ಮಾತು ಕೇಳದ ಅಧಿಕಾರಿಗಳನ್ನು ಮನೆಗಟ್ಟಿದ ಟ್ರಂಪ್
ವಾಷಿಂಗ್ಟನ್: ಮುಸ್ಲಿಂ ಬಹುಸಂಖ್ಯಾತ ಏಳು ರಾಷ್ಟ್ರಗಳ ಪ್ರಜೆಗಳ ಅಮೆರಿಕ ಪ್ರವೇಶಕ್ಕೆ ನಿಷೇಧ ಹೇರಿ ತಾವು ಹೊರಡಿಸಿರುವ ಆದೇಶದ ಅನುಷ್ಠಾನಕ್ಕೆ ನಿರಾಕರಣೆ ತೋರಿದ ಉನ್ನತ ಅಧಿಕಾರಿಗಳಿಬ್ಬರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್...
View Articleವಲಸಿಗರ ನಿರ್ಬಂಧ ಪಟ್ಟಿಗೆ ಪಾಕ್: ಶ್ವೇತ ಭವನ ಸುಳಿವು
ವಾಷಿಂಗ್ಟನ್: ನೆರೆಯ ದೇಶ ಪಾಕಿಸ್ತಾನ ಮಾಡಿದ ಪಾಪಕ್ಕೆ ತಕ್ಕ ಬೆಲೆ ತೆರುವ ಕಾಲ ಸನ್ನಿಹಿತವಾಗಿದೆ. ಪಾಕಿಸ್ತಾನ ಭಯೋತ್ಪಾದಕರ ಕೇಂದ್ರ ಸ್ಥಾನ ಎಂಬುದನ್ನು ಅರಿತಿರುವ ಅಮೆರಿಕ ವಲಸೆ ನಿರ್ಬಂಧ ನೀತಿಯನ್ನೂ ಆ ದೇಶಕ್ಕೂ ವಿಸ್ತರಿಸುವ ಸುಳಿವು...
View Articleವಿವಾದಿತ ಸಮುದ್ರದ ಮೇಲೆ ಹಿಡಿತಕ್ಕೆ ಚೀನಾ ಯತ್ನ
ಬೀಜಿಂಗ್: ವಿವಾದಿತ ದಕ್ಷಿಣ ಚೀನಾ ಸಮುದ್ರದ ಮೇಲಿನ ಹಿಡಿತ ಬಿಗಿಗೊಳಿಸಲು ಸಂಚು ಹೂಡಿರುವ ಚೀನಾ, ಎರಡನೇ ವಿಮಾನವಾಹಕ ಸಮರ ನೌಕೆಯನ್ನು ಈ ಭಾಗಕ್ಕೆ ರವಾನಿಸಲು ಸಿದ್ಧತೆ ನಡೆಸುತ್ತಿದೆ. ಡಾಲಿಯನ್ ಬಂದರಿನಲ್ಲಿ ವಿಮಾನವಾಹಕ ಸಮರನೌಕೆಯ ನಿರ್ಮಾಣ...
View Articleಜೂನ್ನಲ್ಲಿ ಪ್ರಧಾನಿ ಇಸ್ರೇಲ್ ಪ್ರವಾಸ ಸಂಭವ
ಜೆರುಸಲೇಂ: ಬಹಳ ಕಾಲದಿಂದ ನಿರೀಕ್ಷಿಸಲಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಪ್ರವಾಸ ಇದೇ ಜೂನ್ ಅಥವಾ ಜುಲೈ ತಿಂಗಳಲ್ಲಿ ಸಾಕಾರಗೊಳ್ಳುವ ಸಾಧ್ಯತೆ ಇದೆ. ಎರಡು ದೇಶಗಳ ಮಧ್ಯೆ ರಾಜತಾಂತ್ರಿಕ ಸಂಬಂಧ ಏರ್ಪಟ್ಟ ಬೆಳ್ಳಿಹಬ್ಬದ...
View Articleಅಮೆರಿಕ ಸುಪ್ರೀಂಕೋರ್ಟ್ಗೆ ನೀಲ್ ನೇಮಕ
ವಾಷಿಂಗ್ಟನ್: ಅಮೆರಿಕ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಫೆಡರಲ್ ಮೇಲ್ಮನವಿಗಳ ನ್ಯಾಯಾಲಯದ ನ್ಯಾ.ನೀಲ್ ಗೋರ್ಸಚ್ ಅವರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ನೇಮಕ ಮಾಡಿದ್ದಾರೆ. ಈ ಪ್ರತಿಷ್ಠಿತ ಹುದ್ದೆಗೆ ಕಳೆದ 25...
View Articleಪಾಕ್ನಿಂದ ಹೊರ ಹೋಗದಂತೆ ಹಫೀಜ್ ಸಯೀದ್ಗೆ ನಿರ್ಬಂಧ
ಇಸ್ಲಾಮಾಬಾದ್: 2008ರ ಮುಂಬಯಿ ಮಾರಣಹೋಮದ ಮಾಸ್ಟರ್ ಮೈಂಡ್ ಹಾಗೂ ಜಮಾತ್ ಉದ್ ದಾವಾ (ಜೆಯುಡಿ) ಮುಖ್ಯಸ್ಥ ಹಫೀಸ್ ಸಯೀದ್ನನ್ನು ಗೃಹ ಬಂಧನದಲ್ಲಿರಿಸಿದ ಎರಡು ದಿನಗಳ ನಂತರ ಪಾಕಿಸ್ತಾನದಿಂದ ಹೊರಹೋಗದಂತೆ ನಿರ್ಬಂಧ ವಿಧಿಸಲಾಗಿದೆ. 38...
View Articleಟ್ರಂಪ್ ಅಮೆರಿಕದಲ್ಲಿ ಗ್ರೀನ್ ಕಾರ್ಡ್ ವಲಸಿಗರಿಗೆ ರಿಲೀಫ್
ವಾಷಿಂಗ್ಟನ್: ಏಳು ಮುಸ್ಲಿಂ ರಾಷ್ಟ್ರಗಳಿಗೆ ನಿಷೇಧ ಹೇರಿದ ಬಳಿಕ ತೇಪೆ ಹಾಕಲು ಯತ್ನಿಸಿರುವ ಟ್ರಂಪ್ ಆಡಳಿತ, ಅಮೆರಿಕದ ಕಾಯಂ ನಿವಾಸಗಳಿಗೆ (ಗ್ರೀನ್ ಕಾರ್ಡ್ ಉಳ್ಳವರಿಗೆ) ಮರಳಿ ಅಮೆರಿಕಕ್ಕೆ ಆಗಮಿಸಲು ಅಥವಾ ತೆರಳಲು ವಿಶೇಷ ಅನುಮತಿಯ...
View Articleಹೊಸ ತಾಂತ್ರಿಕತೆ ಅಳವಡಿಸಿಕೊಳ್ಳಿ
ಬಾಗಲಕೋಟ: ಕೃಷಿಕರು ಆಧುನಿಕ ತಾಂತ್ರಿಕತೆ ಬಳಸಿಕೊಂಡು ಉತ್ತಮವಾಗಿ ಕೃಷಿ ಕೈಗೊಳ್ಳಬೇಕು ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ವಿ.ನಾಚೇಗೌಡ ಸಲಹೆ ನೀಡಿದರು. ತೋವಿವಿಯ ವಿಜಯಪುರ ಜಿಲ್ಲೆಯ ತಿಡಗುಂದಿಯ ತೋಟಗಾರಿಕೆ...
View Articleಶ್ರಮಬಿಂದು ಸಾಗರಕ್ಕೆ ಬಾಗಿನ ಸಲ್ಲಿಕೆ
ಜಮಖಂಡಿ/ಸಾವಳಗಿ: ರಾಜ್ಯದಲ್ಲಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ನಾನಾ ಕಾರ್ಯಕ್ರಮಗಳ ಮೂಲಕ 1500 ಕೋಟಿ ರೂ. ವಿನಿಯೋಗಿಸಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು. ಜಮಖಂಡಿ...
View Articleಅಲ್ಲ ಭರ್ತಿ ಒಡಲು, ಇಲ್ಲಿ ನೀರಿಲ್ಲ ನೋಡಲು
ಕಲಾದಗಿ: ಶ್ರಮಬಿಂದುವಿನ ಮೂಲಕ ಬ್ಯಾರೇಜೊಂದನ್ನು ತುಂಬುತ್ತಿರುವ ಸಂಭ್ರಮ ಒಂದಡೆಯಾದರೆ, ಮತ್ತೊಂಡೆ ಹನಿ ನೀರಿಲ್ಲದಂತೆ ಬತ್ತುತ್ತಿರುವ ಬ್ಯಾರೇಜ್ಗಳ ನೋಟ ಇನ್ನೊಂದಡೆ. ಇದು ಬಾಗಲಕೋಟ ಜಿಲ್ಲೆಯಲ್ಲಿ ಬಹತೇಕ ಕಡೆ ಕಾಣುತ್ತಿರುವ ನೋಟ. ಸಮೀಪದ...
View Articleತಮದಡ್ಡಿ ಗ್ರಾಮದಲ್ಲಿ ಬೆಳ್ಳಿ ಕೀರಿಟ ದೇಣಿಗೆ
ತೇರದಾಳ: ಕೃಷ್ಣಾ ನದಿ ತೀರದ ತಮದಡ್ಡಿ ಗ್ರಾಮದ ಬಬಲಾದಿ ಚಂದ್ರಗಿರಿ ದೇವಿಗೆ ಬೆಳ್ಳಿ ಕೀರಿಟ ವಿತರಣೆ ಕಾರ್ಯಕ್ರಮ ಸಂಭ್ರಮ ಸಡಗರದಿಂದ ಜರುಗಿತು. ಸಕಲ ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ಮಠಕ್ಕೆ...
View Articleಪಡಿತರ ಮಾಹಿತಿ ಅಪ್ಲೋಡ್ಗೆ ಹೊಸ ವ್ಯವಸ್ಥೆ
ರವಿರಾಜ್ ಆರ್.ಗಲಗಲಿ ಬಾಗಲಕೋಟ: ಪಡಿತರದಾರರ ದಾಖಲೆ ನಮೂದಿಗೆ ಗೊಂದಲದಲ್ಲಿದ್ದ ರೇಶನ್ ಅಂಗಡಿಕಾರರ ಸಮಸ್ಯೆ ಪರಿಹಾರಕ್ಕೆ ಇಲಾಖೆಯಿಂದ ಹೊಸ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆನ್ಲೈನ್ನಲ್ಲಿ ಸಮಗ್ರ ಮಾಹಿತಿ...
View Articleಕಂಪ್ಯೂಟರ್ ಶಿಕ್ಷಣ ಪ್ರೋತ್ಸಾಹಧನಕ್ಕೆ ಕೊಕ್ಕೆ?
ವಿಕ ವಿಶೇಷ ಬಾಗಲಕೋಟ: ಸುಖಾಸುಮ್ಮನೇ ಹಣ ಬರುತ್ತದೆ ಎಂದರೆ ಯಾರು ಬಿಡುತ್ತಾರೆ ಹೇಳಿ, ಕರುನಾಡ ಸರಕಾರಿ ನೌಕರರು ಕಂಪ್ಯೂಟರ್ ಸಾಕ್ಷರರಾಗಲಿ ಎನ್ನುವ ಸದಾಶಯದೊಂದಿಗೆ ರೂಪಿಸಿದ ಕಾರ್ಯಕ್ರಮವೊಂದು ನಕಲಿ ಪ್ರಮಾಣಪತ್ರ ಸೃಷ್ಟಿಸಿ 5 ಸಾವಿರ ರೂ....
View Articleಗೋವುಗಳಿಗೆ ಮಾನವೀಯತೆ ಮೆರೆದ ಯುವಕರು
ಎಂ.ಎಚ್.ನದಾಫ್ ಮುಧೋಳ: ದಶಕಗಳಿಂದ ನಗರದ ಕೆಲವು ಯುವಕರು ಸೇರಿ ಗೋವುಗಳ ರಕ್ಷ ಣೆ ಹಾಗೂ ಪೋಷಣೆ ಮಾಡಬೇಕು ಎಂಬ ನಿರ್ಧಾರದಿಂದ ಆರಂಭವಾಗಿರುವ ಶ್ರೀ ಗೋಪಾಲಕೃಷ್ಣ ಗೋ ಸೇವಾ ಸಂಸ್ಥೆಗೆ ಜನಮನ್ನಣೆ ದೊರಕಿದೆ. ಹಲವು ವರ್ಷಗಳ ಪತ್ರ ವ್ಯವಹಾರದ...
View Articleಫೆ.4 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆ
ಬಾಗಲಕೋಟ: ನಗರದಲ್ಲಿ ಫೆ.4 ರಂದು ವಿಶ್ವ ಕ್ಯಾನ್ಸರ್ ಅರಿವು ದಿನಾಚರಣೆ ನಿಮಿತ್ತ ನಾನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕೆರೂಡಿ ಕ್ಯಾನ್ಸರ್ ಆಸ್ಪತ್ರೆಯ ಮುಖ್ಯಸ್ಥ ಡಾ.ಬಿ.ಎಸ್.ಕೆರೂಡಿ ತಿಳಿಸಿದರು. ನಗರದಲ್ಲಿ ಗುರುವಾರ...
View Articleಎಸ್ಎಂಕೆ ಪಕ್ಷದಲ್ಲಿ ಮುಂದುವರಿಯಲಿದ್ದಾರೆ : ಜಯಚಂದ್ರ
ಬಾಗಲಕೋಟ: 'ಮಾಜಿ ಸಿಎಂ ಎಸ್.ಎಂ.ಕೃಷ್ಣ ಪಕ್ಷದಲ್ಲಿ ಮುಂದುವರಿಯಲಿದ್ದಾರೆ, ಅವರು ಬೇರೆ ಪಕ್ಷಕ್ಕೆ ಹೋಗುವುದಿಲ್ಲ' ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಸಮರ್ಥಿಸಿಕೊಂಡರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ...
View Articleಗರ್ಭಿಣಿಯರಿಗೆ ‘ಮಾತೃಪೂರ್ಣ’ಯೋಜನೆ
ಬಾಗಲಕೋಟ: ಗರ್ಭಿಣಿ ಹಾಗೂ ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಬಿಸಿಯೂಟ ಒದಗಿಸುವ ಸರಕಾರದ 'ಮಾತೃಪೂರ್ಣ' ಪ್ರಾಯೋಗಿಕ ಯೋಜನೆಗೆ ಜಮಖಂಡಿ ತಾಲೂಕಿನ ಆಲಗೂರ ಮಹಾವೀರ ಪ್ರೌಢಶಾಲೆಯಲ್ಲಿ ಸಚಿವ ಟಿ.ಬಿ. ಜಯಚಂದ್ರ ಚಾಲನೆ ನೀಡಿದರು. ಬಳಿಕ...
View Articleಅಹ್ಮದ್ ಸಾವು, ಸಿಬಿಐ ದುರ್ಬಳಕೆ ಆರೋಪದಲ್ಲಿ ಕರಗಿದ ಕಲಾಪ
ಹೊಸದಿಲ್ಲಿ: ಸಂಸತ್ತಿನ ಚಳಿಗಾಳದ ಅಧಿವೇಶನದಂತೆಯೇ ಬಜೆಟ್ ಅಧಿವೇಶನವೂ ಪ್ರತಿಪಕ್ಷಗಳ ಗಲಾಟೆಯಲ್ಲಿ ಮುಳುಗಿಹೋಗುವ ಲಕ್ಷಣಗಳು ಕಾಣುತ್ತಿವೆ. ಸಿಬಿಐ ಅಧಿಕಾರ ದುರ್ಬಳಕೆ ಹಾಗೂ ಸಂಸದ ಇ.ಅಹ್ಮದ್ ಸಾವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ನಡೆಸಿದ...
View Articleಆನ್ಲೈನ್ನಿಂದ ಸಾವಿನ ತನಕ: ಬೆಂಗಾಲಿ ಹುಡುಗಿಯ ದುರಂತ ಕಥೆ
ಭೋಪಾಲ್: ಕಾಣೆಯಾಗಿದ್ದಾಳೆ. ಹೆಸರು ಆಕಾಂಕ್ಷಾ ಶರ್ಮಾ. ಊರು ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆ. ವಯಸ್ಸು 28. ಇಂತಹುದೊಂದು ಕಂಪ್ಲೇಂಟ್ನ ಬೆನ್ನು ಹತ್ತಿದ ಪೊಲೀಸರು ಆನ್ಲೈನ್ ಪ್ರೀತಿ, ಸಾಂಗತ್ಯ, ಕೊಲೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ...
View Articleಮೋದಿ ವರ್ಸಸ್ ರಾವತ್ ಕದನ..!
ಸುಭಾಷ್ ಹೂಗಾರ ಡೆಹರಾಡೂನ್: ಈ ಬಾರಿಯ ಉತ್ತರಾಖಂಡ ವಿಧಾನಸಭೆ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಹರೀಶ್ ರಾವತ್ ವ್ಯಕ್ತಿತ್ವಗಳ ನಡುವಿನ ಹೋರಾಟ ಎಂಬಂತೆ ಭಾಸವಾಗುತ್ತಿದೆ. ರಾಜ್ಯದ ಅಭಿವೃದ್ಧಿ, ಭ್ರಷ್ಟಾಚಾರ, ಹಗರಣಗಳು, ಕಳೆದ...
View Article