ಜವಳಿ ಕ್ಷೇತ್ರಕ್ಕೆ ಪತಂಜಲಿ ಪ್ರವೇಶ: ರಾಮದೇವ್
ಇಂದೋರ್: ಪತಂಜಲಿ ಆಯುರ್ವೇದ ಕಂಪನಿಯು ಜವಳಿ ಕ್ಷೇತ್ರಕ್ಕೆ ಪ್ರವೇಶಿಸಲಿದೆ. ಸಾಂಪ್ರದಾಯಿಕ ಕುರ್ತಾ ಪೈಜಾಮಾ ಸೇರಿದಂತೆ ವಸ್ತ್ರೋದ್ಯಮದಲ್ಲಿ ದೊಡ್ಡ ಬಂಡವಾಳ ಹೂಡಲಿದೆ ಎಂದು ಕಂಪನಿ ಸಂಸ್ಥಾಪಕ ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ. ಎರಡು...
View Articleಟಾಟಾ ಸನ್ಸ್ ಅಧ್ಯಕ್ಷ ಸೈರಸ್ ಮಿಸ್ತ್ರಿ ವಜಾ: ಮರಳಿದ ರತನ್ ಟಾಟಾ
* ಟಾಟಾ ಸಮೂಹದಲ್ಲಿ ಹಠಾತ್ ಬೆಳವಣಿಗೆ * ಟಾಟಾ ಸನ್ಸ್ ಹಂಗಾಮಿ ಅಧ್ಯಕ್ಷರಾಗಿ ರತನ್ ಟಾಟಾ ನೇಮಕ * ಉತ್ತರಾಧಿಕಾರಿ ಆಯ್ಕೆ 4 ತಿಂಗಳಿನಲ್ಲಿ ಪೂರ್ಣ * ಸೈರಸ್ ಮಿಸ್ತ್ರಿ ಕಾರ್ಯವೈಖರಿಗೆ ಅತೃಪ್ತಿ? ಮುಂಬಯಿ: ನಾಟಕೀಯ ಬೆಳವಣಿಗೆಯಲ್ಲಿ ಟಾಟಾ...
View Articleರೈಲ್ವೆ ನಿಲ್ದಾಣಗಳಲ್ಲಿ ಇ-ಕಾಮರ್ಸ್ ಕಂಪನಿಗಳಿಗೆ ಜಾಗ
* ರೈಲ್ವೆಯ ಖಾಲಿ ಕಟ್ಟಡಗಳು, ಜಾಗ ಇ-ಕಾಮರ್ಸ್ ಕಂಪನಿಗಳಿಗೆ ಭೋಗ್ಯಕ್ಕೆ * ಪ್ರಸ್ತುತ ಅಂಚೆ ಇಲಾಖೆಗೆ ಮಾತ್ರ ಲಭ್ಯವಿರುವ ಸ್ಥಳಾವಕಾಶ * ಪ್ರತ್ಯೇಕ ಯೋಜನೆ ರೂಪಿಸಲು ಇಲಾಖೆ ಸಜ್ಜು * ರೈಲ್ವೆಗೂ ಸಿಗಲಿದೆ ಆದಾಯ, ಇ-ಕಾಮರ್ಸ್ ಕಂಪನಿಗಳಿಗೂ...
View Articleಸ್ಥಳೀಯ, ಆಮದು ರಬ್ಬರ್ ದರ ವ್ಯತ್ಯಾಸ ಇಳಿಕೆ
ಕೊಚ್ಚಿ: ಭಾರತದಲ್ಲಿ ರಬ್ಬರ್ ಬೆಳೆಯ ಕೊಯ್ಲು ಚುರುಕುಗೊಂಡಿರುವ ವೇಳೆಯಲ್ಲಿಯೇ, ಸ್ಥಳೀತ ಮತ್ತು ಅಂತಾರಾಷ್ಟ್ರೀಯ ದರಗಳ ನಡುವೆ ಅಂತರ ಗಣನೀಯವಾಗಿ ಕಡಿಮೆಯಾಗಿದೆ. ಒಂದು ತಿಂಗಳಿನ ಹಿಂದೆ 11 ರೂ.ನಷ್ಟಿದ್ದ ಅಂತರ ಈಗ 4 ರೂ.ಗೆ ತಗ್ಗಿದೆ. ದೇಶೀಯ...
View Articleಸೂರ್ಯನ ತುಲಾರಾಶಿ ಪ್ರವೇಶದ ಫಲಾಫಲ
ಅಕ್ಟೋಬರ್ 21ರಂದು ಬುಧ ತುಲಾರಾಶಿಗೆ ಪ್ರವೇಶಿಸುತ್ತಿದ್ದಾನೆ. ನವೆಂಬರ್ 9ರವರೆಗೂ ಅವನು ತುಲಾರಾಶಿಯಲ್ಲೇ ಇರುತ್ತಾನೆ. ಬುಧನೊಂದಿಗೆ ಸೂರ್ಯನೂ ತುಲಾರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಈ ಸಮಯದ ಫಲಾಫಲಗಳೇನು? ಒಂದು ಅವಲೋಕನ. ----- *...
View Articleಮೂಲ ನಕ್ಷತ್ರ ಶುಭಕಾರಕ
* ಮಂಡಗದ್ದೆ ಪ್ರಕಾಶ ಬಾಬು ಕೆ.ಆರ್. ರಾತ್ರಿ ಸಮಯದಲ್ಲಿ ನೀಲ ಆಕಾಶವನ್ನು ನೋಡಿದರೆ ಅಗಣಿತವಾದ ಮಿನುಗುವ ಚುಕ್ಕೆಗಳೂ, ತೇಜಃಪುಂಜವಾದ ನಕ್ಷತ್ರಗಳು ನಮ್ಮ ಕಣ್ಣಿಗೆ ಗೋಚರವಾಗುವುವು. ಭಾರತೀಯ ವೇದಾಂಗ ಜ್ಯೋತಿಷ್ಯ ಶಾಸ್ತ್ರದಲ್ಲಿ 27...
View Articleಜ್ಯೋತಿಷ್ಯದ ಮೂಲ 'ಪ್ರೇರಣೆಯ ಮಹಾಜ್ಯೋತಿ'
ಕಾಲದ ವಿಧಾಯಕನಾದ ಸೂರ್ಯನು ಜ್ಯೋತಿ ಸ್ವರೂಪನಾಗಿದ್ದಾನೆ. ಈ ಮಹಾಜ್ಯೋತಿಯ ಪ್ರಕಾಶದಿಂದ ಅಂಧಕಾರಮಯ ಆಕಾಶದಲ್ಲಿ ನಡೆಯುವ ಕರ್ಮ ಫಲಾಫಲಗಳ ವಿವೇಚನೆಗಳು ನಡೆಯುತ್ತವೆ. ಸೌರವ್ಯೂಹದ ರಾಜನಾದ ಸೂರ್ಯನೇ ಜ್ಯೋತಿಷ್ಯಶಾಸ್ತ್ರ ರಚನೆಗೆ ಮೂಲ ಕಾರಣ...
View Articleಅಸಲಿ ರತ್ನಕ್ಕಿದೆ ಶಕ್ತಿ
ಇತ್ತೀಚಿನ ದಿನಗಳಲ್ಲಿ ಅಮೂಲ್ಯ ರತ್ನಕ್ಕೆ ಹೆಚ್ಚಿನ ಬೇಡಿಕೆಯಿದೆ. ಆದರೆ ಸಿದ್ಧ ಮಾದರಿಯ ಆಭರಣಗಳನ್ನು ಆಯ್ಕೆ ಮಾಡುವುದಕ್ಕಿಂತ ರತ್ನಗಳ ಖರೀದಿ ಭಿನ್ನವಾಗಿರುತ್ತದೆ.ಆಭರಣಗಳನ್ನು ಜನರು ತಮ್ಮ ಅಭಿರುಚಿಗೆ ಅನುಗುಣವಾಗಿ ಖರೀದಿಸಿದರೆ, ರತ್ನಗಳನ್ನು...
View Articleಅಮಾವಾಸ್ಯೆ ಹಿಂದಿನ ಅಂತರಾರ್ಥವೇನು?
ದೀಪಾವಳಿ ಹತ್ತಿರ ಬರುತ್ತಿದೆ. ದೀಪಾವಳಿ ಅಮಾವಾಸ್ಯೆಯಂದು ಮಹಾಲಕ್ಷ್ಮಿ ಪೂಜೆಯನ್ನು ಮಾಡುತ್ತೇವೆ. ಅಮಾವಾಸ್ಯೆ ಎಂದರೆ ಕತ್ತಲು. ಮಹಾಲಕ್ಷ್ಮಿ ಎಂದರೆ ಬೆಳಕು. ಇದೇನು ಕತ್ತಲು ಬೆಳಕಿನಾಟ ಎಂದುಕೊಂಡಿರಾ? ಅಮಾವಾಸ್ಯೆಯ ಪಾಠವೇನು ಸ್ವಲ್ಪ...
View Articleಅದೃಷ್ಟ ತರುವ ಭಾಗ್ಯಸ್ಥಾನ
* ಡಾ. ಬಿ.ಎನ್.ಅನಂತರಾಘವನ್ ಎಲ್ಲವೂ ಅದೃಷ್ಟದ ಮೇಲೇ ನಿಂತಿದೆ. ಅದೃಷ್ಟದ ಆಟದ ಮುಂದೆ ಉಳಿದೆಲ್ಲವೂ ನಗಣ್ಯವೇ. ಅದೃಷ್ಟವಿದ್ದರೂ ತಿರುಕನೂ ಕುಬೇರನಾದಾನು ಎನ್ನುವ ಕಾರಣಕ್ಕೆ ಅದೃಷ್ಟದ ಬೆನ್ನ ಹಿಂದೆ ಬಿದ್ದವರೇ ಹೆಚ್ಚು. ಕೆಲವರಂತೂ ಅದೃಷ್ಟ...
View Articleನವಧಾನ್ಯವೂ ಪರಿಹಾರವೂ
-ಫಲ ಜ್ಯೋತಿಷ್ಯ- ವಿದ್ಯಾರ್ಥಿಗಳ ಮುಂದೆ ಕ್ಷೇತ್ರಗಳ ಆಯ್ಕೆ ಬಹಳ. ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಮುನ್ನಡೆಯಲು ಅನುಸರಿಸಬೇಕಾದ ಸುಲಭ ಪರಿಹಾರವೇನು? ಎಂಬುದಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿ ಸರಳ ಪರಿಹಾರವಿದೆ. ಅದನ್ನು ಪಾಲಿಸಿ...
View Articleಶಕುನ ನುಡಿಯೋ ವಾಯಸ
* ಮಂಡಗದ್ದೆ ಪ್ರಕಾಶ್ಬಾಬು ವಾಯಸ ಅಂದ್ರೆ ಕಾಗೆ. ಶಕುನದ ಹಕ್ಕಿ ಎಂತಲೇ ಪ್ರತೀತಿ. ಶನಿದೇವರ ವಾಹನ. ಇತ್ತೀಚೆಗಷ್ಟೇ ಭಾರಿ ಸುದ್ದಿ ಮಾಡಿದ್ದ ವಾಯಸ ಅಂದ್ರೆ ಕೆಲವರಿಗೆ ಅದೇನೋ ಆಯಾಸ, ಇನ್ನಿಲ್ಲದ ಪ್ರಯಾಸ. ಅದೇನೇ ಇರಲಿ ಬೆಳಗಾಗೆದ್ದು ಕಾಗೆ...
View Articleಬಾಧಕಾಧಿಪತಿಗಳ ಫಲಾಫಲ
* ಡಾ. ಹರಿದಾಸ್ ಜನ್ಮ ಕುಂಡಲಿಯಲ್ಲಿ ಹನ್ನೆರಡು ಮನೆಗಳಿವೆ. ಒಂದೊಂದು ಮನೆಯೂ ಒಂದೊಂದು ರಾಶಿಯನ್ನು ಸೂಚಿಸುತ್ತದೆ. ಅದಕ್ಕೆ ಅನುಗುಣವಾಗಿ ದ್ವಾದಶ ಲಗ್ನಗಳಿವೆ. ಪ್ರತಿಯೊಂದು ಲಗ್ನ ಭಾವಕ್ಕೂ ಬಾಧಕಾಧಿಪತಿಗಳಿದ್ದಾರೆ. ಅವರ ಅಧಿಪತ್ಯದ ಮೇಲೆ...
View Articleತುಳಸಿ ಪತ್ರೆ
ಸಾಮಾನ್ಯವಾಗಿ ತುಳಸಿ ಎಲ್ಲಿ ಇರುತ್ತದೆಯೋ ಆ ಜಾಗವು ಪುಣ್ಯ ಕ್ಷೇತ್ರಕ್ಕೆ ಸಮ. ಸಮಸ್ತ ದೇವತೆಗಳು ಅಲ್ಲಿ ವಾಸಿಸುತ್ತಾರೆ ಎಂಬ ವಾಡಿಕೆ ಅನೂಚಾನವಾಗಿದೆ. ತುಳಸಿ ಪತ್ರೆಯಿಂದ ದೇವರಿಗೆ ಪೂಜೆ ಮಾಡಿದರೆ ಶ್ರದ್ಧೆ, ಭಕ್ತಿ ಹೆಚ್ಚುತ್ತದೆ ಎಂದು...
View Articleಅಧಿಕಾರಿಗಳ ಸಭೆಯಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ಎನ್.ಎಚ್. ಶಿವಶಂಕರ ರೆಡ್ಡಿ
ಗೌರಿಬಿದನೂರು: ತಾಲೂಕಿನ ಉತ್ತರ ಪಿನಾಕಿನಿ ನದಿಯನ್ನು ಸರ್ವೆ ಮಾಡಿ ನದಿಯಲ್ಲಿರುವ ಗಿಡಮರಗಳನ್ನು ತೆಗೆದು ಪುನಶ್ಚೇತನ ಮಾಡಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಎನ್.ಎಚ್. ಶಿವಶಂಕರ ರೆಡ್ಡಿ ಹೇಳಿದರು. ತಾಲೂಕು ಕಚೇರಿಯ ಸಭಾಂಗಣದಲ್ಲಿ ಕಂದಾಯ...
View Articleಸಮಸ್ಯೆಗಳ ಸರಮಾಲೆಯಲ್ಲಿ ಸರಕಾರಿ ಜಿಲ್ಲಾಸ್ಪತ್ರೆ
ರಾಮನಗರ: ಅಶುಚಿತ್ವ, ವೈದ್ಯರು- ಸಿಬ್ಬಂದಿ ಕೊರತೆ, ಮೂಲ ಸೌಕರ್ಯ ನಾಪತ್ತೆ, ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಔಷಧ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಸರಮಾಲೆಯಲ್ಲಿ ರಾಮನಗರದ ಸರಕಾರಿ ಜಿಲ್ಲಾಸ್ಪತ್ರೆ ಸಿಲುಕಿದ್ದು, ರೋಗಿಗಳು...
View Articleನ.10ರಂದು ಕರಾಳ ದಿನ ಆಚರಣೆಗೆ ನಿರ್ಧಾರ
ಮಡಿಕೇರಿ: ಟಿಪ್ಪು ಜಯಂತಿ ಆಚರಣೆಯನ್ನು ರಾಜ್ಯ ಸರಕಾರ ಕೈಬಿಡಬೇಕು. ಇಲ್ಲವಾದಲ್ಲಿ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಕೊಡಗು ಪ್ರಜ್ಞಾವಂತ ಸ್ವಾಭಿಮಾನಿ ಮಹಿಳೆಯರ ಬಳಗದ ಮುಖಂಡರಾದ ಕಾಂತಿ ಸತೀಶ್ ಎಚ್ಚರಿಸಿದ್ದಾರೆ....
View Articleಅರಕಲಗೂಡು: ಬರ ಪರಿಹಾರ ಹಣ ಬಿಡುಗಡೆಗೆ ಆಗ್ರಹ
ಅರಕಲಗೂಡು: ಕೊಳವೆ ಬಾವಿ ಕೊರೆಯದಂತೆ ವಿಧಿಸಿರುವ ಆದೇಶ ಹಿಂದಕ್ಕೆ ಪಡೆಯಬೇಕು. ಜಿಲ್ಲಾಡಳಿತ ಕೂಡಲೇ ಬರಪರಿಹಾರವನ್ನು ರೈತರಿಗೆ ನೀಡಬೇಕೆಂದು ಆಗ್ರಹಿಸಿ ನೂರಾರು ರೈತರು ಶುಕ್ರವಾರ ಪಟ್ಟಣದಲ್ಲಿ ಜಾನುವಾರುಗಳೊಂದಿಗೆ ಮೆರವಣಿಗೆ ನಡೆಸಿದರು....
View Articleಜ್ಞಾನಸಹ್ಯಾದ್ರಿಗೆ ಸಮಗ್ರ ಪ್ರಶಸ್ತಿ
ಶಿವಮೊಗ್ಗ: ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ವಿದ್ಯಾರ್ಥಿಗಳು ಕುವೆಂಪು ವಿಶ್ವವಿದ್ಯಾನಿಲಯ ಅಂತರ ಕಾಲೇಜು 30ನೇ ಅಥ್ಲೆಟಿಕ್ಸ್ನಲ್ಲಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ. ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದ 3 ದಿನ ಕ್ರೀಡಾಕೂಟದಲ್ಲಿ ವಿವಿಧ...
View Articleನಂದಿಬೆಟ್ಟಕ್ಕೆ ಗೃಹ ಸಚಿವರ ದಿಢೀರ್ ಭೇಟಿ
ಚಿಕ್ಕಬಳ್ಳಾಪುರ:ಪೊಲೀಸ್ ಇಲಾಖೆ ಸಿಬ್ಬಂದಿ ವೇತನ ಪರಿಷ್ಕರಣೆ ವಿಚಾರದ ಪ್ರಸ್ತಾವನೆ ಹಣಕಾಸು ಇಲಾಖೆಯ ಅನುಮೋದನೆ ಹಂತದಲ್ಲಿದೆ. ಈಕುರಿತು ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ನಿರ್ಧರಿಸುವುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ....
View Article