ನರೇಂದ್ರಮೋದಿ ಜತೆ ಸೇರಿ ಕಾಂಗ್ರೆಸ್ ನಾಶ: ಓವೈಸಿ
ಹೈದರಾಬಾದ್: ಪ್ರಧಾನಿ ನರೇಂದ್ರಮೋದಿ ಜತೆಗೂಡಿ ದೇಶದಿಂದ ಕಾಂಗ್ರೆಸ್ ಓಡಿಸುತ್ತೇವೆ ಎಂದು ಎಐಎಂಐಎಂ ಶಾಸಕ ಅಕ್ಬರುದ್ಧೀನ್ ಮಾತ ನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್...
View Articleಕೇಜ್ರಿಗೆ ಶೂ ಕೊಳ್ಳಲು 364 ರೂ.ಕಳಿಸಿದ ಎಂಜಿನಿಯರ್!
ಹೊಸದಿಲ್ಲಿ: ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಫ್ರಾನ್ಸ್ ಅಧ್ಯಕ್ಷರ ಸತ್ಕಾರ ಕೂಟಕ್ಕೆ ಚಪ್ಪಲಿ ಧರಿಸಿ ಪಾಲ್ಗೊಂಡಿದ್ದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ನಡೆಯಿಂದ ಸಿಟ್ಟಿಗೆದ್ದ ಎಂಜಿನಿಯರ್ ಒಬ್ಬರು, ಕೇಜ್ರಿಗೆ ಶೂ ಕೊಳ್ಳಲು...
View Articleಭಾರತದ ಆಹ್ವಾನ ದಿಕ್ಕರಿಸಿದ ಪಾಕ್
-ನೌಕಾಪಡೆಗಳ ಸ್ನೇಹ ಮಿಲನ- ಭಾರತದ ನೌಕಾ ಸಾಮರ್ಥ್ಯದ ಅನಾವರಣ/ ಜಲ ಯೋಧರ ಗೌರವ ವಂದನೆ ಸ್ವೀಕರಿಸಲಿರುವ ಪ್ರಣಬ್ ದಾ ವಿಶಾಖಪಟ್ಟಣಂ: ದೇಶದ ಪೂರ್ವ ಸಮುದ್ರ ಬಂಗಾಳಕೊಲ್ಲಿಯಲ್ಲಿ ಶನಿವಾರದಿಂದ ಆರಂಭಗೊಳ್ಳಲಿರುವ ಅಂತಾರಾಷ್ಟ್ರೀಯ ನೌಕಾಪಡೆಗಳ ಸ್ನೇಹ...
View Articleದಶಕ ಪೂರೈಸಿದ ಟೈಮ್ಸ್ ನೌ
ಹೊಸದಿಲ್ಲಿ: ದೇಶದ ಜನರ ಮನೆ ಮಾತಾಗಿರುವ 'ಟೈಮ್ಸ್ ನೌ' ಸುದ್ದಿ ವಾಹಿನಿ ಬುಧವಾರ ಹತ್ತು ವರ್ಷ ಪೂರೈಸಿತು. ಚಾನೆಲ್ ಹತ್ತು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮಾತನಾಡಿದ ವಾಹಿನಿಯ ಸಿಇಒ ಎಂ.ಕೆ. ಆನಂದ್, ವಾಹಿನಿಯು ಮಾಧ್ಯಮ ನೀತಿಯಂತೆ ನಿಖರ...
View Articleಹೆರಾಲ್ಡ್ ಕೇಸ್: ಸುಪ್ರೀಂಗೆ ಸೋನಿಯಾ, ರಾಹುಲ್ ಮೊರೆ
ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸಮನ್ಸ್ ರದ್ದು ಮಾಡಲು ನಿರಾಕರಿಸಿರುವ ದಿಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಸುಮನ್ ದುಬೆ ಮತ್ತು ಸ್ಯಾಂ ಪಿತ್ರೋಡಾ ಅವರು...
View Articleಹಳಿ ತಪ್ಪಿದ ಬೆಂಗಳೂರು ವಲಯದ ರೈಲು: ಹಲವರಿಗೆ ಗಾಯ
ವೆಲ್ಲೂರು: ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಬಳಿ ಕನ್ಯಾಕುಮಾರಿ-ಬೆಂಗಳೂರು ಸಿಟಿ ಎಕ್ಸ್ಪ್ರೆಸ್ ರೈಲಿನ 11 ಬೋಗಿಗಳು ಶುಕ್ರವಾರ ಹಳಿತಪ್ಪಿದ್ದು, ಹತ್ತಾರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಕನ್ಯಾಕುಮಾರಿಯಿಂದ ಬೆಂಗಳೂರಿನ ಕಡೆಗೆ ಬರುತ್ತಿದ್ದ...
View Articleಐಎನ್ಎ ಖಜಾನೆ ದೋಚಿದವನಿಗೆ ಪ್ರಶಸ್ತಿ, ಹುದ್ದೆ ನೀಡಿದ್ದ ನೆಹರು
ಹೊಸದಿಲ್ಲಿ: ಸುಭಾಷ್ಚಂದ್ರ ಬೋಸ್ ಅವರ ಐಎನ್ಐ ಸೇನೆಯ ಖಜಾನೆ ಲೂಟಿಯಾಗಿದ್ದ ವಿಚಾರ ಇತ್ತೀಚೆಗೆ ಅವರ್ಗೀಕೃತ ದಾಖಲೆಗಳಿಂದ ಗೊತ್ತಾಗಿದೆಯಲ್ಲ. ಆ ಖಜಾನೆ ಲೂಟಿಕೋರನಿಗೆ ಪ್ರಶಸ್ತಿ ಸಿಕ್ಕಿದ್ದು ನಿಮಗೆ ಗೊತ್ತೇ? 1951 ಹಾಗೂ 1955ರ ನಡುವೆ...
View Articleಜೆಟ್ ಸಿಬ್ಬಂದಿ ಸಸ್ಪೆಂಡ್: ಇದು ನಿಜವಾದ 'ಅಸಹಿಷ್ಣುತೆ' ಎಂದ ಸೋನು ನಿಗಮ್
ಹೊಸದಿಲ್ಲಿ: 'ಇದು ನಿಜವಾದ ಅಸಹಿಷ್ಣುತೆ. ಸಂತೋಷವನ್ನು ನೀಡಿದ್ದಕ್ಕಾಗಿ ನೀಡಿದ ಶಿಕ್ಷೆಯಿದು' ವಿಮಾನದಲ್ಲಿ ಗಗನಸಖಿಯರು ಬಳಸುವ ಮೈಕ್ ಹಿಡಿದು ಹಾಡಿದ್ದಕ್ಕಾಗಿ ಗಗನ ಸಖಿಯರನ್ನು ಅಮಾನತು ಮಾಡಿದ ಜೆಟ್ ಏರ್ವೇಸ್ ಕ್ರಮಕ್ಕೆ ಖ್ಯಾತ ಗಾಯಕ ಸೋನು...
View Articleಕಳೆದ ಚುನಾವಣೆಯ ಸೋಲಿನ ಫಲವಾಗಿ ಗಾಂಧಿ ಕುಟುಂಬದಿಂದ ಕಲಾಪ ಬಲಿ: ಮೋದಿ
ಮೊರಾನ್ (ಅಸ್ಸಾಂ): 'ಕಳೆದ 2014ರ ಚುನಾವಣೇಲಿ ಸೋಲು ಅನುಭವಿಸಿದ ನೋವಿನ ಫಲವಾಗಿ ಸಂಸತ್ತು ಕಲಾಪವನ್ನು ಸೋನಿಯಾ ಗಾಂಧಿ ಕುಟುಂಬ ಬಲಿ ತೆಗೆದುಕೊಳ್ಳುತ್ತಿದೆ,' ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಟೀ ಪ್ಲಾಂಟೇಷನ್ ಕಾರ್ಮಿಕರನ್ನು ಉದ್ದೇಶಿಸಿ...
View Articleಮಧುಮೇಹಕ್ಕೆ 5 ರೂ.ನಲ್ಲಿ ಆಯುರ್ವೇದ ಔಷಧಿ
-ಆಯುರ್ವೇದ ಚಮತ್ಕಾರ, ಕೋಟ್ಯಂತರ ಮಧುಮೇಹಿಗಳಿಗೆ ಲಾಭ - ಕೊಯಿಕ್ಕೋಡ್: ಮಧುಮೇಹಿಗಳಿಗೊಂದು ಸಿಹಿಸುದ್ದಿ. ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುವ ಆಯುರ್ವೇದ ಮಾತ್ರೆ ಸಿದ್ಧಗೊಂಡಿದ್ದು, ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಕೇರಳದ...
View Articleಉಗ್ರರಿಗೆ ತಕ್ಕ ಶಾಸ್ತಿ: ಪರಿಕರ್
ಹೊಸದಿಲ್ಲಿ: ಪಠಾಣ್ಕೋಟ್ ವಾಯುನೆಲೆ ಸಹಿತ ದೇಶದ ಮೇಲೆ ದಾಳಿ ನಡೆಸುತ್ತಿರುವ ಉಗ್ರರಿಗೆ ತಕ್ಕ ಶಾಸ್ತಿ ಮಾಡಲಾಗುತ್ತದೆ ಎಂದು ರಕ್ಷಣಾ ಸಚಿವ ಮನೋಹರ ಪರಿಕರ್ ಶುಕ್ರವಾರ ಮತ್ತೆ ಘೋಷಿಸಿದ್ದಾರೆ. ''ಭಾರತದ ಸಹನೆ ಮುಗಿದಿದೆ. ಉಗ್ರರ ಇಟ್ಟಿಗೆ ಏಟಿಗೆ...
View Articleಜಮ್ಮು-ಕಾಶ್ಮೀರ: ಬಿಜೆಪಿ ಜತೆಗಿನ ಪಿಡಿಪಿ ದೋಸ್ತಿ ಅಂತ್ಯ?
ಜಮ್ಮು : ಜಮ್ಮು ಮತ್ತು ಕಾಶ್ಮೀರದಲ್ಲಿ ಸರಕಾರ ರಚನೆಯ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬಿಜೆಪಿ-ಪಿಡಿಪಿ ದೋಸ್ತಿ ಅಂತ್ಯವಾಗುವ ಸಾಧ್ಯತೆ ಇದೆ. ಕೇಂದ್ರ ಸರಕಾರ ಆತ್ಮವಿಶ್ವಾಸ...
View Articleಐಸಿಸ್ ನಂಟು: ಶಂಕಿತನ ಬಂಧನ
ಹೊಸದಿಲ್ಲಿ : ಐಸಿಸ್ ಜತೆ ನಂಟು ಹೊಂದಿರುವ ಆರೋಪದ ಮೇಲೆ ಶಂಕಿತ ಉಗ್ರನೊಬ್ಬನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಖಚಿತ ಸುಳಿವಿನ ಆಧಾರದ ಮೇಲೆ ಗುರುವಾರ ರಾತ್ರಿ, ಹಳೆ ದಿಲ್ಲಿಯ ಕಾಶ್ಮೀರ್ ಗೇಟ್ ಬಳಿಯ ಬಸ್ ಟರ್ಮಿನಲ್ನಲ್ಲಿ ಶಂಕಿತನನ್ನು...
View Articleನದಿಗೆ ಉರುಳಿದ ಬಸ್: 37 ಸಾವು
ನವಸಾರಿ: ಗುಜರಾತ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ನವಸಾರಿ ಜಿಲ್ಲೆಯ ಸೂಪಾ ಗ್ರಾಮದ ಬಳಿ ಪೂರ್ಣಾ ನದಿಗೆ ಉರುಳಿದ ಪರಿಣಾಮ 37 ಪ್ರಯಾಣಿಕರು ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸುಮಾರು 20 ಅಡಿ ಎತ್ತರದ ಸೇತುವೆಯ...
View Articleಅಸಾಂಜ್ ಗೃಹ ಬಂಧನ ಅಕ್ರಮ: ವಿಶ್ವಸಂಸ್ಥೆ
ಲಂಡನ್/ಜಿನೀವಾ : ವಿಕಿಲೀಕ್ಸ್ ಸಂಸ್ಥಾಪಕ, ಸೊಲ್ಲಿಗ ಜೂಲಿಯನ್ ಅಸಾಂಜ್ ಗೃಹ ಬಂಧನ ಅಕ್ರಮ, ಅಕ್ರಮ ಬಂಧನಕ್ಕೆ ಸಂಬಂಧಿಸಿದ ದೇಶಗಳು ಪರಿಹಾರ ತುಂಬಿಕೊಡಬೇಕು ಎಂದು ವಿಶ್ವಸಂಸ್ಥೆ ಆಯೋಗ ತೀರ್ಪು ನೀಡಿದೆ. ತೀರ್ಪು ಹೊರಬಿದ್ದ ಬೆನ್ನಿಗೆ ರಾಯಭಾರ...
View Articleಡಿಸಿ ಜತೆ ಸೆಲ್ಫಿ ಕ್ಲಿಕ್ಕಿಸಿ ಜೈಲು ಪಾಲಾದ
ಭುಲಂದಶಹರ್: ಸೆಲ್ಫಿ ಹುಚ್ಚಿನಿಂದ ಜೀವ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚುತ್ತಿದ್ದರೂ ಜನರಿಗೆ ಅದರ ಮೇಲಿನ ಮೋಹ ಕಡಿಮೆಯಾಗಿಲ್ಲ. ಅದರಲ್ಲೂ ಹದಿಹರೆಯದ ಭೂಪನೊಬ್ಬ 'ಸುಂದರವಾಗಿದ್ದಾರೆ' ಎಂಬ ಕಾರಣಕ್ಕೆ ಜಿಲ್ಲಾ ದಂಡಾಧಿಕಾರಿಯೊಬ್ಬರ ಜತೆ ಸೆಲ್ಫಿ...
View Articleಕಲಾಪಗಳಿಗೆ ಅಡ್ಡಿಪಡಿಸುವುದೇ ಗಾಂಧಿ ಕುಟುಂಬದ ಜಾಯಮಾನ
-ಅಸ್ಸಾಂನಲ್ಲಿ ಚುನಾವಣಾ ಪ್ರಚಾರಕ್ಕೆ ಮೋದಿ ಚಾಲನೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ - ಮೊರಾನ್(ಅಸ್ಸಾಂ): ಚುನಾವಣೆಗೆ ಸಿದ್ಧಗೊಳ್ಳುತ್ತಿರುವ ಅಸ್ಸಾಂನಲ್ಲಿ ಪ್ರಧಾನಿ ಮೋದಿ ಶುಕ್ರವಾರ ಪಕ್ಷದ ಪರ ಪ್ರಚಾರ ರಾಲಿಗೆ ಚಾಲನೆ ನೀಡಿ, ಕಾಂಗ್ರೆಸ್ ಹಾಗೂ...
View Articleಶಬರಿಮಲೆಗಿಲ್ಲ ಮಹಿಳೆಯರಿಗೆ ಪ್ರವೇಶ: ಸುಪ್ರೀಂಗೆ ಕೇರಳ ಸರಕಾರ ಸ್ಪಷ್ಟನೆ
ಹೊಸದಿಲ್ಲಿ: ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರಿಗಿರುವ ನಿರ್ಬಂಧವನ್ನು ಕೇರಳ ಸರಕಾರ ಸುಪ್ರೀಂಕೋರ್ಟ್ನಲ್ಲಿ ಸಮರ್ಥಿಸಿಕೊಂಡಿದೆ. ಶತಮಾನಗಳಷ್ಟು ಹಳೆಯದಾದ ಸಂಪ್ರದಾಯ ಇದಾಗಿದ್ದು, ಅದನ್ನು ಬದಲಿಸಲು...
View Articleತೆಂಗನ್ನು ಹುಲ್ಲೆಂದ ಗೋವಾ ಸರಕಾರಕ್ಕೆ ತರಾಟೆ
ಪಣಜಿ: ಗೋವಾದ ತೆಂಗಿನ ಮರಗಳನ್ನು ಹುಲ್ಲಿನ ಪ್ರಭೇದಕ್ಕೆ ಸೇರಿಸಿ ತಿದ್ದುಪಡಿ ಅಂಗೀಕರಿಸಿರುವ ಗೋವಾ ಸರಕಾರದ ನಡೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಕುರಿತ ಸಂಸತ್ತಿನ ಸ್ಥಾಯಿ ಸಮಿತಿ ತರಾಟೆಗೆ ತೆಗೆದುಕೊಂಡಿದೆ....
View Articleಲಂಕಾ ಅಧ್ಯಕ್ಷರ ಜತೆ ಸುಷ್ಮಾ ಸ್ವರಾಜ್ ಚರ್ಚೆ
ಕೊಲಂಬೊ: ಎರಡು ದಿನಗಳ ಶ್ರೀಲಂಕಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಜತೆ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಚರ್ಚಿಸಿದರು. ಎರಡು ಗಂಟೆಗಳ ಕಾಲ ನಡೆದ ಸುದೀರ್ಘ ಮಾತುಕತೆ...
View Article