪ್ಲೆಕ್ಸ್ ವಿರುದ್ಧ ಆನ್ಲೈನ್ ಆಂದೋಲನ
- ಶರಣು ಹುಲ್ಲೂರು ಮಲ್ಟಿಪ್ಲೆಕ್ಸ್ ಥಿಯೇಟರ್ಗಳ ನಿಲುವುಗಳ ವಿರುದ್ಧ ಸ್ಯಾಂಡಲ್ವುಡ್ ಆಗಿಂದಾಗ್ಗೆ ಗುಡುಗುತ್ತಲೇ ಬಂದಿದೆ. ಅದರಲ್ಲೂ ಟಿಕೆಟ್ ದರದ ಬಗ್ಗೆ ಕಳೆದೊಂದು ವರ್ಷದಿಂದ ಕನ್ನಡ ಸಿನಿಮಾರಂಗ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದೆ. ಈ ಬಾರಿ...
View Articleನಿತ್ಯಾರ ಕನ್ನಡ ಪ್ರೀತಿ
ಕನ್ನಡ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಿತ್ಯಾ ಮೆನನ್, ಆನಂತರ ಪರಭಾಷೆಯ ಸಿನಿಮಾ ರಂಗದಲ್ಲೇ ಬಿಝಿ ಆದವರು. ಸ್ಯಾಂಡಲ್ವುಡ್ನಲ್ಲಿ ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸಿದ್ದರೂ, ಅವರು ಗುರುತಿಸಿಕೊಂಡಿದ್ದು ಬೇರೆ ಭಾಷೆಯ ಚಿತ್ರಗಳ ಮೂಲಕ....
View Articleತೆರೆಯಲ್ಲಿ ಮಹಿಳಾ ಸಂವೇದನೆ ಅನಾವರಣ
- ಶರಣು ಹುಲ್ಲೂರು ಮತ್ತೊಂದು ಮಹಿಳಾ ದಿನಾಚರಣೆ ಬಂದಿದೆ. ಭಾರತೀಯ ಚಿತ್ರೋದ್ಯಮದಲ್ಲಿ ಮಹಿಳೆಯ ಸ್ಥಾನಮಾನ ಕುರಿತು ಪ್ರತಿ ವರ್ಷವೂ ಚರ್ಚೆ ಆಗುತ್ತಲೇ ಇರುತ್ತದೆ. ಅದರಲ್ಲೂ ಮಹಿಳಾ ಪ್ರಧಾನ ಚಿತ್ರಗಳ ಬಗ್ಗೆ ಅನೇಕರು ಧ್ವನಿ ಎತ್ತಿದ್ದಾರೆ....
View Articleನಟ ಗಣೇಶ್ ಮನೆಯಲ್ಲಿ ಸಿನಿ ತಾರೆಯರ ಮಿಂಚು
- ಪದ್ಮಾ ಶಿವಮೊಗ್ಗ ಅದೊಂದು ಅಪರೂಪದ ಕ್ಷಣ. ನಟ ಗಣೇಶ್ ಪತ್ನಿ ಶಿಲ್ಪಾ ಗಣೇಶ್, ಚಿತ್ರರಂಗದ ಸ್ನೇಹಿತೆಯರನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಇದಕ್ಕೆ ಕಾರಣ ಮಹಿಳಾ ದಿನಾಚರಣೆ. ಈ ದಿನಾಚರಣೆಗೆ ಕೊಂಚ ಮುಂಚಿತವಾಗಿ ಅಂದರೆ ಮಾ.4ರಂದು ಎಲ್ಲರೂ...
View Articleಕೈಜಾರಿದ ನಾಗಶೇಖರ್ ಹಾಡು
ನಾಗಶೇಖರ್ ನಿರ್ದೇಶನದ ದುನಿಯಾ ವಿಜಯ್ ಅಭಿನಯದ ಹೊಸ ಚಿತ್ರಕ್ಕೆ ಆಯ್ಕೆ ಮಾಡಲಾಗಿದ್ದ 'ಒಳಿತು ಮಾಡು ಮನುಸ' ಹಾಡಿನ ವಿವಾದ ಬಗೆಹರಿದಿದೆ. ಗೀತೆ ಬರೆದಿದ್ದ ರಿಷಿ ಅಬ್ಜೆಕ್ಷನ್ ಹಿನ್ನೆಲೆಯಲ್ಲಿ ಹಾಡನ್ನು ಬಳಸಿಕೊಳ್ಳದಂತೆ ನಾಗಶೇಖರ್ಗೆ ಸೂಚನೆ...
View Article