ಜನ್ಮಜಾತಕದಲ್ಲಿ ಗ್ರೆಗೋರಿಯನ್ ಸಿದ್ಧಾಂತ
ಇಂದು ಜಗತ್ತಿನಲ್ಲಿ ವ್ಯಾಪಕವಾಗಿ ಚಾಲ್ತಿಯಲ್ಲಿರುವ ಗ್ರೆಗೋರಿಯನ್ ಕ್ಯಾಲೆಂಡರ್ ಜ್ಯೋತಿಷ್ಯ ಶಾಸ್ತ್ರದಲ್ಲೂ ಮಹತ್ವದ ಸ್ಥಾನವನ್ನು ಪಡೆದಿದೆ. ಇದರ ಪ್ರಕಾರ ವಿವಿಧ ದಿನಾಂಕಗಳಲ್ಲಿ ಹುಟ್ಟಿದವರ ಸ್ವಭಾವ, ಭವಿಷ್ಯಗಳ ವಿವರ. ವಿ. ನಾರಾಯಣ ಶೆಟ್ಟಿ...
View Articleನಿಬಿರುನಿಂದ ರಾಶಿಗಳ ಮೇಲೆ ಉತ್ಕ್ರಾಂತ ಪ್ರಭಾವ
ಪೃಥ್ವಿಗಿಂತಲೂ ಹತ್ತು ಪಟ್ಟು ದೊಡ್ಡದಾದ ಕ್ಷುದ್ರ ಗ್ರಹವೊಂದು 2017ರಲ್ಲಿ ಭೂಮಿಯತ್ತ ಬರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದರ ಆಗಮನದಿಂದ ಆಗುವ ಪ್ರಭಾವಗಳ ಜ್ಯೋತಿಷ್ಯಶಾಸ್ತ್ರೀಯ ವಿವರಣೆ ಇಲ್ಲಿದೆ. ---------- ವಿ. ನಾರಾಯಣ ಶೆಟ್ಟಿ...
View Articleಆಫೀಸ್ ಒಳಾಂಗಣಕ್ಕೆ ವಾಸ್ತು
ಆಫೀಸ್ನ ಇಂಟೀರಿಯರ್ ಹೇಗಿರಬೇಕು? ಅದಕ್ಕೂ ವಾಸ್ತುವಿಗೂ ಸಂಬಂಧವಿದೆಯೇ? ಎಲ್ಲರೂ ದಿನದ ಹೆಚ್ಚು ಹೊತ್ತನ್ನು ಕಳೆಯುವ ಈ ಕಟ್ಟಡದ ಒಳಾಂಗಣವನ್ನು ಹೇಗೆ ವಿನ್ಯಾಸಗೊಳಿಸಬೇಕು? ಇಲ್ಲಿದೆ ವಿವರ. --- ನಿರಂಜನ್ ಬಾಬು ವರ್ಕ್ ಪ್ಲೇಸ್ ಚೆನ್ನಾಗಿ...
View Articleಆಫೀಸ್ ಒಳಾಂಗಣಕ್ಕೆ ವಾಸ್ತು
ಆಫೀಸ್ನ ಇಂಟೀರಿಯರ್ ಹೇಗಿರಬೇಕು? ಅದಕ್ಕೂ ವಾಸ್ತುವಿಗೂ ಸಂಬಂಧವಿದೆಯೇ? ಎಲ್ಲರೂ ದಿನದ ಹೆಚ್ಚು ಹೊತ್ತನ್ನು ಕಳೆಯುವ ಈ ಕಟ್ಟಡದ ಒಳಾಂಗಣವನ್ನು ಹೇಗೆ ವಿನ್ಯಾಸಗೊಳಿಸಬೇಕು? ಇಲ್ಲಿದೆ ವಿವರ. -ನಿರಂಜನ್ ಬಾಬು ವರ್ಕ್ ಪ್ಲೇಸ್ ಚೆನ್ನಾಗಿ...
View Articleರುದ್ರಾಕ್ಷಿ ಧಾರಣೆಯಿಂದ ಕಾಯಿಲೆ ನಿವಾರಣೆ
ಕಾಯಿಲೆ ನಿವಾರಣೆಯಲ್ಲಿಯೂ ರುದ್ರಾಕ್ಷಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಯಾವ ರುದ್ರಾಕ್ಷಿ ಧರಿಸಿದರೆ ಯಾವ ಕಾಯಿಲೆ ನಿವಾರಣೆಯಾಗುತ್ತದೆ ಗೊತ್ತೇ? ರುದ್ರಾಕ್ಷಿಯಲ್ಲಿ ಏಕಮುಖ ರುದ್ರಾಕ್ಷಿ, ದ್ವಿಮುಖ ರುದ್ರಾಕ್ಷಿ ಇತ್ಯಾದಿ ಹಲವು ಮುಖಗಳಿರುವ...
View Articleಸುಬ್ರಹ್ಮಣ್ಯನಿಗೂ ಕುಜನಿಗೂ ಏನು ಸಂಬಂಧ?
ಡಿಸೆಂಬರ್ ಐದರಂದು ಸುಬ್ರಹ್ಮಣ್ಯ ಷಷ್ಠಿ. ಈ ದಿನವನ್ನೇಕೆ ಸುಬ್ರಹ್ಮಣ್ಯನ ದಿನವೆನ್ನಲಾಗುತ್ತದೆ? ಸುಬ್ರಹ್ಮಣ್ಯನಿಗೂ ಕುಜನಿಗೂ ಏನು ಸಂಬಂಧ? ಜಾತಕದ ಮೇಲೆ ಇದರ ಪ್ರಭಾವವೇನು? ಇವೆಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ. -ಮಂಡಗದ್ದೆ ಪ್ರಕಾಶ ಬಾಬು...
View Articleಯಾವುದು ಅನುಕೂಲ
ತಿಮ್ಮ: ಐ ಲವ್ ಯು ಡಾರ್ಲಿಂಗ್. ನಿನಗಾಗಿ ನಾನು ವಿಷ ಕುಡಿಯಬಲ್ಲೆ, ಬೆಟ್ಟದ ಮೇಲಿಂದ ಜಿಗಿಯಬಲ್ಲೆ, ವೇಗವಾಗಿ ಬರುತ್ತಿರುವ ಟ್ರೇನ್ ಮುಂದೆ ಧುಮುಕಬಲ್ಲೆ... ಹುಡುಗಿ: ನೋಡು...ನಿನಗೆ ಯಾವುದು ಅನುಕೂಲವೋ ಅದನ್ನ ಮಾಡು!
View Articleಜೇಬಿಂದ ಎತ್ತಿಕೊಂಡಿದ್ದು
‘‘ಅಂತೂ ಇಂತೂ ಐದಾರು ಮಂದಿಗೆ ದಮ್ಮಯ್ಯ ಹೇಳಿ ಹತ್ತು ಸಾವಿರ ಸಿಕ್ಕಿತು ’’ಎಂದು ಸಮಾಧಾನದಿಂದ ಹೆಂಡತಿಯ ಮುಂದೆ ಹೇಳಿದ ತಾನ್ಯಾ. ಅವನ ಹೆಂಡತಿ ಹಿಂಗು ವಾಸನೆ, ಹರಿಶಿನದ ಬಣ್ಣ ಹಿಡಿದ ಹತ್ತಾರು ನೋಟುಗಳನ್ನು ಹಿಡಿದು ‘‘ತಗೊಳ್ಳಿ’’ ಎಂದು...
View Articleಹಲ್ಲು
ಡಾಕ್ಟರ್: ನಿಮ್ಮ ನಾಲ್ಕು ಹಲ್ಲುಗಳು ಬಿದ್ದಿವೆಯಲ್ಲ ಯಾಕೆ? ಗುಂಡ: ಹೆಂಡ್ತಿ ಮಾಡಿದ್ದ ರೊಟ್ಟಿ ತಿನ್ನುತ್ತಿದ್ದಾಗ ಒಂದು ಹಲ್ಲು ಬಿತ್ತು. ರೊಟ್ಟಿ ತುಂಬಾ ಗಟ್ಟಿಯಾಗಿತ್ತು ಎಂದಿದ್ದಕ್ಕೆ ಮೂರು ಹಲ್ಲುಗಳು ಬಿದ್ದವು!
View Articleಹೋಮ್ವರ್ಕ್
ಟೀಚರ್: ಎಲ್ಲೋ ನಿನ್ನ ಹೋಮ್ವರ್ಕ್? ಗುಂಡ: ಮೇಡಂ ಈ ಸ್ಕೂಲ್ನಲ್ಲಿ ನೀವು ಬೆಸ್ಟ್ ಟೀಚರ್ ಅಲ್ಲ ಅಂತ ತಿಮ್ಮ ಅಂದ. ಅವನ ಜತೆ ಫೈಟಿಂಗ್ ಮಾಡೋವಾಗ ಹೋಮ್ವರ್ಕ್ ಚಿಂದಿ ಚಿಂದಿ ಆಯ್ತು!
View Articleಲವ್ ಬ್ರೇಕ್ಅಪ್
ಹುಡುಗಿ: ನನ್ನ ಲವ್ ಬ್ರೇಕ್ಅಪ್ ಆದ್ಮೇಲೆ ನೀನು ಪ್ರತಿದಿನ ನಮ್ ಮನೆ ಮುಂದೆ ಯಾಕೆ ಚೊಂಬು ಹಿಡ್ಕೊಂಡು ಓಡಾಡ್ತಿದ್ದೀಯ? ಹುಡುಗ: ನಾನು ನಿನ್ನ ಚಿಂತೆಯಲ್ಲಿ ಊಟ ಬಿಟ್ಟಿಲ್ಲ ಅಂತ ಗೊತ್ತಾಗ್ಲಿ ಅಂತ!
View Articleಐದು ಲಕ್ಷ ರೂಪಾಯಿ
ಹೊಸ ರೀತಿಯ ಧಮ್ಕಿ: ತಡೆ ನಿನ್ನ ಅಕೌಂಟ್ಗೆ ಐದು ಲಕ್ಷ ರೂಪಾಯಿ ಹಾಕ್ತೀನಿ (ವಾಟ್ಸ್ಪ್ ಜೋಕ್ಸ್)
View Articleಹುಡುಗಿ
ಮರಿ ತಿಮ್ಮ ಜೋರಾಗಿ ಅಳುತ್ತಿದ್ದ. ಅಪ್ಪ: ಏನಾಯ್ತೋ ಯಾಕೆ ಅಳ್ತಾ ಇದೀಯ? ನನ್ನನ್ನ ಸ್ನೇಹಿತ ಅನ್ಕೊಂಡು, ಏನಾಯ್ತು ಹೇಳು... ಮರಿ ತಿಮ್ಮ: ಏನಂತ ಹೇಳ್ಲಿ ಶಿಷ್ಯಾ? ಅರ್ಧಗಂಟೆಗೆ ಮೊದ್ಲು ನಾನು ನನ್ನ ಹುಡುಗಿ ಜೊತೆ ಮಾತಾಡೋದನ್ನ ನೋಡಿ, ನಿನ್ನ...
View Articleಅರೆಸ್ಟ್ ಮಾಡ್ತಾರಾ?
ಗ್ರಾಹಕನೊಬ್ಬ ಚಾರ್ಟೆಡ್ ಅಕೌಂಟೆಂಟ್ಗೆ ಹೀಗೆ ಹೇಳಿದ: ನನ್ನ ಹೆಂಡತಿ ಹೆಸರಿನಲ್ಲಿ 5 ಲಕ್ಷ ರೂ. ಠೇವಣಿ ಇಟ್ಟಿರುವೆ. ಆದಾಯ ತೆರಿಗೆ ಮಂದಿ ನನ್ನ ಹೆಂಡತಿಯನ್ನು ಖಂಡಿತವಾಗಿಯೂ ಅರೆಸ್ಟ್ ಮಾಡ್ತಾರಾ? ಅಥವಾ ನಾನು ಇನ್ನಷ್ಟು ದುಡ್ಡನ್ನು ಠೇವಣಿ...
View Articleಲುಂಗಿ ಡ್ಯಾನ್ಸ್
ಮಗ: ಅಪ್ಪಾ ನಂ ಸ್ಕೂಲ್ ಡೇನಲ್ಲಿ ಲುಂಗಿ ಡ್ಯಾನ್ಸ್ ಮಾಡಿದೆ. ಅಪ್ಪ: ನಾನೂ ಹಾಗೇ ಮಾಡಿದ್ದೆ! ಮಗ: ಅದು ಹೇಗೆ? ಅಪ್ಪ: ಆವಾಗ ಅಣ್ಣಾವರ ಗಿರಿಕನ್ಯೆ ಬಿಡುಗಡೆಯಾಗಿತ್ತು. ಥೈ ಥೈ ಥೈ ಬಂಗಾರಿ ಅಂತ ಲುಂಗಿ ಡ್ಯಾನ್ಸ್ ಮಾಡಿದ್ದೆ!
View Articleಹಿಡಿದೇ ಇಲ್ಲ
ನಾಗ, ಚಂದ್ರ, ಕರಿಯ, ಬಸ್ಯಾ ಇಸ್ಪೀಟ್ ಆಡುತ್ತಿದ್ದರು. ಇದ್ದಕ್ಕಿದ್ದಂತೆ ಸರ್ರನೆ ಪೊಲೀಸ್ ಜೀಪ್ ಬಂತು. ಕರಿಯ ಓಡಿ ಹೋದವನೇ ಜೀಪ್ ಏರಿ ಕುಳಿತ. ಪೊಲೀಸ್ ಕೇಳಿದ- ನಾವಿನ್ನೂ ಹಿಡಿದೇ ಇಲ್ಲ ಆಗಲೇ ಜೀಪ್ನಲ್ಲಿ ಕುಳಿತಿದ್ದೀಯಲ್ಲ ಯಾಕೆ? ಕರಿಯ...
View Articleಗಿಲ್ಕ್ರಿಸ್ಟ್ಗೆ ಆಘಾತ ನೀಡಿದ ಭಾರತದ ಪಾರಿಖ್
ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ | ಹಾಲಿ ಚಾಂಪಿಯನ್ ಪಂಕಜ್ ಶುಭಾರಂಭ ಬೆಂಗಳೂರು: ಸ್ಥಿರ ಪ್ರದರ್ಶನ ನೀಡಿದ ಭಾರತದ ಸಿದ್ಧಾರ್ಥ್ ಪಾರಿಖ್, ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನ 500 ಲಾಂಗ್ಅಪ್...
View Articleಕ್ರಿಕೆಟ್ನ ಹೊಸ ಸಪ್ಪಳ, ಅಮರನಾಥ್ ಕೊಪ್ಪಳ
ಕೋಚ್ ಆರ್. ಅನಂತ್ ಗರಡಿಯಲ್ಲಿ ಪಳಗುತ್ತಿರುವ ರಾಜ್ಯದ ಯುವ ಆಲ್ರೌಂಡರ್ ಸೋಮಶೇಖರ್ ಪಡುಕರೆ ಬೆಂಗಳೂರು: ಕಳೆದ ಆರು ವರ್ಷಗಳಿಂದ ಭಾರತದ 19 ವರ್ಷದೊಳಗಿನ ಕ್ರಿಕೆಟ್ ತಂಡದಲ್ಲಿ ಕನ್ನಡಿಗರಿಗೆ ಸ್ಥಾನ ಸಿಗುತ್ತಿಲ್ಲ. ಕೆ.ಎಲ್.ರಾಹುಲ್...
View Articleಸೇಡಿನ ತವಕದಲ್ಲಿ ಕರ್ನಾಟಕ ತಂಡ
ಇಂದಿನಿಂದ ಮೊಹಾಲಿಯಲ್ಲಿ ಮಹಾರಾಷ್ಟ್ರ ವಿರುದ್ಧ ಅಂತಿಮ ಲೀಗ್ ಪಂದ್ಯ | ವಿನಯ್ ಪಡೆಗೆ ಜಯದ ವಿಶ್ವಾಸ ಬೆಂಗಳೂರು: ಕಳೆದ ಸಾಲಿನಲ್ಲಿ ತನ್ನ ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ಅಡ್ಡಿಯಾಗಿ ನಿಂತ ಮಹಾರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಇದು ಸೇಡು...
View Articleಭಾರತ ‘ಎ’ ಪರ ಧೋನಿ ಕಣಕ್ಕೆ?
ಹೊಸದಿಲ್ಲಿ:ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಭಾರತ ಸೀಮಿತ ಓವರ್ಗಳ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅಭ್ಯಾಸ ಪಂದ್ಯಗಳಲ್ಲಿ ಭಾರತ 'ಎ' ತಂಡದ ಪರ ಆಡುವ ಸಾಧ್ಯತೆಗಳಿವೆ. ಜ.15ರಿಂದ ಆರಂಭವಾಗುವ ಭಾರತ ವಿರುದ್ಧದ ಏಕದಿನ ಸರಣಿಗೂ...
View Article