ಹೇಡನ್, ಸೈಮಂಡ್ಸ್ ವಿರುದ್ಧ ಕ್ಲಾರ್ಕ್ ಕಿಡಿ
''ಆ್ಯಷಸ್ ಡೈರಿ 2015'' ಪುಸ್ತಕದಲ್ಲಿ ಟೀಕೆಗೆ ತಿರುಗೇಟು ಸಿಡ್ನಿ: ಕಳೆದ ಆ್ಯಷಸ್ ಸರಣಿ ಸೋಲಿನ ಬಳಿಕ ನಿವೃತ್ತಿ ಘೋಷಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಕೊನೆಗೂ ಮೌನ ಮುರಿದಿದ್ದು, ತಮ್ಮ ವಿರುದ್ಧ ಕೇಳಿ ಬಂದ...
View Articleಕರ್ನಾಟಕ-ಒಡಿಶಾ ಪಂದ್ಯ ಡ್ರಾದಲ್ಲಿ ಅಂತ್ಯ
ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಚಾಂಪಿಯನ್ಷಿಪ್ * ನವೀನ್ ಬಿಲ್ಗುಣಿ, ಹುಬ್ಬಳ್ಳಿ ಸುಭ್ರತ್ ಸಮಾಲ್ ಆಕರ್ಷಕ ಶತಕ ಹಾಗೂ ರಾಜ್ಕಿಶನ್ ಪಟೇಲ್ ಸ್ಫೋಟಕ ಅರ್ಧಶತಕದ ನೆರವಿನಿಂದ ಒಡಿಶಾ ತಂಡವು ಇಲ್ಲಿನ ರಾಜನಗರದ ಕೆಎಸ್ಸಿಎ ಮೈದಾನ ದಲ್ಲಿ ಮಂಗಳವಾರ...
View Articleಗಾಯದ ಸಮಸ್ಯೆಯ ಆತಂಕ
* ಸಂಜಯ್ ಮಂಜ್ರೇಕರ್ ಮಾಜಿ ಕ್ರಿಕೆಟಿಗ ಪಿಚ್ ಉತ್ತಮವಾಗಿದ್ದು, ಬೌಲರ್ಗಳ ರನ್ಅಪ್ ಒಣಗಿದ್ದರೂ ಪಿಚ್ನ ಔಟ್ಫೀಲ್ಡ್ ಉತ್ತಮ ಸ್ಥಿತಿಯಲ್ಲಿದೆ ಎಂದೆನಿಸಿದರಷ್ಟೇ ಅಂಪೈರ್ಸ್ ಆಟ ಆರಂಭಿಸಲು ಅನುಮತಿ ನೀಡುತ್ತಾರೆ. ಟೆಸ್ಟ್ ಕ್ರಿಕೆಟ್ನ ನೀತಿ...
View Articleನಾಲ್ಕನೇ ದಿನವೂ ಮಳೆಯೇ ಮೇಲುಗೈ
ಒಂದೂ ಎಸೆತ ಕಾಣದೆ ರದ್ದಾದ ನಾಲ್ಕನೇ ದಿನದಾಟ ಬೆಂಗಳೂರು: ಮಳೆ ಮತ್ತು ತೇವಾಂಶದಿಂದಾಗಿ ಇಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಸತತ ಮೂರನೇ ದಿನವೂ ಒಂದೂ ಎಸೆತ ಕಾಣದೆ ನಾಲ್ಕನೇ ದಿನದಾಟ ರದ್ದುಗೊಂಡಿತು....
View Articleಎರಡನೇ ಟೆಸ್ಟ್: ಮಳೆಗೆ ಜಯ, ಪಂದ್ಯ ಡ್ರಾ
ಭಾರತದ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲು ನಾಲ್ಕು ದಿನದಾಟ ರದ್ದು ಇದೇ 25ರಿಂದ ನಾಗ್ಪುರದಲ್ಲಿ ಮೂರನೇ ಪಂದ್ಯ * ಮಂಜುನಾಥ ಕೆ. ಜಾಬಗೆರೆ ಬೆಂಗಳೂರು ಮಳೆ ಮತ್ತು ತೇವಾಂಶದಿಂದಾಗಿ ಸತತ ನಾಲ್ಕನೇ ದಿನವು ಒಂದೂ ಎಸೆತ ಕಾಣದೇ ಹೋದುದರಿಂದ ಭಾರತ ಮತ್ತು...
View Articleಶ್ರೀಶಾಂತ್, ಚಾಂಡೀಲ, ಚವಾಣ್ಗೆ ನೊಟೀಸ್
ದಿಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ನೊಟೀಸ್ ಜಾರಿ ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2013ನೇ ಆವೃತ್ತಿಯಲ್ಲಿ ನಡೆದಿದೆ ಎನ್ನಲಾದ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಹೈಕೋರ್ಟ್...
View Articleಇಂಡೊ-ಪಾಕ್ ಸರಣಿ ನಿರ್ಧಾರ ಶೀಘ್ರ: ಬಿಸಿಸಿಐ
ಮುಂಬಯಿ: ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಮುಂದಿನ ತಿಂಗಳು ನಡೆಯುವ ಸಾಧ್ಯತೆಯಿದ್ದು, ಕ್ರಿಕೆಟ್ ಅಭಿಮಾನಿಗಳು ಮುಂದಿನ ನಾಲ್ಕೈದು ದಿನ ಸರಣಿಯ ನಿರ್ಧಾರವನ್ನು ಎದುರು ನೋಡಬಹುದು....
View Articleಸಂದರ್ಭಕ್ಕೆ ತಕ್ಕಂತೆ ಆಡಬೇಕು: ಕೊಹ್ಲಿ
ಬೆಂಗಳೂರು:ಭಾರತ ಟೆಸ್ಟ್ ತಂಡದಲ್ಲಿ ಯಾವುದೇ ನಿರ್ದಿಷ್ಟ ಸಂಯೋಜನೆಯಿಲ್ಲ. ಹೀಗಾಗಿ ತಂಡದ ಅಗತ್ಯತೆಗೆ ತಕ್ಕಂತೆ ಆಡಲು ಎಲ್ಲರೂ ಸಿದ್ಧರಾಗಿರಬೇಕೆಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯಿಂದಾಗಿ...
View Articleಶ್ರೀನಿವಾಸನ್ ಆಪ್ತರಿಗೆ ಬಿಸಿಸಿಐ ಸಮನ್ಸ್
ಪದಾಧಿಕಾರಿಗಳ ಮೇಲೆ ಬೇಹುಗಾರಿಕೆಗೆ ವಿದೇಶಿ ಸಂಸ್ಥೆಗೆ ಹಣ ಪಾವತಿ ಹಿನ್ನೆಲೆ ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ವಿರುದ್ಧ ಸಮರ ಸಾರಿರುವ ಬಿಸಿಸಿಐ, ಇದೀಗ ಶ್ರೀನಿ ಆಪ್ತ, ಮಂಡಳಿಯ...
View Articleದ.ಆಫ್ರಿಕಾ ತಂಡಕ್ಕೆ ಡಿ’ಲ್ಯಾಂಗ್ ಸೇರ್ಪಡೆ
ಹೊಸದಿಲ್ಲಿ: ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ವೇಗಿ ಡೇಲ್ ಸ್ಟೇನ್ ಅವರಿಗೆ ಮೀಸಲು ಆಟಗಾರನಾಗಿ ಬಲಗೈ ವೇಗದ ಬೌಲರ್ ಮರ್ಚೆಂಟ್ ಡಿ'ಲ್ಯಾಂಗ್ ಅವರನ್ನು ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮೊಹಾಲಿ...
View Articleಅವೇಶ್ ವಿಕ್ರಮ, ಭಾರತ ಶುಭಾರಂಭ
19ರ ವಯೋಮಿತಿಯ ತ್ರಿಕೋನ ಸರಣಿ / ಬಾಂಗ್ಲಾ ವಿರುದ್ಧ 82 ರನ್ ಜಯ ಕೋಲ್ಕೊತಾ: ಬ್ಯಾಟಿಂಗ್ನಲ್ಲಿ ಮುಗ್ಗರಿಸಿದರೂ ಬೌಲಿಂಗ್ನಲ್ಲಿ ಮಿಂಚಿದ ಭಾರತ ಕಿರಿಯರ ತಂಡ, ಇಲ್ಲಿ ನಡೆದ 19ರ ವಯೋಮಿತಿಯ ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು...
View Articleಆವೋ ಮೇರಾ ಬೇಟಾ!
ಅಂತಾರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ಛಾಯಾಗ್ರಾಹಕ ಎಸ್.ತಿಪ್ಪೇಸ್ವಾಮಿ ಅವರ ಸೇವೆ ಕನ್ನಡ ಚಿತ್ರರಂಗಕ್ಕೂ ಸಂದಿದೆ. ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಅವರು ಸಿನಿಮಾ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. 'ಮಣ್ಣಿನ ಮಗ', 'ಪರೋಪಕಾರಿ',...
View Articleಹೆಬ್ಬುಲಿ ಪ್ರೊಮೋ ಶೂಟ್
ನಿರ್ದೇಶಕ ಎಸ್. ಕೃಷ್ಣ ಅವರ ಹೊಸ ಚಿತ್ರ ಹೆಬ್ಬುಲಿಯಲ್ಲಿ ಸುದೀಪ್ ಆರ್ಮಿ ಕಮಾಂಡೋ ಆಗಿ ಮಿಂಚಲಿದ್ದಾರೆ. ಇದೇ ಮೊಲದ ಬಾರಿಗೆ ಕಿಚ್ಚ ಮಿಲಿಟರಿ ಆರ್ಮಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಪ್ರೊಮೋ ಶೂಟಿಂಗ್ ಮುಂದಿನ ವಾರ ನಡೆಯಲಿದೆ....
View Articleಹರ್ಷ, ದುನಿಯಾ ವಿಜಯ್ ಜೋಡಿ
ಜೈ ಭಜರಂಗಿ, ವಜ್ರಕಾಯ ಚಿತ್ರಗಳ ಯಶಸ್ಸಿನ ನಂತರ ನಿರ್ದೇಶಕ ಹರ್ಷ, ದುನಿಯಾ ವಿಜಯ್ಗೆ ಚಿತ್ರ ಮಾಡುತ್ತಿದ್ದಾರೆ. ಇದೊಂದು ಆ್ಯಕ್ಷನ್ ಚಿತ್ರ ಎನ್ನುತ್ತಿದ್ದಾರೆ ಹರ್ಷ. ವಜ್ರಕಾಯ ಚಿತ್ರದ ಯಶಸ್ವಿನ ನಂತರ ನಿರ್ದೇಶಕ ಹರ್ಷ , ಶರಣ್ ಜತೆ ಮಾರುತಿ 800...
View Articleಖಾಕಿ ತೊಟ್ಟ ಅನಂತ್ನಾಗ್
ಗಡ್ಡ ವಿಜಿ ನಿರ್ದೇಶನದ ಪ್ಲಸ್ ಸಿನಿಮಾದಲ್ಲಿ ಶ್ರೀಮಂತ ವ್ಯಾಪಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನಂತ್ ನಾಗ್, ದಿ ಪ್ಲ್ಯಾನ್ ಅನ್ನುವ ಮತ್ತೊಂದು ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಬಹುವರ್ಷಗಳ ನಂತರ ಇವರು ಈ...
View Articleಪ್ರೇಮಕ್ಕೊಂದು ಸವಾಲು
ಲಕ್ಕಿ ಶಂಕರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಹೊಸ ಚಿತ್ರದಲ್ಲಿ ನೇಹಾ ಪಾಟೀಲ್ ಸ್ಪೆಷಲ್ ಸಾಂಗ್ಗೆ ಹೆಜ್ಜೆ ಹಾಕಿದ್ದಾರೆ. ಇದು ಸಿನಿಮಾದ ಕತೆಯಲ್ಲೇ ಬಂದು ಹೋಗುವ ಹಾಡಂತೆ. ನಾಯಕಿಯರು ಸ್ಪೆಷಲ್ ಸಾಂಗ್ನಲ್ಲಿ ಕಾಣಿಸಿಕೊಳ್ಳುವುದು ಮಾಮೂಲು,...
View Articleಹೊಸಬರಿಗೆ ಅವಕಾಶ ಎಂದ ಭಂಡಾರಿ
ರಂಗಿತರಂಗ ತಂಡ ಮುಂದಿನ ಚಿತ್ರಕ್ಕೆ ಸಿದ್ಧವಾಗಿದೆ. ಮೊದಲ ಚಿತ್ರದ ಯಶಸ್ಸಿನ ಪ್ರಯಣದಲ್ಲಿ ಮಿಂದೆದ್ದ ನಂತರ ನಿರ್ದೇಶಕ ಅನೂಪ್ ಮತ್ತು ನಟ ನಿರೂಪ್ ಹೊಸ ಚಿತ್ರದ ಪೂರ್ವಭಾವಿ ಕೆಲಸ ಪ್ರಾರಂಭಿಸಿದ್ದಾರೆ. ಈಗಾಗಲೇ ಚಿತ್ರೀಕರಣದ ಲೋಕೇಷನ್...
View Articleಎರಡು ಶೇಡ್ ಪಾತ್ರದಲ್ಲಿ ಪಲ್ಲವಿ
ಕನ್ನಡದಲ್ಲಿ ಹಾರರ್ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇಂತಹ ಚಿತ್ರಗಳ ಮೂಲಕ ನಾಯಕಿಯರೂ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಆ ಸಾಲಿಗೆ ಪಲ್ಲವಿ ರಾಜು ಹೊಸದಾಗಿ ಸೇರ್ಪಡೆ ಆಗಿದ್ದಾರೆ. ಮಂತ್ರಂ ಚಿತ್ರದಲ್ಲಿ ಇವರು ಎರಡು ಶೇಡ್ ಪಾತ್ರ...
View Articleಉಪೇಂದ್ರ ಈಗ ಬಿಝಿ
ಉಪ್ಪಿ 2 ಚಿತ್ರಕ್ಕಾಗಿ ತಮ್ಮ ಸಮಯವನ್ನೆಲ್ಲಾ ಮುಡಿಪಾಗಿಟ್ಟಿದ್ದ ಉಪೇಂದ್ರ ಈಗ ಒಟ್ಟಿಗೆ ನಾಲ್ಕು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಒಂದಾದ ಮೇಲೆ ಒಂದರಂತೆ ಚಿತ್ರಗಳಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ತಮಿಳಿನ ಕಾಂಚನಾ 2 ಚಿತ್ರದ ರಿಮೇಕ್...
View Articleಐಶ್ವರ್ಯ ಆಂತರಂಗ
- ಶರಣು ಹುಲ್ಲೂರು ಮುದ್ದು ಮುಖದ ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡಿದ ಸುಂದರಿ ಐಶ್ವರ್ಯ ಸಿಂಧೋಗಿ. ಸದ್ಯ ಪ್ರಿಯಾಂಕಾ ಉಪೇಂದ್ರ ನಟನೆಯ ಮಮ್ಮಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರೆ, ಜೀವಾ ನಟನೆಯ ವಾಟ್ಸಪ್ ಲವ್ ಚಿತ್ರಕ್ಕೆ ನಾಯಕಿ. ನಿರ್ದೇಶಕಿ...
View Article