Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಸಂಸದರ 'ಟೋಲ್ ಫ್ರೀ' ವಿಸ್ತರಣೆ

ಹೊಸದಿಲ್ಲಿ: ಈಗಾಗಲೇ ಹಲವು ಉಚಿತಗಳನ್ನು ಅನುಭವಿಸುತ್ತಿರುವ ಸಂಸದರಿಗೆ ಇನ್ನು ಮುಂದೆ ಹೆದ್ದಾರಿ ಪ್ರಯಾಣವೂ ಉಚಿತ. ದೇಶದ ಎಲ್ಲ 350 ಹೆದ್ದಾರಿ ಟೋಲ್‌ಗಳಲ್ಲಿ ಸಂಸದರು ಇನ್ನು ಸಂಕ ಪಾವತಿಸದೇ ಉಚಿತವಾಗಿ ಪ್ರಯಾಣಿಸಬಹುದು. ಹೆದ್ದಾರಿ ಸಂಕ...

View Article


ಸುರಂಗ ದಾಳಿ: ಉಗ್ರರ ಸಂಚು ವಿಫಲ

ಅಮರನಾಥ ಯಾತ್ರೆ ಮೇಲೆ ದಾಳಿಗೆ ಸ್ಕೆಚ್ ಉಗ್ರರ ಸಂಚು ಭಗ್ನಗೊಳಿಸಿದ ಬಿಎಸ್‌ಎಫ್ ಪಡೆ ಜಮ್ಮು: ಸುರಂಗ ಮಾರ್ಗದ ಮೂಲಕ ಒಳನುಸುಳಿ ಅಮರನಾಥ ಯಾತ್ರೆಯ ವೇಳೆ ದಾಳಿ ನಡೆಸಲು ಸಿದ್ಧತೆ ನಡೆಸಿದ್ದ ಉಗ್ರರ ಭಾರಿ ಸಂಚು ವಿಫಲಗೊಂಡಿದೆ. ಗಡಿಯಲ್ಲಿ ಗಸ್ತು...

View Article


ಶಿವಲಿಂಗ: ಥ್ರಿಲ್ ನೀಡುವ ಸಸ್ಪೆನ್ಸ್‌ 'ಶಿವಲಿಂಗ'

ಕನ್ನಡ ಚಿತ್ರ * ಶರಣು ಹುಲ್ಲೂರು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾಗಳಿಗೆ ಪಿ.ವಾಸು ಹೇಳಿ ಮಾಡಿಸಿದ ನಿರ್ದೇಶಕ. ಪ್ರೇಕ್ಷಕನಿಗೆ ಪ್ರತಿ ಕ್ಷಣವೂ ಥ್ರಿಲ್ ನೀಡುವ ಶಕ್ತಿ ಅವರ ಸಿನಿಮಾಗಳಿಗಿದೆ. ಅದೇ ಹಾದಿಯಲ್ಲೇ ಮೂಡಿ ಬಂದಿದೆ ಶಿವಲಿಂಗ ಚಿತ್ರ....

View Article

ಪ್ರೀತಿಯಲ್ಲಿ ಸಹಜ: ಸಹಜ ಪ್ರೀತಿ

ಕನ್ನಡ ಚಿತ್ರ * ಎಚ್. ಮಹೇಶ್ ಅವನು (ಪವನ್) ಕಾಡಿನಲ್ಲಿ ಅಮ್ಮನ ಜತೆ ಬೆಳೆದ ಇನೋಸೆಂಟ್ ಹುಡುಗ. ಅವಳು ( ಅಕ್ಷರಾ) ಸಿಟಿಯಲ್ಲಿ ಅಪ್ಪನ ಜತೆ ಬೆಳೆದ ಚಾಲಾಕಿ ಹುಡುಗಿ. ಇನೋಸೆಂಟ್ ಹುಡುಗನ ಪ್ರೀತಿ ಕಂಡರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ?...

View Article

ಆಕ್ಟರ್: ಬಾಳುವಂಥ ಹೂ ಬಾಡಬಾರದು

ಚಿತ್ರ: ಆಕ್ಟರ್ (ಕನ್ನಡ) - ಪದ್ಮಾ ಶಿವಮೊಗ್ಗ ನವೀನ್ ಕೃಷ್ಣ ಅಭಿನಯದ ಹಗ್ಗದ ಕೊನೆ ಚಿತ್ರ ನಿರ್ದೇಶನ ಮಾಡಿ ಎಲ್ಲರ ಗಮನ ಸೆಳೆದಿದ್ದರು ನಿರ್ದೇಶಕ ದಯಾಳ್ ಪದ್ಮನಾಭನ್. ನಂತರದ ಚಿತ್ರ 'ಆ್ಯಕ್ಟರ್' ಕೂಡಾ ಪ್ರಯೋಗಾತ್ಮಕ ಚಿತ್ರವೇ. ಹೆಸರೇ ಹೇಳುವಂತೆ...

View Article


ನನ್ ಲವ್ ಟ್ರ್ಯಾಕ್: ಹಾದಿ ತಪ್ಪಿದ ಲವ್ ಟ್ರ್ಯಾಕ್

ನನ್ ಲವ್ ಟ್ರ್ಯಾಕ್ -ಎಚ್. ಮಹೇಶ್ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕದೀರ್ ಸಿನಿಮಾ ಎಂದರೆ ಅಲ್ಲೊಂದು ರಿಯಾಲಿಸ್ಟಿಕ್ ಟಚ್ ಇರುತ್ತದೆ, ಸಿನಿಮಾ ನೋಡಿ ಬಂದ ನಂತರ ಏನೋ ಒಂಥರಾ ಮಿಸ್ಸಿಂಗ್ ಫೀಲಿಂಗ್ ಇರುತ್ತದೆ ಎಂಬುದು ಅವರ ಸಿನಿಮಾ ನೋಡಿರುವವರ...

View Article

ಭಲೇ ಜೋಡಿ: ಮಿತಿಗಳ ನಡುವಿನ ಹಿತ

- ಶಶಿಧರ ಚಿತ್ರದುರ್ಗ ರೀಮೇಕ್ ಮಾಡಲೇಬೇಕು ಎಂದು ಪಟ್ಟುಹಿಡಿದರೆ ಎಂತಹ ಸಿನಿಮಾ ಮಾಡಬೇಕೆನ್ನುವುದಕ್ಕೆ 'ಭಲೇ ಜೋಡಿ' ಒಂದು ಉತ್ತಮ ಉದಾಹರಣೆ! ಪ್ರೇಮಿಗಳ ಮನಸಿನ ವ್ಯಾಪಾರದ ಕಥೆಯಾದ್ದರಿಂದ ಇದಕ್ಕೆ ಕಾಲಘಟ್ಟದ ಮಿತಿಗಳೇನೂ ಇಲ್ಲ. ಮತ್ತೊಂದೆಡೆ...

View Article

ಗೇಮ್ : ನಿಧಾನಗತಿಯ ಆಟ

ಕನ್ನಡ ಚಿತ್ರ * ಶಶಿಧರ ಚಿತ್ರದುರ್ಗ ವಿದೇಶಿ ಸಿನಿಮಾಗಳಿಂದ ಸ್ಫೂರ್ತಿ ಪಡೆದು ಸಿನಿಮಾ ಮಾಡಿದ ಹಲವು ನಿದರ್ಶನಗಳು ನಮ್ಮ ಮುಂದಿವೆ. ಇತರೆಡೆಯ ಕತೆಗಳನ್ನು ಇಲ್ಲಿಗೆ ಹೊಂದಿಸುವಾಗ ನಿರ್ದೇಶಕರಿಗೆ ಎದುರಾಗುವ ಮೊದಲ ಸಮಸ್ಯೆಯೇ ನೇಟಿವಿಟಿಯದ್ದು. ಎಂತಹ...

View Article


ಕೃಷ್ಣ ರುಕ್ಕು: ಭಾವನೆಗಳ ಬೆನ್ನೇರಿದ ಕೃಷ್ಣ ರುಕ್ಕು

ಕನ್ನಡ ಚಿತ್ರ * ಮಹಾಬಲೇಶ್ವರ ಕಲ್ಕಣಿ ಎಲ್ಲರಂತಲ್ಲ ಕೃಷ್ಣ ರುಕ್ಕು. ಇಬ್ಬರಿಗೂ ಬಲು ಸೊಕ್ಕು. ಸದಾ ಕೋಳಿ ಜಗಳದಲ್ಲೇ ಕಾಲ ಕಳೆಯುವ ಇವರಿಬ್ಬರ ನಡುವೆ ಪ್ರೀತಿ ಪ್ರೇಮವು ಗುಪ್ತ ಗಾಮಿನಿ. ಈ ಹಿಂದಿನ ಕೃಷ್ಣನ ಪ್ರೇಮ ಕಥೆಗಳಿಗಿಂತ ವಿಭಿನ್ನವಾಗಿ ಕೃಷ್ಣ...

View Article


ವಾಟ್ಸಪ್ ಲವ್ : ವಾಟ್ಸಪ್‌ನಲ್ಲಿ ಅರಳಿದ ಪ್ರೇಮ

ಕನ್ನಡ ಚಿತ್ರ * ಶರಣು ಹುಲ್ಲೂರು ಇತ್ತೀಚೆಗೆ ಸಿನಿಮಾ ಲೋಕಕ್ಕೆ ಸಾಮಾಜಿಕ ಜಾಲತಾಣಗಳ ಕೊಡುಗೆ ಅಪಾರ. ಸೋಶಿಯಲ್ ಮೀಡಿಯಾವನ್ನು ಚಿತ್ರ ನಿರ್ದೇಶಕರು ಸಿನಿಮಾಗಳ ಪ್ರಚಾರಕ್ಕಷ್ಟೇ ಬಳಸಿಕೊಳ್ಳುತ್ತಿಲ್ಲ, ಅಲ್ಲಿ ಹುಟ್ಟುವ ಪ್ರೇಮಕತೆಗಳನ್ನೂ ಹೆಕ್ಕಿ...

View Article

ಸುಪಾರಿ ಸೂರ್ಯ: ಸುಪಾರಿಯಲ್ಲಿ ಭಾವನೆಗಳೇ ಪರಾರಿ

ಕನ್ನಡ ಚಿತ್ರ * ಶರಣು ಹುಲ್ಲೂರು ತಂಗಿಗಾಗಿ ಏನೆಲ್ಲ ಕಷ್ಟ ಪಡುವ ಅಣ್ಣಂದಿರ ಕತೆಯನ್ನು ಸಿನಿಮಾದಲ್ಲಿ ನೋಡಿದ್ದೇವೆ. ಒಳ್ಳೆಯ ಮಾರ್ಗದಲ್ಲೇ ನಡೆದು ತಂಗಿಯ ಆಸೆ ಪೂರೈಸಿದ ಸ್ಟೋರಿಯೂ ಸಿನಿಮಾ ಆಗಿವೆ. ತಂಗಿಗಾಗಿ ಸುಪಾರಿ ತಗೆದುಕೊಳ್ಳುವ, ಅವಳಿಗೆ...

View Article

...ರೆ: ಅನಂತ ಮಾಯಾಲೋಕ

ಕನ್ನಡ ಚಿತ್ರ * ಶಶಿಧರ ಚಿತ್ರದುರ್ಗ ಚಿತ್ರವೊಂದು ಕೊನೆಯ ಕ್ಷಣದವರೆಗೂ ನೋಡಿಸಿಕೊಂಡು ಹೋಗುತ್ತದೆ ಎನ್ನುವುದರ ಮೇಲೆ ಅದರ ಭವಿಷ್ಯ ನಿರ್ಧಾರವಾಗುತ್ತದೆಯೇ? ಈ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂದಷ್ಟೇ ಉತ್ತರಿಸುವುದು ಅವಸರವಾದೀತು. ಏಕೆಂದರೆ...

View Article

ಸಂಶೋಧನೆಗಳನ್ನು ತಂತ್ರಜ್ಞಾನಗೊಳಿಸಬೇಕು: ಸಿಎನ್‌ಆರ್ ರಾವ್

ಬೆಂಗಳೂರು: ಭಾರತ ತನ್ನಲ್ಲಿರುವ ಪ್ರಯೋಗಾಲಯಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳನ್ನು ತ್ವರಿತವಾಗಿ ತಂತ್ರಜ್ಞಾನದ ಸ್ವರೂಪಕ್ಕೆ ಪರಿವರ್ತಿಸುವ ಕೌಶಲ್ಯವನ್ನು ಕರಗತ ಮಾಡಿಕೊಳ್ಳಬೇಕಾಗಿದೆ ಎಂದು ಭಾರತ ರತ್ನಪುರಸ್ಕೃತ ಹಿರಿಯ ವಿಜ್ಞಾನಿ...

View Article


ಸೆನ್ಸೆಕ್ಸ್ 364 ಅಂಕ ಜಿಗಿತ

ಮುಂಬಯಿ: ಬಜೆಟ್ ನಂತರ ಮುಂಬಯಿ ಷೇರು ಮಾರುಕಟ್ಟೆ ಸೂಚ್ಯಂಕದ ಏರುಗತಿಯ ಪ್ರವೃತ್ತಿ ಮೂರನೇ ದಿನಾದ ಗುರುವಾರ ಕೂಡ ಮುಂದುವರಿದಿದ್ದು, ಸೆನ್ಸೆಕ್ಸ್ 364 ಅಂಕಗಳ ಏರಿಕೆಯೊಂದಿಗೆ 24,607ಕ್ಕೆ ಸ್ಥಿರವಾಯಿತು. ಏಷ್ಯಾದ ಬಹುತೇಕ ಷೇರು ಮಾರುಕಟ್ಟೆಗಳಲ್ಲಿ...

View Article

ಮಲ್ಯ ಬಂಧನಕ್ಕಾಗಿ ಕರ್ನಾಟಕ ಹೈಕೋರ್ಟ್‌ಗೆ ಎಸ್‌ಬಿಐ ಮೊರೆ

ಬೆಂಗಳೂರು: ಕಿಂಗ್‌ಫಿಷರ್ ಏರ್‌ಲೈನ್ಸ್ ನ ಸುಸ್ತಿಸಾಲಕ್ಕೆ ಸಂಬಂಧಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ ಬ್ಯಾಂಕ್‌ಗಳು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಹೈಕೋರ್ಟ್, ಉದ್ಯಮಿ ವಿಜಯ್ ಮಲ್ಯ ಮತ್ತು ಡಿಯಾಜಿಯೊ...

View Article


ಚಿನ್ನಕ್ಕಿಂತಲೂ ಬೆಳ್ಳಿಯತ್ತ ಗ್ರಾಮೀಣರ ಒಲವು

ಕೋಲ್ಕೊತಾ : ಕೇಂದ್ರ ಬಜೆಟ್‌ನಲ್ಲಿ ಚಿನ್ನಕ್ಕೆ ಶೇ.1ರಷ್ಟು ಅಬಕಾರಿ ಸುಂಕ ವಿಧಿಸಿದ್ದು, ಇದು ಗ್ರಾಮೀಣ ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಚಿನ್ನಕ್ಕಿಂತಲೂ ಬೆಳ್ಳಿಗೆ ಬೇಡಿಕೆ ಹೆಚ್ಚಳವಾಗುವ ಅವಕಾಶಗಳು ಇವೆ....

View Article

ಏರ್ ಇಂಡಿಯಾದಲ್ಲಿ ಇತಿಹಾಸ ಸೃಷ್ಟಿಗೆ ಮಹಿಳೆಯರು ರೆಡಿ

* ಮಹಿಳಾ ದಿನಾಚರಣೆಯಂದು ಏರ್ ಇಂಡಿಯಾದ ಮಹಿಳಾ ಉದ್ಯೋಗಿಗಳ ಸಾಹಸ * 15 ಗಂಟೆಗಳ ವಿಮಾನ ಹಾರಾಟಕ್ಕೆ ಮಹಿಳೆಯರದ್ದೇ ಸಂಪೂರ್ಣ ಸಾರಥ್ಯ * ಪೈಲಟ್ ಸೇರಿ 14 ಸಿಬ್ಬಂದಿ ಸ್ತ್ರೀಯರೇ. * ದೇಶೀಯ ಮಾರ್ಗದ 20 ವಿಮಾನಗಳಲ್ಲಿ ಸಂಪೂರ್ಣ ಸ್ತ್ರೀ ಶಕ್ತಿ...

View Article


ಪಿಎಫ್ ತೆರಿಗೆಯಿಂದ ವಿನಾಯಿತಿ: ಅಧಿಸೂಚನೆ ಶೀಘ್ರ

ಹೊಸದಿಲ್ಲಿ: ಭವಿಷ್ಯನಿಧಿ (ಪಿಎಫ್) ಹಿಂತೆಗೆತಕ್ಕೆ ತೆರಿಗೆ ವಿಧಿಸುವ ಪ್ರಸ್ತಾಪದಲ್ಲಿ ಕೆಲವು ವರ್ಗಗಳ ಉದ್ಯೋಗಿಗಳಿಗೆ ವಿನಾಯಿತಿ ನೀಡಲು ಸರಕಾರ ನಿರ್ಧರಿಸಿದ್ದು, ಯಾರಿಗೆ ಈ ವಿನಾಯಿತಿ ಸಿಗಲಿದೆ ಎಂಬುದರ ಬಗ್ಗೆ ಅಧಿಸೂಚನೆ ಪ್ರಕಟಿಸಲಿದೆ....

View Article

ದೊಡ್ಡ ಜ್ಯುವೆಲರ್‌ಗಳಿಗಷ್ಟೆ ಅಬಕಾರಿ ಸುಂಕ

ಸರಕಾರದ ವಿವರಣೆಯಿಂದ ನಿಲ್ಲದ ಮುಷ್ಕರ / ಮಾ. 7ರ ತನಕ ಪ್ರತಿಭಟನೆ ಮುಂದುವರಿಕೆ ಹೊಸದಿಲ್ಲಿ : ಮಳಿಗೆಗಳನ್ನು ಮುಚ್ಚಿ ಆಭರಣ ವ್ಯಾಪಾರಿಗಳು ನಡೆಸುತ್ತಿರುವ ದೇಶವ್ಯಾಪಿ ಮುಷ್ಕರ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ, ವಿವರಣೆ ನೀಡಿರುವ...

View Article

ಸೆನ್ಸೆಕ್ಸ್ : 4 ವರ್ಷದಲ್ಲೇ ವಾರದ ಬೆಸ್ಟ್ ಶೋ

ಮುಂಬಯಿ: ಬಜೆಟ್ ನಂತರದ ಸೆನ್ಸೆಕ್ಸ್ ನಾಗಾಲೋಟ ಶುಕ್ರವಾರವೂ ಮುಂದುವರಿದಿದ್ದು, ಕಳೆದ ನಾಲ್ಕು ವರ್ಷಗಳಲ್ಲಿಯೇ ಅತಿ ಹೆಚ್ಚು ಗಳಿಕೆಯ ವಾರವಾಗಿ ಹೊರ ಹೊಮ್ಮಿದೆ. ಇಡೀ ವಾರದಲ್ಲಿ ಸೆನ್ಸೆಕ್ಸ್ 1,492.18 ಅಂಕ ಜಿಗಿದಿದ್ದರೆ, ನಿಫ್ಟಿ 455.60 ಅಂಕ...

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>