Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

'ಸಿಗರೇಟ್' ಸೇವನೆ ಹಾನಿಕಾರಕ

ಕನ್ನಡ ಚಿತ್ರ * ಶರಣು ಹುಲ್ಲೂರು ನೀವು ಯಾವುದೇ ಥಿಯೇಟರ್‌ಗೆ ಹೋಗಿ, ಸಿನಿಮಾ ಶುರುವಾಗುವುದಕ್ಕಿಂತ ಮುಂಚೆ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬ ಜಾಹೀರಾತು ಇದ್ದೇ ಇರುತ್ತದೆ. ಅದರಲ್ಲೂ ಪ್ರತಿ ಪ್ರೇಕ್ಷಕನಿಗೂ ಸಿಗರೇಟ್‌ನಿಂದಾಗಿ ಮುಖೇಶ್ ಏನಾದ...

View Article


ಬೆಂಗಾಲ್ ಟೈಗರ್: ಸೇಮ್ ಓಲ್ಡ್ ಬೋರಿಂಗ್ ಟೈಗರ್

* ಎಚ್. ಮಹೇಶ್ ರವಿತೇಜಾ ಸಿನಿಮಾಗಳಲ್ಲಿ ಪಂಚಿಂಗ್ ಡೈಲಾಗ್, ಪವರ್‌ಫುಲ್ ಫೈಟ್ಸ್, ಗ್ಲಾಮರ್ ನಾಯಕಿ, ಕಿಲ ಕಿಲ ಎಂದು ನಗಿಸಲು ಒಂದಷ್ಟು ಕಾಮಿಡಿಯನ್ಸ್ ಇರುತ್ತಾರೆ. ಇದು ರವಿತೇಜಾ ಫಾರ್ಮುಲಾ. ಬಹು ನಿರೀಕ್ಷೆಯ ಬೆಂಗಾಲಿ ಟೈಗರ್ ಚಿತ್ರ ಕೂಡ ಅದೇ...

View Article


ಜಾತ್ರೆ: ಕನಸುಗಳು ಬಿಕರಿಗಿವೆ!

ಕನ್ನಡ ಚಿತ್ರ * ಶಶಿಧರ ಚಿತ್ರದುರ್ಗ ಹಳ್ಳಿ ಜಾತ್ರೆಗಳ ಸಂಭ್ರಮವನ್ನೊಮ್ಮೆ ನೆನಪು ಮಾಡಿಕೊಳ್ಳಿ. ಬಣ್ಣದ ಪೇಪರಿನಿಂದ ಸಿಂಗರಿಸಿದ ಎತ್ತಿನ ಗಾಡಿ, ಕೊಂಬುಗಳಿಗೆ ಬಣ್ಣ ಹಚ್ಚಿಸಿಕೊಂಡ ಎತ್ತುಗಳು, ಹೊಸ ಬಟ್ಟೆ ತೊಟ್ಟ ಪುಟಾಣಿ ಮಕ್ಕಳು, ಜಾತ್ರೆಯಲ್ಲಿ...

View Article

ಶಾರ್ಪ್ ಶೂಟರ್: ಹುಸಿಯಾಗದ ಶಾರ್ಪ್ ಶೂಟರ್ ಗುರಿ

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಕಳೆದ ವಾರವಷ್ಟೇ ಮಿಂಚಾಗಿ ಬಂದಿದ್ದ ನಟ ದಿಗಂತ್ ಈ ವಾರ ಶಾರ್ಪ್ ಶೂಟರ್ ಆಗಿ ನಿಂತಿದ್ದಾರೆ. ಮಿಂಚಾಗಿ ನೀ ಬರಲು ಚಿತ್ರದ ಜೈ ಈ ಚಿತ್ರದಲ್ಲಿ ಜೆಕೆ. ಗೌಸ್ ಪೀರ್ ನಿರ್ದೇಶನದ ಈ ಚಿತ್ರ ಮೇಕಿಂಗ್‌ನಿಂದ ಗಮನ...

View Article

ಸಂಪಾದಕೀಯ: ರಾಜಕಾರಣಿಗಳೇ ನೀವೂ ಪಾಲಿಸಿ

ದಿಲ್ಲಿಯಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟ ಮುಟ್ಟಿದೆ.ಗಾಳಿಯ ಗುಣಮಟ್ಟ ಮಾನವನ ಸೇವನೆಗೆ ನಿಗದಿಪಡಿಸಿದ್ದಕ್ಕಿಂತಲೂ ಐದು ಪಟ್ಟು ಕಳಪೆಯಾಗಿದೆ ಎಂದು ಹಲವು ಅಧ್ಯಯನ ವರದಿಗಳು ಎಚ್ಚರಿಸಿವೆ. ಇಲ್ಲಿ ದಿನಕ್ಕೆ ಒಂದೂವರೆ ಸಾವಿರ ಹೊಸ ವಾಹನಗಳು ರಸ್ತೆ...

View Article


ಸಂಪಾದಕೀಯ: ರಾಜೀನಾಮೆ: ಮುಂದೇನು?

ಹಲವು ಹತ್ತು ಆರೋಪಗಳಿಗೆ ಗುರಿಯಾಗಿದ್ದ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ್ ರಾವ್ ಅವರು ಕೊನೆಗೂ ರಾಜೀನಾಮೆ ನೀಡಿದ್ದಾರೆ. ಅಕ್ರಮಗಳ ಆರೋಪ ಬಲವಾಗಿ ಕೇಳಿಬಂದಾಗಲೇ ಅವರ ಪದವಿ ತ್ಯಾಗ ಮಾಡಿದ್ದರೆ ಅವರ ಮತ್ತು ಲೋಕಾಯುಕ್ತ ಸಂಸ್ಥೆಯ ಘನತೆ ಮತ್ತು...

View Article

ಸಂಪಾದಕೀಯ: ಅನಗತ್ಯ ಗದ್ದಲ

ನ್ಯಾಷನಲ್ ಹೆರಾಲ್ಡ್ ದಿನ ಪತ್ರಿಕೆಯ ಖರೀದಿ ಹಗರಣವು ನಿರೀಕ್ಷೆ ಮೀರಿದ ಗದ್ದಲ ಸೃಷ್ಟಿಸುತ್ತಿದೆ. ಕಾಂಗ್ರೆಸ್ ಒಡೆತನದ ನ್ಯಾಷನಲ್ ಹೆರಾಲ್ಡ್ ದೈನಿಕ ನಿಂತು ಹಲವು ವರ್ಷಗಳಾಗಿವೆ. ಅದನ್ನು ಮತ್ತೆ ಆರಂಭಿಸಲು ಕಾಂಗ್ರೆಸ್ ಹಿಂದೆಯೇ 90.25 ಕೋಟಿ...

View Article

ಸಂಪಾದಕೀಯ: ಸರಕಾರಕ್ಕೆ ನಿಧಾನವೇ ಪ್ರಧಾನ?

ಪ್ರತಿಭಾವಂತರನ್ನು, ಸಾಧಕರನ್ನು ಗುರುತಿಸುವುದು ಅವರ ಬೆನ್ನು ತಟ್ಟುವುದು ಅವರು ಇನ್ನಷ್ಟು ಸಾಧಿಸುವುದಕ್ಕೆ ಒತ್ತಾಸೆ ನೀಡುವುದು ಯಾವುದೇ ನಾಗರಿಕ ಸಮಾಜದ ಕರ್ತವ್ಯ. ರಾಜಶಾಹಿ ಇದ್ದಾಗ ಈ ಹೊಣೆಯನ್ನು ರಾಜರು ಹೊರುತ್ತಿದ್ದರು. ಕೆಲವರು ಅತ್ಯಂತ...

View Article


ಸಂಪಾದಕೀಯ: ಮಾತುಕತೆಯಿಂದಲೇ ಪರಿಹಾರ

ತಿಂಗಳುಗಳ ಕಾಲ ಮುನಿದು ದೂರ ನಿಂತಿದ್ದ ಭಾರತ -ಪಾಕಿಸ್ತಾನಗಳೆರಡೂ ಮತ್ತೆ ಮಾತುಕತೆ ಆರಂಭಿಸಿವೆ. ಭಯೋತ್ಪಾದಕರಿಗೆ ನೆರವು ನಿಲ್ಲಿಸುವವರೆಗೂ ಮಾತುಕತೆ ಸಾಧ್ಯವಿಲ್ಲ ಎನ್ನುವುದು ಭಾರತದ ಹಳೆಯ ಪಟ್ಟು. ಇದರಿಂದಾಗಿ ಉಭಯ ದೇಶಗಳ ನಡುವಿನ ಮಾತುಕತೆ...

View Article


ಸಂಪಾದಕೀಯ: ಸಾಗುವ ದಾರಿ ಕಠಿಣ

ಪ್ಯಾರಿಸ್‌ನಲ್ಲಿ ನಡೆದ ಭೂ ಜ್ವರ ತಡೆ ಒಪ್ಪಂದದ ಕರಡಿಗೆ 196 ದೇಶಗಳು ಸಹಿ ಹಾಕಿವೆ. ತಾಪಮಾನ ಏರಿಕೆ ಮಿತಿಯನ್ನು 2 ಡಿಗ್ರಿ ಸೆಲ್ಸಿಯಸ್‌ಗೆ ಇಳಿಸಲು ಎಲ್ಲ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ. ಇದನ್ನು ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳು...

View Article

ಸಂಪಾದಕೀಯ: ಜನರನ್ನು ಮುಟ್ಟದ ಅಭಿವೃದ್ಧಿ

ಭಾರತದ ಕುರಿತು ಜಾಗತಿಕ ದೃಷ್ಟಿಕೋನ ಬದಲಾಗಿದೆ. ಹೂಡಿಕೆದಾರಿಗೆ ನೆಚ್ಚಿನ ದೇಶವಾಗಿದೆ. ಎಲ್ಲೆಲ್ಲೂ ಅಭಿವೃದ್ಧಿಯ ಹೊಸ ಹವಾ ಉಂಟಾಗಿದೆ. ಬೆಳವಣಿಗೆ ದರ ಏರುಮುಖವಾಗಿದೆ ಎಂಬ ಉತ್ಸಾಹದ ಮಾತುಗಳು ಎಲ್ಲೆಡೆಯಿಂದ ಕೇಳಿಬರುತ್ತಿವೆ. ಆರ್ಥಿಕ ವಲಯ...

View Article

ಸಂಪಾದಕೀಯ: ಮದಿರೆ ಮೇಲೇಕೆ ಮೋಹ?

ರಾಜ್ಯದಲ್ಲಿ ಹೊಸದಾಗಿ 1750 ಮದ್ಯದ ಅಂಗಡಿಗಳಿಗೆ ಲೈಸನ್ಸ್ ನೀಡುವುದರ ಕುರಿತು ಪರಿಶೀಲನೆ ನಡೆಸುತ್ತಿರುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಗುಂಡು ಹಾಕುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದರಿಂದ ಸರಕಾರದ ಆದಾಯದಲ್ಲಿ...

View Article

ಸಂಪಾದಕೀಯ: ಪಂಜರದ ಗಿಳಿಯ ಮುಕ್ತಗೊಳಿಸಿ

ತಮ್ಮ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿತೆಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎಬ್ಬಿಸಿರುವ ಗದ್ದಲ ಇನ್ನೂ ತಿಳಿಗೊಂಡಿಲ್ಲ. ದಾಳಿ ನಡೆಸಿದ್ದು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜೇಂದ್ರ ಕುಮಾರ್ ಅವರ ಕಚೇರಿಯ...

View Article


ಸಂಪಾದಕೀಯ: ಅರ್ಥಹೀನ ಗಡಿ ತಂಟೆ

ದಶಕಗಳಷ್ಟು ಹಳೆಯದಾದ ಗಡಿ ತಂಟೆಯನ್ನು ಮಹಾರಾಷ್ಟ್ರ ಸರಕಾರ ಮತ್ತೊಮ್ಮೆ ಬಡಿದೆಬ್ಬಿಸಿದೆ. ಗಡಿ ಸಮಸ್ಯೆ ನಿರ್ವಹಣೆಗಾಗಿಯೇ ಪ್ರತ್ಯೇಕ ಸಚಿವರೊಬ್ಬರನ್ನು ನೇಮಿಸಿದೆ. ''ಬೆಳಗಾವಿಯಲ್ಲಿರುವ ಮರಾಠಿ ಭಾಷಿಕರು ಅಭದ್ರತೆಯಿಂದ ಆತಂಕಿತ ರಾಗಿ ದ್ದಾರೆ....

View Article

ಬಾಕಿ ವಿಧೇಯಕಗಳ ಅಂಗೀಕಾರಕ್ಕೆ ದಾರಿ ಸುಗಮ

ಸರ್ವಪಕ್ಷಗಳ ಸಭೆ: ಜಿಎಸ್‌ಟಿಗೆ ಸಿಗದ ಸಮ್ಮತಿ ಹೊಸದಿಲ್ಲಿ: ಮಹತ್ವದ ವಿಧೇಯಕಗಳಿಗೆ ಅಂಗೀಕಾರ ಪಡೆಯಲು ಸರಕಾರಕ್ಕೆ ರಾಜ್ಯಸಭೆಯಲ್ಲಿ ಎದುರಾಗುತ್ತಿದ್ದ ಅಡೆತಡೆಗಳು ಶನಿವಾರ ನಿವಾರಣೆ ಆಗಿವೆ. ಸಭಾಪತಿ ಹಮೀದ್ ಅನ್ಸಾರಿ ಅಧ್ಯಕ್ಷತೆಯಲ್ಲಿ ನಡೆದ...

View Article


ಅರುಣಾಚಲ ವಿವಾದಕ್ಕೆ ಸಂಸತ್ ಕಲಾಪ ಬಲಿ

ಹೊಸದಿಲ್ಲಿ: ಸಂಸತ್ತಿನ ಉಭಯ ಸದನಗಳಲ್ಲಿ ಶನಿವಾರ ಕೋರಂ(ಕನಿಷ್ಠ ಸದಸ್ಯರ ಹಾಜರಿ) ಕೊರತೆಯಿಂದಾಗಿ ಕಲಾಪಗಳನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಅರುಣಾಚಲ ಪ್ರದೇಶದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಉಭಯ ಸದನಗಳಲ್ಲೂ ಪ್ರತಿಧ್ವನಿಸಿ ಶುಕ್ರವಾರ...

View Article

ಕ್ರೌರ್ಯಕ್ಕೆ ಗೆಲುವು: ನಿರ್ಭಯಾ ತಾಯಿ

ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಬಾಲಾಪರಾಧಿಯ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿರುವ ದಿಲ್ಲಿ ಹೈಕೋರ್ಟ್ ತೀರ್ಪಿನ ಬಗ್ಗೆ ಸಂತ್ರಸ್ತೆಯ ತಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ತೀರ್ಪು ಕೇಳಿ ಆಘಾತವಾಗಿದೆ. ನಮ್ಮೆಲ್ಲ...

View Article


Image may be NSFW.
Clik here to view.

ಮೇಗನ್ ಯಂಗ್‌ಗೆ "ಮಿಸ್‌ ವರ್ಲ್ಡ್‌ 2015''ರ ಆತಿಥ್ಯದ ಹೊಣೆ

ಹೊಸದಿಲ್ಲಿ: 2013ರ ವಿಶ್ವ ಸುಂದರಿ ಮೇಗನ್ ಯಂಗ್ ಅವರು ಈ ವರ್ಷದ ವಿಶ್ವ ಸುಂದರಿ ಸೌಂದರ್ಯ ಸ್ಪರ್ಧೆಯ ಆತಿಥ್ಯ ಹೊಣೆ ಹೊತ್ತಿದ್ದಾರೆ. ಈ ಬಹುನಿರೀಕ್ಷಿತ ಸೌಂದರ್ಯ ಸ್ಪರ್ಧೆ ಬ್ಯೂಟಿ ಕ್ರೌನ್ ಗ್ರ್ಯಾಂಡ್ ಥಿಯೇಟರ್‌ನಲ್ಲಿ ಡಿಸೆಂಬರ್‌ 19ರಂದು...

View Article

ಸ್ವಾಮಿ ಮೋದಿಯ 'ಮುಖವಾಡ': ಕಾಂಗ್ರೆಸ್ ವಾಗ್ದಾಳಿ

ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸುಬ್ರಮಣಿಯನ್‌ ಸ್ವಾಮಿ, ಕೇಂದ್ರ ಸರಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಶನಿವಾರ ವಾಕ್ಸಮರ ನಡೆದಿದೆ. ಇನ್ನೊಂದೆಡೆ...

View Article

ನ್ಯಾಷನಲ್‌ ಹೆರಾಲ್ಡ್‌: ರಾಜ್ಯಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರ ವಿರುದ್ಧ ಎನ್‌ಡಿಎ ಸರಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ದೂರಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ನಾನಾ ಭಾಗಗಳಲ್ಲಿ ಶನಿವಾರ ಪ್ರತಿಭಟನೆ...

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>