Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಎಂಬಿಬಿಎಸ್‌ಗೆ ಮತ್ತೊಂದು ಪರೀಕ್ಷೆ

ಎಂಬಿಬಿಎಸ್‌ ಮಾಡಿ ವೈದ್ಯರಾಗಲು ಇನ್ನು ಮುಂದೆ ಮತ್ತೊಂದು ಗುಣಮಟ್ಟ ಪರಿಶೀಲನೆ ಪರೀಕ್ಷೆಯನ್ನು ಎದುರಿಸಬೇಕಾಗಲಿದೆ. ಇಂತಹ ಒಂದು ಕ್ರಮಕ್ಕೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ ಎಂದು ನೀತಿ (ಎನ್‌ಐಟಿಐ) ಆಯೋಗದ ಹಿರಿಯ ಸದಸ್ಯರೊಬ್ಬರು...

View Article


ಬಡ ವಿದ್ಯಾರ್ಥಿಗಳಿಗೆ ಕೆವಿ ಪ್ರವೇಶ

ಆರ್ಥಿಕ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಸಂಖ್ಯಯಲ್ಲಿ ಕೇಂದ್ರೀಯ ವಿದ್ಯಾಲಯ(ಕೆವಿ)ದಲ್ಲಿ ಪ್ರವೇಶ ದೊರಕಿಸಿ ಕೊಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಈ ಕುರಿತು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವ್ಡೇಕರ್‌ ಸೂಚನೆ...

View Article


ಉದ್ಯಮ ನಿರ್ವಹಣೆಗೆ ಕೋರ್ಸ್‌

ಉದ್ಯಮ ಮತ್ತು ಆಡಳಿತ ನಿರ್ವಹಣೆ ಎರಡನ್ನೂ ಕಲಿಸುವ ಮೂಲಕ ಉತ್ತಮ ಉದ್ಯೋಗಾವಕಾಶ ನೀಡುವ ಕೋರ್ಸ್‌ ಎಂದರೆ ಬ್ಯಾಚುಲರ್‌ ಆಫ್‌ ಸೈನ್ಸ್‌ (ಬಿಎಸ್‌) ಇನ್‌ ಐಟಿ ಮ್ಯಾನೇಜ್ಮೆಂಟ್‌. ಮಾಹಿತಿ ತಂತ್ರಜ್ಞಾನ ಮತ್ತಿತರ ಕಂಪನಿಗಳ ಔದ್ಯಮಿಕ ಅವಶ್ಯಕತೆಯನ್ನು...

View Article

ಸಿಎಗೆ ಪರ್ಯಾಯ ಪ್ರೋಗ್ರಾಂ

ವಿಸ್ತೃತ ಅವಕಾಶ ಕಾಮರ್ಸ್‌ ಶಿಕ್ಷಣ ಕ್ಷೇತ್ರದಲ್ಲಿ ರೆಗ್ಯುಲರ್‌ ಚಾರ್ಟರ್ಡ್‌ ಅಕೌಂಟೆಂಟ್‌ ಒಂದೇ ಉನ್ನತ ಉದ್ಯೋಗಾವಕಾಶ ನೀಡುವ ವಿಭಾಗವಲ್ಲ. ಅದರ ಬದಲಾಗಿ ಹತ್ತು ಹಲವು ಪರ್ಯಾಯ ಪ್ರೋಗ್ರಾಂಗಳು ವಾಣಿಜ್ಯ ವಿದ್ಯಾರ್ಥಿಗಳ ಮುಂದಿವೆ. ಅದರಲ್ಲೂ...

View Article

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಸ್ಥಿರ

ಹೊಸದಿಲ್ಲಿ: ಪಿಪಿಎಫ್‌ ಮತ್ತು ಕಿಸಾನ್‌ ವಿಕಾಸ ಪತ್ರದಂಥ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು 2017ರ ಮೊದಲ ತ್ರೈಮಾಸಿಕದಲ್ಲಿ(ಜನವರಿ-ಮಾರ್ಚ್‌) ಬದಲಿಸದೇ ಯಥಾಸ್ಥಿತಿಯಲ್ಲಿ ಮುಂದುವರಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ. ನೋಟು ಅಮಾನ್ಯತೆ...

View Article


ಇನ್ನೂ ಹಿಂಪಡೆಯದ ಎಟಿಎಂ ಫೀ: ಜನರಲ್ಲಿ ಆಕ್ರೋಶ

ಚೆನ್ನೈ: ಗರಿಷ್ಠ ಮುಖಬೆಲೆಯ ನೋಟು ರದ್ದಾದ ನಂತರ ನಗದು ರಹಿತ ವ್ಯವಹಾರಕ್ಕೆ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ವ್ಯವಹಾರವನ್ನು ಜನಪ್ರಿಯಗೊಳಿಸಲು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಎಟಿಎಂ ಕಾರ್ಡ್‌ಗಳನ್ನು ನಿಗದಿಗಿಂತ...

View Article

ಗ್ರಾಮೀಣ ಭಾಗಕ್ಕೆ ಹೆಚ್ಚು ನೋಟು: ಆರ್‌ಬಿಐ ಸೂಚನೆ

ಮುಂಬಯಿ: ಹಳೆಯ 500, 1000 ರೂ ನೋಟು ಅಮಾನ್ಯವಾಗಿ 55 ದಿನ ಕಳೆದರೂ ನಗದು ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ, ಆರ್‌ಬಿಐ ಗ್ರಾಮೀಣ ಭಾಗದ ಜನರ ನೆರವಿಗೆ ಮುಂದಾಗಿದೆ. ಹೊಸದಾಗಿ ಮುದ್ರಣವಾಗುವ ನೋಟುಗಳಲ್ಲಿ ಶೇ. 40ರಷ್ಟನ್ನು ಗ್ರಾಮೀಣ...

View Article

ಆನ್‌ಲೈನ್‌ ಪಾವತಿ: ಸಿಲಿಂಡರ್‌ಗೆ 5 ರೂ. ರಿಯಾಯಿತಿ

ಹೊಸದಿಲ್ಲಿ: ಅಡುಗೆ ಅನಿಲ ಸಿಲಿಂಡರ್‌ನ(ಎಲ್‌ಪಿಜಿ) ಬಿಲ್‌ ಅನ್ನು ಆನ್‌ಲೈನ್‌ನಲ್ಲಿ ಪಾವತಿಸಿದರೆ ಗ್ರಾಹಕರಿಗೆ ಸಿಲಿಂಡರ್‌ಗೆ 5 ರೂಪಾಯಿ ರಿಯಾಯಿತಿ ದೊರೆಯಲಿದೆ. ಈ ಮೂಲಕ ನಗದು ರಹಿತ ಅಥವಾ ಕಡಿಮೆ ನಗದು ವ್ಯವಹಾರವನ್ನು ಉತ್ತೇಜಿಸಲು ಕೇಂದ್ರ...

View Article


ನಿಮ್ಮ ಫೋನ್‌ ಅಪ್‌ಡೇಟ್‌ ಮಾಡದಿದ್ದರೇ, ವಾಟ್ಸ್‌ ಆ್ಯಪ್‌ ಮರೆತು ಬಿಡಿ!

ಹೊಸದಿಲ್ಲಿ: ನಿಮ್ಮ ಹಳೆಯ ಮೊಬೈಲ್‌ ಫೋನ್‌ ಅನ್ನು ಅಪ್‌ಡೇಟ್‌ ಮಾಡದೇ ಹೋದರೆ, ವಾಟ್ಸ್‌ ಆ್ಯಪ್‌ ಅನ್ನು ಕಳೆದುಕೊಳ್ಳಬೇಕಾಗುತ್ತದೆ. ಹಳೆಯ ಐಫೋನ್‌ಗಳು ಮತ್ತು ಆ್ಯಂಡ್ರಾಯ್ಡ್‌ ಹ್ಯಾಂಡ್‌ಸೆಟ್‌ಗಳಲ್ಲಿ 2016ರ ಅಂತ್ಯದಿಂದ ವಾಟ್ಸ್‌ ಆ್ಯಪ್‌...

View Article


ಫೆ.1ರಂದು ಬಜೆಟ್‌ ಮಂಡನೆ ಸಂಭವ

ಹೊಸದಿಲ್ಲಿ: 2017-18ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಫೆಬ್ರವರಿ 1ರಂದು ಮಂಡಿಸುವ ಸಾಧ್ಯತೆಗಳಿವೆ. ಈ ಸಂಬಂಧ ಸಿದ್ಧತೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಂಪುಟ...

View Article

ಭಾರತದಲ್ಲಿ ಕಂಪನಿ ಸ್ಥಾಪನೆಗೆ ನಾನಾ ರಿಯಾಯತಿ ಕೋರಿದ ಆ್ಯಪಲ್‌!

ಹೊಸದಿಲ್ಲಿ: ಸದ್ಯದಲ್ಲೇ ಭಾರತದಲ್ಲಿ ಐಫೊನ್‌ಗಳನ್ನು ಅಮೆರಿಕದ ಆ್ಯಪಲ್‌ ಕಂಪನಿಯು ಉತ್ಪಾದಿಸಲಿದೆ ಎನ್ನುವ ವರದಿಗಳಿವೆ. ಈ ಮಧ್ಯೆ, ಆ್ಯಪಲ್‌ ಕಂಪನಿಯ ಯೋಜನೆ ಬಗ್ಗೆ ಸರಕಾರ ಪರಿಶೀಲನೆ ನಡೆಸುತ್ತಿದೆ ಎಂದು ಹಿರಿಯ ಉನ್ನತ ಅಧಿಕಾರಿಯೊಬ್ಬರು...

View Article

ಜಾನುವಾರುಗಳಿಗೆ ಆಧಾರ್‌ ಮಾದರಿಯ ಚಿಪ್‌!

ಹೊಸದಿಲ್ಲಿ: ನಿಮಗೆ ಹಾಲು ಪೂರೈಸುವ ಗೌಳಿಗನ ಹಸು ಅಥವಾ ಎಮ್ಮೆಗೆ ಆಧಾರ್‌ ಮಾದರಿಯ 12 ಅಂಕಿಗಳ ವಿಶಿಷ್ಠ ಗುರುತು ಸಂಖ್ಯೆ ಸದ್ಯದಲ್ಲಿಯೇ ಸಿಗಲಿದೆ! ಆಧಾರ್‌ ಪರಿಕಲ್ಪನೆಯನ್ನೇ ಹೊಂದಿರುವ ವಿಶಿಷ್ಟ ಯೋಜನೆ ಜಾರಿಗೆ ಸರಕಾರ ಸಜ್ಜಾಗಿದೆ. ಡೇರಿ...

View Article

ಐಬಿಎಂ ಇಂಡಿಯಾ ಎಂಡಿ ಸ್ಥಾನಕ್ಕೆ ಕರಣ್‌ ಬಜ್ವಾ

ಬೆಂಗಳೂರು: ಐಬಿಎಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಕರಣ್ ಬಜ್ವಾ ಅವರನ್ನು ನೇಮಕ ಮಾಡಿರುವುದಾಗಿ ಆ ಕಂಪನಿಯ ಪ್ರಕಟಣೆಯಲ್ಲಿ ಹೇಳಲಾಗಿದೆ. ವನಿತಾ ನಾರಾಯಣ… ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಬಜ್ವಾ ಅವರನ್ನು ನೇಮಕ ಮಾಡಲಾಗಿದೆ ಎಂದು...

View Article


2000 ರೂ. ಅಸಲಿ ನೋಟಲ್ಲಿ ಗಾಂಧಿ ಚಿತ್ರವೇ ಮಾಯ!

ಭೋಪಾಲ್: ನೋಟ್ ನಿಷೇಧದ ಹಿನ್ನೆಲೆಯಲ್ಲಿ ಜನರು ಹಣ ಸಿಗದೇ ಪರದಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಿಕ್ಕ ನೋಟಲ್ಲೂ ಮುದ್ರ ರಾಕ್ಷಸನ ಹಾವಳಿ ಹೆಚ್ಚಾಗಿದ್ದು, ಸಾಮಾನ್ಯರನ್ನು ದಿಕ್ಕು ತೋಚದಂತೆ ಮಾಡುತ್ತಿದೆ. ಇಂಥದ್ದೊಂದು ಆಘಾತ ಮಧ್ಯಪ್ರದೇಶ...

View Article

ಟರ್ಕಿ ದಾಳಿ : ಐವರು ಐಸಿಸ್‌ ಶಂಕಿತರ ಬಂಧನ

ಇಸ್ತಾಂಬುಲ್‌: ಇಸ್ತಾಂಬುಲ್‌ ನೈಟ್‌ಕ್ಲಬ್‌ ದಾಳಿಗೆ ಸಂಬಂಧಿಸಿದಂತೆ ಐವರು ಶಂಕಿತ ಐಸಿಸ್‌ ಉಗ್ರರನ್ನು ಟರ್ಕಿಯ ಪೊಲೀಸರು ಬಂಧಿಸಿದ್ದಾರೆ. ಏಜಿಯನ್‌ ಕರಾವಳಿಯ ಇಜ್ಮೀರ್‌ ನಗರದಲ್ಲಿ ನಡೆಯುತ್ತಿರುವ ಕಾರಾರ‍ಯಚರಣೆ ಮುಂದುವರೆದಿದೆ ಎಂದು...

View Article


ಅಮೆರಿಕ: ಐವರು ಭಾರತೀಯರ ಪ್ರಮಾಣ

ಕಾಂಗ್ರೆಸ್‌ ಸದಸ್ಯರಾಗಿ ಸೆನೆಟ್‌ ಪ್ರವೇಶ ವಾಷಿಂಗ್ಟನ್‌: ಅಮೆರಿಕ ಇತಿಹಾಸದಲ್ಲೆ ಮೊಟ್ಟ ಮೊದಲ ಬಾರಿಗೆ ಭಾರತೀಯ ಮೂಲದ ಐವರು ಕಾಂಗ್ರೆಸ್‌ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಒಂದು ಪ್ರತಿಶತ ಪಾಲು...

View Article

ಸ್ವಿಸ್‌ನಲ್ಲಿ ಈ ಬಾರಿ ಕುಸಿದ ಹಿಮಪಾತ: ಪ್ರವಾಸೋದ್ಯಮಕ್ಕೆ ಹೊಡೆತ

ಪ್ರವಾಸಿಗರು, ಜಾರಾಟ ಸಾಹಸಿಗರಿಗೆ ನಿರಾಸೆ ಸ್ವಿಜರ್‌ಲೆಂಡ್‌ನ: ಸ್ವಿಜರ್‌ಲೆಂಡ್‌ನ ಹುಲ್ಲುಗಾವಲು ಪ್ರದೇಶದ ಪ್ರಕೃತಿ ಸಿರಿ ಎನಿಸಿರುವ ಹಿಮಧಾರೆ ಈ ವರ್ಷ ಹಿಮ ಜಾರಾಟ ಸಾಹಸಿಗರು ಮತ್ತು ಪ್ರವಾಸಿಗರಿಗೆ ನಿರಾಶೆ ಮೂಡಿಸಿದೆ. ಸಾಮಾನ್ಯವಾಗಿ...

View Article


ಸಿಖ್‌ರ ಗಡ್ಡ, ಪೇಟಕ್ಕೆ ಓಕೆ ಎಂದ ಅಮೆರಿಕ ಸೇನೆ

ವಾಷಿಂಗ್ಟನ್‌: ಧಾರ್ಮಿಕ ಅಲ್ಪಸಂಖ್ಯಾತ ಯೋಧರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಅಮೆರಿಕ ಸೇನೆ ಕ್ರಾಂತಿಕಾರಕ ನಿರ್ಧಾರ ಕೈಗೊಂಡಿದೆ. ಸಿಖ್‌ ಮೊದಲಾದ ಅಲ್ಪಸಂಖ್ಯಾತ ಯೋಧರು ತಮ್ಮ ಧಾರ್ಮಿಕ ಚಿನ್ಹೆಗಳಾದ ಗಡ್ಡ ಮತ್ತು ಪೇಟ,...

View Article

ಲಾಡೆನ್‌ ಪುತ್ರ ಹಮ್‌ಜಾ ಜಾಗತಿಕ ಭಯೋತ್ಪಾದಕ

ವಾಷಿಂಗ್ಟನ್‌: ಅಲ್‌-ಖಾಯಿದಾ ಉಗ್ರ ಸಂಘಟನೆಯ ಹತ ನಾಯಕ ಒಸಾಮಾ ಬಿನ್‌ ಲಾಡೆನ್‌ ಪುತ್ರ ಹಮ್‌ಜಾ ಲಾಡೆನ್‌ 'ಜಾಗತಿಕ ಭಯೋತ್ಪಾದಕ' ಎಂದು ಅಮೆರಿಕದ ವಿದೇಶಾಂಗ ಸಚಿವಾಲಯ ಘೋಷಿಸಿದೆ. ಅಲ್‌-ಖಾಯಿದಾ ಹಾಲಿ ನಾಯಕ ಅಯ್ಮನ್‌ ಅಲ್‌-ಜವಾಹಿರಿ ಹಮ್‌ಜಾನನ್ನು...

View Article

ಕಾಶ್ಮೀರ ಪಾಕ್‌ನ ಅವಿಭಾಜ್ಯ ಅಂಗ: ಷರೀಫ್‌

ಇಸ್ಲಾಮಾಬಾದ್‌: ಕಾಶ್ಮೀರ ಪಾಕಿಸ್ತಾನದ ಅವಿಭಾಜ್ಯ ಅಂಗ ಎಂದಿರುವ ಪಾಕ್‌ ಪ್ರಧಾನಿ ನವಾಜ್‌ ಶರೀಫ್‌, ಹಿಜ್ಬುಲ್‌ ಸಂಘಟನೆಯ ಮುಖ್ಯಸ್ಥ ಬುರ್ಹಾನ್‌ ವಾನಿಯನ್ನು 'ಉತ್ಸಾಹಿ ಮತ್ತು ವರ್ಚಸ್ವಿ ನಾಯಕ' ಎಂದು ಬಣ್ಣಿಸುವುದರ ಮೂಲಕ ಮತ್ತೊಮ್ಮೆ...

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>