Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಲವ್ ಟ್ರ್ಯಾಕ್ ಮೆಚ್ಚಿದ ರೆಹಮಾನ್

ಕಾಲಿವುಡ್ ಡೈರೆಕ್ಟರ್ ಕದಿರ್, 'ನನ್ ಲವ್ ಟ್ರ್ಯಾಕ್' ಚಿತ್ರ ನಿರ್ದೇಶನದೊಂದಿಗೆ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು ಗೊತ್ತೇ ಇದೆ. ಈ ಚಿತ್ರದ ಬಗ್ಗೆ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂತಸ ವ್ಯಕ್ತಪಡಿಸಿದ್ದು, ಕದಿರ್ ಚಿತ್ರಗಳು...

View Article


ಮೋದಿ, ಕೇಜ್ರಿವಾಲ್ ರಾಜಕೀಯ ಶತ್ರುಗಳಲ್ಲ: ನಾಯ್ಡು

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜಕೀಯ ಶತ್ರುಗಳಾಗಬಾರದು, ಬದಲಾಗಿ ಅಭಿವೃದ್ಧಿ ಕುರಿತು ಗಮನ ಹರಿಸಬೇಕು ಎಂದು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಸ್ವಚ್ಛ ದಿಲ್ಲಿ...

View Article


ನಾನು ರಾಜಕೀಯ ಕೈಗೊಂಬೆಯಾದೆ: ವಾಧ್ರಾ

ಹೊಸದಿಲ್ಲಿ: 'ತಾನು ರಾಜಕೀಯ ಕುತಂತ್ರಕ್ಕೆ ದಾಳವಾಗಿ ಬಳಕೆಯಾದೆ' ಎಂದು ಭೂಹಗರಣ ವಿವಾದದಲ್ಲಿ ಸಿಲುಕಿಕೊಂಡಿರುವ, ಸೋನಿಯಾ ಅಳಿಯ ರಾಬರ್ಟ್ ವಾಧ್ರಾ ಭಾನುವಾರ ಆರೋಪಿಸಿದರು. 'ತಮ್ಮ ಕುಟುಂಬದ ರಾಜಕಾರಣವನ್ನೂ, ತಮ್ಮ ವ್ಯವಹಾರವನ್ನೂ ಬೇರೆಯಾಗಿಯೇ...

View Article

ಗಂಗೆಯ ಬ್ರಹ್ಮ ದ್ರವ್ಯದ ಗಂಟು ಬಿಡಿಸಲು ಯೋಜನೆ

ಹೊಸದಿಲ್ಲಿ: ಭಾರತದಲ್ಲಿ ಹಿಂದೂ ಧರ್ಮೀಯರ ಪಾಲಿಗೆ 'ಪಾವನ ತೀರ್ಥ'ವೇ ಆಗಿರುವ ಗಂಗಾನದಿ ಮತ್ತು ಗಂಗಾಜಲದ ಪವಿತ್ರತೆ ಪುರಾಣ ಪ್ರಸಿದ್ಧಿಯಾದದ್ದು. ಆದರೆ ಗಂಗಾಜಲ ನಿಜಕ್ಕೂ ಅಷ್ಟು ಪವಿತ್ರವೆ? ಗಂಗಾನದಿಯ ವಿಶೇಷತೆಗೆ ಕಾರಣವೇನು? 'ಬ್ರಹ್ಮ ದ್ರವ್ಯ'...

View Article

ಜಯಂತ್ ಮಹಾಪಾತ್ರರಿಂದ ಪದ್ಮ ಪ್ರಶಸ್ತಿ ವಾಪಸ್?

ಭುವನೇಶ್ವರ: ಅಸಹಿಷ್ಣುತೆ ವಿರುದ್ಧ ನಡೆಯುತ್ತಿರುವ ಪ್ರಶಸ್ತಿ ವಾಪಸಿ ಚಳವಳಿಗೆ ಅಂತಾರಾಷ್ಟ್ರೀಯ ಖ್ಯಾತಿಯ ಕವಿ ಜಯಂತ್ ಮಹಾಪಾತ್ರ ಅವರು ಕೈ ಜೋಡಿಸಿದ್ದಾರೆ. ದೇಶದಲ್ಲಿ ಎದ್ದುಕಾಣುತ್ತಿರುವ ವಿಷಮ ಪರಿಸ್ಥಿತಿಯಿಂದ ಬೇಸತ್ತು ಪ್ರಶಸ್ತಿ ವಾಪಸಿ...

View Article


ಅಸ್ಸಾಂ ರಾಜ್ಯಪಾಲರಿಂದ ವಿವಾದಾತ್ಮಕ ಹೇಳಿಕೆ

ಪಿ.ಬಿ. ಆಚಾರ್ಯ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ ಗುವಾಹತಿ: ''ಹಿಂದೂಸ್ತಾನ ಇರುವುದೇ ಹಿಂದೂಗಳಿಗೆ,'' ಎಂದು ಅಸ್ಸಾಂ ರಾಜ್ಯಪಾಲ ಪಿ.ಬಿ. ಆಚಾರ್ಯ ಅವರು ಶನಿವಾರ ನೀಡಿದ್ದ ಹೇಳಿಕೆ ಮತ್ತು ಅದಕ್ಕೆ ಸ್ಪಷ್ಟೀಕರಣವಾಗಿ ಭಾನುವಾರ ಅವರು,...

View Article

ಡಿ.12ರಂದು ಶಿಂಜೊ ಅಬೆ ಕಾಶಿ ಯಾತ್ರೆ

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಡಿಸೆಂಬರ್ 12ರಂದು ಕಾಶಿಗೆ ಭೇಟಿ ನೀಡಲಿದ್ದು, ಅಂದು ಸಂಜೆ ನಡೆಯಲಿರುವ ಗಂಗಾ ಆರತಿ ಕಾರ್ಯಕ್ರಮದಲ್ಲಿ ಉಭಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಡಿಸೆಂಬರ್ 12ರ ರಾತ್ರಿ...

View Article

ಹ್ಯಾಪಿ ಟು ಬ್ಲೀಡ್‌: ಶಬರಿಮಲೆ ಮಂಡಳಿ ವಿರುದ್ಧ ಎಫ್‌ಬಿ ಪ್ರತಿಭಟನೆ

ಹೊಸದಿಲ್ಲಿ: 'ಶುದ್ಧ' ಆಗಿರುವುದನ್ನು ಖಚಿತಪಡಿಸುವ ಯಂತ್ರದ ಆವಿಷ್ಕಾರದ ನಂತರ ಮಹಿಳೆಯರಿಗೆ ಶಬರಿಮಲೆ ದೇಗುಲದ ಪ್ರವೇಶ ಕಲ್ಪಿಸಬಹುದು ಎಂಬ ವಿವಾದಾತ್ಮಕ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಹಿಳೆಯರು ಫೇಸ್‌ಬುಕ್‌ನಲ್ಲಿ 'ಹ್ಯಾಪಿ ಟು...

View Article


ಲಾಲುವೇ ಬರಸೆಳೆದರು: ಕೇಜ್ರಿವಾಲ್

ಹೊಸದಿಲ್ಲಿ: ನಿತೀಶ್ ಪ್ರಮಾಣ ವಚನ ಸಮಾರಂಭದಲ್ಲಿ ಲಾಲುವನ್ನು ದಿಲ್ಲಿ ಸಿಎಂ ಕೇಜ್ರಿವಾಲ್ ತಬ್ಬಿಕೊಂಡಿದ್ದಕ್ಕೆ ಆಮ್ ಆದ್ಮ ಪಕ್ಷದ ಒಳಗೆ ಹಾಗೂ ಹೊರಗಡೆಯಿಂದ ಅಪವಾದಗಳು ಕೇಳಿ ಬರುತ್ತಲೇ ಇವೆ. 'ಕಳಂಕಿತ' ಲಾಲುವನ್ನು ತಬ್ಬಿಕೊಳ್ಳುವ...

View Article


ವೈಷ್ಣೋದೇವಿ ಪರ್ವತಕ್ಕೆ ತೆರಳುತ್ತಿದ್ದ ಲಿಕಾಪ್ಟರ್ ಪತನ: ಮಹಿಳಾ ಪೈಲಟ್ ಸೇರಿ 7 ಸಾವು

ಜಮ್ಮು: ಜಮ್ಮು ಕಾಶ್ಮೀರದ ಕಾತ್ರಾದಲ್ಲಿ ವೈಷ್ಣೋದೇವಿ ಭಕ್ತರನ್ನು ಕೊಂಡೊಯ್ಯುತ್ತಿದ್ದ ಹೆಲಿಕಾಪ್ಟರ್‌ವೊಂದು ಪತನಗೊಂಡಿದ್ದು, ಮಹಿಳಾ ಪೈಲಟ್ ಸೇರಿ ಏಳು ಭಕ್ತರು ಹತರಾಗಿದ್ದಾರೆ. ಸೋಮವಾರ ಕಾತ್ರಾದಿಂದ ಸಂಜಿಛಾಟ್‌ಗೆ ಹೆಲಿಕಾಪ್ಟರ್...

View Article

ಲಷ್ಕರೆ ತೊಯ್ಬಾ ಪಾಕ್‌ ಕೈಗೊಂಬೆ: ಐಸಿಸ್

ಹೊಸದಿಲ್ಲಿ: ವಿಶ್ವದೆಲ್ಲೆಡೆ ಮುಸ್ಲಿಂ ಪ್ರಾಬಲ್ಯ ಸಾಧಿಸಲು ಒಂದಾಗಿದ್ದ ಐಸಿಸ್, ಲಷ್ಕರ್-ಇ-ತೈಬಾ ಹಾಗೂ ಅಲ್‌ಖೈದಾದಂಥ ಉಗ್ರ ಸಂಘಟನೆಗಳು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ದೂರವಾಗುತ್ತಿವೆ. ಅದೂ ಅಲ್ಲದೇ ಆಲ್‌ ಖೈದಾ ಮೈತ್ರಿತ್ವದ ಲಷ್ಕರೆ...

View Article

ಮನಮೆಚ್ಚಿದ ಬಂಗಾರು: ಮಚ್ಚಿನ ಕತೆಯಲ್ಲ, ಮನುಕುಲದ ವ್ಯಥೆ

ಕನ್ನಡ ಚಿತ್ರ * ಶರಣು ಹುಲ್ಲೂರು ಮನೆ ಮೆಚ್ಚುವ ಚಿತ್ರಗಳು ಮರೆಯಾಗುತ್ತಿರುವ ಈ ಹೊತ್ತಿನಲ್ಲಿ, ಮನಮೆಚ್ಚಿದ ಬಂಗಾರು ಬಿಡುಗಡೆ ಆಗಿದೆ. ಅದೂ ಕಣ್ಣೀರಿನ ಕತೆಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ. ಸಾಮಾನ್ಯವಾಗಿ ಸಾಯಿ ಪ್ರಕಾಶ್‌ರ...

View Article

ರಾಕ್ಷಸಿ: ರಾಕ್ಷಸಿಯ ಪ್ರೇಮ್ ಕಹಾನಿ

ಕನ್ನಡ ಚಿತ್ರ * ಎಚ್. ಮಹೇಶ್ ಇದುವರೆಗೂ ಪ್ರೇಕ್ಷಕ ದೆವ್ವಗಳು ಎಂದರೆ ಮಾನವರಿಗೆ ಕೆಟ್ಟದು ಮಾಡುತ್ತವೆ, ಅವುಗಳಿಂದ ರಕ್ಷಿಸಿಕೊಳ್ಳಲು ಮಂತ್ರವಾದಿಗಳ ಮೊರೆ ಹೋಗುವುದು , ದೇವರ ಮೊರೆ ಹೋಗುವ ಚಿತ್ರಗಳನ್ನು ನೋಡಿದ್ದಾನೆ. ಆದರೆ ಫಾರ್ ಎ ಚೇಂಜ್ ಈ...

View Article


ಊಜಾ: ಆಟಕ್ಕುಂಟು ಲೆಕ್ಕಕ್ಕಿಲ್ಲ

ಕನ್ನಡ ಚಿತ್ರ * ಶರಣು ಹುಲ್ಲೂರು ಕನ್ನಡದಲ್ಲಿ ಸದ್ಯ ಹಾರರ್ ಸಿನಿಮಾ ಸುಗ್ಗಿ. ಹೆದರಿಸುವ ಇಂಥ ಚಿತ್ರಗಳು ವಾರಕ್ಕೊಂದು ತೆರೆ ಕಾಣುತ್ತಿವೆ. ಈ ಸಾಲಲ್ಲಿ ಹೊಸದಾಗಿ ಸೇರಿದ್ದು ಊಜಾ ಸಿನಿಮಾ. ಮರ ಸುತ್ತುವ ಪ್ರೇಮಿಗಳ ಕತೆಗಿಂತ ಹೆದರಿಸುವ ಮತ್ತು...

View Article

ವಂಶೋದ್ಧಾರಕ : ಆದರ್ಶಪ್ರಾಯ ವಂಶೋದ್ಧಾರಕ

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಜನರನ್ನು ಸೆಳೆಯಲು ಚಿತ್ರರಂಗದವರು ರಂಜನೀಯ ಕತೆ, ಫಾರಿನ್ ಲೊಕೇಷನ್‌ಗಳತ್ತ ಹೊರಳಿರುವ ಸಮಯದಲ್ಲಿ ಮತ್ತೆ ಗ್ರಾಮದತ್ತ ಮುಖ ಮಾಡಿದ್ದಾರೆ ನಿರ್ದೇಶಕ ಆದಿತ್ಯ ಚಿಕ್ಕಣ್ಣ. ರಾಜ್ ಕುಮಾರ್ ಅಭಿನಯದ ಚಿತ್ರಗಳಲ್ಲಿ...

View Article


ರಾಮ್‌ಲೀಲಾ: ರಾಮನ ಮಾಮೂಲಿ ಲೀಲೆ

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ತೆಲುಗಿನ ಲೌಕ್ಯಂ ಚಿತ್ರದ ರಿಮೇಕ್ ಆದ ರಾಮ್‌ಲೀಲಾ ಹೊಸದೇನನ್ನೂ ಹೇಳದೆ, ಚಿತ್ರದುದ್ದಕ್ಕೂ ಪ್ರೇಕ್ಷಕನನ್ನು ಗೊಂದಲದಲ್ಲಿ ಕೆಡುವುತ್ತಲೇ ಒಂದಿಷ್ಟು ನಗಿಸುತ್ತದೆ. ಹಳೇ ಕತೆ ಹೊಸ ಸಿನಿಮಾ ಎನ್ನುವಂತೆ ಚಿರಂಜೀವಿ...

View Article

ಪ್ರೇಮ್ ರತನ್ ಧನ್ ಪಾಯೋ: ಕೌಟುಂಬಿಕ ಮೌಲ್ಯ ಸಾರುವ ಪ್ರೇಮ್

ಹಿಂದಿ ಚಿತ್ರ * ಎಚ್.ಮಹೇಶ್ ಸಲ್ಮಾನ್ ಖಾನ್ ಚಿತ್ರಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿದ್ದಾರೆ ಎಂಬುವುದಕ್ಕೆ ಅವರ ಭಜರಂಗಿ ಬಾಯ್ ಜಾನ್ ಹಾಗೂ ಪ್ರೇಮ್ ರತನ್ ಧನ್ ಪಾಯೋ ಚಿತ್ರಗಳೇ ಸಾಕ್ಷಿ. ಚಿತ್ರದಲ್ಲಿ ಕೌಟುಂಬಿಕ ಮೌಲ್ಯಗಳು ಎಷ್ಟು ಮುಖ್ಯ...

View Article


ಬಾಕ್ಸರ್: ಪಂಚ್‌ ಕೊಡದ ಬಾಕ್ಸರ್

ಕನ್ನಡ ಚಿತ್ರ: ಬಾಕ್ಸರ್ -ಪದ್ಮಾ ಶಿವಮೊಗ್ಗ ಧನಂಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಬಾಕ್ಸರ್'ನ ಕತೆ ಈಗಾಗಲೇ ಹಲವು ಚಿತ್ರಗಳಲ್ಲಿ ಬಂದುಹೋಗಿರುವಂಥಾದ್ದು. ಮಾಮೂಲಿ ಪ್ರೇಮ ಕತೆಯನ್ನು ಸರಳವಾಗಿ ಸಾದಾ ಸೀದಾ ತೋರಿಸಿದ್ದಾರೆ ನಿರ್ದೇಶಕ ಪ್ರೀತಂ...

View Article

ಆಕ್ಟೋಪಸ್: ಮೆಡಿಕಲ್ ಲ್ಯಾಬ್‌ನಲ್ಲಿ ಆಕ್ಟೋಪಸ್

ಚಿತ್ರ - ಆಕ್ಟೋಪಸ್ * ಮಹಾಬಲೇಶ್ವರ ಕಲ್ಕಣಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಳಕಳಿಯ ಚಿತ್ರಗಳು ಮರುಭೂಮಿಯಲ್ಲಿ ಓಯಾಸಿಸ್ ಹುಡುಕಿದ ಹಾಗೆ. ಆದರೆ ಪಿ ಅಣ್ಣಯ್ಯ ಇಂಥದ್ದೊಂದು ಸಾಮಾಜಿಕ ಕಳಕಳಿಯ ಚಿತ್ರಕಥೆ ಇಟ್ಟುಕೊಂಡು ನಿರ್ದೇಶಿಸಿದ ಚೊಚ್ಚಲ...

View Article

ಮಾಮೂ ಅಂಗಡಿಯ ಟೀ ಚೂರು ಸಪ್ಪೆ

ಕನ್ನಡ : ಮಾಮೂ ಟೀ ಅಂಗಡಿ - ಶರಣು ಹುಲ್ಲೂರು ತಮ್ಮ ಚಿತ್ರಕ್ಕೆ ವಿಭಿನ್ನವಾಗಿ ಧ್ವನಿಸುವ ಶೀರ್ಷಿಕೆ ಇಟ್ಟು ಕುತೂಹಲ ಮೂಡಿಸಿದ್ದರು 'ಮಾಮೂ ಟೀ ಅಂಗಡಿ'ಯ ನಿರ್ದೇಶಕ ಎ.ಪರಮೇಶ್. ಇದು ಪಕ್ಕಾ ಯೂತ್ ಎಂಟರ್‌ಟೈನರ್ ಸಿನಿಮಾ ಎಂಬ ಕಾರಣಕ್ಕೂ ಚಿತ್ರವು...

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>