‘ಪ್ರೇರಣಾ ಪ್ರಕರಣದ ಸಮಗ್ರ ತನಿಖೆಯಾಗಲಿ’
ಚಿಕ್ಕಮಗಳೂರು: ಪ್ರೇರಣಾ ಟ್ರಸ್ಟ್ ಪ್ರಕರಣದ ಬಗ್ಗೆ ಸ್ವತಂತ್ರ, ಪರಿಣಾಮಕಾರಿ, ಸಮಗ್ರ ತನಿಖೆ ಆಗಬೇಕು ಎಂದು ಸಮಾಜ ಪರಿವರ್ತನ ಸಮುದಾಯದ ಎಸ್.ಆರ್.ಹಿರೇಮಠ್ ಆಗ್ರಹಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಡೀ ಪ್ರಕರಣದ ಬಗ್ಗೆ...
View Articleಭಿನ್ನಮತೀಯರಿಗೆ ಮತ್ತೆ ಮಣೆ ಹಾಕೋಲ್ಲ: ಎಚ್.ಡಿ. ದೇವೇಗೌಡ
ಶಿವಮೊಗ್ಗ: ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿದ ಎಂಟು ಶಾಸಕರಿಗೆ ಮತ್ತೆ ಮಣೆ ಹಾಕುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಶಿವಮೊಗ್ಗ...
View Articleಬರಪೀಡಿತ ಎಂದು ಘೋಷಿಸಿ:ಸಿಎಂಗೆ ಮೊಯ್ಲಿ ಪತ್ರ
ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕನ್ನೂ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ಸಂಸದ ಡಾ.ವೀರಪ್ಪ ಮೊಯ್ಲಿ ಮನವಿ ಮಾಡಿ ಸಿಎಂಗೆ ಪತ್ರ ಬರೆದಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸದ ಡಾ.ಎಂ.ವೀರಪ್ಪಮೊಯ್ಲಿ,...
View Articleಕೆಎಸ್ಆರ್ಟಿಸಿ ಬಸ್ ಹರಿದು ಯುವತಿ ಸಾವು
ಕೋಲಾರ: ಬೈಕ್ನಿಂದ ಆಯತಪ್ಪಿ ಬಿದ್ದ ಯುವತಿ ಮೇಲೆ ಕೆಎಸ್ಆರ್ಟಿಸಿ ಬಸ್ವೊಂದು ಹರಿದು, ಯುವತಿ ಅಸುನೀಗಿದ ಘಟನೆ ಇಲ್ಲಿನ ಬೈಪಾಸ್ ಬಳಿ ಸಂಭವಿಸಿದೆ. ಬೆಂಗಳೂರು ಮೂಲದ ಸರಳಾ (26) ಮೃತ ಯುವತಿ. ಪ್ರಿಯಕರ ಪುನೀತ್ನೊಂದಿಗೆ ಅಂತರಗಂಗೆ ಬೆಟ್ಟಕ್ಕೆ...
View Articleನಮ್ಮೊಳಗಿನ ಶೋಧ
ನಾವು ಜೊತೆಗೂಡಿ ಮಾತನಾಡಬಹುದಾದ ಹಲವು ವಿಷಯಗಳಲ್ಲಿ ಬಹಳ ಮುಖ್ಯವಾದ ವಿಷಯವೆಂದರೆ- ನಾವೇಕೆ ಬದಲಾಗುವುದಿಲ್ಲ ಎಂಬುದು. ನಾವು ಅಲ್ಲಿ, ಇಲ್ಲಿ ಅಷ್ಟಿಷ್ಟು ಬದಲಾಗಬಹುದು. ಆದರೆ ನಮ್ಮ ನಡವಳಿಕೆ, ನಮ್ಮ ಜೀವನಕ್ರಮ ಹಾಗೂ ದೈನಂದಿನ ಸ್ವಭಾವದಲ್ಲೇಕೆ...
View Articleಹುಡುಗಿಯೊಬ್ಬಳ ಹಾಯ್ಕುಗಳು:ಬಚ್ಚಿಟ್ಟ ಹಣತೆಯಲ್ಲಿತ್ತಾ ಭರವಸೆ?
ಹುಡುಗಿಯೊಬ್ಬಳ ಹಾಯ್ಕುಗಳು: ಶುಭಾ ವಿಕಾಸ್ ಸಾರ್ಥಕತೆಯನ್ನು ಪಡೆಯುವ ಉತ್ಸಾಹದ ಸಾಲಿನಲ್ಲಿ ಕಾದು ನಿಂತ ಖಾಲಿ ಹಣತೆಗಳಿಗೆ ಮೈಮನ ತುಂಬಿಕೊಳ್ಳುವ ಕಾತುರ. ತನ್ನ ಒಡಲಿನೊಳಗೆ ಅವಿತ ಬತ್ತಿಯ ತುದಿಯಲ್ಲಿ ದೀಪ ಉರಿದಾಗಲೇ ಅದಕ್ಕೊಂದು ಜೀವ ಕಳೆ....
View Articleಜನಮುಖಿ ತಂತ್ರಲೋಕ: ಸೇವಾ ನಿರಾಕರಣವೆಂಬ ಸೈಬರ್ ಆಕ್ರಮಣ
ಜನಮುಖಿ ತಂತ್ರಲೋಕ: ಸಿ ಪಿ ರವಿಕುಮಾರ್ ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ ಎಂದು ಕನಕದಾಸರು ಉಡುಪಿಯ ಕೃಷ್ಣನನ್ನು ಬೇಡಿಕೊಂಡರು. ಉಡುಪಿ ಕೃಷ್ಣಭವನದ ಮುಂದೆ ಕ್ಯೂ ನಿಂತು ಇಡ್ಲಿ-ವಡೆ-ದೋಸೆಗಳ ಸೇವೆಗಾಗಿ ನಿಂತವರದ್ದೂ ಇದೇ ರೀತಿಯ...
View Articleಸಂಪಾದಕೀಯ: ಸದ್ಬಳಕೆಯಾಗಲಿ ಸಮಯ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆಯು ಅಜಮಾಸು ಒಂದು ತಿಂಗಳಿಂದ ಪರಿಸರವಾದಿಗಳು ಮತ್ತು ಸಾರ್ವಜನಿಕರಿಂದ ತೀವ್ರ ವಿರೋಧ ಎದುರಿಸುತ್ತಲೇ ಬಂದಿದೆ. ಒಂದೆಡೆ ರಾಜ್ಯ ಸರಕಾರದ ಸಡಿಲಗೊಳ್ಳದ ನಿಲುವು,...
View Articleನಾಚ್ಕೆ ಆಗೋಲ್ವ
ತಿಮ್ಮ: ಪ್ರತಿದಿನ ರೋಡ್ ಪಕ್ಕದಲ್ಲಿ ಕೂತ್ಕೊಂಡು ಭಿಕ್ಷೆ ಬೇಡ್ತಿಯಲ್ಲಾ, ನಾಚ್ಕೆ ಆಗೋಲ್ವ ನಿಂಗೆ? ಗುಂಡ: ಇನ್ನೇನು ನೀನು ಕೊಡೋ ಒಂದು ರೂಪಾಯಿಗೆ ಆಫೀಸ್ ಓಪನ್ ಮಾಡ್ಕೊಂಡು ಕೂತ್ಕೊಳ್ಭೇಕಾ?
View Articleಉತ್ತಮ ಮಾರ್ಗದರ್ಶನ ಮುಖ್ಯ
ಸಾಮಾನ್ಯವಾಗಿ ಒಂದು ಊರು, ಒಂದು ಸಂಸ್ಥೆಯಲ್ಲಿ ಅಥವಾ ಒಂದು ಕುಟುಂಬದಲ್ಲಿ ವಾದ-ವಿವಾದ, ಜಗಳಗಳು ಉಂಟಾದಾಗ ಸಮಸ್ಯೆ ಪರಿಹಾರಕ್ಕಾಗಿ ಜನರು ಕಾನೂನು ಪಂಡಿತರ ಬಳಿ ಹೋಗುತ್ತಾರೆ. ಇಂತಹ ಕಾನೂನು ಪಂಡಿತರನ್ನು ನ್ಯಾಯವಾದಿಗಳು ಅಥವಾ ವಕೀಲರೆಂದು...
View Articleಸಂಪಾದಕೀಯ: ಒಲವಿನ ಹಬ್ಬಕ್ಕೆ ಗೆಲುವಿನ ಉಡುಗೊರೆ
ಭಾರತ ಹಾಕಿ ತಂಡ ಭಾನುವಾರ ಪಾರಂಪರಿಕ ಎದುರಾಳಿ ಪಾಕಿಸ್ತಾನ ತಂಡವನ್ನು 3-2 ಗೋಲುಗಳಿಂದ ಸೋಲಿಸುವ ಮೂಲಕ 2ನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ. ಇದರೊಂದಿಗೆ ಭಾರತದ ಹಾಕಿ ಪ್ರಿಯರಿಗೆ ರೊಲ್ಯಾಂಟ್ ಓಲ್ಟಮನ್ಸ್ ತರಬೇತಿಯ...
View Articleಹೃದಯಸ್ಪರ್ಶಿ: ಕತ್ತಿಯ ಅಲಗಲ್ಲೂ, ಸ್ಫೋಟದ ಕಿಡಿಯಲ್ಲೂ ಒಂದೇ ನೋವು
ಹೃದಯಸ್ಪರ್ಶಿ: ಮೇರಿ ಜೋಸೆಫ್ ಇತ್ತೀಚೆಗೆ ಟಿವಿ ಚಾನೆಲ್ ಒಂದರಲ್ಲಿ ಕೇರಳದ ಕಣ್ಣೂರಿನ ಪಾರ್ಟಿಗ್ರಾಮ'ಗಳೆಂದೇ ಹೆಸರು ಪಡೆದ ಹಳ್ಳಿಗಳಲ್ಲಿ ರಾಜಕೀಯ ದ್ವೇಷಕ್ಕೆ ಬಲಿಪಶುಗಳಾದವರ ಬಗ್ಗೆ ಕಾರ್ಯಕ್ರಮವೊಂದು ಪ್ರಸಾರವಾಗಿತ್ತು. ರಾಜಕೀಯ ಹಗೆತನದ...
View Articleಅಗೇಡಿ:ಅಭಿವೃದ್ಧಿಯ ಅನುಷ್ಠಾನಯೋಗ್ಯ ಮಾದರಿ ಎಲ್ಲಿದೆ?
ಅಗೇಡಿ: ಕೆ ಪಿ ಸುರೇಶ ಕರ್ನಾಟಕಕ್ಕೆ ಷಷ್ಟ್ಯಬ್ಧಿ ಪೂರ್ತಿಯಾಯಿತು! ಈ ಬಾರಿಯ ಮಳೆಯ ಅಭಾವ ಮತ್ತು ಕಾವೇರಿ ಜಲ ವಿವಾದ ರಾಜ್ಯ ಎಂಥಾ ನಾಜೂಕಾದ ಸ್ಥಿತಿಯಲ್ಲಿದೆ ಎಂಬುದನ್ನು ಎತ್ತಿ ತೋರಿಸಿದೆ. ನಮ್ಮ ಕರ್ನಾಟಕ ಉದಯಿಸಿದಲ್ಲಿಂದ ಎಲ್ಲಿಗೆ ಬಂದು...
View Articleಯಶಸ್ವಿಯಾಗಬೇಕೆಂದರೆ
ಮಗ ಬಹಳ ಗಂಭೀರವಾಗಿ ತನ್ನ ತಾಯಿಯನ್ನು ಕೇಳಿದ: ‘‘ಅಮ್ಮಾ, ನಾನು ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ ಏನು ಮಾಡಬೇಕು? ತಾಯಿ ಮಗನ ತಲೆ ನೇವರಿಸುತ್ತಾ ಅಂದಳು: ಜೀವನದಲ್ಲಿಯಶಸ್ವಿಯಾಗಬೇಕೆಂದರೆ ಒಂದು ದೊಡ್ಡ ಕಲ್ಲು ತೊಗೋ...ಆಮೇಲೆ ನಿನ್ನ ಈ ಸುಡುಗಾಡು...
View Articleಹೂವು ಮಾರುವ ಹುಡುಗಿ
ಪುಟ್ಟ ಕಣ್ಣುಗಳ ಹುಡುಗಿ ಬುಟ್ಟಿ ಹಿಡಿದುಕೊಂಡು ಊರ ತುಂಬಾ ಕೂಗುತಿಹಳು ಹೂವು ಬೇಕೆ ಹೂವು ಎಂದು ಅಚ್ಚ ಬಿಳುಪಿನ ಮಲ್ಲಿಗೆ ಹಳದಿಯ ಸೇವಂತಿಗೆ ನಸುಗೆಂಪಿನ ಗುಲಾಬಿ ಹೇಳಿ ನಿಮಗೆ ಯಾವುದಿರಲಿ? ಇದೋ ನೋಡಿ ಕೇದಗೆ ಕಂಪ ಬೀರುವ ಸಂಪಿಗೆ ಕಣ್ ಸೆಳೆಯುವ...
View Articleಜ್ಞಾನಲೋಕ: ಸಂತ ಪದವಿ
ಸಂತ ಎಂದು ಘೋಷಿಸಲು ಅನೇಕ ನಿರ್ದಿಷ್ಟ ಹಂತಗಳನ್ನು ಅನುಸರಿಸಲಾಗುತ್ತದೆ. ನಂತರವೇ ಸಂತ ಪದವಿಗೆ ಆಯ್ಕೆ ಮಾಡುತ್ತಾರೆ. ಸಂತ ಪದವಿಗೆ ಆಯ್ಕೆಯಾಗುವ ವ್ಯಕ್ತಿಯ ಚಾರಿತ್ರ್ಯವನ್ನು ಸ್ಥಳೀಯ ಬಿಷಪ್ ಪರೀಕ್ಷಿಸುತ್ತಾರೆ. ಇವರು ಭ್ರಷ್ಟರಲ್ಲ ಎಂದು ಖಚಿತವಾದ...
View Articleಸೂಪರ್ಮ್ಯಾಜಿಕ್: ಕುಗ್ಗುವ ಬಲೂನ್
ಗ್ಲಾಸ್ನ ಆಕಾರಕ್ಕೆ ತಕ್ಕಂತೆ ಕುಗ್ಗುವ ಬಲೂನ್ ನೋಡಿದ್ದೀರಾ? ಇಲ್ಲವಾದರೆ ಈ ಕೆಳಗಿನ ಪ್ರಯೋಗ ಮಾಡಿ ನೋಡಿ. ಬೇಕಾಗುವ ಸಾಮಗ್ರಿ ಒಂದು ಸಣ್ಣ ಬಲೂನ್ ಮತ್ತು ಎರಡು ಗ್ಲಾಸ್. ಮಾಡುವ ವಿಧಾನ 1. ಸಣ್ಣ ಬಲೂನನ್ನು ಊದಿರಿ. ಎರಡು ಲೋಟಗಳಿಗೆ ಬಿಸಿ...
View Articleಜ್ಞಾನಲೋಕ: ರಾಷ್ಟ್ರೀಯ ಪುಷ್ಪ ಕಮಲ
ನೆಲುಂಬೊ ನ್ಯುಸಿ ಪೆರಗ್ಯಅರ್ಟನ್ ಎಂಬ ವೈಜ್ಞಾನಿಕ ಹೆಸರುಳ್ಳ ಕಮಲ ಹೂವು ಭಾರತದ ರಾಷ್ಟ್ರೀಯ ಪುಷ್ಪವಾಗಿದೆ. ಭಾರತದಲ್ಲಿ ಈ ಪುಷ್ಪ ಸಂಪತ್ತು ಅಪಾರವಾಗಿದೆ. ಈಗ ಇರುವ ದತ್ತಾಂಶಗಳು ಪ್ರಕಾರ, ಭಾರತವು ಪ್ರಪಂಚದಲ್ಲಿ ಹತ್ತನೆ ಸ್ಥಾನ ಪಡೆದಿದೆ....
View Articleಮಂಗನ ಉಪಾಯ
- ಕಲ್ಪನಾ ಹೆಗಡೆ ಅದೊಂದು ದಿನ ಪಿಂಕುವಿನ ಶಾಲೆಯಲ್ಲಿ ಮಕ್ಕಳನ್ನು ಪ್ರವಾಸಕ್ಕೆಂದು ತಮ್ಮ ಊರಿನ ಹತ್ತಿರವೇ ಇದ್ದ ಕೈಲಾಸ ಗುಡ್ಡಕ್ಕೆ ಕರೆದುಕೊಂಡು ಹೋಗಿದ್ದರು. ಪಿಂಕುವಿನ ಜೊತೆ ಟಿಂಕು, ಡಮ್ಮಿ, ಸುಬ್ಬು, ರಘು ಎಂದು ಅವನ ಗೆಳೆಯರೆಲ್ಲ ಇದ್ದರು....
View Articleಸರಳ ವಿಜ್ಞಾನ: ಸಮುದ್ರದ ಬಣ್ಣ ನೀಲಿ
ಸಮುದ್ರವು ಸದಾಕಾಲ ನೀಲಿಯಾಗಿ ಕಾಣುತ್ತದೆ. ಇದು ನೀಲಿ ಆಕಾಶವನ್ನು ಪ್ರತಿಫಲಿಸುವ ಕಾರಣ ನೀಲಿಯಾಗಿ ಕಾಣುತ್ತದೆಯೇ? ನೀರಿನ ಅಣುಗಳಿಂದಾಗಿ ಬೆಳಕು ಚದುರುವ ಕಾರಣ ಸಮುದ್ರದ ಬಣ್ಣ ನೀಲಿಯಾಗಿ ಕಾಣುತ್ತದೆ. ಸೂರ್ಯನ ಬೆಳಕು ವಿವಿಧ ಅಳತೆಗಳ ತರಂಗಗಳ...
View Article