ಕಬ್ಬು ಬಾಕಿ 6,681 ಕೋಟಿ ರೂ.ಗೆ ಇಳಿಕೆ
ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ನೀಡಬೇಕಾಗಿರುವ ಬಾಕಿ ಹಣದ ಮೊತ್ತ 17,301 ಕೋಟಿ ರೂ.ಗಳಿಂದ 6,681 ಕೋಟಿ ರೂ.ಗೆ ಇಳಿಕೆಯಾಗಿದೆ ಎಂದು ಸಂಸತ್ತಿಗೆ ಶುಕ್ರವಾರ ತಿಳಿಸಲಾಯಿತು. '' ಕಬ್ಬು ಬೆಳೆಗಾರರಿಗೆ...
View Articleಸ್ಟೀಲ್ ಉತ್ಪನ್ನಗಳ ಆಮದಿಗೆ ಸುರಿ ವಿರೋಧಿ ಸುಂಕ
ಹೊಸದಿಲ್ಲಿ: ಭಾರತವು ಚೀನಾ, ಯುರೋಪ್ ಮತ್ತು ಅಮೆರಿಕದಿಂದ ಸ್ಟೈನ್ಲೆಸ್ ಸ್ಟೀಲ್ ಉತ್ಪನ್ನಗಳ ಆಮದಿನ ಮೇಲೆ ಮುಂದಿನ 5 ವರ್ಷಗಳ ಅವಧಿಗೆ ಸುರಿ ವಿರೋಧಿ ಸುಂಕವನ್ನು ವಿಧಿಸಲು ನಿರ್ಧರಿಸಿದೆ. ಸ್ಥಳೀಯ ಉಕ್ಕಿನ ಉತ್ಪನ್ನಗಳ ತಯಾರಕರಿಗೆ ಸಹಕರಿಸಲು...
View Articleಚಿನ್ನದ ಬೆಲೆ 290 ರೂ. ಏರಿಕೆ
ಹೊಸದಿಲ್ಲಿ: ಬಂಗಾರದ ದರ ಪ್ರತಿ 10 ಗ್ರಾಮ್ಗೆ ಶನಿವಾರ 290 ರೂ. ಏರಿಕೆಯಾಗಿದ್ದು, ಹೊಸದಿಲ್ಲಿಯಲ್ಲಿ 26,000 ರೂ.ಗಳ ಗಡಿಯನ್ನು ದಾಟಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತೆ ಕುದುರಿರುವುದು ಇದಕ್ಕೆ ಕಾರಣವಾಗಿದೆ. ದೇಶೀಯ...
View Articleವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಎಂಆರ್ಪಿಎಲ್, ನಗರ ಭೂಸಾರಿಗೆ ನಿರ್ದೇಶನಾಲಯ, ಕರ್ನಾಟಕ ಹೈಕೋರ್ಟ್, ನೈರುತ್ಯ ರೈಲ್ವೆ ಸೇರಿದಂತೆ ವಿವಿಧೆಡೆ ನೂರಾರು ಉದ್ಯೋಗಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ...
View Articleನೆಗೆಟಿವಿಟಿಯ ನಾನಾ ವೆರೈಟಿ
* ಪದ್ಮಾ ಶಿವಮೊಗ್ಗ ಮಂಜು ಮಾಂಡವ್ಯ ನಿರ್ದೇಶನದ 'ಮಾಸ್ಟರ್ ಪೀಸ್' ಸಿನಿಮಾ ತುಂಬ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇದರಲ್ಲಿ ಯಶ್ ಮೊದಲ ಬಾರಿಗೆ ನೆಗೆಟಿವ್ ಶೇಡ್ನಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಚಿತ್ರಕ್ಕೆ ಹಾಡುಗಳನ್ನೂ ಬರೆದಿದ್ದಾರೆ....
View Articleರಾಜಕುಮಾರನ ಇಮ್ಯಾಜಿನರಿ ಪೋಸ್ಟರ್
ಪುನೀತ್ ಅಭಿನಯದ 'ರಾಜಕುಮಾರ' ಚಿತ್ರವನ್ನು ಸಂತೋಷ್ ಆನಂದ್ರಾಮ್ ನಿರ್ದೇಶನ ಮಾಡಲಿರುವುದು ಎಲ್ಲರಿಗೂ ಗೊತ್ತೇ ಇದೆ. ಇದಿನ್ನೂ ಸೆಟ್ಟೇರುವ ಮೊದಲೇ ಪುನೀತ್ ಅಭಿಮಾನಿಯೊಬ್ಬ ಇಮ್ಯಾಜಿನರಿ ಪೋಸ್ಟರ್ ಡಿಸೈನ್ ಮಾಡಿದ್ದು, ಇದಕ್ಕೆ ಅಂತರ್ಜಾಲದಲ್ಲಿ...
View Articleಕತೆಗೆ ಅಮ್ಮನ ಸೆಂಟಿಮೆಂಟ್ ಸೇರಿಸಿದ್ದು ಅಪ್ಪನೇ
* ಜಾಗ್ವರ್ ಸಿನಿಮಾ ಸೆಟ್ಟೇರುತ್ತದೆ ಎಂಬ ಮಾತು ತುಂಬ ದಿನಗಳ ಹಿಂದೆಯೇ ಕೇಳಿಬಂದಿತ್ತು. ಮುಹೂರ್ತಕ್ಕೆ ಇಷ್ಟೇಕೆ ತಡವಾಯ್ತು? - ಹೌದು, ಒಂದೂವರೆ ವರ್ಷಗಳಿಂದಲೂ ನಾನು ಸಿನಿಮಾಗೆ ಬರುತ್ತೇನೆ ಎಂಬ ಸುದ್ದಿ ಇತ್ತು. ನನ್ನ ತಂದೆಯ ಅಭಿಮಾನಿಗಳು ಹಾಗೂ...
View Articleಸುಮನ್ ಅಂದ್ರೆ ಸುಮ್ನೆನಾ
* ಶರಣು ಹುಲ್ಲೂರು ಸಿದ್ಲಿಂಗು ಸಿನಿಮಾದಲ್ಲಿ ಲೂಸ್ ಮಾದ ಯೋಗಿಗೆ ಪಾಠ ಮಾಡಿರುವ ಟೀಚರ್ ಅಲಿಯಾಸ್ ಸುಮನ್ ರಂಗನಾಥ್, ಸುಮಾರು ಮೂರು ವರ್ಷಗಳ ನಂತರ ಮತ್ತೆ ಸ್ಯಾಂಡಲ್ವುಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದು ಟೀಚರ್ ಪಾತ್ರ ನಿರ್ವಹಿಸಿ...
View Articleಜೊತೆಯಾದ ಶಿವಣ್ಣ, ದುನಿಯಾ ವಿಜಿ
ಶಿವರಾಜ್ಕುಮಾರ್, ಸುದೀಪ್ ಜೋಡಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೇಮ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಇಬ್ಬರು ಬಿಗ್ ಸ್ಟಾರ್ಗಳು ಒಟ್ಟಿಗೆ ಅಭಿನಯಿಸುತ್ತಿರುವ ಸುದ್ದಿ ಕೇಳಿ ಅವರ ಅಭಿಮಾನಿಗಳು ಖುಷಿ ಪಟ್ಟಿದ್ದರು. ಈಗ...
View Articleಸುಹಾಸಿನಿ ಸಹಾಯಹಸ್ತ
ಇತ್ತೀಚೆಗೆ ಚೆನೈ ಮಳೆಗೆ ಸಿಕ್ಕಿ ನಲುಗಿದ್ದು ಎಲ್ಲರಿಗೂ ಗೊತ್ತಿದೆ. ಈ ಸಂದರ್ಭದಲ್ಲಿ ಸಹಾಯಹಸ್ತ ಚಾಚಿದವರು ನೂರಾರು ಮಂದಿ. ಅವರಲ್ಲಿ ನಟಿ ಸುಹಾಸಿನಿ ಕೂಡಾ ಸ್ವತಃ ತಾವೇ ನಿಂತು ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ. ನಟಿ ಸುಹಾಸಿನಿ ಮಣಿರತ್ನಂ...
View Articleಕೀಳು ಸಾಹಿತ್ಯದೂರು ದಾಖಲು
ಕಾಲಿವುಡ್ನ ಜನಪ್ರಿಯ ನಟ ಶಿಂಬು ಮತ್ತು 'ಕೊಲವೆರಿಡಿ' ಖ್ಯಾತಿಯ ಸಂಗೀತ ಸಂಯೋಜಕ ಅನಿರುದ್ಧ್ ವಿರುದ್ಧ ತಮಿಳುನಾಡಿನ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 'ಬೀಟ್ ಸಾಂಗ್' ಎಂಬ ಹಾಡಿನಲ್ಲಿ ಮಹಿಳೆಯರ ಬಗ್ಗೆ ಅಸಹ್ಯ ಪದಗಳನ್ನು ಬಳಸಲಾಗಿದೆ ಎಂಬ...
View Articleಸೌಂದರ್ಯ ಇಲ್ಲದೆ ಬಂದು ಸೋಜಿಗ ತಂದವರು
ನೋಡಲು ತೀರ ಸಾಧಾರಣ ಎನಿಸುವ ಅನೇಕ ಹುಡುಗಿಯರು ಸಿನಿಮಾ ರಂಗದಲ್ಲಿ ಇದ್ದಕ್ಕಿದ್ದಂತೆ ಮ್ಯಾಜಿಕ್ ಮಾಡಿದ್ದುಂಟು. ಅಬ್ಬಾ! ಇವಳು ಅವಳೇನಾ ಎಂದು ಹುಬ್ಬೇರಿಸುವಂತೆ ಸಿಲೆಬ್ರಿಟಿಗಳಾಗಿ ಮಿಂಚಿದ ಬೆಡಗಿಯರಿದ್ದಾರೆ. ಅಂಥ ಕೆಲವರ ಪ್ರಸ್ತಾಪವಿದು. ಇದು...
View Articleಸಂಯುಕ್ತಾ ಮದುವೆ ಗೊಂದಲಕ್ಕೆ ತೆರೆ
ಸಾಮಾಜಿಕ ಜಾಲತಾಣದ ಗಾಸಿಪ್ಗೆ ಸಿಕ್ಕಿಕೊಂಡು ಪರದಾಡುವ ನಟ, ನಟಿಯರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚೆಗೆ ಸಂಯುಕ್ತಾ ಹೊರನಾಡು ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಫೋಟೋ ಸಮೇತ ಅಂತರ್ಜಾಲ ತಾಣದಲ್ಲಿ ಹರಿದಾಡಿತ್ತು. ಇದಕ್ಕೆ ಸಂಯುಕ್ತಾ ಗರಂ...
View Articleವಿತರಣೆಗೂ ಬಂತು ಚೈತ್ರಕಾಲ
ಇತ್ತೀಚೆಗೆ ಕನ್ನಡ ಚಿತ್ರಗಳ ವಿತರಣೆಗೂ ಬೇಡಿಕೆ ಬಂದಿದೆ. ಹೀಗಾಗಿ ಭರವಸೆಯ ನಟರ ಸಿನಿಮಾಗಳ ವಿತರಣೆಯ ಹಕ್ಕಿಗಾಗಿ ಅನೇಕರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. - ಎಚ್. ಮಹೇಶ್ ನಮ್ಮ ಚಿತ್ರವನ್ನು ವಿತರಣೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ....
View Articleಸ್ಪೆಕ್ಟರ್ 007: ಬೊಂಬಾಟ್ ಬಾಂಡ್
ಚಿತ್ರ : ಸ್ಪೆಕ್ಟರ್ 007 -ಎಚ್. ಮಹೇಶ್ ಜೇಮ್ಸ್ ಬಾಂಡ್ ಸರಣಿಯ 25ನೇ ಚಿತ್ರ ಸ್ಪೆಕ್ಟರ್ 007 ಪ್ರೇಕ್ಷಕರಿಗೆ ಬರೀ ಅಚ್ಚರಿಗಳನ್ನೇ ಕೊಟ್ಟಿದೆ. ಈ ಬಾರಿ ಗನ್ಗಳಿಗೆ ಹೆಚ್ಚು ಕೆಲಸ ಇಲ್ಲ. ಬರೀ ಬಿಲ್ಡಿಂಗ್ಗಳೇ ಬಿದ್ದು ಸದ್ದು ಮಾಡುತ್ತವೆ. ಚಿತ್ರದ...
View Articleರಾಕೆಟ್: ರಾಕೆಟ್ ಉಡಾವಣೆಯಲ್ಲಿ ತಾಂತ್ರಿಕ ದೋಷ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಲೂಸಿಯಾ ಚಿತ್ರದ ಅಭಿನಯದಿಂದಲೇ ದಿಢೀರ್ ಜನಪ್ರಿಯತೆ ಗಳಿಸಿದ್ದ ನೀನಾಸಂ ಸತೀಶ್, ನಟಿಸಿ ಮೊದಲ ಬಾರಿ ನಿರ್ಮಾಣ ಮಾಡಿರುವ ರಾಕೆಟ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಶಿವ ಶಶಿ. ಇತ್ತೀಚಿನ ದಿನಗಳಲ್ಲಿ ಈ ಸಿನಿಮಾ...
View Articleಫಸ್ಟ್ ರ್ಯಾಂಕ್ ರಾಜು: ನಗುವಿನಲೆಯಲ್ಲಿ ತೇಲಿಸುವ ರಾಜು
ಕನ್ನಡ ಚಿತ್ರ * ಶರಣು ಹುಲ್ಲೂರು ಟೀಸರ್ ಮೂಲಕ ಮೋಡಿ ಮಾಡಿದ ಚಿತ್ರಗಳು ಗೆದ್ದದ್ದು ಕಡಿಮೆ. ಸಿಂಪಲ್ಲಾಗೊಂದು ಲವ್ ಸ್ಟೋರಿ ನಂತರ ಕನ್ನಡದಲ್ಲಿ ಸಾಕಷ್ಟು ಟೀಸರ್ ಬಿಡುಗಡೆ ಆದವು. ಬಹುತೇಕ ಚಿತ್ರಗಳು ಥಿಯೇಟರ್ಗೆ ಬಂದಾಗ ನಿರಾಸೆ ಮೂಡಿಸಿವೆ. ಫಸ್ಟ್...
View Articleಆಪ್ತವೆನಿಸುವ ಫುಟ್ಪಾತ್
ಕನ್ನಡ : ಕೇರಾಫ್ ಫುಟ್ಪಾತ್ -ಶರಣು ಹುಲ್ಲೂರು ಅತೀ ಚಿಕ್ಕ ವಯಸ್ಸಿನ ನಿರ್ದೇಶಕ ಅನ್ನುವ ಕಾರಣಕ್ಕೆ ಒಂಬತ್ತು ವರ್ಷಗಳ ಹಿಂದೆ ತೆರೆಕಂಡ 'ಕೇರಾಫ್ ಫುಟ್ಪಾತ್' ಚಿತ್ರ ಕುತೂಹಲ ಮೂಡಿಸಿತ್ತು. ಈಗ ಅದೇ ಶೀರ್ಷಿಕೆ ಹೊತ್ತು ತೆರೆಕಂಡ ಚಿತ್ರ ಕೂಡ...
View Articleರಥಾವರ ಚಿತ್ರದ ಪ್ರಯಾಣ ಸುಖಕರ
ಚಿತ್ರ : ರಥಾವರ -ಎಚ್.ಮಹೇಶ್ ಬಹು ನಿರೀಕ್ಷೆಯ ರಥಾವರ ಚಿತ್ರ ಪ್ರೇಕ್ಷಕನ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕ್ವಾಲಿಟಿ ವಿಚಾರದಲ್ಲಿ ಉಗ್ರಂ ಚಿತ್ರದ ಸೀಕ್ವೆಲ್ನಂತೆ ಕಂಡು ಬಂದರೂ ರಥಾವರ ಮಾಸ್ ಪ್ರೇಕ್ಷಕರನ್ನು ಖುಷಿ...
View Articleಮಿಂಚಾಗಿ ನೀ ಬರಲು : ಮಿಂಚಾಗಿ ಬಂದ ಡ್ರೀಮ್ ಮೆಷಿನ್
ಚಿತ್ರ: ಮಿಂಚಾಗಿ ನೀ ಬರಲು (ಕನ್ನಡ) -ಪದ್ಮಾ ಶಿವಮೊಗ್ಗ ಇಂಗ್ಲಿಷ್ನಲ್ಲಿ ಎಚ್.ಜಿ. ವೇಲ್ಸ್ ಬರೆದ ಕಾದಂಬರಿ ಟೈಮ್ ಮೆಷಿನ್. ಇದನ್ನು ಕನ್ನಡಕ್ಕೆ ಡಾ. ಪಿ. ಪುಟ್ಟಸ್ವಾಮಿ ಅನುವಾದ ಮಾಡಿದ್ದಾರೆ. ಈ ಕತೆಯನ್ನೇ ಅನುಸರಿಸಿ ತೆರೆಗೆ ಬಂದಿರುವ ಚಿತ್ರ...
View Article