ಕಾರ್ಟೂನ್ ಹಾಕಿ ಬೈಸಿಕೊಂಡ ಕೇಜ್ರಿವಾಲ್
ಹೊಸದಿಲ್ಲಿ : ಖಾಸಗಿ ಪತ್ರಿಕೆಯೊಂದರ ಕಾರ್ಟೂನ್ ಅನ್ನು ಟ್ವೀಟ್ ಮಾಡಿದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಟ್ವಟರ್ ಬಳಕೆದಾರರಿಂದ ಮಂಗಳಾರತಿ ಸಿಕ್ಕಿದೆ. ಜೆಎನ್ಯು ಕ್ಯಾಂಪಸ್ನಲ್ಲಿ ನಡೆಯುತ್ತಿರುವ ಗಲಾಟೆ ಮೋದಿ ಸರಕಾರ ಇಲ್ಲವೇ ಬಿಜಪಿಯ...
View Articleಪೋಷಕರ ಎದುರೇ ಆರೆಸ್ಸೆಸ್ ಕಾರ್ಯಕರ್ತನ ಕೊಲೆ
ಕಣ್ಣೂರು : ಆರೆಸ್ಸೆಸ್ ಕಾರ್ಯಕರ್ತರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. 27 ವರ್ಷದ ಪಿ.ವಿ.ಸುಜಿತ್ ಅವರನ್ನು ಕಣ್ಣೂರಿನಲ್ಲಿರುವ ಅವರ ನಿವಾಸದ ಬಳಿ ದುಷ್ಕರ್ಮಿಗಳು ಸೋಮವಾರ ರಾತ್ರಿ ಕೊಲೆ ಮಾಡಿರುವುದು...
View Article28 ವರ್ಷಗಳ ನಂತರ ಪದವಿ ಪತ್ರ ಪಡೆದ ಶಾರೂಖ್
ಹೊಸದಿಲ್ಲಿ: ಹನ್ಸ್ರಾಜ್ ಕಾಲೇಜ್ನಲ್ಲಿ ಪದವಿ ಪೂರೈಸಿದ 28 ವರ್ಷಗಳ ನಂತರ ಶಾರೂಖ್ ಖಾನ್ ಪದವಿ ಪ್ರಮಾಣ ಪತ್ರ ಪಡೆದಿದ್ದಾರೆ. ಕಾಲೇಜಿನ ಆವರಣ ಪ್ರವೇಶಿಸಿದ ನಂತರ ನೆನಪಿನಂಗಳಕ್ಕೆ ಜಾರಿದ ಬಾಲಿವುಡ್ ಸ್ಟಾರ್, 'ಇದು ಅತ್ಯಂತ ವಿಶೇಷ...
View Articleಮಹಾರಾಷ್ಟ್ರಕ್ಕೆ ಆಮಿರ್ ಪ್ರಚಾರ ರಾಯಭಾರಿ: ವರದಿ ನಿರಾಕರಣೆ
ಮುಂಬಯಿ: ಅಸಹಿಷ್ಣುತೆ ಕುರಿತ ಹೇಳಿಕೆ ನಂತರ 'ಇನ್ಕ್ರೆಡಿಬಲ್ ಇಂಡಿಯಾ'ದ ಪ್ರಚಾರ ರಾಯಭಾರಿ ಸ್ಥಾನದಿಂದ ಇಳಿದ ಆಮಿರ್ ಖಾನ್ ಮಹಾರಾಷ್ಟ್ರ ಸರಕಾರದ ಪ್ರಮುಖ ಯೋಜನೆಗೆ ರಾಯಭಾರಿಯಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂಬ ವರದಿಯನ್ನು ರಾಜ್ಯ ಸರಕಾರ...
View Articleದೇಗುಲಕ್ಕಾಗಿ 5 ತಾಸು ಒಂಟಿ ಕಾಲಲ್ಲಿ ನಿಂತು ಪ್ರತಿಭಟನೆ
ಕೊಯಮತ್ತೂರು: ಗಾಂಧಿಪುರಂನ ಮೂರು ದೇಗುಲಗಳನ್ನು ಧ್ವಂಸಗೊಳಿಸುವ ಕ್ರಮವನ್ನು ವಿರೋಧಿಸಿ ದೊರೈ ಬಾಲನ್(63) ಸುಮಾರು 5 ತಾಸು ಒಂಟಿ ಕಾಲಿನಲ್ಲಿ ನಿಂತು ಶ್ಲೋಕ ಪಠಿಸಿದ್ದಾರೆ. ಪ್ರದೇಶದಲ್ಲಿ ಮೇಲ್ಸೇತುವೆ ರಸ್ತೆ ನಿರ್ಮಿಸಲು ಅಲ್ಲಿರುವ ಮೂರು...
View Articleಜೆಎನ್ಯು ವಿವಾದ, ಮೋದಿ ಇಂಡಿಯಾದ ಕರಾಳ ಮುಖ ಅನಾವರಣ: ಪಾಕ್ ಡೈಲಿ
ಇಸ್ಲಾಮಾಬಾದ್: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರತಿಭಟನೆ ವಿವಾದದಿಂದ ಮೋದಿಯವರ ಭಾರತದ ಮತ್ತೊಂದು ಕರಾಳ ಮುಖ ಅನಾವರಣಗೊಂಡಿದೆ ಎಂದು ಪಾಕಿಸ್ತಾನಿ ಡೈಲಿ ಹೇಳಿದೆ. ಇದರ ವಿರುದ್ಧ ಜೆಎನ್ಯು ವಿದ್ಯಾರ್ಥಿಗಳು, ಭಾರತದ ನಾಗರಿಕ ಸಮಾಜ ಹಾಗೂ...
View Articleಕೊಲ್ಕತ್ತಾದ ವಿವಿಯಲ್ಲಿ ಮರುಕಳಿಸಿದ ಜೆಎನ್ಯು ಘಟನೆ
ಕೊಲ್ಕತ್ತಾ: ದೇಶದ ಪ್ರತಿಷ್ಠಿತ ಜೆಎನ್ಯುನಲ್ಲಿ ನಡೆದ ಅಫ್ಜಲ್ ಸ್ತುತಿಸಿದ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಂಘರ್ಷ ಇನ್ನೂ ತಣ್ಣಗಾಗಿಲ್ಲ. ಆಗಲೇ ಇಂಥದ್ದೇ ಘಟನೆ ಪಶ್ಚಿಮ ಬಂಗಾಳದ ಜಾದವ್ಪುರ ವಿಶ್ವವಿದ್ಯಾಲಯದಲ್ಲಿಯೂ ನಡೆದಿದ್ದು, ಗೃಹ ಸಚಿವಾಲಯ...
View Articleಪ್ರತಿಭಟನೆಗಾಗಿ ಮರವೇರಿದವರ ಮಧ್ಯೆ ಬಡವಾಯಿತು ಮಂಗ
ತಿರುವನಂತಪುರಂ: ಪ್ರತಿಭಟನೆಕಾರರ ಗಲಾಟೆಯಲ್ಲಿ ಮಂಗವೊಂದು ಬಡವಾದ ಸುದ್ದಿಯಿದು. ಕೇರಳ ರಾಜ್ಯ ವಿದ್ಯುತ್ ಮಂಡಳಿಯ ನೌಕರರ ಸಂಘದ ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ವಿಧಾನಸೌಧದ ಮುಂದೆ ಪ್ರತಿಭಟಿಸುತ್ತಿದ್ದರು. ಅವರಲ್ಲೊಬ್ಬರು...
View Articleಶಾನ್ವಿ ಶ್ರೀವಾಸ್ತವ್ lip lock?
ಮಾಸ್ಟರ್ ಪೀಸ್ ಖ್ಯಾತಿಯ ಶಾನ್ವಿ ಶ್ರೀವಾಸ್ತವ್, ಭಲೇ ಜೋಡಿ ಚಿತ್ರದಲ್ಲಿ ಲಿಪ್ ಲಾಕ್ ಮಾಡಿದ್ದಾರಾ? ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು ನೋಡಿದರೆ ಇಂಥದೊಂದು ಅನುಮಾನ ಮೂಡುತ್ತಿದೆ. ಹಾಡೊಂದರ ಬಿಟ್ನಲ್ಲಿ ಸುಮಂತ್, ಶಾನ್ವಿಯ ಲಿಪ್ಗೆ ಕಿಸ್...
View Articleಅಮೂಲ್ಯ ಮತ್ತೆ ಸ್ಕೂಲ್ ಗರ್ಲ್
- ಎಚ್. ಮಹೇಶ್ ಅಮೂಲ್ಯ ಈ ಮೊದಲು ಗಣೇಶ್ ಜತೆ ಚೆಲುವಿನ ಚಿತ್ತಾರ ಚಿತ್ರದಲ್ಲಿ ಸ್ಕೂಲಿಗೆ ಹೋಗುವ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು. ಅವರ ಐಶೂ ಪಾತ್ರ ತುಂಬಾನೇ ಜನಪ್ರಿಯವಾಗಿತ್ತು. ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದಲ್ಲಿ ಇದೀಗ...
View Articleಮಲ್ಟಿ ಹಿರೋಯಿನ್ಸ್ ಮ್ಯಾಜಿಕ್
ಸಾಲು ಸಾಲು ಮಲ್ಟಿ ನಾಯಕರ ಚಿತ್ರಗಳು ತೆರೆಕಾಣುತ್ತಿರುವ ಬೆನ್ನಲ್ಲೇ, ಮಲ್ಟಿ ಹಿರೋಯಿನ್ಸ್ ಸಿನಿಮಾಗಳು ಸೆಟ್ಟೇರುತ್ತಿವೆ. ಇವುಗಳಿಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತೋ ಕಾದು ನೋಡಬೇಕಿದ - ಶರಣು ಹುಲ್ಲೂರು ಕನ್ನಡದ ಬಹುತೇಕ ಸ್ಟಾರ್ ನಟರು...
View Articleಅರ್ಜುನ್ ಕಿಸ್
ದರ್ಶನ್ ಅಭಿನಯದ 'ಐರಾವತ' ಚಿತ್ರದ ನಂತರ ನಿರ್ದೇಶಕ ಎ.ಪಿ.ಅರ್ಜುನ್ 'ಕಿಸ್' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಸ್ಟಾರ್ ನಟರ ಚಿತ್ರದ ನಂತರ ಅವರು ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡಲು ಹೊರಟಿದ್ದಾರೆ. ಎ.ಪಿ.ಅರ್ಜುನ್ ನಿರ್ದೇಶನದಲ್ಲಿ ಈ...
View Articleದರ್ಶನ್ ಬರ್ತ್ಡೇ
ನಟ ದರ್ಶನ್ ಮಂಗಳವಾರ 'ಜಗ್ಗು ದಾದಾ' ಶೂಟಿಂಗ್ ವೇಳೆ ಚಿತ್ರತಂಡದೊಂದಿಗೆ ತಮ್ಮ 39ನೇ ಹುಟ್ಟುಹಬ್ಬ ಆಚರಿಸಿಕೊಂಡರು.
View Articleಮದುವೆ ಮಾತು
ರಾಷ್ಟ್ರಪ್ರಶಸ್ತಿ ಪುರಸ್ಕೃತ ಬಹುಭಾಷಾ ನಟಿ ಪ್ರಿಯಾಮಣಿ ಈ ವರ್ಷ ಮದುವೆ ಆಗಲಿದ್ದಾರಂತೆ. ತಮ್ಮ ಮೂರ್ನಾಲ್ಕು ವರ್ಷಗಳ ಗೆಳೆಯ ಮುಸ್ತಾಫಾ ರಾಜ್ ಅವರನ್ನು ಪ್ರಿಯಾಮಣಿ ವರಿಸುವುದು ಖಾತ್ರಿಯಾಗಿದೆ. ಕಳೆದ ವರ್ಷ ಅವರ ಪ್ರೀತಿ, ಮದುವೆ ಕುರಿತು...
View Articleಶಿವಲಿಂಗ ರೀಮೇಕ್ನಲ್ಲಿ ರಜನಿ
ಶಿವರಾಜಕುಮಾರ್ ಅಭಿನಯದ ಱಶಿವಲಿಂಗೞ ಚಿತ್ರ ಬಾಕ್ಸ್ ಆಫೀಸ್ನಲ್ಲಿ ದಾಖಲೆ ನಿರ್ಮಿಸುತ್ತಿದೆ. ಈ ಹಾರರ್-ಥ್ರಿಲ್ಲರ್ ಚಿತ್ರವನ್ನು ಫ್ಯಾಮಿಲಿ ಹಾಗೂ ಮಾಸ್ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಯಶಸ್ಸಿನೊಂದಿಗೆ ಇದೀಗ ಸಿನಿಮಾ ತೆಲುಗು, ತಮಿಳಿಗೆ...
View Articleಸ್ವಮೇಕ್ನಿಂದ ಸಂತೋಷ
ಈ ವಾರ ತೆರೆ ಕಾಣುತ್ತಿರುವ ಭಲೇ ಜೋಡಿ ಸಿನಿಮಾದಲ್ಲಿ ಸಾಧು ಕೋಕಿಲಾ ನಾಲ್ಕು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ನಿರ್ದೇಶನದ ಜತೆಗೆ ಇಷ್ಟೊಂದು ವಿಭಾಗಗಳಲ್ಲಿ ಇದೇ ಮೊದಲ ಬಾರಿಗೆ ಅವರು ಕೆಲಸ ಮಾಡಿದ್ದಾರೆ. ಅವರೊಂದಿಗಿನ ಮಾತುಕತೆ ಇದು. * ಶರಣು...
View Articleಈ ಶುಕ್ರವಾರವೂ ಸಿನಿಮಾ ಸುನಾಮಿ
- ಎಚ್. ಮಹೇಶ್ ಸಾಲು ಸಾಲು ಸಿನಿಮಾಗಳು ಈ ಶುಕ್ರವಾರ ಮತ್ತೆ ಥಿಯೇಟರ್ಗಳಿಗೆ ಲಗ್ಗೆ ಇಡುತ್ತಿವೆ. ಫೆ. 19ಕ್ಕೆ ಕನ್ನಡದ ಆರು ಚಿತ್ರಗಳು ಹಾಗೂ ಪರಭಾಷೆಯ 5ರಿಂದ 6 ಚಿತ್ರಗಳು ರಿಲೀಸ್ ಆಗುತ್ತಿವೆ. ಒಟ್ಟು 11ರಿಂದ 12 ಚಿತ್ರಗಳು ಬೆಂಗಳೂರಿನಲ್ಲಿ...
View Articleಲವ್ ಟ್ರ್ಯಾಕ್ನಿಂದ ಪ್ರೀತಿ ಪ್ರೇಮಕ್ಕೆ
- ಪದ್ಮಾ ಶಿವಮೊಗ್ಗ ತಮಿಳಿನ ಜನಪ್ರಿಯ ನಿರ್ದೇಶಕ ಕದಿರ್ ಕನ್ನಡದಲ್ಲಿ ನಿರ್ದೇಶಿಸಿರುವ 'ನನ್ ಲವ್ ಟ್ರ್ಯಾಕ್' ಚಿತ್ರದಲ್ಲಿ ರಕ್ಷಿತ್ಗೆ ನಿಧಿ ಕುಶಾಲಪ್ಪ ನಾಯಕಿ. ಈ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ತಮ್ಮ ಮೊದಲ ಚಿತ್ರ ಬಿಡುಗಡೆಗೆ ಮೊದಲೇ ಈ...
View Articleರಶ್ಮಿ ಎರಡನೇ ಇನ್ನಿಂಗ್ಸ್ ರೆಡಿ
ದುನಿಯಾ ಚಿತ್ರದ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದ ನಟಿ ರಶ್ಮಿಗೆ ನಂತರ ಅಂಥ ಯಶಸ್ಸೇನೂ ಸಿಗಲಿಲ್ಲ. ಒಂದೆರಡು ವರ್ಷ ನಾಪತ್ತೆಯಾಗಿದ್ದ ರಶ್ಮಿ ಈಗ ನಾಲ್ಕು ಚಿತ್ರಗಳ ಮೂಲಕ ತೆರೆಗೆ ಮತ್ತೆ ಬಂದಿದ್ದಾರೆ. ಹೊಸ ಗೆಟಪ್ನಲ್ಲಿ ಎರಡನೇ ಇನ್ನಿಂಗ್ಸ್...
View Articleಸದ್ದಿಲ್ಲದೆ ಬೆಕ್ಕು ತಂದ ಬರಗೂರು
ಬಹಳ ಸಮಯದ ನಂತರ ನಟಿ ಭಾವನಾ ಮತ್ತೆ ಚಿತ್ರವೊಂದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಹೊಸ ಚಿತ್ರ ಇದಾಗಿದೆ. ಗಾಯಕಿ ಶಮಿತಾ ಮಲ್ನಾಡ್ ಈ ಚಿತ್ರದ ಮೂಲಕ ಸಂಗೀತ ಸಂಯೋಜಕಿಯಾಗುತ್ತಿದ್ದಾರೆ....
View Article