Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಬಜೆಟ್‌: 600 ಅಂಕ ಕುಸಿದ ಸೆನ್ಸೆಕ್ಸ್‌

ಮುಂಬಯಿ: ಕೇಂದ್ರ ಬಜೆಟ್ ಮಂಡನೆ ಮುಕ್ತಾಯವಾಗುತ್ತಿದ್ದಂತೆ, ಸೆನ್ಸೆಕ್ಸ್‌ ಸೋಮವಾರ ಭಾರಿ ಕುಸಿತ ಕಂಡಿದೆ. ಶೇರು ಮಾರುಕಟ್ಟೆಯ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಬಜೆಟ್‌ ವಿಫಲವಾಗಿದ್ದು, ತೆರಿಗೆ ಪ್ರಸ್ತಾವಗಳಿಂದ ನಿರಾಶೆಗೊಂಡ ಮುಂಬಯಿ ಶೇರು...

View Article


ವಿತ್ತೀಯ ಶಿಸ್ತು ಕಾಪಾಡಲು ಆದ್ಯತೆ: ಜೇಟ್ಲಿ

ಹೊಸದಿಲ್ಲಿ: ಆಯವ್ಯಯ ಅಂದರೆ ಕೇವಲ ವಿತ್ತೀಯ ಕೊರತೆ ನಿಯಂತ್ರಣ ಅಲ್ಲ. ಉತ್ಕೃಷ್ಟತೆ ಕಾಪಾಡುವುದೂ ಅಷ್ಟೇ ಮುಖ್ಯ ಎಂದು ಬಜೆಟ್ ಭಾಷಣದ ಬಳಿಕ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು. ಆಯವ್ಯಯ ಮಂಡನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...

View Article


ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ

ಮುಂಬಯಿ: ಕೇಂದ್ರ ಬಜೆಟ್ ಮುಂಬಯಿ ಷೇರು ಮಾರುಕಟ್ಟೆಯನ್ನು ಆಕರ್ಷಿಸುವಲ್ಲಿ ಸೋಮವಾರ ವಿಫಲವಾಯಿತು. ದಿನದ ವಹಿವಾಟಿನುದ್ದಕ್ಕೂ ಭಾರಿ ಏರಿಳಿತಗಳಿಗೆ ಸಾಕ್ಷಿಯಾದ ಸೂಚ್ಯಂಕ ಸೆನ್ಸೆಕ್ಸ್ , ಅಂತಿಮವಾಗಿ 152 ಅಂಕ ಕಳೆದುಕೊಂಡು 23,002ಕ್ಕೆ...

View Article

ಸೆನ್ಸೆಕ್ಸ್ 777 ಅಂಕ ಜಿಗಿತ

* ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಬಡ್ಡಿ ದರ ಇಳಿಕೆ ಸಂಭವ * 7 ವರ್ಷಗಳಲ್ಲಿ ಒಂದೇ ದಿನದ ಗರಿಷ್ಠ ಗಳಿಕೆ * ಜಾಗತಿಕ ಷೇರು ಮಾರುಕಟ್ಟೆಯಲ್ಲೂ ಚೇತರಿಕೆ ಮುಂಬಯಿ: ಕೇಂದ್ರ ಬಜೆಟ್ ದಿನವಾದ ಸೋಮವಾರ ಭಾರಿ ಏರಿಳಿತಕ್ಕೀಡಾಗಿ 152 ಅಂಕ...

View Article

ಪಿಎಫ್ ತೆರಿಗೆ ಪ್ರಸ್ತಾಪ: ತೀರದ ಗೊಂದಲ

ಹೊಸದಿಲ್ಲಿ: ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಸೋಮವಾರ ಮಂಡಿಸಿದ 2016-17ರ ಬಜೆಟ್‌ನಲ್ಲಿ, ಈ ವರ್ಷ ಏಪ್ರಿಲ್ 1ರ ನಂತರ ಪಿಎಫ್ ಹಿಂತೆಗೆತದ ವೇಳೆ 60 ಪರ್ಸೆಂಟ್ ಮೊತ್ತದ ಮೇಲೆ ತೆರಿಗೆ ಅನ್ವಯಗೊಳಿಸಲು ಉದ್ದೇಶಿಸಲಾಗಿದೆ'' ಎಂದು ಪ್ರಕಟಿಸಿದ್ದರು....

View Article


ಟಾಟಾ ಕಾರ್‌ಗಳ ದರ ಏರಿಕೆ

ಹೊಸದಿಲ್ಲಿ: 2016-17ರ ಬಜೆಟ್‌ನಲ್ಲಿ ಮೂಲಸೌಕರ್ಯ ಸೆಸ್ ಅನ್ನು ಸರಕಾರ ಪ್ರಸ್ತಾಪಿಸಿದ್ದು, ಇದರನ್ವಯ ಕೂಡಲೇ ಜಾರಿಗೆ ಬರುವಂತೆ ಟಾಟಾ ಮೋಟರ್ಸ್‌ ತನ್ನ ಕಾರುಗಳು ಸೇರಿದಂತೆ ಪ್ಯಾಸೆಂಜರ್ ವಾಹನಗಳ ದರವನ್ನು 35,000 ರೂ. ತನಕ ಹೆಚ್ಚಳ ಮಾಡಿದೆ....

View Article

Image may be NSFW.
Clik here to view.

ಫೋನ್ ಕರೆ, ಟ್ರಾವೆಲ್, ರೆಸ್ಟೋರೆಂಟ್ ಬಿಲ್ ಹೆಚ್ಚಳ

ಎಲ್ಲ ಸೇವೆಗಳಿಗೂ ಜೂನ್ 1ರಿಂದ ಕೃಷಿ ಕಲ್ಯಾಣ ಸೆಸ್ ಶೇ.0.5 ಜಾರಿ ಹೊಸದಿಲ್ಲಿ: ರೆಸ್ಟೋರೆಂಟ್‌ಗೆ ಹೋಗಿ ಊಟ ಮಾಡುವಿರಾ, ಆಸ್ತಿ ಅಥವಾ ವಿಮೆ ಖರೀದಿಸುವಿರಾ, ಮೊಬೈಲ್ ಕರೆಗಳನ್ನು ಜಾಸ್ತಿ ಮಾಡುವಿರಾ? ಸರಿ, ಇವೆಲ್ಲ ಬಿಲ್‌ಗಳಿಗೆ ಹೆಚ್ಚುವರಿ...

View Article

ಇಂದಿನಿಂದ 3 ದಿನ ಜ್ಯುವೆಲರ್ಸ್‌ ಮುಷ್ಕರ

ಶೇ.1ರಷ್ಟು ಅಬಕಾರಿ ಸುಂಕದ ಮರು ಜಾರಿ ವಿರೋಧಿಸಿ ಜ್ಯುವೆಲರ್ಸ್‌ ವರ್ತಕರ ಮುಷ್ಕರ ಮುಂಬಯಿ: ಜ್ಯುವೆಲರ್ಸ್‌ ವಲಯದ ವರ್ತಕರು ಮತ್ತು ಉದ್ಯಮಿಗಳು ಕೇಂದ್ರ ಸರಕಾರ ಶೇ.1ರಷ್ಟು ಅಬಕಾರಿ ಸುಂಕವನ್ನು ಮರು ಜಾರಿಗೊಳಿಸಲು ನಿರ್ಧರಿಸಿರುವುದನ್ನು...

View Article


ಸಬ್ಸಿಡಿ ರಹಿತ ಎಲ್ಪಿಜಿ ಬೆಲೆ ಇಳಿಕೆ

ಹೊಸದಿಲ್ಲಿ: ಪೆಟ್ರೋಲ್ ಬೆಲೆಯಲ್ಲಿ 3 ರೂ. ಇಳಿಕೆ ಬೆನ್ನಲ್ಲೇ ಸಬ್ಸಿಡಿರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಮಂಗಳವಾರ 61.50 ರೂಪಾಯಿ ಕಡಿತಗೊಳಿಸಿವೆ. ಇದರೊಂದಿಗೆ 14.2 ಕೆಜಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರಿನ ಬೆಲೆ 575...

View Article


ವಿಜಯ್‌ ಮಲ್ಯ ಬಂಧನಕ್ಕೆ ಎಸ್‌ಬಿಐ ಮನವಿ

ಮುಂಬಯಿ: ಕಿಂಗ್‌ಫಿಷರ್ ಏರ್‌ಲೈನ್ಸ್ ಪರವಾಗಿ ಪಡೆದಿದ್ದ 7000 ಕೋಟಿ ರೂ. ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ, ಸಂಸ್ಥೆಯ ಚೇರ್ಮನ್ ವಿಜಯ್ ಮಲ್ಯ ಅವರನ್ನು ಬಂಧಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 'ಸಾಲ ವಸೂಲಿ ನ್ಯಾಯಾಧಿಕರಣ'ವನ್ನು...

View Article

ಪಿಎಫ್ ತೆರಿಗೆ: ಬಜೆಟ್ ಚರ್ಚೆಯಲ್ಲಿ ನಿರ್ಧಾರ ಪ್ರಕಟ: ಜೇಟ್ಲಿ

ಹಣಕಾಸು ಸಚಿವ ಅರುಣ್‌ ಜೇಟ್ಲಿ ವಿವರಣೆ / ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಪ್ರಸ್ತಾಪ * ಪಿಎಫ್ ತೆರಿಗೆ ಗೊಂದಲ ಮುಂದುವರಿಕೆ, ಕಾರ್ಮಿಕ ಸಂಘಟನೆಗಳ ವಿರೋಧ * ವಿಮೆ ಕಂಪನಿಗಳ ಪಿಂಚಣಿ ಯೋಜನೆಗಳ ಮಾರುಕಟ್ಟೆ ವಿಸ್ತರಿಸಲು ಸರಕಾರದ ಯತ್ನ: ಕಾರ್ಮಿ...

View Article

ಸೆನ್ಸೆಕ್ 463 ಅಂಕ ಜಿಗಿತ

ಮುಂಬಯಿ : ಬಜೆಟ್ ನಂತರದ ರಭಸವನ್ನು ಷೇರು ಮಾರುಕಟ್ಟೆಯು ಬುಧವಾರವೂ ಕಾಯ್ದುಕೊಂಡಿದ್ದು, ಸೆನ್ಸೆಕ್ಸ್ 463.63 ಅಂಕ ಏರಿಕೆ ಕಂಡು 24,242.98ಕ್ಕೆ ವಹಿವಾಟು ಅಂತ್ಯವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 146.55 ಅಂಕ ಜಿಗಿದು...

View Article

Image may be NSFW.
Clik here to view.

ರಾಹುಲ್‌ಗೆ ಮೋದಿ ಪಂಚ್

* ಸದನ ಸುಗಮ ಕಲಾಪಕ್ಕೆ ಮನವಿ * ರಾಜೀವ್, ಇಂದಿರಾ ಭಾಷಣ ಉಲ್ಲೇಖಿಸಿ: ಕಾಂಗ್ರೆಸ್‌ಗೆ ಟಾಂಗ್ * 'ವಯಸ್ಸಿಗೆ ತಕ್ಕಂತೆ ಬುದ್ಧಿ ಬೆಳೆಯದು' ಎಂದು ಪ್ರಧಾನಿ ಹೊಸದಿಲ್ಲಿ: 'ಕೆಲವರು ವಯಸ್ಸಾಗುತ್ತಲೇ ಕಲಿಯುತ್ತ ಹೋಗುತ್ತಾರೆ. ಆದರೆ ಕೆಲವರು ವಯಸ್ಸಿಗೆ...

View Article


14 ವರ್ಷಗಳಲ್ಲಿ ಒಂದೂ ದಿನವೂ ಶಾಲೆಗೆ ಚಕ್ಕರ್‌ ಹೊಡೆದಿಲ್ಲ

ಕೋಲ್ಕೊತಾ: ಇದು ನಂಬಲಾಗದಿದ್ದರೂ ನಂಬಲೇ ಬೇಕಾದ ಸುದ್ದಿ. 14 ವರ್ಷಗಳಲ್ಲಿ ಒಂದೂ ದಿನವೂ ಶಾಲೆಗೆ ಚಕ್ಕರ್ ಹೊಡೆಯದೆ ವಿದ್ಯಾರ್ಥಿಗಳಿಗೆಲ್ಲ ಸ್ಫೂರ್ತಿಯಾಗಿರುವ ಹುಡುಗಿಯ ಸತ್ಯ ಕತೆಯಿದು. ಉತ್ತರ ಕೋಲ್ಕೊತಾದ ಡಂಡಂನ ಅಕ್ಸಿಲ್ಯುಮ್‌ ಕಾನ್ವೆಂಟ್...

View Article

ರಾಜ್ಯಸಭೆಗೆ 7 ನಾಮನಿರ್ದೇಶಿತ ಸದಸ್ಯರು ?

ಹೊಸದಿಲ್ಲಿ: ಜಿಎಸ್‌ಟಿಯಂಥ ಪ್ರಮುಖ ವಿಧೇಯಕಗಳ ಅನುಮೋದನೆಗೆ ನೆರವಾಗುವಂತೆ, ರಾಜ್ಯ ಸಭೆಯಲ್ಲಿ ತೆರವಾಗಲಿರುವ ಸ್ಥಾನಗಳಿಗೆ ನಾಮ ನಿರ್ದೇಶನದ ಮೂಲಕ 7 ಸದಸ್ಯರ ನೇಮಕ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. 13 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್‌...

View Article


ರಾಹುಲ್ ಗಾಂಧಿಗೆ ನೆಹರು-ಇಂದಿರಾ ಮಾತುಗಳಿಂದಲೇ ಚಾಟಿ ಬೀಸಿದ ಮೋದಿ

ಹೊಸದಿಲ್ಲಿ: ಗುರುವಾರವಂತೂ ಕಾಂಗ್ರೆಸ್‌ಗೆ ವಿಶೇಷವಾಗಿ ರಾಹುಲ್ ಗಾಂಧಿಗೆ ದಿನ ಚೆನ್ನಾಗಿರಲಿಲ್ಲ. ಮೊದಲನೆಯದಾಗಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಕೀಳರಿಮೆ ಇರುವಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನೇರ ಆರೋಪ ಮಾಡಿದರೆ, ಸದನದಲ್ಲಿ...

View Article

ಕನ್ಹಯ್ಯ ಕುಮಾರ್ ಜೈಲಿನಿಂದ ಬಿಡುಗಡೆ

ಹೊಸದಿಲ್ಲಿ: ಕಾಲೇಜು ಕ್ಯಾಂಪಸಿನಲ್ಲಿ ಕೆಲವರು ರಾಷ್ಟ್ರವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್‌ನನ್ನು ಗುರುವಾರ ಜೈಲಿನಿಂದ...

View Article


ಪ್ರಿಯಾಂಕಾ ವಾದ್ರಾ ಉ.ಪ್ರ ಸಿಎಂ ಅಭ್ಯರ್ಥಿ?

ಕಾಂಗ್ರೆಸ್ ಪಾಳಯಕ್ಕೆ ಚುನಾವಣಾ ಚಾಣಕ್ಯ*ಪ್ರಶಾಂತ್ ಪ್ರಸ್ತಾಪಕ್ಕೆ ರಾಹುಲ್ ಸಮ್ಮತಿ ಲಖನೌ: ಉತ್ತರಪ್ರದೇಶದಲ್ಲಿ ಶತಾಯ ಗತಾಯ ಅಧಿಕಾರ ಸೂತ್ರ ಹಿಡಿಯುವ ಸಂಕಲ್ಪ ಮಾಡಿರುವ ಕಾಂಗ್ರೆಸ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ವಾದ್ರಾ...

View Article

ರಾಜೀವ್ ಹಂತಕರ ಬಿಡುಗಡೆಗೆ ಮನವಿ ಪರಿಶೀಲನೆ: ರಾಜನಾಥ್

ಹೊಸದಿಲ್ಲಿ: ರಾಜೀವ್ ಗಾಂಧಿ ಹತ್ಯೆ ಸಂಬಂಧ ಜೈಲು ಶಿಕ್ಷೆ ಅನುಭವಿಸುತ್ತಿರುವ ಏಳು ಮಂದಿ ಅಪರಾಧಿಗಳ ಬಿಡುಗಡೆಗೆ ಅನುಮತಿ ನೀಡುವಂತೆ ತಮಿಳುನಾಡಿನ ಜಯಲಲಿತಾ ಸರಕಾರ ಮಾಡಿಕೊಂಡಿರುವ ಮನವಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ...

View Article

ಭಾರತದಲ್ಲೂ ಐಷಾರಾಮಿ ಹಡಗು ಕಲ್ಯಾಣಕ್ಕೆ ವ್ಯವಸ್ಥೆ

ಹೊಸದಿಲ್ಲಿ: ಇನ್ನು ಮುಂದೆ ಸಮುದ್ರದ ಮಧ್ಯೆ ಐಷಾರಾಮಿ ಹಡಗಿನಲ್ಲಿ ಮದುವೆಯಾಗಲು ವಿದೇಶಕ್ಕೆ ಹೋಗುವ ಅಗತ್ಯವಿಲ್ಲ. ಮುಂಬೈ, ಗೊವಾ, ಅಂಡಮಾನ್ ನಿಕೊಬಾರ್ ದ್ವಿಪ ಸೇರಿದಂತೆ ಭಾರತದಲ್ಲೇ ಮದುವೆ ಸಮಾರಂಭಗಳಿಗಾಗಿ ಐಷಾರಾಮಿ ಹಡಗುಗಳ ವ್ಯವಸ್ಥೆ ಮಾಡಲು...

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>