Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ರೋಮಾಂಟಿಕ್‌ ಸೀನ್‌ಗೆ ಶಾಹಿದ್‌ ಹಿಂಜರಿಕೆ

ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಹಿಂದಿ ಚಿತ್ರದಲ್ಲಿ ಐಶ್ವರ್ಯಾ ರೈ, ಸ್ಪೆಷಲ್‌ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ಈಗ ಮತ್ತೊಂದು ಅಂಥ ವಿಶೇಷ ನ್ಯೂಸ್‌ ಹೊರಬಿದ್ದಿದೆ. ಅದೇನೆಂದರೆ, ಈ...

View Article


ಶ್ರವ್ಯ - ತನುಷ್‌ 'ಕಲ್ಯಾಣ'

ಕನ್ನಡ ಚಿತ್ರರಂಗದ ತಾರೆಯರು ಒಬ್ಬೊಬ್ಬರೇ ಇದೀಗ ಮದುವೆ ಆಗುತ್ತಿದ್ದಾರೆ. ಈ ಸಂದರ್ಭದಲ್ಲಿಯೇ ಮಡಮಕ್ಕಿ ಖ್ಯಾತಿಯ ತನುಷ್‌ ಮತ್ತು ನಟಿ ಶ್ರವ್ಯ ರಾವ್‌ ತಮ್ಮ 'ಕಲ್ಯಾಣ'ಕ್ಕೆಂದು ಒರಾಯನ್‌ ಮಾಲ್‌ನಲ್ಲಿ ಬಟ್ಟೆ ಖರೀದಿಸಿದ ಸುದ್ದಿ ಸುಳಿದಾಡುತ್ತಿದೆ....

View Article


ಹರಿಹರಿ ಇದೇನು ಶ್ರುತಿ ದಾಖಲೆ!

- ಶರಣು ಹುಲ್ಲೂರು ಪ್ರವೇಶ ಮಾಡಿದವರು ಶ್ರುತಿ ಹರಿಹರನ್‌. ವಿಭಿನ್ನ ಪಾತ್ರಗಳ ಮೂಲಕವೇ ಗುರುತಿಸಿಕೊಂಡ ಅಪರೂಪದ ಕನ್ನಡದ ನಟಿ ಇವರು. ಕನ್ನಡದಲ್ಲಿ ಮಾತ್ರವಲ್ಲ, ತಮಿಳು ಮತ್ತು ಮಲಯಾಳಂ ಚಿತ್ರರಂಗಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಇದೀಗ...

View Article

ಮತ್ತೊಂದು ಚಿತ್ರಕ್ಕೆ ಮಮ್ಮಿ ಪ್ರೇರಣೆ

- ಹರೀಶ್‌ ಬಸವರಾಜ್‌ ಮಮ್ಮಿ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಿರ್ದೇಶಕ ಲೋಹಿತ್‌ ಮತ್ತೊಂದು ಚಿತ್ರಕ್ಕೆ ಪ್ಲ್ಯಾನ್‌ ಮಾಡಿದ್ದಾರೆ. ಅದರಲ್ಲಿಯೂ ಪ್ರಿಯಾಂಕಾ ಅವರದ್ದೇ ಮುಖ್ಯ ಪಾತ್ರ. ಸದ್ಯ...

View Article

ರಜನಿ ಬರ್ತ್‌ಡೇ ಸಂಭ್ರಮ ಇಲ್ಲ

ರಜನೀಕಾಂತ್‌ ಈ ಬಾರಿ ತಮ್ಮ ಹುಟ್ಟುಹಬ್ಬ (ಡಿ.12) ಆಚರಿಸಿಕೊಂಡಿಲ್ಲ. ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಜಯಲಲಿತಾ ಸಾವಿನ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದು. ಅಷ್ಟೇ ಅಲ್ಲ, ಅವರು ತಮ್ಮ ಅಭಿಮಾನಿಗಳಿಗೂ ಬರ್ತ್‌ಡೇ ಆಚರಿಸದಂತೆ...

View Article


ಪ್ರತಿಭೆಗಳ ನಿರಂತರ ಶೋಧಕ್ಕಾಗಿ ನೃತ್ಯ ಜಾತ್ರೆ

- ವಿದ್ಯಾರಶ್ಮಿ ಪೆಲತ್ತಡ್ಕ ಹಿರಿಯ ಕೂಚುಪುಡಿ ನೃತ್ಯಗಾತಿ ವೈಜಯಂತಿ ಕಾಶಿ ಹೊಸಬರಿಗೆ ವೇದಿಕೆ ನೀಡುವ ಕಾರ‍್ಯಕ್ರಮ ಹಮ್ಮಿಕೊಂಡಿದ್ದಾರೆ. ಜತೆಗೆ ಡಾನ್ಸ್‌ ಜಾತ್ರೆ-2017ರ ಸಿದ್ಧತೆಯ ಸಂಭ್ರಮದಲ್ಲಿದ್ದಾರೆ. ಅವರ ನೃತ್ಯ ಚಟುವಟಿಕೆಗಳಲ್ಲಿ...

View Article

ಕೂಲಿಯಾದ ಅಮೇರಿಕನ್ನರು !

ಕಾರವಾರ: ತಾಲೂಕಿನ ಮುಡಗೇರಿ ವ್ಯಾಪ್ತಿಯ ಅಂಗಡಿ ಗ್ರಾಮದಲ್ಲಿ ಬಡ ಕುಟುಂಬದ ಎರಡು ಮನೆಗಳು ಸರಕಾರದ ಸಹಾಯಧನದೊಂದಿಗೆ ನಿರ್ಮಾಣವಾಗುತ್ತಿವೆ. ಇದರಲ್ಲೇನು ವಿಶೇಷ ಎಂದಿರಾ ? ಈ ಮನೆಗಳನ್ನು ನಿರ್ಮಿಸುತ್ತಿರುವ ಕಾರ್ಮಿಕರು ಅಮೇರಿಕಾದವರು ! ಇಲ್ಲಿ ಮೈ...

View Article

ಸಿನೇಮಾ ಹಾಡುಗಳ ಝಲಕ್‌

ಕಾರವಾರ: ಕೇಳಯ್ಯ ಕೋಟೆ ಲಿಂಗವೇ....., ದಿಲ್‌ ಚೀಜ್‌ ಹೈ ಆಪ್‌ ಕೇ ಜಾನ್‌ ಲೀಜಿಯೇ.. ಹೀಗೆ ಕನ್ನಡ,ಹಿಂದಿ ಚಲನಚಿತ್ರ ಗೀತೆಗಳ ಗಾಯನಕ್ಕೆ ವೇದಿಕೆಯಾಗಿದ್ದು,ಇಲ್ಲಿನ ಜಿಲ್ಲಾ ರಂಗ ಮಂದಿರ. ಕರಾವಳಿ ಉತ್ಸವ ಹಿನ್ನೆಲೆಯಲ್ಲಿ ಸೋಮವಾರ ನಗರದ ಜಿಲ್ಲಾ...

View Article


ಎಪಿಎಂಸಿ ಚುನಾವಣೆ ವೇಳಾಪಟ್ಟಿ

ಕಾರವಾರ:ಪ್ರಸ್ತುತ ಸಾಲಿನಲ್ಲಿ ಅಧಿಕಾರಾವಧಿ ಮುಕ್ತಾಯಗೊಳ್ಳಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗಿದೆ. 2016ನೇ ಸಾಲಿನಲ್ಲಿ ಅಧಿಕಾರಾವಧಿ ಮುಕ್ತಾಯಗೊಳ್ಳಲಿರುವ ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ,...

View Article


16ರಂದು ಮುಂಡಗೋಡಕ್ಕೆ ದಲೈ ಲಾಮಾ

ಮುಂಡಗೋಡ :ಟಿಬೇಟಿಯನ್ ಧರ್ಮಗುರು, ನೊಬೆಲ್ ಪುರಸ್ಕೃತ ದಲೈ ಲಾಮಾ ಅವರು ಡಿ. 16 ರಂದು ಇಲ್ಲಿನ ಟಿಬೇಟಿಯನ್ ಕಾಲೊನಿಗೆ ಭೇಟಿ ನೀಡಲಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಅಂದು ಬೆಳಗ್ಗೆ 11.30ಕ್ಕೆ ಆಗಮಿಸುವ ಅವರು ಟಿಬೇಟಿಯನ್ ಕಾಲೊನಿಯ...

View Article

‘ಸಂಗೀತ ವಿವಿ ಶಾಖೆ ಸ್ಥಾಪನೆಯಾಗಲಿ’

ಶಿರಸಿ:ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಇಲ್ಲಿಯ ಜನನಿ ಮ್ಯೂಸಿಕ್ ಸಂಸ್ಥೆ ಸೋಮವಾರ ಸಂಜೆ ಆಯೋಜಿಸಿದ್ದ ‘ಪ್ರಥಮ ಷಡ್ಜ ಸೋಪಾನ’ ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕ ಪಂ. ವೆಂಕಟೇಶಕುಮಾರ ಅವರಿಗೆ ‘ಕಲಾ ತಪಸ್ವಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು....

View Article

ಕೆಂಗ್ರೆ ಹೊಳೆಗೆ ಒಡ್ಡು ನಿರ್ಮಾಣ

ಶಿರಸಿ: ಕುಡಿಯುವ ನೀರು ಸಂಗ್ರಹಕ್ಕೆ ನಗರಸಭೆಯು ಕೆಂಗ್ರೆ ಹೊಳೆಯಲ್ಲಿ ಕೈಗೊಂಡಿರುವ ಒಡ್ಡು ನಿರ್ಮಾಣ ಕಾಮಗಾರಿ ಭರದಿಂದ ನಡೆದಿದೆ. ಈ ಮೂಲಕ ಪ್ರತಿವರ್ಷಕ್ಕಿಂತ ಎರಡು ತಿಂಗಳ ಮೊದಲೇ ನೀರು ಸಂಗ್ರಹ ಕಾರ್ಯ ಆರಂಭವಾಗಿದೆ. ಮಂಗಳವಾರ ಒಡ್ಡು ನಿರ್ಮಾಣ...

View Article

ಯುವ ಪ್ರತಿಭೆಗಳಿಗೆ ಪ್ರೇರಣೆಯಾದ ಪ್ರಥಮ ಷಡ್ಜ

ಶಿರಸಿ: ಸಂಗೀತ ಕಲಿಯುತ್ತಿರುವ ಪ್ರತಿಭೆಗೆ ಗುರುವಿನ ಜತೆ ವೇದಿಕೆಯೇರಿದ ಸಂಭ್ರಮ... ಸಾರ್ವಜನಿಕ ಕಾರ್ಯಕ್ರಮ ನೀಡಲು ಅಣಿಯಾದ ಶಿಷ್ಯೆಗೆ ನೂರಾರು ಮಂದಿ ಪ್ರೇಕ್ಷ ಕರ ಎದುರು ಗುರುವಿನಿಂದ ತಂಬೂರ ಹಸ್ತಾಂತರ... ಈ ಮೂಲಕ ಸಂಗೀತ ಕ್ಷೇತ್ರದಲ್ಲಿ...

View Article


ಹೊಸತನವೇ ಜೀವನದ ಪ್ರಗತಿಯ ರಹಸ್ಯ

ಗೋಕರ್ಣ: 'ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರಃ' ಕಗ್ಗಲ್ಲಿಗೊಂದು ಸುಂದರ ರೂಪಕೊಟ್ಟು ಮಗುವಿನಲ್ಲಿರುವ ಅಜ್ಞಾನವನ್ನು ತೊಡೆದು ಜ್ಞಾನದ ಬೆಳಕನ್ನು ಕೊಟ್ಟು ಪುನರ್‌ ಜನ್ಮವಿತ್ತ. ಅವರ ಬಾಳ ಭವಿಷ್ಯತ್ತಿಗೆ ಸುಸಜ್ಜಿತ ಜೀವನ ಮೌಲ್ಯಗಳನ್ನು...

View Article

ಕರಾವಳಿ ಉತ್ಸವ ಬೆನ್ನೇರಿದ ಅಪಸ್ವರ

ಕಾರವಾರ: ಕರಾವಳಿ ಉತ್ಸವದ ನಿಮಿತ್ತ ಟ್ಯಾಗೋರ್‌ ಕಡಲ ತೀರದ ಮೇಲೆ ಮೂರು ದಿನಗಳ ಕಾಲ ಅಬ್ಬರಿಸಿದ್ದ ಸಂಗೀತದ ಅಲೆಗಳು ಮಂಗಳವಾರ ಸ್ತಬ್ಧಗೊಂಡಿವೆ. ಸಂಭ್ರಮದ ಗುಂಗಿನಿಂದ ಜನ ಹೊರ ಬರತೊಡಗಿದ್ದಾರೆ. ಜಿಲ್ಲಾಡಳಿತ ಡಿ. 10ರಿಂದ ಮೂರು ದಿನಗಳ ಕಾಲ...

View Article


ರಾಷ್ಟ್ರೀಯ ಹೆದ್ದಾರಿಗಳಾಗಿಸಲು ಗಡ್ಕರಿ ಒಪ್ಪಿಗೆ

ಕಾರವಾರ: ಜಿಲ್ಲೆಯ ಕಾರವಾರ-ಕೈಗಾ, ದಾಂಡೇಲಿ-ಹಳಿಯಾಳ, ಮುಂಡಗೋಡ-ಸವಣೂರು ಪ್ರಮುಖ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಪರಿವರ್ತಿಸಲು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು...

View Article

ಪ್ಲಾಸ್ಟಿಕ್‌ ಬಳಸದಿರಲು ನಿರ್ಧರಿಸಿ:ಗಾಂವಕರ

ಕುಮಟಾ: ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ಪ್ಲಾಸ್ಟಿಕ್‌ ಬಳಸದಿರಲು ನಿರ್ಧಾರ ಕೈಗೊಳ್ಳಬೇಕು ಎಂದು ಪುರಸಭೆ ಪರಿಸರ ಅಭಿಯಂತರ ನಾಗೇಂದ್ರ ಗಾಂವಕರ ಹೇಳಿದರು. ಪುರಸಭೆ, ಶ್ರೀ...

View Article


ನಾನಾ ಸಾಂಸ್ಕೃತಿಕ ಕಾರ‍್ಯಕ್ರಮ 17ಕ್ಕೆ

ಕಾರವಾರ:ನಗರದಲ್ಲಿ ಪಹರೇ ವೇದಿಕೆ ವತಿಯಿಂದ ಹಮ್ಮಿಕೊಳ್ಳುತ್ತಿರುವ ಸ್ವಚ್ಛತಾ ಅಭಿಯಾನವು ಬರುವ ಶನಿವಾರ 103ನೇ ವಾರಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಡಿ.17ರಂದು ಕಡಲತೀರದ ಮೇಲಿನ ಮಯೂರ ವರ್ಮ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ...

View Article

ತ್ಯಾಜ್ಯ ಆಹಾರ ತಿಂದು ಹಸು ಸಾವು

ಶಿರಸಿ:ಯಾರೋ ಬೇಕಾಬಿಟ್ಟಿಯಾಗಿ ಬೀಸಾಕಿ ಹೋಗಿದ್ದ ತ್ಯಾಜ್ಯ ಆಹಾರವನ್ನು ತಿಂದು ಒಂದು ಹಸು ಮೃತಪಟ್ಟು ನಾಲ್ಕು ಹಸುಗಳು ಅಸ್ವಸ್ಥಗೊಂಡ ಘಟನೆ ನಗರದ ಬಳಿಯ ಸುಬ್ರಾಯಕೊಡ್ಲಿಯಲ್ಲಿ ಮಂಗಳವಾರ ನಡೆದಿದೆ. ಹೆಚ್ಚಾಗಿ ಉಳಿದ ತ್ಯಾಜ್ಯ ಆಹಾರವನ್ನು ಸೋಮವಾರ...

View Article

13 ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ: ಸೈಲ್

ಕಾರವಾರ:ಅಂಕೋಲಾ-ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 13 ಸೇತುವೆಗಳನ್ನು ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ಹಣ ಮಂಜೂರಿಯಾಗುವ ಭರವಸೆ ಇದೆ ಎಂದು ಶಾಸಕ ಸತೀಶ ಸೈಲ್ ತಿಳಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ...

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>