Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಆಹಾರ ದರ ಇಳಿಕೆ: ಕುಸಿದ ಹಣದುಬ್ಬರ

ಸಗಟು ಹಣದುಬ್ಬರ ಶೇ.3.39ಕ್ಕೆ, ಚಿಲ್ಲರೆ ಹಣದುಬ್ಬರ ಶೇ.4.20ಕ್ಕೆ ಇಳಿಕೆ ಹೊಸದಿಲ್ಲಿ: ಆಹಾರ ಮತ್ತು ತರಕಾರಿಗಳ ದರ ಇಳಿಕೆಯಿಂದ ಕುಸಿತದ ಹಾದಿಯಲ್ಲಿ ಎರಡನೇ ತಿಂಗಳಾದ ಅಕ್ಟೋಬರ್‌ನಲ್ಲೂ ಸಗಟು ದರ ಹಣದುಬ್ಬರ ಸೂಚ್ಯಂಕ(ಡಬ್ಲ್ಯುಪಿಐ) ಮತ್ತು...

View Article


ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ಹೊಸದಿಲ್ಲಿ : ಕಳೆದ ಕೆಲವು ವಾರಗಳಿಂದ ಸತತ ಏರುಗತಿಯಲ್ಲಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಕ್ರಮವಾಗಿ ಪ್ರತಿ ಲೀಟರ್‌ಗೆ 1.46 ರೂ ಹಾಗೂ 1.53 ರೂಪಾಯಿ ಕಡಿತಗೊಳಿಸಲಾಗಿದೆ....

View Article


Image may be NSFW.
Clik here to view.

ರಣಜಿ: ರಾಜ್ಯದ ಹಿಡಿತದಲ್ಲಿ ರಾಜಸ್ಥಾನ

ವಿನಯ್, ಅರವಿಂದ್ ಮಾರಕ ಬೌಲಿಂಗ್ ದಾಳಿ 304 ರನ್‌ಗಳ ಮುನ್ನಡೆಯಲ್ಲಿ ಕರ್ನಾಟಕ ವಿಜಯನಗರ (ಆಂಧ್ರ): ಬ್ಯಾಟಿಂಗ್‌ನಲ್ಲಿ ಭರ್ಜರಿ ಆಟ, ಬೌಲಿಂಗ್‌ನಲ್ಲೂ ಆರ್ಭಟ. ಪರಿಣಾಮ 8 ಬಾರಿಯ ಚಾಂಪಿಯನ್ ಕರ್ನಾಟಕ ವಿರುದ್ಧ ರಾಜಸ್ಥಾನ ಧೂಳೀಪಟ. ಇಲ್ಲಿನ ಪಿವಿಜಿ...

View Article

ಸೋಲಿನ ಭೀತಿಯಲ್ಲಿ ಆಸೀಸ್

ದ್ವಿತೀಯ ಟೆಸ್ಟ್: ದಕ್ಷಿಣ ಆಫ್ರಿಕಾ ತಂಡಕ್ಕೆ 241 ರನ್‌ಗಳ ಮುನ್ನಡೆ ಹೋಬರ್ಟ್: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ’ಕಾಕ್ ಅವರ ಅಮೋಘ ಶತಕದ ಬೆನ್ನೇರಿದ ದಕ್ಷಿಣ ಆಫ್ರಿಕಾ ತಂಡ, ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್...

View Article

Image may be NSFW.
Clik here to view.

ಗೆಲುವಿನ ಹೊಸ್ತಿಲಲ್ಲಿ ಕರ್ನಾಟಕ

ರಾಹುಲ್ ಶತಕದ ಮಿಂಚು, ಸತತ 4ನೇ ಗೆಲುವಿನತ್ತ ವಿನಯ್ ಬಳಗ ದ್ವಿತೀಯ ಇನಿಂಗ್ಸ್‌ನಲ್ಲೂ ಕುಸಿದ ರಾಜಸ್ಥಾನ ವಿಜಯನಗರಂ (ಆಂಧ್ರ): ಪ್ರಸಕ್ತ ರಣಜಿ ಋತುವಿನಲ್ಲಿ ಸತತ 4ನೇ ಗೆಲುವಿಗೆ ಕರ್ನಾಟಕ ತಂಡ ಮುನ್ನುಡಿ ಬರೆದಿದೆ. ರಾಜಸ್ಥಾನ ವಿರುದ್ಧ...

View Article


ಹರಿಣ ಪಡೆಗೆ ಹ್ಯಾಟ್ರಿಕ್‌ ಸರಣಿ ಜಯ

2ನೇ ಟೆಸ್ಟ್‌ನಲ್ಲಿ ಆಸ್ಪ್ರೇಲಿಯಾಗೆ ಇನಿಂಗ್ಸ್‌ ಮತ್ತು 80 ರನ್‌ಗಳ ಸೋಲು ಹೋಬರ್ಟ್‌: ವೇಗಿಗಳಾದ ಕೈಲ್‌ ಅಬಾಟ್‌ (77ಕ್ಕೆ6) ಮತ್ತು ಕಗಿಸೊ ರಬಾಡ (34ಕ್ಕೆ4) ಅವರ ಪ್ರಚಂಡ ಬೌಲಿಂಗ್‌ ದಾಳಿಯ ಬಲದಿಂದ 2ನೇ ಟೆಸ್ಟ್‌ನಲ್ಲಿ ಆಸ್ಪ್ರೇಲಿಯಾವನ್ನು...

View Article

ಭಾರತ ಟೆಸ್ಟ್ ತಂಡಕ್ಕೆ ರಾಹುಲ್ ವಾಪಸ್

ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಬೆಂಗಳೂರು: ಬಲ ಸ್ನಾಯು ಸೆಳೆತದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಕರ್ನಾಟಕದ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದಾರೆ....

View Article

Image may be NSFW.
Clik here to view.

ಉ.ಪ್ರದೇಶಕ್ಕೆ 295 ರನ್‌ಗಳ ಗುರಿ

ಮತ್ತೆ ಶತಕ ವಂಚಿತ ಸೂರ್ಯ ಕುಮಾರ್ * ಬೀರೇಶ್ ಕಬಿನಿ ಮೈಸೂರು ಹಾಲಿ ಚಾಂಪಿಯನ್ ಮುಂಬಯಿ ತಂಡವು ಉತ್ತರ ಪ್ರದೇಶ ವಿರುದ್ಧದ ರಣಜಿ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 295 ರನ್‌ಗಳ ಕಠಿಣ ಸವಾಲು ನೀಡಿದೆ. ಇಲ್ಲಿನ ಎಸ್‌ಡಿಎನ್‌ಆರ್ ಕ್ರೀಡಾಂಗಣದಲ್ಲಿ...

View Article


Image may be NSFW.
Clik here to view.

ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ

ರಾಜಸ್ಥಾನ ವಿರುದ್ಧ 393 ರನ್‌ಗಳ ಭರ್ಜರಿ ಗೆಲುವು ವಿನಯ್ ಪಡೆಗೆ ಸತತ 4ನೇ ಜಯ ವಿಜಯನಗರಂ (ಆಂಧ್ರ): ಕಳೆದ ಬಾರಿ ಕ್ವಾರ್ಟರ್ ಫೈನಲ್ ತಲುಪುವರಲ್ಲಿ ವಿಫಲಗೊಂಡಿದ್ದ ಕರ್ನಾಟಕ ತಂಡ, ಈ ಬಾರಿ 5 ಲೀಗ್ ಪಂದ್ಯ ಮುಗಿಯುವಷ್ಟರಲ್ಲಿ ಎಂಟರ ಘಟ್ಟಕ್ಕೆ...

View Article


ಮತ್ತೊಂದು ಗ್ರಾಮ ದತ್ತು ಪಡೆದ ಸಚಿನ್‌

ವಿಜಯವಾಡ: ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ತಾವು ದತ್ತು ಸ್ವೀಕರಿಸಿರುವ ಗುಡೂರ್‌ನ ಪುಟ್ಟಮ್‌ ರಾಜುವರಿ ಕಾಂಡ್ರಿಗಾ ಗ್ರಾಮಕ್ಕೆ ನೀಡಿರುವ 6 ಕೋಟಿ ರೂ.ಗಳ ಯೋಜನೆಗೆ ಚಾಲನೆ ನೀಡಿದರು. 600 ಜನಸಂಖ್ಯೆಯಿಂದ ಕೂಡಿರುವ ಈ ಗ್ರಾಮಕ್ಕೆ...

View Article

ಮಹಿಳಾ ಕ್ರಿಕೆಟ್‌: ಭಾರತಕ್ಕೆ ಕ್ಲೀನ್‌ ಸ್ವೀಪ್‌ ಗರಿ

ವಿಜಯವಾಡ: ಆಲ್‌ರೌಂಡ್‌ ಪ್ರದರ್ಶನ ನೀಡಿದ ಭಾರತ ಮಹಿಳಾ ಕ್ರಿಕೆಟ್‌ ತಂಡ, ಇಲ್ಲಿ ನಡೆದ ವೆಸ್ಟ್‌ ಇಂಡೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 15 ರನ್‌ಗಳ ಜಯ ದಾಖಲಿಸಿ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ. ಇಲ್ಲಿನ ಎಸಿಎ...

View Article

Image may be NSFW.
Clik here to view.

ವಿರಾಟ್‌ಗೆ ವಿಶೇಷ ವಿಶಾಖಪಟ್ಟಣ

ವೈಜಾಗ್‌ನಲ್ಲಿ ಇಂದಿನಿಂದ ಇಂಗ್ಲೆಂಡ್‌ ವಿರುದ್ಧದ 2ನೇ ಟೆಸ್ಟ್‌ | ಇನಿಂಗ್ಸ್‌ ಆರಂಭಿಸಲಿರುವ ಕೆ.ಎಲ್‌ ರಾಹುಲ್‌ ವಿಶಾಖಪಟ್ಟಣ: ಪ್ರಥಮ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಮೊಳಗಿಸಿದ ಎಚ್ಚರಿಕೆಯ ಗಂಟೆಯಿಂದ ಎಚ್ಚೆತ್ತುಕೊಂಡಿರುವ ಭಾರತ ತಂಡ, ಗುರುವಾರ...

View Article

ಎಂ ಎಸ್ ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ ಚಿತ್ರ ವಿಮರ್ಶೆ: ಧೋನಿ ಬದುಕಿನ ಹೃದಯಸ್ಪರ್ಶಿ ಕತೆ

ಹಿಂದಿ ಚಿತ್ರ * ಹರೀಶ್ ಬಸವರಾಜ್ ಭಾರತೀಯ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಯಶಸ್ವಿ ನಾಯಕರು ಸಿಗುತ್ತಾರೆ. ಆ ಪೈಕಿ ಮಹೇಂದ್ರ ಸಿಂಗ್ ಧೋನಿ ಕೂಡಾ ಒಬ್ಬರಾದರೂ ಸ್ವಲ್ಪ ಸ್ವೆಷಲ್. ನಮ್ಮ ದೇಶಕ್ಕೆ ಎರಡೆರಡು ವಿಶ್ವ ಕಪ್ ತಂದು ಕೊಟ್ಟ ನಾಯಕ. ಸಾಮಾನ್ಯ...

View Article


ದೊಡ್ಮನೆ ಹುಡ್ಗ ಚಿತ್ರ ವಿಮರ್ಶೆ: ಪುನೀತ್-ಅಂಬಿ ಜುಗಲ್‌ಬಂದಿ

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಪುನೀತ್ ರಾಜ್‌ಕುಮಾರ್ ಮತ್ತು ಸೂರಿ ಕಾಂಬಿನೇಷನ್ ಕಾರಣಕ್ಕೆ ದೊಡ್ಮನೆ ಹುಡ್ಗ ಚಿತ್ರ ಹೆಚ್ಚು ನಿರೀಕ್ಷೆ ಹುಟ್ಟಿಸಿತ್ತು. ಅಲ್ಲದೆ, ಪುನೀತ್‌ಗೆ ಇದು 25ನೇ ಚಿತ್ರ. ಇವೆಲ್ಲ ಕಾರಣಕ್ಕೆ ಚಿತ್ರ ನಿರಾಶೆ...

View Article

ಇದೊಳ್ಳೆ ರಾಮಾಯಣ ಚಿತ್ರ ವಿಮರ್ಶೆ:ಇದು ಕ್ಲಾಸಿಕಲ್ ರಾಮಾಯಣ...

ಕನ್ನಡ ಚಿತ್ರ: ಇದೊಳ್ಳೆ ರಾಮಾಯಣ -ಪದ್ಮಾ ಶಿವಮೊಗ್ಗ ಪ್ರಕಾಶ್‌ ರೈ ನಿರ್ದೇಶನ ಮತ್ತು ಅಭಿನಯವಿರುವ ಚಿತ್ರ ‘ಇದೊಳ್ಳೆ ರಾಮಾಯಣ’ ಮಲಯಾಳಂ ಜನಪ್ರಿಯ ‘ಶಟರ್‌’ ಚಿತ್ರದ ರಿಮೇಕ್‌. ಈಗಾಗಲೇ ತಮಿಳಿಗೂ ರಿಮೇಕ್‌ ಆಗಿದೆ. ಅದನ್ನೇ ಕನ್ನಡ, ತೆಲುಗು...

View Article


ದನ ಕಾಯೋನು ಚಿತ್ರ ವಿಮರ್ಶೆ: ದನ ಕಾಯೋನು ಮತ್ತು ಜಾಗತೀಕರಣ

ಕನ್ನಡ ಚಿತ್ರ: ದನ ಕಾಯೋನು - ಶರಣು ಹುಲ್ಲೂರು ದನ ಕಾಯೋನು ಚಿತ್ರದ ಮೂಲಕ ಎರಡು ಭಯಂಕರ ಆರೋಪಗಳಿಂದ ಮುಕ್ತವಾಗಿದ್ದಾರೆ ನಿರ್ದೇಶಕ ಯೋಗರಾಜ್‌ ಭಟ್‌ ಮತ್ತು ನಟ ದುನಿಯಾ ವಿಜಯ್‌. ಸಾಮಾನ್ಯವಾಗಿ ಭಟ್ಟರ ಸಿನಿಮಾಗಳಲ್ಲಿ ಕತೆಯೇ ಇರುವುದಿಲ್ಲ ಅನ್ನುವ...

View Article

ಜಾಗ್ವಾರ್ ಚಿತ್ರ ವಿಮರ್ಶೆ:ಆಕ್ಷನ್ ಆಂಗಲ್‌ನಲ್ಲಿ ಜಾಗ್ವಾರ್ ಸೂಪರ್

ಕನ್ನಡ ಸಿನಿಮಾ: ಜಾಗ್ವಾರ್ -ಹರೀಶ್‌ಬಸವರಾಜ್‌ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ರಾಜ್ಯ ‘ಜಾಗ್ವಾರ್‌’ ಚಿತ್ರಕ್ಕಾಗಿ ಎದುರು ನೋಡುತ್ತಿತ್ತು. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪುತ್ರನ ಸಿನಿಮಾ ಎನ್ನುವ ಕಾರಣಕ್ಕೆ ಹೆಚ್ಚು ಹವಾ...

View Article


ನಾಗರ ಹಾವು ಚಿತ್ರ ವಿಮರ್ಶೆ: ವಿಷ್ಣುವಿನ ನಾಗ ಸ್ಮರಣೆ

ಕನ್ನಡ ಚಿತ್ರ * ಶರಣು ಹುಲ್ಲೂರು ನಾನಾ ಕಾರಣಗಳಿಂದಾಗಿ ‘ನಾಗರಹಾವು’ ಚಿತ್ರ ನಿರೀಕ್ಷೆ ಮೂಡಿಸಿತ್ತು. ವಿಷ್ಣುವರ್ಧನ್ ಅವರನ್ನು ಈ ಚಿತ್ರಕ್ಕಾಗಿ ಮರುಸೃಷ್ಟಿ ಮಾಡಲಾಗಿದ್ದರಿಂದ ಅಭಿಮಾನಿಗಳಲ್ಲೂ ಕಾತರ ಹೆಚ್ಚಿಸಿತ್ತು. ಒಂದಷ್ಟು ಕೊರತೆಗಳ ನಡುವೆಯೂ...

View Article

ರಾಮಾ ರಾಮಾ ರೇ ಚಿತ್ರವಿಮರ್ಶೆ: ಪ್ರಶಸ್ತಿ, ಚಪ್ಪಾಳೆ ಎರಡರ ಆಚೆ ನಿಲ್ಲುವ ಕತೆ

ಚಿತ್ರ: ರಾಮಾ ರಾಮಾ ರೇ (ಕನ್ನಡ) - ಹರೀಶ್‌ ಬಸವರಾಜ್‌ ಸಿನಿಮಾವೊಂದರ ನಿರ್ಮಾಣದಲ್ಲಿ ಪ್ರಶಸ್ತಿ ಮತ್ತು ಚಪ್ಪಾಳೆಯಂಥ ಅಂಶಗಳೂ ಕೇಂದ್ರಿವಾಗಿರುತ್ತವೆ. ಆದರೆ, ರಾಮಾ ರಾಮಾ ರೇ ಸಿನಿಮಾ ಈ ಫಾರ್ಮುಲಾವನ್ನು ದೂರ ಇಟ್ಟು ಮನಸ್ಸಿಗೆ ಹತ್ತಿರವಾಗುವ...

View Article

ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರ ವಿಮರ್ಶೆ: ಯಶ್ ಹೀರೋಯಿಸಂನ ಅಬ್ಬರ

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಬಾಳ ಸಂಗಾತಿಗಳಾಗಿ ಹೊಸ ಜೀವನಕ್ಕೆ ಕಾಲಿಡಲಿರುವ ಯಶ್ ಮತ್ತು ರಾಧಿಕಾ ಪಂಡಿತ್ ತೆರೆಯ ಮೇಲೂ ಜೋಡಿಯಾಗಿ ಕಾಣಿಸಿಕೊಂಡಿರುವ ಚಿತ್ರ ಸಂತು ಸ್ಟ್ರೈಟ್ ಫಾರ್ವರ್ಡ್. ಮಹೇಶ್ ರಾವ್ ನಿರ್ದೇಶನದ ಈ ಚಿತ್ರ ಯಶ್...

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>