ಫೇಸ್ಬುಕ್ನಲ್ಲಿ ಸಿಎಂಗೆ 2 ಲಕ್ಷ ಲೈಕ್ಸ್
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣಗಳಲ್ಲೂ ಜನಪ್ರಿಯರಾಗಿದ್ದು, ಫೇಸ್ಬುಕ್ನಲ್ಲಿ ಸಿಎಂಗೆ ಅತೀ ಕಡಿಮೆ ಅವಧಿಯಲ್ಲಿ 2 ಲಕ್ಷ ಲೈಕ್ ದಕ್ಕಿವೆ. 'ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ' ಫೇಸ್ಬುಕ್ ಪೇಜ್ಗೆ 2 ಲಕ್ಷ...
View Articleಕನ್ನಡಿಗರು ಉಳಿದರೆ ಕನ್ನಡ ಉಳಿದೀತು: ಬರಗೂರು
ಹೊಸದಿಲ್ಲಿ: ಸರಕಾರಗಳು ಮೊದಲು ಕನ್ನಡಿಗರ ರಕ್ಷ ಣೆಗೆ ಮುಂದಾಗಬೇಕು, ಕನ್ನಡಿಗರು ಉಳಿದರೆ ಕನ್ನಡ ತಾನಾಗಿಯೇ ಉಳಿಯುತ್ತದೆ ಎಂದು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ. ದಿಲ್ಲಿಯಲ್ಲಿ ನಡೆದ ಎರಡು ದಿನಗಳ ಹೊರನಾಡ ಕನ್ನಡಿಗರ...
View Articleಇನ್ನೂ ಬಗೆಹರಿಯದ ಉಪನ್ಯಾಸಕರ ಬಿಇಡಿ ಪದವಿ ಸಮಸ್ಯೆ
ಮುಖ್ಯಾಂಶಗಳು... * 2013ರಲ್ಲಿ ನೇಮಕಗೊಂಡ 776 ಉಪನ್ಯಾಸಕರು * 40 ಮಂದಿ ಮಾತ್ರ ಬಿ.ಇಡಿ ಕೋರ್ಸ್ಗೆ ಸೇರ್ಪಡೆ * ಪರ್ಯಾಯವಾಗಿ 736 ಅತಿಥಿ ಉಪನ್ಯಾಸಕರ ನೇಮಕಕ್ಕೆ ಪ್ರಸ್ತಾವ * ಮಾಸಿಕ 7,000 ರೂ. ಸಂಭಾವನೆ ನೀಡಲು ಶಿಫಾರಸು * ಅತಿಥಿ ಉಪನ್ಯಾಸಕರ...
View Articleಮಹದಾಯಿ ಸರ್ವಪಕ್ಷ ಸಭೆ ಕರೆಯಲು ಸರಕಾರ ನಿರ್ಧಾರ
-ಅ.21ರ ಮಹಾರಾಷ್ಟ್ರದಲ್ಲಿ ತ್ರೀ ರಾಜ್ಯಗಳ ಸಿಎಂ ಸಭೆ ಹಿನ್ನೆಲೆ- *ಗೋವಾದಲ್ಲಿ ಸೋಮವಾರ ಸಭೆ *ಸಭೆ ಕರೆದ ಮಹಾ ಸಿಎಂ *ಸುಪ್ರಿಂ ಸಲಹೆಯಂತೆ ಸಭೆ ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸೌಹಾರ್ದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ...
View Articleಸರಕಾರಿ ಶಾಲಾ ಮಕ್ಕಳ ದಾಖಲಾತಿಯಲ್ಲಿ ಗಣನೀಯ ಕುಸಿತ
ಖಾಸಗಿ ಶಾಲೆ ಪ್ರವೇಶದಲ್ಲಿ ಗಮನಾರ್ಹ ಏರಿಕೆ ! ಶಶಿಧರ ಹೆಗಡೆ ಬೆಂಗಳೂರು ಕನ್ನಡ ಶಾಲೆಗಳ ಭವಿಷ್ಯ ಅತಂತ್ರಕ್ಕೆ ಸಿಲುಕಿದೆಯೆಂಬ ಆತಂಕಕ್ಕೆ ಪುಷ್ಟಿ ನೀಡುವಂತೆ ಕಳೆದ ಹತ್ತು ವರ್ಷದಲ್ಲಿ ಸರಕಾರಿ ಶಾಲೆಯ ಮಕ್ಕಳ ದಾಖಲಾತಿ ಪ್ರಮಾಣ ಶೇ. 15 ಕ್ಕಿಂತ...
View Articleಶಾಲೆ ರಜೆ ಮರು ಹೊಂದಾಣಿಕೆಗೆ ಆದೇಶ
ಬೆಂಗಳೂರು: ಶಾಲೆಗಳಲ್ಲಿ ಬೋಧನಾ ಅವ ಕಡಿಮೆಯಾಗುವುದರಿಂದ ದಸರಾ ಹಬ್ಬಕ್ಕೆ ನೀಡಿದ ರಜೆಯನ್ನು ಶನಿವಾರದ ಅರ್ಧದಿನ ಮರು ಹೊಂದಾಣಿಕೆ ಮಾಡಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ. ಈ ವರ್ಷ ರಜೆ ಹೆಚ್ಚಿದ್ದರಿಂದ ಶಾಲೆಗಳ ಬೋಧನಾ ಅವ...
View Articleವಿಧಾನಸಭೆ ಕ್ಷೇತ್ರ ಹುಡುಕಾಟ ಆರಂಭಿಸಿದ ನಾಯಕರು
-ಮೂಡಿಗೆರೆಯತ್ತ ಪರಮೇಶ್ವರ ಚಿತ್ತ, ಉತ್ತರದತ್ತ ಹೊರಟ ಎಚ್ಡಿಕೆ- ವಿಧಾನಸಭೆ ಪ್ರವೇಶಕ್ಕೆ ಬಿಜೆಪಿ ಹಲವು ಸಂಸದರ ಆಸಕ್ತಿ ಕೆಂಚೇಗೌಡ ಬೆಂಗಳೂರು ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಕಾಲಾವಕಾಶ ಉಳಿದಿರುವಂತೆಯೇ ಹಲವು ನಾಯಕರು...
View Articleನಟಿ, ಡಬ್ಬಿಂಗ್ ಕಲಾವಿದೆ ದೀಪಾ ಮದುವೆ
ಕನ್ನಡ ಚಿತ್ರರಂಗದ ನಟಿ ಹಾಗೂ ಖ್ಯಾತ ಡಬ್ಬಿಂಗ್ ಕಲಾವಿದೆ ದೀಪಾ ಭಾಸ್ಕರ್ ಸಪ್ತಪದಿ ತುಳಿದಿದ್ದಾರೆ. ಇತ್ತೀಚೆಗೆ ಖಾಸಗಿ ಕಂಪನಿಯೊಂದರ ಎಚ್.ಆರ್. ಮ್ಯಾನೇಜರ್ ಆಗಿರುವ ಮಡಿಕೇರಿ ಮೂಲದ ಭರತ್ ನಾಗೇಂದ್ರ ಅವರನ್ನು ವರಿಸಿದ್ದು, ಈ ಖುಷಿಯನ್ನು...
View Articleಮಾಲ್ಗುಡಿ ಸ್ಟೇಷನ್ನಲ್ಲಿ ಕಾವ್ಯಾ
ಡಾನ್ಸರ್ ಮತ್ತು ನಟಿ ಕಾವ್ಯಾ ಶಾ ಇದೀಗ 'ಮಾಲ್ಗುಡಿ ಸ್ಟೇಶನ್' ಎಂಬ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಕನ್ನಡ, ತಮಿಳು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಕಾವ್ಯಾ, ಬಾಲಿವುಡ್ನ ಅನೇಕ ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ....
View Articleಆಲ್ಬಂನಲ್ಲಿ 'ತಿಥಿ'ಗಡ್ಡಪ್ಪ
ತಿಥಿ ಚಿತ್ರ ಖ್ಯಾತಿಯ ಗಡ್ಡಪ್ಪ ಮತ್ತು ಸೆಂಚುರಿ ಗೌಡರಿಗೆ ಸ್ಯಾಂಡಲ್ವುಡ್ನಲ್ಲಿ ಭಾರೀ ಡಿಮಾಂಡ್ ಕ್ರಿಯೇಟ್ ಆಗಿದೆ. ಹೀಗಾಗಿ ತಿಥಿ ನಂತರ ಅವರು ಎರಡು ಸಿನಿಮಾ ಮತ್ತು ಒಂದು ಆಲ್ಬಂ ಸಾಂಗ್ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಈಗ...
View Articleಸೆಲೆಬ್ರಿಟಿಗಳ ದಸರಾ ಸಂಭ್ರಮ
ಸಿಲೆಬ್ರಿಟಿಗಳು ದಸರಾ ಹಬ್ಬವನ್ನು ಹೇಗೆ ಆಚರಿಸುತ್ತಾರೆ ಎಂಬ ಕುತೂಹಲಕ್ಕೆ ಇಲ್ಲೊಂದಿಷ್ಟು ಮಾಹಿತಿ. - ಹರೀಶ್ ಬಸವರಾಜ್ ದಸರಾ ಹಬ್ಬ ಸಿನಿಮಾದವರಿಗೆ ವಿಶೇಷವೆ. ಏಕೆಂದರೆ ಅನೇಕರು ಈ ವೇಳೆ ಚಿತ್ರದ ಮುಹೂರ್ತ ನೆರವೇರಿಸಲು ಉತ್ಸುಕರಾದರೆ,...
View Articleನಟರಾಜ್ ಸರ್ವಿಸ್ ಶೀಘ್ರ ಬಿಡುಗಡೆ
ನಿರ್ದೇಶಕ ಪವನ್ ಒಡೆಯರ್ ಮತ್ತು ಶರಣ್ ಕಾಂಬಿನೇಷನ್ನಿನ 'ನಟರಾಜ ಸವೀರ್ಸ್' ಚಿತ್ರದ ಬಿಡುಗಡೆ ದಿನಾಂಕ ಪಕ್ಕಾ ಆಗಿದೆ. ಅ. 21ರಂದು ರಾಜ್ಯಾದ್ಯಂತ ರಿಲೀಸ್ ಆಗಲಿರುವ ಈ ಚಿತ್ರದ ಬಗ್ಗೆ ನಿರ್ದೇಶಕರು ಇಲ್ಲಿ ಮಾತನಾಡಿದ್ದಾರೆ. - ಶರಣು...
View Articleಪಾಕ್ ಕಲಾವಿದರು ಉರಿ ದಾರಿ ಖಂಡಿಸಿಲ್ಲವೇಕೆ: ಅಜಯ್ ದೇವಗನ್
ಉರಿ ದಾಳಿಯನ್ನು ಪಾಕ್ ಕಲಾವಿದರು ಏಕೆ ಖಂಡಿಸಲಿಲ್ಲ? ಬ್ಲರ್ಬ್: ಬೇರೆ ದೇಶಗಳಲ್ಲಿ ಉಗ್ರರು ದಾಳಿ ನಡೆದಾಗ ಖಂಡಿಸುವ ಪಾಕ್ ಕಲಾವಿದರು, ಭಾರತದಲ್ಲಿ ಅಂಥ ಘಟನೆ ಆದಾಗ ಸುಮ್ಮನಾಗುವುದೇಕೆ ಎಂದು ಅಜಯ್ ದೇವಗನ್ ಕಿಡಿ ಕಾರಿದ್ದಾರೆ....
View Articleದಸರಾ ಸಂಭ್ರಮದಲ್ಲಿ ಮಿಂದ ಸ್ಯಾಂಡಲ್ವುಡ್
ಬಾಲ್ಯದಿಂದಲೂ ಮೈಸೂರು ದಸರಾ ನೋಡಬೇಕೆಂಬ ಅನೇಕ ಸ್ಯಾಂಡಲ್ವುಡ್ ಕಲಾವಿದರ ಆಸೆ ಈ ಬಾರಿ ಈಡೇರಿದೆ. ಕೆಲವರು ಅಲ್ಲಿನ ಸ್ಯಾಂಡಲ್ವುಡ್ ನೈಟ್ ಕಾರ್ಯಕ್ರಮದಲ್ಲಿಯೂ ಕುಣಿದು ಬಂದಿದ್ದು, ಆ ಖುಷಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಸೃಜನ್...
View Articleಪ್ರಾಬ್ಲಮ್ ಬಗೆಹರಿಸೋಕೆ ಬಂದ ಗಡ್ಡಪ್ಪ
ತಿಥಿ ಸಿನಿಮಾದಲ್ಲಿನ ತಮ್ಮ ನೈಜ ನಟನೆಯಿಂದ ಗಮನ ಸೆಳೆದಿದ್ದ ಗಡ್ಡಪ್ಪ, ಈಗ ಸಿನಿಮಾಗಳಲ್ಲಿ ಬಿಝಿಯೋ ಬಿಝಿ. ಇದೀಗ ಇವರ ಮನೆಗೆ ನಿರ್ಮಾಪಕರು ಮತ್ತು ನಿರ್ದೇಶಕರು ಎಡತಾಕುತ್ತಿದ್ದಾರೆ. ತಿಥಿ ಸಿನಿಮಾದ ಫೇಮಸ್ ಡೈಲಾಗ್ ಆದ 'ಏನ್ ನಿನ್ನ...
View Articleಧೋನಿ ಸಿನಿಮಾದಲ್ಲಿ ಕನ್ನಡದ ಭಾಸ್ಕರ್ ಮಿಂಚು
ಭಾಸ್ಕರ್ ಎಂದರೆ ತಕ್ಷಣಕ್ಕೆ ಯಾರಿಗೂ ತಿಳಿಯುವುದಿಲ್ಲ, ಆದರೆ ಸಿಸಿಎಲ್ ಭಾಸ್ಕರ್ ಎಂದರೆ ಗೊತ್ತಾಗುತ್ತದೆ. ಸಿಸಿಎಲ್ನ ಉಪನಾಯಕನಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದ ಭಾಸ್ಕರ್, ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ‘ಎಂ.ಎಸ್....
View Article'ಗ್ರಾಫಿಕ್ಸ್ ವಿಷ್ಣುವಿನ ವಿರಾಟ್ ರೂಪ' ಭುಸುಗುಡುವ ನಾಗಿಣಿ ರಮ್ಯಾ
* ಶರಣು ಹುಲ್ಲೂರು ನಾಗರಹಾವು ಸಿನಿಮಾದ ಮೂಲಕ ಸಾಹಸ ಸಿಂಹ ವಿಷ್ಣುವರ್ಧನ್ ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು ಈಗ ಇತಿಹಾಸ. ಅದೇ ಹೆಸರಿನಲ್ಲೇ ಇದೀಗ ಹೊಸ ಸಿನಿಮಾ ಮೂಡಿಬಂದಿದೆ. ಈ ಚಿತ್ರದಲ್ಲಿಯೂ ವಿಷ್ಣುವರ್ಧನ್ ‘ವಿಭಿನ್ನ...
View Articleಪಾಕ್ ಕಲಾವಿದರ ನಿಷೇಧಕ್ಕೆ ಪುನೀತ್ ಬೆಂಬಲ
ಕಲಬುರಗಿ: ಪಾಕ್ ಕಲಾವಿದರ ನಿಷೇಧ ಪ್ರಸ್ತಾಪಕ್ಕೆ ನಟ ಪುನೀತ್ ರಾಜಕುಮಾರ್ ಬೆಂಬಲ ಸೂಚಿಸಿದ್ದಾರೆ. 'ಕಲೆಗಿಂತ ದೇಶ ದೊಡ್ಡದು. ನಾವೆಲ್ಲ ಮೊದಲು ಭಾರತೀಯರು, ನಂತರ ಕಲಾವಿದರು. ದೇಶಕ್ಕೆ ಒಳ್ಳೆಯದಾಗುವ ಕೆಲಸಕ್ಕೆ ನಮ್ಮ ಸಹಮತ ಇದೆ,'ಎಂದು ಪುನೀತ್...
View Article'ಯಶಸ್ಸಿಗಾಗಿ' ಪುನೀತ್ ಪ್ರಾರ್ಥನೆ
ಪುನೀತ್ ರಾಜ್ಕುಮಾರ್ ಇತ್ತೀಚೆಗೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಅಲ್ಲಿನ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಭುದೇಂದ್ರತೀರ್ಥರ ಆಶೀರ್ವಾದ ಪಡೆದಿದ್ದಾರೆ. ರಾಯರ ಮಠಕ್ಕೆ ಭೇಟಿ ನೀಡಿದ ಸಮಯದಲ್ಲಿ ಪುನೀತ್ ತಮ್ಮ ಮುಂದಿನ...
View Articleಸ್ಯಾಂಡಲ್ವುಡ್ನಲ್ಲಿ 'ರಿಯಾಲಿಟಿ ವಾರ್'
* ಶರಣು ಹುಲ್ಲೂರು ಕನ್ನಡದ ನಟ-ನಟಿಯರು ರಿಯಾಲಿಟಿ ಷೋನಲ್ಲಿ ಭಾಗವಹಿಸುತ್ತಿರುವುದಕ್ಕೆ ಸ್ಯಾಂಡಲ್ವುಡ್ ನಿರ್ಮಾಪಕರಿಂದ ಮತ್ತೆ ವಿರೋಧ ವ್ಯಕ್ತವಾಗಿದೆ. ಮೂರ್ನಾಲ್ಕು ವರ್ಷಗಳಿಂದ ಈ ಹಗ್ಗ ಜಗ್ಗಾಟ ನಡೆದೇ ಇದ್ದರೂ, ತಾರ್ಕಿಕವಾಗಿ ಯಾವುದೇ ಅಂತ್ಯ...
View Article