ಪಾಕ್ನಿಂದ 219 ಮೀನುಗಾರರ ಬಿಡುಗಡೆ
ಕರಾಚಿ: ಭಾರತ-ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಉಭಯ ರಾಷ್ಟ್ರಗಳ ಸೌಹಾರ್ದಯುತ ಒಪ್ಪಂದದ ಸಂಕೇತವಾಗಿ ಪಾಕಿಸ್ತಾನ ಗುರುವಾರ 219 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಕಳೆದ 10 ದಿನಗಳಲ್ಲಿ ಒಟ್ಟು 439...
View Articleಎಚ್1ಬಿ ವೀಸಾ ವಿಧೇಯಕ ಮರುಮಂಡನೆ
ವಾಷಿಂಗ್ಟನ್: ಭಾರತದಂತಹ ರಾಷ್ಟ್ರಗಳ ಕೌಶಲ್ಯಯುತ ವೃತ್ತಿಪರರನ್ನು ಅಮೆರಿಕದ ತಂತ್ರಜ್ಞಾನ ಆಧರಿತ ಉನ್ನತ ಹುದ್ದೆಗಳಿಗೆ ಕರೆತರಲು ನೀಡಲಾಗುವ 'ಎಚ್1ಬಿ ವೀಸಾ ಕಾರ್ಯಕ್ರಮ'ಕ್ಕೆ ಪ್ರಮುಖ ಬದಲಾವಣೆಗಳನ್ನು ತಂದು, ಅಮೆರಿಕ ಕಾಂಗ್ರೆಸ್ನಲ್ಲಿ...
View Articleಭಾರತ ಪ್ರವಾಸದಲ್ಲಿ ನಿಶಾ ದೇಸಾಯಿ
ವಾಷಿಂಗ್ಟನ್: ಒಬಾಮಾ ಆಡಳಿತದಲ್ಲಿ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಸಹಾಯಕ ಸಚಿವೆಯಾಗಿರುವ ಭಾರತೀಯ ಮೂಲದ ನಿಶಾ ದೇಸಾಯಿ ಬಿಸ್ವಾಲ್ ಅವರು ಭಾರತಕ್ಕೆ ಕೊನೆಯ ಅಧಿಕೃತ ಭೇಟಿ ನೀಡಿದ್ದಾರೆ. ಅಮೆರಿಕ-ಭಾರತದ ಕಾರ್ಯತಂತ್ರ ಪಾಲುದಾರಿಕೆಯನ್ನು...
View Articleಟ್ರಂಪ್ಗೆ ಕರೆಮಾಡಿದ ಗುಟೆರೆಸ್
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಆಡಳಿತ ವೈಖರಿಯನ್ನು ಕಟು ಮಾತುಗಳಲ್ಲಿ ಟೀಕಿಸಿದ್ದ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವಿಶ್ವಸಂಸ್ಥೆಯ ನೂತನ ಮಹಾಕಾರ್ಯದರ್ಶಿ ಆ್ಯಂಟೊನಿಯಾ ಗುಟೆರೆಸ್ ದೂರವಾಣಿ ಸಂಭಾಷಣೆ...
View Articleಐ!ದು ತರಗತಿ ನಾಲ್ವರು ವಿದ್ಯಾರ್ಥಿ
ಎಂ.ಎಚ್.ನದಾಫ್ ಮುಧೋಳ: ಅದೊಂದು ಸುಂದರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ. ಶಾಲೆಗೆ ಬೇಕಾದ ಎಲ್ಲಾ ಪಂಚ ಸೌಲಭ್ಯಗಳು ಇಲ್ಲಿ ಲಭ್ಯ. ಆದರೆ, ಆ ಶಾಲೆಗೆ ಮಕ್ಕಳೇ ಬರುತ್ತಿಲ್ಲ ಎಂದರೇ ನಂಬುತ್ತಿರಾ? ತಾಲೂಕಿನ ದಾದನಟ್ಟಿ ರಸ್ತೆಯಲ್ಲಿರುವ ಬಸವಪಟ್ಟಣ...
View Articleಶಿಕ್ಷಣಕ್ಕೆ ತೆಗೆದ ಕೋಟೆ ಬಾಗಿಲು
ವೀರೇಶ ಜಿ.ಮಠ, ಬಾಗಲಕೋಟ: ಶಿಕ್ಷಣ ನಿಂತ ನೀರಲ್ಲ. ಸದಾ ಹರಿಯುವ ಮಹಾ ನದಿ. ಕೆಲವೊಮ್ಮೆ ನದಿ ಪಾತ್ರ ಹಿಗ್ಗುವಿಕೆ- ಕುಗ್ಗುವಿಕೆ ಆದಂತೆ ಜಿಲ್ಲೆಯ ಶಿಕ್ಷಣದ ಹರವು ಕೂಡ. ಆದರೆ ಆಗಿನ ವಿಜಯಪುರದಿಂದ ಇಬ್ಭಾಗವಾಗಿ ರೂಪುಗೊಂಡ ಬಾಗಲಕೋಟ ಜಿಲ್ಲೆ,...
View Articleಕಟ್ಟಡದ ಮೇಲಿಂದ ಬಿದ್ದು ಕಾರ್ಮಿಕ ಸಾವು, ನಾಲ್ವರಿಗೆ ಗಾಯ
ಜಮಖಂಡಿ: ತಾಲೂಕಿನ ಮೈಗೂರು-ಹಿಪ್ಪರಗಿ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ಕಟ್ಟಡದ ಮೇಲಿಂದ ಕಾರ್ಮಿಕನೊಬ್ಬ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನೂ ನಾಲ್ವರಿಗೆ ಗಾಯಗಳಾಗಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಅಥಣಿ ತಾಲೂಕಿನ ಜನವಾಡದ...
View Articleರೈತ ಚಳವಳಿ ಹಿಂದಕ್ಕೆ
ಮುಧೋಳ: ಕಬ್ಬಿಗೆ ಯೋಗ್ಯ ದರ ಸಿಗಲು 52 ದಿನದಿಂದ ನಡೆಸುತ್ತಿದ್ದ ಹೋರಾಟಕ್ಕೆ ಯಶಸ್ಸು ದೊರೆತಿದೆ ಎಂದು ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಹಾಗೂ ರೈತ ಸಂಘದ ತಾಲೂಕು ಅಧ್ಯಕ್ಷ ಸಂಗಪ್ಪ ನಾಗರೆಡ್ಡಿ ತಿಳಿಸಿದ್ದಾರೆ. ನಗರದ ಸಂಗೊಳ್ಳಿ ರಾಯಣ್ಣ...
View Articleಗ್ರಾಮಲೆಕ್ಕಾಧಿಕಾರಿ ಅಮಾನತು...
ಬಾಗಲಕೋಟ: ಫಸಲ್ ಭೀಮಾ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಬೂದಿಹಾಳ ಎಸ್.ಕೆ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಸಿ.ಎಸ್.ನಿಡಗುಂದಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಆದೇಶ...
View Articleಯೋಜನೆ ಉದ್ಘಾಟನೆಗೂ ಮುನ್ನವೇ ಪೈಪ್, ಯಂತ್ರಗಳು ಮಾಯ, ಧ್ವಂಸ ! ಏಷ್ಯಾದ ಹನಿ ನೀರಾವರಿ...
ಡಾ.ನಾಗರಾಜ ನಾಡಗೌಡರ, ಹುನಗುಂದ: ಆಲಮಟ್ಟಿ, ಬಸವಸಾಗರ ಜಲಾಶಯಗಳು ಬೆನ್ನಿಗಿದ್ದರೂ ಬರದ ಬವಣೆಗೆ ತುತ್ತಾದ ಹುನಗುಂದ ತಾಲೂಕಿನ ರೈತರಿಗೆ ವರದಾನವಾಗಲಿ ಎಂದು ಏಷ್ಯಾದಲ್ಲೇ ಅತಿ ದೊಡ್ಡ ಹನಿ ನೀರಾವರಿ ಯೋಜನೆಯನ್ನು ರೂಪಿಸಿದರೂ ಉದ್ಘಾಟನೆಗೆ ಮುನ್ನವೇ...
View Articleಬಡತನದಲ್ಲೂ ಬೆಳೆದ ಸೈಕ್ಲಿಸ್ಟ್ ಮಾಳು
ಬಾಲಚಂದ್ರ ರೂಗಿ ಬಾಗಲಕೋಟ: ಮನೆತದಲ್ಲಿ ಹಾಸು ಹೊಕ್ಕಿರುವ ಬಡತನ. ಇದೆಲ್ಲವನ್ನು ಮೆಟ್ಟಿನಿಂತ ಛಲಗಾರ. ಸಾಧನೆ ಮಾಡಿಯೇ ತೋರಿಸುವ ಹಟ. ಅದರಿಂದಲೇ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಿ ತೋರಿಸಿದ ದಿಟ್ಟ. ಆತನೇ ಮಾಳಪ್ಪ...
View Articleಮುಸ್ಲಿಂ ಮನೆಯಲ್ಲಿ ಗೋವು ಆರಾಧನೆ !
ಶಿವಲಿಂಗ ಸಿದ್ನಾಳ ಮಹಾಲಿಂಗಪುರ: ಆಕಳ ಹೊಟ್ಯಾಗ ಅಚ್ಚೇರ್ (ಅರ್ಧಸೇರು) ಬಂಗಾರ ಎಂಬ ನಂಬಿಕೆ, ಭಕ್ತಿ, ಗೌರವ ಹಿಂದೂಗಳಲ್ಲಿ ಪ್ರಾಚೀನ ಕಾಲದಿಂದಲೂ ಬೇರೂರಿದೆ. ಇದಕ್ಕೆ ಧ್ವನಿಗೂಡಿಸುವಂತೆ ಮುಸ್ಲಿಂ ಪರಿವಾರವೊಂದು ಆಕಳನ್ನು ಮನೆಯ ಸದಸ್ಯರಂತೆ...
View Articleರೋಡ್ಬ್ರೆಕ್ಗೆ ಒಬ್ಬ ಬಲಿ, ಇಬ್ಬರಿಗೆ ಗಾಯ
ಬೀಳಗಿ: ಪಟ್ಟಣದಲ್ಲಿ ಶುಕ್ರವಾರ ನಡೆದ ರಸ್ತೆ ಅಪಘಾತದಲ್ಲಿ ಒಬ್ಬ ಮೃತಪಟ್ಟು, ಇಬ್ಬರಿಗೆ ಗಾಯಗಳಾದ ಘಟನೆ ನಡೆದಿದೆ. ಪಟ್ಟಣದ ಭಾರತ ಫೋಟೊ ಸ್ಟುಡಿಯೋ ಮಾಲೀಕ ಶಿವಾನಂದ ನಾಗಪ್ಪ ಕೊಡ್ಲೆಪ್ಪಗೊಳ (ಕೆ.ಶಿವು) (32) ಮೃತಪಟ್ಟಿದ್ದಾರೆ. ಪ್ರಕಾಶ ಕಾಖಂಡಕಿ...
View Articleಪರಿಷ್ಕೃತ ಸುದ್ದಿ: ರೇಡ್ ನೆಪದಲ್ಲಿ 20 ಲಕ್ಷ ದೋಚಿದ ಬಾಗಲಕೋಟ ಏಳು ಪೊಲೀಸರು ಸಸ್ಪೆಂಡ್
ಬಾಗಲಕೋಟ: ಹಳೇ ನೋಟು ಬದಲಾವಣೆಯಲ್ಲಿ ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬರ ನಿವಾಸಕ್ಕೆ ತೆರಳಿದ 20 ಲಕ್ಷ ರೂ. ತೆಗೆದುಕೊಂಡು ಬಂದಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟದ ಕೆಲ ಪೊಲೀಸರನ್ನು ಎಸ್ಪಿ ಸಿ.ಬಿ.ರಿಷ್ಯಂತ್...
View Articleನೀವು ಎಂದೆಂದಿಗೂ ನನ್ನ ಕ್ಯಾಪ್ಟನ್: ವಿರಾಟ್
ಬೆಂಗಳೂರು: ಭಾರತ ಏಕದಿನ ಹಾಗೂ ಟಿ20 ತಂಡಗಳ ನಾಯಕತ್ವಕ್ಕೆ ರಾಜೀನಾಮೆ ನೀಡಿರುವ ಮಹೇಂದ್ರ ಸಿಂಗ್ ಧೋನಿ ಅವರಿಗೆ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಗೌರವ ಸಲ್ಲಿಸಿದ್ದಾರೆ. ನಾಯಕತ್ವಕ್ಕೆ ಧೋನಿ ರಾಜೀನಾಮೆ ನೀಡಿದ ಎರಡು ದಿನಗಳ ನಂತರ...
View Articleಶ್ರೀನಿವಾಸನ್ ನೇತೃತ್ವದಲ್ಲಿ ಇಂದು ಬೆಂಗಳೂರಿನಲ್ಲಿ ಸಭೆ?
ಬೆಂಗಳೂರು: ಬಿಸಿಸಿಐ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಅವರನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ ಲೋಧಾ ಶಿಫಾರಸುಗಳ ಜಾರಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ವಿವಿಧ ಕ್ರಿಕೆಟ್ ಸಂಸ್ಥೆಗಳ ಸಭೆ ನಡೆಯುವ...
View Articleಆಸ್ಟ್ರೇಲಿಯಾ ವಿರುದ್ಧ 3-0 ವೈಟ್ವಾಶ್ ಮುಖಭಂಗಕ್ಕೊಳಗಾದ ಪಾಕಿಸ್ತಾನ
ಸಿಡ್ನಿ: ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ 220 ರನ್ನುಗಳ ಅಂತರದಿಂದ ಮಣಿದಿರುವ ಪ್ರವಾಸಿ ಪಾಕಿಸ್ತಾನ ತಂಡವು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ3-0 ಅಂತರದ ವೈಟ್ವಾಶ್ ಮುಖಭಂಗಕ್ಕೊಳಗಾಗಿದೆ. ಐದನೇ...
View Articleಕಷ್ಟಕಾಲದಲ್ಲಿ ಕೈಬಿಡದ ಧೋನಿ: ವಿರಾಟ್ ಶ್ಲಾಘನೆ
ಟೆಸ್ಟ್ ಕ್ರಿಕೆಟ್ ಬಳಿಕವೀಗ ಟೀಮ್ ಇಂಡಿಯಾ ಏಕದಿನ ಹಾಗೂ ಟ್ವೆಂಟಿ-20 ತಂಡದ ನಾಯಕ ಸ್ಥಾನದಿಂದ ಕೆಳಗಿಳಿದಿರುವ ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆ ಹೊಗಳಿಕೆಯ ಮಾತುಗಳನ್ನು ಮುಂದುವರಿಸಿರುವ ಹೊಸ ನಾಯಕ ವಿರಾಟ್ ಕೊಹ್ಲಿ, ಅನೇಕ ಬಾರಿ ತಂಡದಿಂದ...
View Articleತಂದೆಯ ಕನಸು ನನಸಾಗಿಸುವುದೇ ಗುರಿ
ಮುಂಬಯಿ ಕ್ರಿಕೆಟ್ನ ನವ ತಾರೆಯ ಪೃಥ್ವಿ ಶಾ ಆಶಯ | ಹದಿ ಹರೆಯದ ಹುಡುಗನ ಹಿಂದಿದೆ ನೋವಿನ ಬಾಲ್ಯ ಸುದರ್ಶನ್ ಬೆಂಗಳೂರು: ತಂದೆಯ ಕನಸನ್ನು ನನಸು ಮಾಡಲು ನಿಂತಿರುವ ಹುಡುಗ ತನ್ನ ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕದೊಂದಿಗೆ ಅಬ್ಬರಿಸಿದ್ದಾನೆ....
View Articleಲೋಧಾ ಶಿಫಾರಸು ಪಾಲಿಸಲು ಪಿಸಿಬಿ ನಿರ್ಧಾರ!
ಕರಾಚಿ: ಲೋಧಾ ಶಿಫರಸುಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತಿರೋಧ ಒಡ್ಡುತ್ತಿರುವ ಬೆನ್ನಲ್ಲೇ ಆ ಶಿಫಾರಸಿನ ಪ್ರಮುಖ ಅಂಶವನ್ನು ಜಾರಿಗೊಳಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಂದಾಗಿದೆ. ಲೋಧಾ ಶಿಫಾರಸಿನ...
View Article