ವಿಜಯ್ ಮಲ್ಯ ಗಡಿಪಾರಿಗೆ ಕ್ರಮ: ಇ.ಡಿ.
ವಿದೇಶಾಂಗ ಸಚಿವಾಲಯಕ್ಕೆ ಮನವಿ ಹೊಸದಿಲ್ಲಿ: ಲಂಡನ್ನಲ್ಲಿ ಮೊಕ್ಕಾಂ ಮಾಡಿದ್ದಾರೆ ಎನ್ನಲಾಗಿರುವ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಲು ಮುಂಬಯಿಯ 'ಅಕ್ರಮ ಹಣ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯ'ದಿಂದ ಅನುಮತಿ...
View Articleರೈತರ ಆದಾಯ ಇಮ್ಮಡಿಗೊಳಿಸಲು ನೀಲನಕ್ಷೆ: ಸಮಿತಿ ರಚನೆ
* ಕೃಷಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅಶೋಕ್ ದಳವಾಯಿ ನೇತೃತ್ವದ ಸಮಿತಿ * 2 ತಿಂಗಳೊಳಗೆ ಸಮಿತಿಯಿಂದ ವರದಿ ಸಲ್ಲಿಕೆ ನಿರೀಕ್ಷೆ ಹೊಸದಿಲ್ಲಿ: ರೈತರ ಆದಾಯವನ್ನು ಮುಂದಿನ 6 ವರ್ಷಗಳಲ್ಲಿ ಇಮ್ಮಡಿಗೊಳಿಸುವ ಬಗ್ಗೆ ನೀಲನಕ್ಷೆಯೊಂದನ್ನು...
View Articleಸೆನ್ಸೆಕ್ಸ್ 42 ಅಂಕ ಇಳಿಕೆ
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ 42 ಅಂಕಗಳನ್ನು ಕಳೆದುಕೊಂಡಿದ್ದು, 25,838.14ಕ್ಕೆ ದಿನದಾಟ ಮುಕ್ತಾಯಗೊಳಿಸಿತು. ನಿಫ್ಟಿ 12.75 ಅಂಕ ಗಳಿಸಿಕೊಂಡು 7,899.30ಕ್ಕೆ ಸ್ಥಿರವಾಯಿತು. ಅಮೆರಿಕದಲ್ಲಿ...
View Articleಐಟಿ ಉದ್ಯಮ: ಶೇ.20ರಷ್ಟು ಉದ್ಯೋಗ ಕುಸಿತ
ಹೈದರಾಬಾದ್: ಭಾರತೀಯ ಐಟಿ ಉದ್ಯಮದಲ್ಲಿನ ನೇಮಕಾತಿಗಳಲ್ಲಿ ಈ ವರ್ಷ ಶೇ.20ರಷ್ಟು ಕುಸಿತ ಕಂಡು ಬರಲಿದೆ ಎಂದು ಐಟಿ ಉದ್ಯಮದ ಸಂಸ್ಥೆ ನಾಸ್ಕಾಮ್ ಹೇಳಿದೆ. ದೇಶೀಯ ಸಾಫ್ಟ್ವೇರ್ ಉದ್ಯಮವು 2016-17ನೇ ಸಾಲಿನಲ್ಲಿ 2.74 ಲಕ್ಷ ಉದ್ಯೋಗಿಗಳನ್ನು...
View Articleರಿಲಯನ್ಸ್ಗೆ 7,398 ಕೋಟಿ ರೂ. ಲಾಭ
ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್ ಕಳೆದ ಜನವರಿ-ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ 7,398 ಕೋಟಿ ರೂ. ನಿವ್ವಳ ಲಾಭ ಗಳಿಸಿಕೊಂಡಿದ್ದು, 16 ಪರ್ಸೆಂಟ್ ಹೆಚ್ಚಳವಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಸಂಸ್ಕರಣೆ ಮತ್ತು ಲಾಭಾಂಶದಲ್ಲಿ...
View Articleಎಲ್ಪಿಜಿ ಉಚಿತ ಸಂಪರ್ಕ: ಮೇ 1ಕ್ಕೆ ಚಾಲನೆ
ಮೇ 1ಕ್ಕೆ ಯೋಜನೆ ಆರಂಭ * 8,000 ಕೋಟಿ ರೂ.ಗಳ ಯೋಜನೆ * 5 ಕೋಟಿ ಬಿಪಿಎಲ್ ಕುಟುಂಬಗಳಿಗೆ ನೆರವು ಹೊಸದಿಲ್ಲಿ: ದೇಶದ ಐದು ಕೋಟಿ ಕಡು ಬಡ ಕುಟುಂಬಗಳಿಗೆ ಮೂರು ವರ್ಷಗಳ ಅವಧಿಯಲ್ಲಿ ಉಚಿತವಾಗಿ ಅಡುಗೆ ಅನಿಲ (ಎಲ್ಪಿಜಿ) ಸಂಪರ್ಕ ಕಲ್ಪಿಸುವ...
View Article20 ಸಾವಿರವನ್ನೂ ಬಿಡದ ಬಿಲಿಯನೇರ್ ಮಲ್ಯ
ರಾಜ್ಯಸಭೆ ವೇತನ ಮತ್ತಿತರ ಸೌಲಭ್ಯಗಳನ್ನು ಜೇಬಿಗಿಳಿಸಿದ ಬಿಲಿಯನೇರ್ ಮಲ್ಯ ಲಖನೌ: ವಿಜಯ ಮಲ್ಯ ಬಿಲಿಯನೇರ್ ಆಗಿ ಮಿಂಚಿದ್ದು ಎಲ್ಲರಿಗೂ ಗೊತ್ತು. ಆದರೆ, ರಾಜ್ಯಸಭೆ ಸದಸ್ಯರಾಗಿ ತಮಗೆ ಬರುತ್ತಿದ್ದ ಯಾವ ಸೌಲಭ್ಯವನ್ನೂ ಅವರು ಬಿಟ್ಟವರಲ್ಲ. 20...
View Articleಬರವಿದ್ದರೂ ರಾಜ್ಯದ ಜಿಡಿಪಿ ಏರಿಕೆ: ಸಿಎಂ
-ಐಟಿ, ಬಿಟಿ ವಲಯದ ಸಾಧನೆಯಿಂದ ಈ ಪ್ರಗತಿ -ಮೂರು ದಿನಗಳ 'ರಾಷ್ಟ್ರೀಯ ಆಗ್ರೋ ಟೆಕ್' ಆರಂಭ ಮೈಸೂರು: ಬರದಿಂದ ಕೃಷಿ ಹಾಗೂ ಕೈಗಾರಿಕಾ ವಲಯಗಳಲ್ಲಿ ಪ್ರಗತಿ ಕುಂಠಿತವಾದರೂ ಐಟಿ ಹಾಗೂ ಬಿಟಿ ಕ್ಷೇತ್ರಗಳ ಗಣನೀಯ ಸಾಧನೆ ಫಲವಾಗಿ ಕರ್ನಾಟಕದ ಜಿಡಿಪಿ...
View Article10 ಸಾವಿರ ಹೊಸ ಎಲ್ಪಿಜಿ ವಿತರಕರ ನೇಮಕ
ಹೊಸದಿಲ್ಲಿ: ಪ್ರಸಕ್ತ ಸಾಲಿನಲ್ಲಿ 10,000 ಹೊಸ ಎಲ್ಪಿಜಿ ವಿತರಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ತಿಳಿಸಿದ್ದಾರೆ. ಈಗ ದೇಶದಲ್ಲಿ 18,000 ಗ್ಯಾಸ್ ಡಿಸ್ಟ್ರಿಬ್ಯೂಟರ್ಗಳು ಇದ್ದಾರೆ....
View Articleಹೂಡಿಕೆದಾರರ ಗಮನಸೆಳೆಯುತ್ತಿರುವ ಪನಾಮಾ ನೇಚರ್ ಕೃಷಿ
* ಚಿಕ್ಕಮಗಳೂರಿನ ಕೆಮ್ಮಣ್ಣುಗುಂಡಿಯಲ್ಲಿ ಕೃಷಿಗೆ ವೈಜ್ಞಾನಿಕ ಸ್ಪರ್ಶ * ಸಾವಿರಾರು ಎಕರೆ ಪ್ರದೇಶದಲ್ಲಿ ಆಲೂಗಡ್ಡೆ, ಶುಂಠಿ, ಜೋಳದ ವೈವಿಧ್ಯ * ಹೂಡಿಕೆದಾರರಿಗೆ ವಿಫುಲ ಅವಕಾಶ * ರೈತರಿಂದ ಭೂಮಿಯನ್ನು ಬಾಡಿಗೆಗೆ ಪಡೆದು ಕೃಷಿ ಬೆಂಗಳೂರು:...
View Articleಫಟಾಫಟ್ ಸಿಗಲಿದೆ ಜಾತಿ, ಆದಾಯ ಪ್ರಮಾಣಪತ್ರ
ಆಧಾರ್, ರೇಷನ್ ಕಾರ್ಡ್ ವಿವರ ಹೇಳಿದರೆ ಸಾಕು | ಎಲ್ಲ ನಾಡ ಕಚೇರಿಗಳಲ್ಲೂ ಶೀಘ್ರ ಹೊಸ ಸೌಲಭ್ಯ - ಶಶಿಧರ ಮೇಟಿ ಬಳ್ಳಾರಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ಫಲಾನುಭವಿಗಳು ಇನ್ಮುಂದೆ 21...
View Articleಐಸಿಸ್ ನೇಮಕ ಮುಖ್ಯಸ್ಥ ಭಟ್ಕಳ ಯೂಸುಫ್ ಹತ
ಹೊಸದಿಲ್ಲಿ: ಐಸಿಸ್ ಸಂಘಟನೆಗೆ ಭಾರತದಲ್ಲಿ ನೇಮಕ ಪ್ರಕ್ರಿಯೆಯ ಮುಖ್ಯಸ್ಥ, ಯೂಸುಫ್ ಎಂದು ಪರಿಚಿತನಾಗಿದ್ದ ಭಟ್ಕಳದ ಮೊಹಮ್ಮದ್ ಶಫೀ ಅರ್ಮರ್ ಕೆಲವು ದಿನಗಳ ಹಿಂದೆ ಸಿರಿಯಾದಲ್ಲಿ ಅಮೆರಿಕ ನಡೆಸಿದ್ದ ಡ್ರೋಣ್ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು...
View Articleಚೀನಾದ ವುಯ್ಘುರ್ ಮುಖಂಡಗೆ ಭಾರತ ವೀಸಾ ರದ್ದು
ಹೊಸದಿಲ್ಲಿ: ಚೀನಾದಲ್ಲಿರುವ ಟರ್ಕಿ ಮೂಲದ ಮುಸ್ಲಿಮ್ ಸಮುದಾಯ ವುಯ್ಘುರ್ ಮುಖಂಡ, ಭಿನ್ನ ಮತೀಯ ನಾಯಕ ದೊಲ್ಕುನ್ ಇಸಾ ಅವರಿಗೆ ಭಾರತವು ವೀಸಾ ರದ್ದುಪಡಿಸಿದೆ. ಜಾಗತಿಕ ವುಯ್ಘುರ್ ಕಾಂಗ್ರೆಸ್ ನಾಯಕನಾಗಿ ಗುರುತಿಸಿಕೊಂಡಿರುವ ದೊಲ್ಕುನ್ ಇಸಾ...
View Articleನಾಸಾದಿಂದ 'ಸ್ಟಾರ್ ಶಾಟ್': ಭಾರತಕ್ಕೆ ಆಹ್ವಾನ ?
ಮುಂಬಯಿ: ನಾಸಾ ನಕ್ಷತ್ರಗಳನ್ನು ಗುರಿಯಾಗಿಸಿಕೊಂಡು ಸಂಶೋಧನೆ ನಡೆಸುವುದಕ್ಕಾಗಿ ಕೋಟ್ಯಾಂತರ ಡಾಲರ್ ವೆಚ್ಚದಲ್ಲಿ 'ಸ್ಟಾರ್ ಶಾಟ್' ಯೋಜನೆ ರೂಪಿಸಿದ್ದು, ಭಾರತವನ್ನು ಸಹಭಾಗಿಯಾಗುವಂತೆ ಕೋರಲಿದೆ. 25 ಟ್ರಿಲಿಯನ್ ಮೈಲಿ ದೂರವಿರುವ ಸೌರವ್ಯೂಹದಲ್ಲಿ...
View Articleಹೇಗಿದ್ದ ಭುಜ್ಬಲ್ ಹೇಗಾದರು?
ಮುಂಬಯಿ: ಮಹಾರಾಷ್ಟ್ರದ ಎನ್ಸಿಪಿ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಛಗನ್ ಭುಜಬಲ್ ಅವರು ನಗರದ ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ವೀಲ್ಚೇರ್ನಲ್ಲಿ ಕುಳಿತಿದ್ದು, ಸಿ.ಟಿ ಸ್ಕ್ಯಾನ್ಗಾಗಿ ಕಾಯುತ್ತಿರುವ ಚಿತ್ರ ವೈರಲ್ ಆಗಿದೆ. ಅವರು ಜೈಲು ಸೇರುವ...
View Articleಭಿಕ್ಷೆ ಬೇಡುವುದಕ್ಕಿಂತ ಬಾರ್ನಲ್ಲಿ ಕುಣಿಯುವುದೇ ಮೇಲು: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಹನ್ನೊಂದು ವರ್ಷಗಳ ಹಿಂದೆ ಬಾರ್ ನೃತ್ಯವನ್ನು ನಿಷೇಧಿಸಿದ್ದ ಕಾಂಗ್ರೆಸ್-ಎನ್ಸಿಪಿ ನೇತೃತ್ವದ ಸರಕಾರದ ಕ್ರಮಕ್ಕೆ ಸುಪ್ರೀಂ ಕೋರ್ಟ್ ವಿರೋಧ ವ್ಯಕ್ತಪಡಿಸಿದ್ದು, ಬಾರ್ನಲ್ಲಿ ನೃತ್ಯ ಮಾಡುವವರಿಗೆ ಅನುಮತಿ ನೀಡಲು ಹೇಳಿದೆ....
View Articleಜಯಾ, ಕರುಣಾನಿಧಿ ನಾಮಪತ್ರ ಸಲ್ಲಿಕೆ
ಚೆನ್ನೈ: ವಿಧಾನಸಭೆಗೆ ಚುನಾವಣೆಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು. ಜಯಲಲಿತಾ ಅವರು ಆರ್ ಕೆ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರೆ,...
View Articleಡ್ರೋನ್ ದಾಳಿ: ಭಟ್ಕಳದ ಉಗ್ರ ಶಫಿ ಸಾವು
ಹೊಸದಿಲ್ಲಿ: ಕೆಲವು ದಿನಗಳ ಹಿಂದೆ ಸಿರಿಯಾದ ಮೇಲೆ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಐಸಿಸ್ನ ಭಾರತೀಯ ಘಟಕದ ಮುಖ್ಯಸ್ಥ, ಭಟ್ಕಳದ ಮೊಹಮ್ಮದ್ ಶಫಿ ಅರ್ಮರ್ ಸಾವಿಗೀಡಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇಸ್ಲಾಮಿಕ್ ಸ್ಟೇಟ್ ಮುಖ್ಯಸ್ಥ...
View Article2006ರ ಮಾಲೆಗಾವ್ ಸ್ಫೋಟ: ಒಂಬತ್ತು ಮಂದಿ ದೋಷಮುಕ್ತ
ಮುಂಬಯಿ: ಮಾಲೆಗಾವ್ ಸ್ಫೋಟದೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಂಧಿತರಾಗಿದ್ದ ಎಲ್ಲ ಒಂಬತ್ತೂ ಮಂದಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಈಗಾಗಲೇ ಈ ಆರೋಪಿಗಳಲ್ಲಿ ಒಬ್ಬ ಮೃತನಾಗಿದ್ದು, ಆರು ಮಂದಿ ಜಾಮೀನು ಮೇಲೆ...
View Articleಸರಿ-ಬೆಸ ಸಂಚಾರಿ ನಿಯಮಕ್ಕೆ ಎಂಪಿಗಳ ವಿರೋಧ
ಹೊಸದಿಲ್ಲಿ: ರಾಜಧಾನಿ ಹೊಸದಿಲ್ಲಿಯ ವಾಯುಮಾಲಿನ್ಯವನ್ನು ತಡೆಗಟ್ಟಲು ಮುಖ್ಯಮಂತ್ರಿ ಕೇಜ್ರಿವಾಲ್ ಸರಕಾರ ಜಾರಿಗೆ ಸಂದಿರುವ ಸರಿ-ಬೆಸ ಸಂಚಾರಿ ನಿಯಮವನ್ನು ವಿರೋಧಿಸುವ ವಿಚಾರದಲ್ಲಿ ಸಂಸತ್ತಿನಲ್ಲಿ ಸೋಮವಾರ ಸಂಸದರು ಪಕ್ಷಭೇದ ಮರೆತು ಒಂದಾದರು....
View Article