Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ದಾವೂದ್‌ಗಿಂತಲೂ ಅಜಂ ಖಾನ್ ಅಪಾಯಕಾರಿ: ಶಿವಸೇನೆ

ಮುಂಬಿಯಿ: ಸದಾ ಒಂದಲ್ಲೊಂದು ಹಿಂದು-ವಿರೋಧಿ ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಸುದ್ದಿಯಾಗುತ್ತಿರುವ ಸಮಾಜವಾದಿ ಮುಖಂಡ ಅಜಂ ಖಾನ್ 'ಭೂಗತ ಪಾತಕಿ ದಾವೂದ್ ಇಬ್ರಾಹಿಂಗಿಂತಲೂ ಹೆಚ್ಚು ಅಪಾಯಕಾರಿ,' ಎಂದು ಹೇಳಿದ ಶಿವಸೇನೆ, 'ಯಾವುತ್ತೂ ದೇಶದ...

View Article


ರಿಯಲ್ 'ಲವ್ ಸ್ಟೋರಿ'

ಇತ್ತೀಚೆಗೆ ರಿಯಲ್ ಲವ್ ಸ್ಟೋರಿಗಳು ಹೆಚ್ಚಾಗುತ್ತಿವೆ. ಈ ಸಾಲಿಗೆ ಮತ್ತೊಂದು ಕನ್ನಡ ಸಿನಿಮಾ ಸೇರುತ್ತಿದೆ. ಆ್ಯಕ್ಟರ್ ಕಮ್ ಮಾಡೆಲ್ ದೀಪ್ತಿ ಹಾಗೂ ಪ್ರಣವ್ ಅಭಿನಯದ ಈ ಚಿತ್ರ ಸದ್ದಿಲ್ಲದೇ ಈಗಾಗಲೇ ಶೂಟಿಂಗ್ ಆರಂಭಿಸಿದೆ. ಅಂದಹಾಗೆ, ಈ ಚಿತ್ರದ...

View Article


ಶಿವರಾಜ್ ಹತ್ತು ವರ್ಷ busy

* ಶರಣು ಹುಲ್ಲೂರು ಐವತ್ತು ವರ್ಷದ ನಂತರವೂ ಮೂವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಸಹಿ ಮಾಡಿದ ನಟರು ಭಾರತೀಯ ಸಿನಿಮಾ ರಂಗದಲ್ಲಿ ಬಹುಶಃ ಸಿಗಲಿಕ್ಕಿಲ್ಲ. ಅಂತಹ ವಿಶೇಷ ದಾಖಲೆಗೆ ಕಾರಣರಾಗಿದ್ದಾರೆ ಶಿವರಾಜ್‌ಕುಮಾರ್. ಸದ್ಯ ಇವರ 'ಶಿವಲಿಂಗ' ಮತ್ತು...

View Article

ಪುನೀತ್ ತಂದೆಯಾಗಿ ಶರತ್ ಕುಮಾರ್

* ಎಚ್. ಮಹೇಶ್ ಪುನೀತ್ ರಾಜ್‌ಕುಮಾರ್ ಅಭಿನಯದ ಚಕ್ರವ್ಯೂಹ, ದೊಡ್ಮನೆ ಹುಡುಗ ಚಿತ್ರಗಳು ಇನ್ನೂ ರಿಲೀಸ್ ಆಗಿಲ್ಲ. ಆಗಲೇ ಇವರ ಹೊಸ ಸಿನಿಮಾ 'ರಾಜಕುಮಾರ'ದಲ್ಲಿ ಯಾವ ಕಲಾವಿದರು ಇರುತ್ತಾರೆ ಎಂಬ ಬಗ್ಗೆ ಸುದ್ದಿಗಳು ಹರಡುತ್ತಿವೆ. ತಮಿಳು ನಟ ಶರತ್...

View Article

ಅರ್ಜುನ್ ಸರ್ಜಾ ಸುಪುತ್ರಿ ಕನ್ನಡಕ್ಕೆ

* ಎಚ್. ಮಹೇಶ್ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಸರ್ಜಾ ಕನ್ನಡ ಚಿತ್ರರಂಗಕ್ಕೆ ಬರುತ್ತಾರೆ ಎಂಬ ಮಾತು ಅನೇಕ ದಿನಗಳಿಂದ ಕೇಳಿಬರುತ್ತಲೇ ಇತ್ತು. ಈಗ ಅವರು ಬರುವುದು ಖಚಿತವಾಗಿದೆ. ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಈ...

View Article


ಸಂಗೀತಾ ಡೈಲಾಗ್ ಸಂಕಟ

ನಿರ್ದೇಶಕ ಗೌಸ್ ಪೀರ್ ಪುಟಗಟ್ಟಲೇ ಕನ್ನಡ ಡೈಲಾಗ್‌ಗಳನ್ನು ಕೊಟ್ಟಾಗ ನಾಯಕಿ ಸಂಗೀತಾ ಚೌಹಾಣ್, ಮಗ್ ಅಪ್ ಮಾಡಲು ಸಾಧ್ಯವಾಗದೇ ನಿರ್ದೇಶಕರ ಮುಂದೆ ಕಣ್ಣೀರಿಟ್ಟಿದ್ದಾರೆ. - ಎಚ್. ಮಹೇಶ್ ಶಾರ್ಪ್ ಶೂಟರ್ ಚಿತ್ರದಲ್ಲಿ ನಟಿಸಲು ಆಫರ್ ಬಂದಾಗ ಸಂಗೀತಾ...

View Article

ಬದುಕಿಗೆ ಬದುಕು ತೋರಿಸಿದ ಭಗೀರಥ

ಚಿತ್ರರಂಗದ ಏಳಿಗೆಗಾಗಿ ಶ್ರಮಿಸಿದ ನಿರ್ಮಾಪಕ ಬಿ.ಕೆ.ಶ್ರೀನಿವಾಸ್ ಅವರ 52ನೇ ಹುಟ್ಟು ಹಬ್ಬದ ನಿಮಿತ್ತ ಈ ಲೇಖನ. - ಶರಣು ಹುಲ್ಲೂರು ಒಂದು ಕಾಲದಲ್ಲಿ ಥಿಯೇಟರ್‌ನಲ್ಲಿ ಟಿಕೆಟ್ ಹರಿಯುತ್ತಿದ್ದವರು, ಇಂದು ಬಹುಕೋಟಿ ವೆಚ್ಚದ ಸಿನಿಮಾ ಪ್ರೊಡ್ಯೂಸ್...

View Article

ಕಲ್ಪನಾ 2 ನಲ್ಲಿ ಆವಂತಿಕಾ

ರಂಗಿತರಂಗ ಚಿತ್ರದ ನಾಯಕಿ ಆವಂತಿಕಾ ಶೆಟ್ಟಿ ಉಪ್ಪಿ ಜತೆ ಕಲ್ಪನಾ 2 ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ ಚಿತ್ರಕ್ಕೆ ಮುಹೂರ್ತವಾದರೂ ನಾಯಕಿಯನ್ನು ಚಿತ್ರತಂಡ ಫೈನಲ್ ಮಾಡಿರಲಿಲ್ಲ. ಈಗ ಆವಂತಿಕಾ ಶೆಟ್ಟಿ ಅವರೇ ಕಲ್ಪನಾ 2...

View Article


ಎರಡು ಶೇಡ್‌ನಲ್ಲಿ ನವೀನ್ ಕೃಷ್ಣ

ನಟ ನವೀನ್ ಕೃಷ್ಣ ಈಗ ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಂತ ಚಿತ್ರದಲ್ಲಿ ಅಂದುಕೊಳ್ಳಬೇಡಿ. ನಿಜ ಜೀವನದಲ್ಲಿ. ಆದರೆ, ಅದೂ ಕೂಡಾ ಸಿನಿಮಾಗಾಗಿಯೇ.. ಏನೆಂದರೆ, ಒಂದು ಚಿತ್ರಕ್ಕಾಗಿ ತಲೆಯನ್ನು ಪೂರ್ಣ ಬೋಳಿಸಿಕೊಂಡು ಗುರುತೇ...

View Article


ನೀರ್‌ದೋಸೆ hottest beauty

ಹರಿಪ್ರಿಯಾ ಇದೇ ಮೊದಲ ಬಾರಿಗೆ ಸಖತ್ ಬೋಲ್ಡ್ ಪಾತ್ರ ನಿರ್ವಹಿಸುತ್ತಿದ್ದಾರೆ. ವಿಜಯ ಪ್ರಸಾದ್ ನಿರ್ದೇಶನದ ನೀರ್‌ದೋಸೆ ಸಿನಿಮಾದಲ್ಲಿ ಇವರದ್ದು ಹೈಟೆಕ್ ಕಾಲ್‌ಗರ್ಲ್ ಪಾತ್ರ. - ಶರಣು ಹುಲ್ಲೂರು ವಿಜಯ ಪ್ರಸಾದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ...

View Article

ನೆಗೆಟಿವ್ ಪಾತ್ರದಲ್ಲಿ ಯಶ್

ಮಂಜು ಮಾಂಡವ್ಯ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಮಾಸ್ಟರ್ ಪೀಸ್'ನಲ್ಲಿ ಯಶ್ ಮೊದಲ ಬಾರಿಗೆ ನೆಗೆಟಿವ್ ಕ್ಯಾರೆಕ್ಟರ್‌ನಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇವರ ಜೊತೆ ಚಿಕ್ಕಣ್ಣ ಕೂಡ ಟಪಾಂಗುಚಿ ಹಾಡೊಂದನ್ನು ಹಾಡಿರುವುದು ವಿಶೇಷ. -...

View Article

ರೂಪಾಯಿ 70ಕ್ಕೆ ಕುಸಿತ ಸಂಭವ: ಸಮೀಕ್ಷೆ

ಅಮೆರಿಕದಲ್ಲಿ ಬಡ್ಡಿದರ ಏರಿಕೆಯಾದರೆ ರುಪಾಯಿ ಮೌಲ್ಯ 70ರ ಗಡಿ ದಾಟುವ ಸಾಧ್ಯತೆ, ಇಟಿ ಮಾರ್ಕೆಟ್‌ ಡಾಟ್‌ಕಾಮ್‌ ವರದಿ ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ ಈ 2015ರಲ್ಲಿ ಡಾಲರ್ ಎದುರು ಪ್ರಗತಿಶೀಲ ರಾಷ್ಟ್ರಗಳ ಕರೆನ್ಸಿಗಳು ಮಂಕಾಗಿದ್ದವು. ರೂಪಾಯಿ...

View Article

ಫೋರ್ಬ್ಸ್ : ಸಲ್ಮಾನ್‌ಗಿಂತಲೂ ಶಾರುಖ್ ಮುಂದೆ

ಫೋರ್ಬ್ಸ್ ಟಾಪ್ 100 ಸೆಲೆಬ್ರಿಟಿಗಳ ಪಟ್ಟಿ ಪ್ರಕಟ ಹೊಸದಿಲ್ಲಿ: ಭಾರತದಲ್ಲಿ ಹೆಚ್ಚು ಆಸ್ತಿ ಹೊಂದಿರುವ 2015ನೇ ಸಾಲಿನ ಸೆಲೆಬ್ರಿಟಿಗಳ ಪಟ್ಟಿಯನ್ನು ಫೋರ್ಬ್ಸ್ ಶುಕ್ರವಾರ ಬಿಡುಗಡೆ ಮಾಡಿದ್ದು, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಶಾರುಖ್...

View Article


ಚೆನ್ನೈ ಪ್ರವಾಹದಿಂದ ಆದಾಯಕ್ಕೆ ಕತ್ತರಿ: ಟಿಸಿಎಸ್

ಚೆನ್ನೈ: ಟಿಸಿಎಸ್‌ನ ಪ್ರಸಕ್ತ ತ್ರೈಮಾಸಿಕದ ಆದಾಯದ ಮೇಲೆ ಚೆನ್ನೈ ಪ್ರವಾಹವು ಭೌತಿಕ ಪರಿಣಾಮವನ್ನು ಬೀರುತ್ತದೆ ಎಂದು ಆ ಕಂಪನಿ ಹೇಳಿದೆ. ಅಮೆರಿಕ ಮತ್ತು ಯುರೋಪ್‌ನಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆಗಳಿರುತ್ತವೆ. ಇದರಿಂದಾಗಿ ಭಾರತೀಯ...

View Article

ಅಕ್ಟೋಬರ್‌ನಲ್ಲಿ ಕೈಗಾರಿಕಾ ಉತ್ಪಾದನೆ ಶೇ.9.8 ಬೆಳವಣಿಗೆ

ಹೊಸದಿಲ್ಲಿ: ಕೈಗಾರಿಕಾ ವಲಯದ ಉತ್ಪಾದನೆಯಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಭಾರಿ ಜಿಗಿತವಾಗಿದ್ದು, 9.8 ಪರ್ಸೆಂಟ್‌ನಷ್ಟು ಹೆಚ್ಚಳವಾಗಿದೆ. ಈ ಸಲದ ಹಬ್ಬಗಳ ಅವಧಿಯಲ್ಲಿ ಗ್ರಾಹಕ ಬಳಕೆಯ ಉತ್ಪನ್ನಗಳು ಮತ್ತು ಸರಕು ಬಂಡವಾಳ ವಲಯದಲ್ಲಿ ಭಾರಿ ಬೆಳವಣಿಗೆ...

View Article


ಮತ್ತೆ ಮುಗ್ಗರಿಸಿದ ಸೆನ್ಸೆಕ್ಸ್

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ ಮತ್ತೆ ಮುಗ್ಗರಿಸಿದ್ದು, 208 ಅಂಕಗಳನ್ನು ಕಳೆದುಕೊಂಡಿತು. ಅಮೆರಿಕದಲ್ಲಿ ಬಡ್ಡಿ ದರ ಏರಿಕೆಯಾಗುವ ನಿರೀಕ್ಷೆ ಮತ್ತು ಜಿಎಸ್‌ಟಿ ಕುಸಿತ ಆತಂಕಗಳು ಷೇರು ಪೇಟೆಯನ್ನು...

View Article

ಅಮೆರಿಕದಲ್ಲಿ ಶೇ.0.25 ಬಡ್ಡಿ ದರ ಹೆಚ್ಚಳ: ಆರ್‌ಬಿಐ ನಿರೀಕ್ಷೆ

ಕೋಲ್ಕೊತಾದಲ್ಲಿ ಆರ್‌ಬಿಐ ಗವರ್ನರ್ ರಘುರಾಜನ್ ಹೇಳಿಕೆ ಯಾವುದೇ ಪರಿಸ್ಥಿತಿ ಎದುರಿಸಲು ಆರ್‌ಬಿಐ ಸಿದ್ಧ ಕೋಲ್ಕೊತಾ: ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಮುಂದಿನ ವಾರ ಶೇ.0.25ರಷ್ಟು ಬಡ್ಡಿ ದರವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ರಿಸರ್ವ್...

View Article


ಷೇರುಪೇಟೆಗೆ ನಾರಾಯಣ ಹೃದಯಾಲಯ

ಷೇರು ಮಾರುಕಟ್ಟೆಗೆ ಡಿ.17ರಂದು ಪ್ರವೇಶ, ಬಂಡವಾಳ ಕ್ರೋಡೀಕರಣಕ್ಕೆ ಹೊಸ ಯತ್ನ ಮುಂಬಯಿ: ಆರೋಗ್ಯ ಸೇವಾ ವಲಯದಲ್ಲಿ ಮುಂಚೂಣಿಯಲ್ಲಿರುವ ಡಾ.ದೇವಿ ಪ್ರಸಾದ್ ಶೆಟ್ಟಿ ನೇತೃತ್ವದ ನಾರಾಯಣ ಹೃದಯಾಲಯ ಲಿಮಿಟೆಡ್(ಎನ್‌ಎಚ್‌ಎಲ್), ಷೇರು ಮಾರುಕಟ್ಟೆಗೆ...

View Article

ಎರಡು ಆಯುರ್ವೇದ ಕಂಪನಿಗಳಿಗೆ ನೋಟಿಸ್

ಹೊಸದಿಲ್ಲಿ: ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ್ ಲಿಮಿಟೆಡ್ ಸೇರಿದಂತೆ ಎರಡು ಆಯುರ್ವೇದ ಕಂಪನಿಗಳಿಗೆ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ) ನೋಟಿಸ್‌ಗಳನ್ನು ನೀಡಿದೆ ಎಂದು ಆರೋಗ್ಯ ಸಚಿವ ಜೆ.ಪಿ. ನಡ್ಡಾ ಶುಕ್ರವಾರ...

View Article

ನೆಸ್ಲೆ ವಿವರಣೆ ಕೇಳಿದ ಸುಪ್ರೀಂಕೋರ್ಟ್

ಹೊಸದಿಲ್ಲಿ: ಮ್ಯಾಗಿ ನೂಡಲ್ಸ್ ವಿರುದ್ಧದ ನಿಷೇಧವನ್ನು ತೆರೆವುಗೊಳಿಸಿದ್ದ ಬಾಂಬೆ ಹೈಕೋರ್ಟ್ ಕ್ರಮವನ್ನು ಆಹಾರ ವಲಯದ ನಿಯಂತ್ರಕ ಎಫ್‌ಎಸ್‌ಎಸ್‌ಎಐ, ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಈ ಸಂಬಂಧ ಸುಪ್ರೀಂಕೋರ್ಟ್, ನೆಸ್ಲೆ ಇಂಡಿಯಾದಿಂದ...

View Article
Browsing all 7056 articles
Browse latest View live