Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಒಂದಾನೊಂದು ಕಾಲದಲ್ಲಿ 'ಸಾವಂತ್ರಿ'

ಶಂಕರ್ ನಾಗ್ ಅವರಿಗೆ ಜೋಡಿಯಾಗಿ 'ಒಂದಾನೊಂದು ಕಾಲದಲ್ಲಿ', 'ಗೀತಾ' ಚಿತ್ರಗಳಲ್ಲಿ ನಟಿಸಿದ್ದ ಅಕ್ಷತಾ ರಾವ್ ಬೆಳ್ಳಿತೆರೆಗೆ ಮರಳಿದ್ದಾರೆ. ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಅವರು 'ತೀನ್' ಚಿತ್ರದಲ್ಲಿ ಅಮಿತಾಭ್ ಜೊತೆ ನಟಿಸುತ್ತಿರುವುದು...

View Article


ತನಿಖಾಧಿಕಾರಿಯಾಗಿ ದೇವರಾಜ್

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮತ್ತೆ ದೇವರಾಜ್ ಸಕ್ರೀಯರಾಗಿದ್ದಾರೆ. ಹೀಗಾಗಿ ಅವರು ಹೆಚ್ಚೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಶುಕ್ರವಾರವಷ್ಟೇ ಅವರ ನಟನೆಯ ಪ್ರೀತಿಯಲ್ಲಿ ಸಹಜ ಚಿತ್ರ ಬಿಡುಗಡೆ ಆಗಿದೆ. ಈ ಮಧ್ಯೆ ಅವರು...

View Article


ರಾಜ್ ಶರ್ಟ್ ಧರಿಸಿ ಯಾತ್ರೆ

ಒಂದೆಡೆ ಶಿವಲಿಂಗ ಚಿತ್ರ ಬಿಡುಗಡೆಯಾಗುತ್ತಿರುವಾಗ ಇನ್ನೊಂದೆಡೆ ಶಿವರಾಜ್ ಕುಮಾರ್ ಶಬರಿಮಲೆಗೆ ಯಾತ್ರೆ ಹೊರಟಿದ್ದಾರೆ. ಪ್ರತಿವರ್ಷ ಶಬರಿಮಲೆಗೆ ಹೋಗಿ ಬರುವ ಅವರು, ಈ ಬಾರಿ ತಂದೆ ರಾಜ್‌ಕುಮಾರ್ ಧರಿಸುತ್ತಿದ್ದ ಶರ್ಟ್ ಅನ್ನು ಹಾಕಿಕೊಂಡು...

View Article

ಇದು ನಟನ life story

* ಶರಣು ಹುಲ್ಲೂರು ಹಗ್ಗದ ಕೊನೆ ಚಿತ್ರದ ನಂತರ ನಿರ್ದೇಶಕ ದಯಾಳ್ ಪದ್ಮನಾಭ್ ಮತ್ತು ನಟ ನವೀನ್ ಕೃಷ್ಣ ಮತ್ತೊಮ್ಮೆ ಆ್ಯಕ್ಟರ್ ಸಿನಿಮಾದಲ್ಲಿ ಒಂದಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ಹಗ್ಗದ ಕೊನೆಯಂತೆಯೇ ಆ್ಯಕ್ಟರ್ ಚಿತ್ರ...

View Article

ಬ್ಯುಟಿಫುಲ್ ಮನಸಿನ ಸತೀಶ್

ರಾಕೆಟ್ ಸಿನಿಮಾದ ನಂತರ ಸತೀಶ್ ನೀನಾಸಂ ಮತ್ತ್ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಅನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಈಗಾಗಲೇ ಸತೀಶ್ ಐದು ಕತೆಗಳನ್ನು ಒಪ್ಪಿರುವುದರಿಂದ, ಮೊದಲ ಸಿನಿಮಾವಾಗಿ ಯಾವ ಕತೆ ಇರಲಿದೆ ಅನ್ನುವ ಚರ್ಚೆಯೂ...

View Article


ಇಮೇಜ್ ಬದಲಾಗುವ ನಿರೀಕ್ಷೆಯಲ್ಲಿ ಅಜಯ್

ಅಜಯ್ ರಾವ್, ರೈತ ಕುಟುಂಬದ ಹುಡುಗನಾಗಿ ಕೃಷ್ಣ ರುಕ್ಕು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿಕ್ಕಮಗಳೂರಿನಲ್ಲಿ ನಡೆದ ಶೂಟಿಂಗ್ ಅನುಭವವನ್ನು ಖುಷಿ ಖುಷಿಯಾಗಿ ಅವರು ಹಂಚಿಕೊಂಡಿದ್ದು ಇಲ್ಲಿದೆ. - ಎಚ್. ಮಹೇಶ್ ಇಲ್ಲಿಯವರೆಗೆ ಅಜಯ್ ರಾವ್ ನಾನಾ...

View Article

ಸಿಕ್ಕಳು ಪ್ರಿಯೆ

- ಶರಣು ಹುಲ್ಲೂರು ಪುನೀತ್ ರಾಜ್‌ಕುಮಾರ್ ನಟನೆಯ 'ರಾಜಕುಮಾರ್' ಸಿನಿಮಾಗೆ ನಾಯಕಿಯಾಗಿ ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾ ಆನಂದ್ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿ ಇವರದ್ದು ಡಬಲ್ ರೋಲ್. ಹೀಗಾಗಿ ಪ್ರಿಯಾರನ್ನು ಸಿಲೆಕ್ಟ್ ಮಾಡಿದ್ದಾರಂತೆ...

View Article

ಗೊಂದಲದಲ್ಲಿ ಗುರು

ನಿರ್ದೇಶಕ ಗುರುಪ್ರಸಾದ್ ಸದ್ದಿಲ್ಲದೇ ಹೊಸ ಸಿನಿಮಾದ ಶೂಟಿಂಗ್ ಶುರು ಮಾಡಿದ್ದಾರೆ. ಜತೆಗೆ ತಮ್ಮ ಎರಡನೇ ಸಲ ಸಿನಿಮಾದ ಶೀರ್ಷಿಕೆಯನ್ನು ಬದಲಾಯಿಸುವ ಯೋಚನೆ ಅವರದ್ದು. ಗುರುಪ್ರಸಾದ್ ಸಿನಿಮಾಗಳೆಂದರೆ ಸಾಮಾನ್ಯವಾಗಿ ಸಖತ್ ಸದ್ದು ಮಾಡುತ್ತವೆ....

View Article


Image may be NSFW.
Clik here to view.

ವಿಕ ಫೋಕಸ್‌: ವಿಜ್ಞಾನ vs ನಂಬಿಕೆ

ಈಚೆಗೆ ಮುಂಬೈನಲ್ಲಿ ಮುಕ್ತಾಯಗೊಂಡ ಸೈನ್ಸ್ ಕಾಂಗ್ರೆಸ್‌ನಲ್ಲಿ ಹಲವು ಚರ್ಚಾಸ್ಪದ ಸಂಗತಿಗಳು ಪ್ರಸ್ತಾಪವಾದವು. ಭಾರತದಲ್ಲಿ 7,000 ವರ್ಷಗಳ ಹಿಂದೆಯೇ ವಿಮಾನ ಹಾರಾಡುತ್ತಿದ್ದವು ಎನ್ನುವ ವಾದವನ್ನು ವಿಜ್ಞಾನಿಗಳು ವಿರೋಧಿಸಿದ್ದಾರೆ. ಸ್ವಾರಸ್ಯಕರ...

View Article


Image may be NSFW.
Clik here to view.

ವಿಕ ಫೋಕಸ್‌: # charliehebdo 4.3 ಮಿಲಿಯನ್‌ ಟ್ವೀಟ್‌ಗಳು

ಪ್ಯಾರಿಸ್‌ನ ವಿಡಂಬನಾತ್ಮಕ ಪತ್ರಿಕೆ ಚಾರ್ಲಿ ಹೆಬ್ಡಿ ಕಚೇರಿ ಮೇಲೆ ಉಗ್ರರು ನಡೆಸಿದ ದಾಳಿಗೆ ಜಗತ್ತಿನ ಅನೇಕ ಪತ್ರಿಕೆಗಳು ವ್ಯಂಗ್ಯರೇಖೆಗಳ ಮೂಲಕವೇ ಕಟುವಾಗಿ ಪ್ರತಿಕ್ರಿಯಿಸಿವೆ. ನೂರಾರು ವ್ಯಂಗ್ಯಚಿತ್ರಕಾರರು ಹರಿತ ಪೆನ್ಸಿಲನ್ನೇ ಬಾಣ...

View Article

Image may be NSFW.
Clik here to view.

ವಿಕ ಫೋಕಸ್‌: ಮೋದಿ ಅಭಿವೃದ್ಧಿ ಮಂತ್ರಕ್ಕೆ ಅಡ್ಡಗಾಲು ಬೇಡ

* ಸಾಗರಿಕಾ ಘೋಷ್, ಟಿಎನ್‌ಎನ್ * ಸರಕಾರದ ಹನಿಮೂನ್ ಅವಧಿ ಮುಗಿದಿದೆ, ಕೆಲಸ ಆರಂಭಿಸಲು ಇದು ಸಕಾಲ ಎನ್ನಬಹುದೇ ? ಮೋದಿ ಇನ್ನೂ ಕೆಲಸ ಆರಂಭಿಸಿಲ್ಲ ಎನ್ನುವ ಕಲ್ಪನೆ ಇದೆ. ಆದರೆ, ಈಗಾಗಲೇ ಕೆಲಸ ಆರಂಭವಾಗಿದೆ. 1991ರ ಸಂದರ್ಭವನ್ನು ನಾನು ಮೊದಲ...

View Article

Image may be NSFW.
Clik here to view.

ವಿಕ ಫೋಕಸ್‌: ಸಂಪತ್ತಿನೊಂದಿಗೆ ಅಸಮಾನತೆಯೂ ವೃದ್ಧಿ

* ಚಿದಾನಂದ ರಾಜಘಟ್ಟ ವಾಷಿಂಗ್ಟನ್ : 'ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಾರೆ, ಬಡವರು ಮತ್ತಷ್ಟು ಬಡವರಾಗುತ್ತಾರೆ' ಎಂಬ ಸಾರೋಕ್ತಿ ಹೆಚ್ಚು ಬಳಕೆಯಲ್ಲಿದೆ. ಆದರೆ, 2015ರಲ್ಲಿ ಈ ಮಾತು ಇನ್ನೂ ಹೆಚ್ಚು ನಿಜ ಎನಿಸಲಿದೆ. ಮುಂದಿನ ವರ್ಷದೊಳಗೆ...

View Article

Image may be NSFW.
Clik here to view.

ವಿಕ ಫೋಕಸ್‌: ನಾನೇನು ಎಂದು ಬೇರೆಯವರು ಹೇಳಬೇಕಿಲ್ಲ

-ಸ್ಮೃತಿ ಇರಾನಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ- ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ವಿವಾದಗಳು ಅವರ ಬೆನ್ನು ಬಿಟ್ಟಿಲ್ಲ. ಜವಾಬ್ದಾರಿಯುತವಾದ ಖಾತೆಗೆ ಅವರನ್ನು ನೇಮಿಸಿದ ವಿಚಾರವಾಗಿಯೇ ಪ್ರಶ್ನೆಗಳು...

View Article


ವಿಕ ಫೋಕಸ್‌: ಚನ್ನಪಟ್ಟಣದ ಬೊಂಬೆ ತಬ್ಲೋ ಆದ ಕತೆ...

ಚೆನ್ನಪಟ್ಟಣದ ಬಣ್ಣ ಬಣ್ಣದ ಬೊಂಬೆಗಳ ತಬ್ಲೋ(ಸ್ತಬ್ದಚಿತ್ರ) ಈ ಬಾರಿಯ ಗಣರಾಜ್ಯೋತ್ಸವಕ್ಕೆ ಹೊಸ ಕಳೆ ನೀಡಲಿದೆ. ಚನ್ನಪಟ್ಟಣದ ಬೊಂಬೆಗಳನ್ನು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರಿಗೆ ಉಡುಗೊರೆಯಾಗಿಯೂ ನೀಡಲಾಗುತ್ತಿದೆ. ಅದರ ವಿಶೇಷತೆಗಳ ಕುರಿತು...

View Article

Image may be NSFW.
Clik here to view.

ವಿಕ ಫೋಕಸ್‌: ಆಡುತ್ತಲೇ ಬದುಕಿನಾಟ ಮುಗಿಸಿದರು...

ಆಸ್ಟ್ರೇಲಿಯಾ ಕ್ರಿಕೆಟ್‌ ಆಟಗಾರ ಫಿಲಿಪ್ ಹ್ಯೂಸ್ ಚೆಂಡಿನ ಆಘಾತಕ್ಕೆ ಬಲಿಯಾದ ಬೆನ್ನಲ್ಲೇ ರಷ್ಯಾದ ಯುವ ಟೆನಿಸ್ ತಾರೆ ವಯೊಲೆಟಾ ಡಿಗ್ಟಾರೇವಾ ಅಭ್ಯಾಸದ ವೇಳೆಯೇ ಅಸುನೀಗಿದರು. ಪಾಕಿಸ್ತಾನದ ಯುವ ಆಟಗಾರ ಜೀಶಾನ್ ಮೊಹಮ್ಮದ್ ಎದೆಗೆ ಚೆಂಡು ಬಡಿದು...

View Article


ವಿಕ ಫೋಕಸ್‌: ಇನ್ನಿನಿಸು ನೀ ಬದುಕ ಬೇಕಿತ್ತು ಮಹಾತ್ಮಾ

* ಪ್ರೇಮಚಂದ್ರ ಕೆ ತಿಂಗಳಾಯ ಗಾಂಧೀಜಿಯವರ ಮರಣದ ವಾರ್ತೆ ಕೇಳಿ, ''ದೇಶಕ್ಕೆ ನಿನ್ನ ಅಗತ್ಯವಿದೆ ಅದುದರಿಂದ ನೀನಿನ್ನು ಬದುಕಬೇಕಿತ್ತು'' ಎಂದು ಮಂಜೇಶ್ವರ ಗೋವಿಂದ ಪೈಯವರು ಹೇಳಿದ ಮಾತು, ''ಕತ್ತಲಿನ ಮೇಲೆ ಭಯಾನಕ ಕತ್ತಲು ಆವರಿಸಿತು'' ಎಂದು...

View Article

ವಿಕ ಫೋಕಸ್‌: ರಕ್ತ ಚಂದನ ಹಣದಾಸೆಗೆ ಹನನ

* ಎಂ.ಪಿ.ಎಂ.ವೀರೇಶ ಯರಬಾಳು ''ಕೋಟ್ಯಂತರ ರೂ ಬೆಲೆಬಾಳುವ ರಕ್ತ ಚಂದನ ವಶ,'' - ಈ ತಲೆಬರಹದ ಸುದ್ದಿಯನ್ನು ನೀವು ಪತ್ರಿಕೆಗಳಲ್ಲಿ ಆಗಿಂದಾಗ್ಗೆ ಓದಿರಬಹುದು. ಕರ್ನಾಟಕ ಸೇರಿದಂತೆ ದೇಶದ ಸೀಮಿತ ಪ್ರದೇಶಗಳಲ್ಲಿ ಬೆಳೆಯುವ ಅಪರೂಪದ ಔಷಧಿ ವೃಕ್ಷದ ಮೇಲೆ...

View Article


ವಿಕ ಫೋಕಸ್‌: ದಲಿತ ಉದ್ಯಮಶೀಲತೆ: ಇಲ್ಲಿದೆ ಮಾದರಿ

ದಲಿತರ ಉದ್ಯಮಶೀಲತೆ ಉತ್ತೇಜನ ವಿಚಾರಕ್ಕೆ ಬಂದರೆ ತೆಲಂಗಾಣ ಸರಕಾರ ಕೇವಲ ನೀತಿ ಮತ್ತು ಧೋರಣೆಗಳಿಗೆ ಅಂಟಿಕೊಳ್ಳದೆ ಅದನ್ನು ದಾಟಿ ಮುಂದು ಹೋಗುತ್ತಿದೆ. ಅದು ದೇಶದಲ್ಲೇ ಮಾದರಿ ರಾಜ್ಯವಾಗಿ ಹೊರಹೊಮ್ಮುತ್ತಿದೆ. ಹೊಸ ಉದ್ಯಮ ಸ್ಥಾಪಿಸಲು ಮುಂದಾಗಿರುವ...

View Article

ಜೆಎನ್‌ಯು ವಿವಾದ: ತೀವ್ರಗೊಂಡ ಹೋರಾಟ

ಹೊಸದಿಲ್ಲಿ: ಜೆಎನ್‌ಯು ವಿವಾದ ದಿನಗಳೆದಂತೆ ತೀವ್ರ ಸ್ವರೂಪ ಪಡೆಯುತ್ತಿದೆ. ವಿದ್ಯಾರ್ಥಿಗಳ ಹೋರಾಟಕ್ಕೆ ಜೆಎನ್‌ಯು ಉಪನ್ಯಾಸಕರು ಬೆಂಬಲ ನೀಡಿದ್ದು, ಪ್ರತಿಭಟನಾ ಸ್ಥಳದಲ್ಲೇ ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಪಾಠ ಮಾಡುತ್ತಿರುವುದು ಹೊಸ ಬೆಳವಣಿಗೆ....

View Article

ಕನ್ಹಯ್ಯ ಭಾಷಣದಲ್ಲಿ ದೇಶದ್ರೋಹದ ಸೊಲ್ಲಿಲ್ಲ?

ವಿಡಿಯೊ ದೃಶ್ಯ ಬಹಿರಂಗ: ಅದರಲ್ಲಿ ಆಕ್ಷೇಪಕಾರಿ ಅಂಶಗಳಿಲ್ಲ ಹೊಸದಿಲ್ಲಿ: ಜವಹರಲಾಲ್ ನೆಹರೂ ವಿವಿಯಲ್ಲಿ ಫೆ.9ರಂದು ನಡೆದ ಕಾರ‌್ಯಕ್ರಮದಲ್ಲಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ದೇಶ ವಿರೋಧಿ ಭಾಷಣ ಮಾಡಿದ್ದಾರೆ ಎಂಬ ಆರೋಪಕ್ಕೆ ಹೊಸ ತಿರುವು...

View Article
Browsing all 7056 articles
Browse latest View live


Latest Images

<script src="https://jsc.adskeeper.com/r/s/rssing.com.1596347.js" async> </script>