ವಿದ್ಯಾರ್ಥಿನಿ ಆತ್ಮಹತ್ಯೆ: ಶಿಕ್ಷಕ ಜೈಲಿಗೆ
ಮುಂಬಯಿ: ಘಾಟ್ಕೋಪರ್ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿರುವ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ. ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಕೆಲವು ದಿನಗಳ ಬಳಿಕ ಆಕೆಯ ಮೊಬೈಲ್...
View Articleಸಾರ್ಕ್: ರಾಜನಾಥ್ ಸಿಂಗ್ ಭಾಷಣ ನಿಷೇಧಿಸಿದ ಪಾಕ್
ಹೊಸದಿಲ್ಲಿ\ಇಸ್ಲಾಮಾಬಾದ್: ವಿರೋಧದ ನಡುವೆಯೂ ಸಾರ್ಕ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಗೃಹ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ತೆರಳಿದ್ದು, ಮಾಧ್ಯಮಗಳು ಸಿಂಗ್ ಮಾಡಿದ ಭಾಷಣವನ್ನು ಪ್ರಸಾರ ಮಾಡಲಿಲ್ಲ. ಭಾರತೀಯ ಮಾಧ್ಯಮ ಸೇರಿ ಪಾಕಿಸ್ತಾನದ ಖಾಸಗಿ...
View Article5 ಕೋಟಿ ರೂ. ಹೋರಿ ಹರಾಜಿಗೆ ಫೇಸ್ಬುಕ್ ಮೊರೆ ಹೋದ ರೈತ
ಶೀಮ್ಲಾ: ಹಿಮಾಚಲ ಪ್ರದೇಶದ ರೈತರೊಬ್ಬರು ಫೇಸ್ಬುಕ್ ಮೂಲಕ ತಮ್ಮ 30 ತಿಂಗಳ ಮುರ್ರಾ ತಳಿಯ ಹೋರಿಯನ್ನು 5 ಕೋಟಿ ರೂ.ಗೆ ಹರಾಜು ಹಾಕಲು ಪ್ರಚಾರ ಮಾಡುತ್ತಿದ್ದಾರೆ. ಹಮರ್ಪುರ್ ಜಿಲ್ಲೆಯ ಘೋರಿ ಧಾವಿರಿ ಪಂಚಾಯತ್ನಲ್ಲಿ ಸ್ಥಳೀಯ ರಾಜಕಾರಣಿಗಳ...
View Articleವೈರಲ್ ಆದ ಕಾಮ್ರೇಡ್ ಕ್ಯಾಂಪಸ್ ಸಾಂಗ್
ತಿರುವನಂತಪುರಂ: ಹಾಗೆ ಸುಮ್ಮನೆ ಕುಳಿತು ನಾಲ್ಕು ಮಂದಿಯೊಂದಿಗೆ ಹಾಡಿದ ಹಾಡು ಈಗಾಗಲೇ ಹಲವು ವೈರಲ್ ಆಗಿವೆ. ಅದೇ ಸಾಲಿಗೆ ಮತ್ತೊಂದು ಹಾಡು ಸೇರ್ಪಡೆಗೊಂಡಿದ್ದು, ಸುಮಾರು 2300 ಮಂದಿ ಫೇಸ್ಬುಕ್ನಲ್ಲಿ ಈ ಗೀತೆಯನ್ನು ಶೇರ್ ಮಾಡಿದ್ದಾರೆ....
View Articleಪೀಪ್ಲಿ ಲೈವ್ ಸಹ ನಿರ್ದೇಶಕನಿಗೆ 7 ವರ್ಷ ಸಜೆ
ಹೊಸದಿಲ್ಲಿ: ಅಮೆರಿಕ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಪೀಪ್ಲಿ ಲೈವ್ ಚಿತ್ರದ ಸಹ ನಿರ್ದೇಶಕ ಮಹಮದ್ ಫಾರೂಕಿಗೆ ದಿಲ್ಲಿ ನ್ಯಾಯಾಲಯವು ಗುರುವಾರ ಏಳು ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿದೆ. ಒಂದೊಮ್ಮೆ ಫಾರೂಕಿ ದಂಡ...
View Articleಸೋನಿಯಾ ಆರೋಗ್ಯದಲ್ಲಿ ಚೇತರಿಕೆ
ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ವಾರಾಣಸಿ ರೋಡ್ ಶೋ ವೇಳೆ ಉಂಟಾಗಿದ್ದ ಭಜದ ಭುಜದ ಗಾಯಕ್ಕೆ ಚಿಕಿತ್ಸೆ ನೀಡಲಾಗಿದ್ದು ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಶೀಘ್ರವೇ ಅವರನ್ನು ತುರ್ತು ನಿಗಾ ಘಟಕದಿಂದ...
View Articleಸಾವಿನಂಚಲ್ಲೂ ಲಗೇಜ್ಗೆ ತಡಕಾಡಿದ ಪ್ರಯಾಣಿಕರು!
ಪತನವಾದ ಎಮಿರೇಟ್ಸ್ ವಿಮಾನದಲ್ಲಿ ಲಗೇಜ್, ಲ್ಯಾಪ್ಟಾಪ್ ವ್ಯಾಮೋಹಕ್ಕೆ ಬಿದ್ದ ಪ್ಯಾಸೆಂಜರ್ಗಳು ಹೊಸದಿಲ್ಲಿ: ದುಬೈನಲ್ಲಿ ಕ್ರ್ಯಾಸ್ ಲ್ಯಾಂಡಿಂಗ್ ಆದ ಎಮಿರೇಟ್ಸ್ ವಿಮಾನ ಹೊತ್ತಿ ಹುರಿದ ವಿಡಿಯೊ ಕಂಡ ಜನ ಅಬ್ಬಬ್ಬಾ ದೇವ್ರೆ ಎಂದು ಬಾಯಿ...
View Articleಗುಜರಾತ್ ಹೈಕೋರ್ಟ್ನಿಂದ ಶೇ.10 ಇಬಿಸಿ ಕೋಟಾ ರದ್ದು
ಅಹಮದಾಬಾದ್: ಮೀಸಲಾತಿ ಇಲ್ಲದ ವರ್ಗಕ್ಕೆ ಸೇರಿದವರಿಗೆ ಆರ್ಥಿಕವಾಗಿ ಹಿಂದುಳಿದ ವರ್ಗ ಎಂಬ ವಿಭಾಗದಡಿಯಲ್ಲಿ ಶೇ.10 ಮೀಸಲಾತಿ ನೀಡುವ ಗುಜರಾತ್ ಸರಕಾರದ ಸುಗ್ರೀವಾಜ್ಞೆಯನ್ನು ಗುರುವಾರ ಹೈಕೋರ್ಟ್ ಅನೂರ್ಜಿತಗೊಳಿಸಿದೆ. ಮೀಸಲಾತಿ ಕೋರಿ ಉಗ್ರ...
View Articleಭಾರತೀಯ ಉದ್ಯೋಗಿಗಳ ನೆರವಿಗೆ ಸೌದಿ ದೊರೆ
ಹೊಸದಿಲ್ಲಿ: ಸೌದಿಯಲ್ಲಿ ಸಂತ್ರಸ್ತರಾಗಿರುವ ಭಾರತೀಯರ ನೆರವಿಗೆ ಅಲ್ಲಿನ ದೊರೆ ಧಾವಿಸಿದ್ದಾರೆ. ಭಾರತೀಯರನ್ನು ಸರಕಾರದ ಖರ್ಚಿನಲ್ಲಿ ತವರಿಗೆ ವಾಪಸ್ ಕಳಿಸುವ ಜತೆಗೆ ಅವರಿಗೆ ಬಾಕಿ ಇರುವ ವೇತನವನ್ನೂ ಚುಕ್ತಾ ಮಾಡಿಸುವುದಾಗಿ ಸೌದಿ ದೊರೆ...
View Articleಮಹಾಡ್ ದುರಂತ: 42 ಸಾವು ಶಂಕೆ
* 100 ಕಿ.ಮೀ. ದೂರದಲ್ಲಿ ಬಿದ್ದಿದ್ದ ಶವ * ನದಿ ಸೆಳೆವಿಗೆ ಕೊಚ್ಚಿಹೋದ ರಕ್ಷಣಾ ದೋಣಿ ಮಹಾಡ್: ಮುಂಬಯಿ -ಗೋವಾ ಸಂಪರ್ಕಿಸುವ ಮಹಾಡ್ ಸೇತುವೆ ಕುಸಿದು ನಾಪತ್ತೆಯಾಗಿದ್ದ 22 ಮಂದಿ ಪೈಕಿ ಮೂವರು ಮಹಿಳೆಯರು, ಬಸ್ ಚಾಲಕ ಹಾಗೂ ನಾಲ್ವರ ಮೃತದೇಹವು...
View Articleಮಮತಾ ಬ್ಯಾನರ್ಜಿಗೆ ಉಕ್ರೇನ್ ವಿವಿ ಗೌರವ ಡಾಕ್ಟರೇಟ್
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಉಕ್ರೇನ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ. ಈ ಸಂಬಂಧವಾಗಿ ಉಕ್ರೇನ್ ಸರಕಾರ ಮಮತಾ ಅವರಿಗೆ ಪತ್ರ ಮುಖೇನ ಸಂಪರ್ಕಿಸಿದೆ. ಪಶ್ಚಿಮ ಬಂಗಾಳದ...
View Articleವಿಜಯ್ ರೂಪಾನಿ ಗುಜರಾತ್ ಹೊಸ ಮುಖ್ಯಮಂತ್ರಿ
* ನಿತಿನ್ ಪಟೇಲ್ಗೆ ಉಪ ಮುಖ್ಯಮಂತ್ರಿ ಸ್ಥಾನ ಗಟ್ಟಿ * ನಾಳೆ ಅಧಿಕಾರ ಗ್ರಹಣ ಅಹಮದಾಬಾದ್: ಬಿಜೆಪಿ ರಾಜ್ಯಾಧ್ಯಕ್ಷ ವಿಜಯ್ ರೂಪಾನಿ ಅವರಿಗೆ ಗುಜರಾತ್ ಮುಖ್ಯಮಂತ್ರಿ ಪಟ್ಟ ಒಲಿದಿದೆ. ಸಿಎಂ ಗದ್ದುಗೆಯ ಮತ್ತೊಬ್ಬ ಆಕಾಂಕ್ಷಿ ನಿತಿನ್ ಪಟೇಲ್...
View Articleಮುಂಬಯಿ: ತಗ್ಗದ ಮಳೆ ಆರ್ಭಟ
*ರೈಲು, ವಿಮಾನಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಮುಂಬಯಿ: ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯ ಆರ್ಭಟ ಶುಕ್ರವಾರ ಇನ್ನಷ್ಟು ಜೋರಾಗಿದೆ. ನಿರಂತರ ಬೀಳುತ್ತಿರುವ ಮಳೆಯಿಂದಾಗಿ ವಾಣಿಜ್ಯ ನಗರಿಯ ಬಹುತೇಕ ಪ್ರದೇಶಗಳು...
View Article3 ಕೋಟಿ ರೂ. ಮನೆಯಿದ್ದರೂ ಈಕೆ ಫುಟ್ಪಾತ್ ವ್ಯಾಪಾರಿ
ಗುಡಗಾಂವ್: ಈಕೆ ಮೂರು ಕೋಟಿ ರೂಪಾಯಿ ಮೌಲ್ಯದ ಮನೆಯ ಒಡತಿ. ಓಡಾಡುವುದು ಬೆಂಚ್ಕಾರಿನಲ್ಲಿ. ಮನೆಯಲ್ಲಿ ಸಂಪತ್ತು ಹೊದ್ದು ಮಲಗಿದೆ. ಆದರೂ ಈಕೆ ಬೀದಿ ಬದಿಯಲ್ಲಿ ತಳ್ಳುವ ಗಾಡಿ ಇಟ್ಟುಕೊಂಡು ಚೋಲೆ -ಕುಲ್ಚೆ ಮಾರುತ್ತಾರೆ. ಈ ಮಹಿಳೆಗೆ ಅಂಥದ್ದು...
View Article2014ರಲ್ಲಿ 12 ಸಾವಿರ ರೈತರ ಆತ್ಮಹತ್ಯೆ; ಸರಕಾರ
ಹೊಸದಿಲ್ಲಿ: 2014ರಲ್ಲಿ ದೇಶಾದ್ಯಂತ ಸುಮಾರು 12,000 ರೈತರು ಹಾಗೂ ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶುಕ್ರವಾರ ಸರಕಾರ ರಾಜ್ಯಸಭೆಗೆ ತಿಳಿಸಿತು. 5,650 ರೈತರು ಹಾಗೂ, ಸುಮಾರು 6000 ಕೃಷಿ ಕೂಲಿ ಕಾರ್ಮಿಕರು ಸೇರಿದಂತೆ...
View Articleಆಸ್ತಿಗಾಗಿ ಬುದ್ದಿ ಮಾಂದ್ಯನನ್ನು ಮರು ಮದುವೆಯಾದ ಮಹಿಳೆ
* ರೋಚಕ ಪತ್ತೆದಾರಿ ಕಾದಂಬರಿಯಂಥ ವಾಸ್ತವ ಪ್ರಕರಣ * ವಿಚ್ಛೇದಿತ ಪತ್ನಿಯೇ ಪತಿಯ ಬಾಳಿಗೆ ವಿಲನ್ ಚೆನ್ನೈ: ಈ ಪ್ರಕರಣವನ್ನು ನೋಡಿದರೆ ಸಿಡ್ನಿ ಶೆಲ್ಡನ್ನ ಯಾವುದೋ ಪತ್ತೆದಾರಿ ಕಾದಂಬರಿಯನ್ನು ಓದಿದಂಥ ಅನುಭವವಾಗುತ್ತಿದೆ... ಆಸ್ತಿಗಾಗಿ...
View Articleಎ ಪಡೋಸಿ ಹೈ ಕಿ ಮಾನ್ತಾ ನಹೀ..!
ಸಾರ್ಕ್ ಸಭೆಯ ವಿವರಣೆ ಕೊಟ್ಟ ಸಚಿವ ರಾಜನಾಥ್| ಪಾಕ್ ವರ್ತನೆಗೆ ಸಂಸತ್ತು ಖಂಡನೆ ಹೊಸದಿಲ್ಲಿ: ಸದಾ ಒಂದಿಲ್ಲೊಂದು ತಂಟೆ ತೆಗೆಯುತ್ತಿದ್ದರೂ ಪಾಕ್ ಜತೆ ಉತ್ತಮ ಸಂಬಂಧ ಕಾಯ್ದುಕೊಳ್ಳಲು ಭಾರತ ಪ್ರಯತ್ನಿಸುತ್ತಲೇ ಬಂದಿದೆ. ಪ್ರಧಾನಿ ನರೇಂದ್ರ...
View Articleಆಸ್ಪತ್ರೆಯಿಂದ ಮನೆಗೆ ತೆರಳಿದ ಕಮಲ್ ಹಾಸನ್
ಚೆನ್ನೈ: ಕಚೇರಿಯಲ್ಲಿ ಕೆಲಸ ಮಾಡುತ್ತಿದ್ಧಾಗ ಬಿದ್ದು ಕಾಲು ಮುರಿದುಕೊಂಡಿದ್ದ ಖ್ಯಾತ ನಟ ಕಮಲ ಹಾಸನ್ ಅವರು ಗುಣಮುಖರಾಗಿದ್ದು, ಶುಕ್ರವಾರ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಎರಡು ವಾರಗಳ ಹಿಂದೆ ಆಸ್ಪತ್ರೆ ಸೇರಿದ್ದ ನಟ ಈಗ ಸಂಪೂರ್ಣ...
View Articleಮಳೆಗಾಗಿ 3000 ಆಡು ಬಲಿ
ಈರೋಡ್: ವರುಣ ದೇವನನ್ನು ಸಂಪ್ರೀತಗೊಳಿಸಲು ಈರೋಡ್ ಜಿಲ್ಲೆಯ ಗೋಬಿಚೆಟ್ಟಿಪಾಳ್ಯಂ ತಾಲೂಕಿನ ಚಿನ್ನಕೋಸನಂ ಗ್ರಾಮದ ಜನ ಶುಕ್ರವಾರ ವಿಶೇಷ ಪೂಜೆ ನಡೆಸಿ 3000 ಆಡುಗಳನ್ನು ಬಲಿ ಕೊಟ್ಟಿದ್ದಾರೆ. ಪೂತನಾಚಿ ಅಮ್ಮನ್ ಹಾಗೂ ಪೆತ್ರಾಯಸ್ವಾಮಿ...
View Articleಡಿಕೆಶಿ ದೇಶದ 2ನೇ ಅತಿ ಸಿರಿವಂತ ಮಂತ್ರಿ
ಹೊಸದಿಲ್ಲಿ: ಇಂಧನ ಸಚಿವ ಡಿ.ಕೆ. ಶಿವಕುಮಾರ್ ದೇಶದ ಎರಡನೇ ಅತಿ ಸಿರಿವಂತ ಮಂತ್ರಿ. ಅವರ ಒಟ್ಟು ಆಸ್ತಿ ಮೌಲ್ಯ 251 ಕೋಟಿ ರೂ. ದೇಶದ ಎಲ್ಲ ಸಚಿವರ ಪೈಕಿ ತೆಲುಗು ದೇಶಂ ಪಕ್ಷದ ಪೊಂಗುರು ನಾರಾಯಣ ದೇಶದ ಅತಿ ಸಿರಿವಂತ ಸಚಿವ ಅವರ ಒಟ್ಟು ಆಸ್ತಿ...
View Article