ಜೊಕೊವಿಕ್ಗೆ ರೋಜರ್ಸ್ ಕಿರೀಟ
ಮಹಿಳಾ ಸಿಂಗಲ್ಸ್ನಲ್ಲಿ ಸಿಮೊನಾ ಹ್ಯಾಲೆಪ್ ಚಾಂಪಿಯನ್ ಟೊರಾಂಟೊ: ವಿಶ್ವದ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್, ಇಲ್ಲಿ ನಡೆದ ರೋಜರ್ಸ್ ಕಪ್ ಫೈನಲ್ನಲ್ಲಿ ಜಪಾನ್ನ ಕೀ ನಿಶಿಕೊರಿ ಅವರನ್ನು ಮಣಿಸಿ ಚಾಂಪಿಯನ್ ಪಟ್ಟ...
View Articleಕ್ರೀಡೆ ಆರಂಭಕ್ಕೂ ಮೊದಲೇ ಕಾಂಡೋಮ್ ದಾಖಲೆ
ರಿಯೊ ಒಲಿಂಪಿಕ್ಸ್ನಲ್ಲಿ ದಾಖಲೆಯ 4.5ಲಕ್ಷ ಕಾಂಡೋಮ್ ಹಂಚಲಿರುವ ಐಒಸಿ ರಿಯೊ ಡಿ ಜನೈರೊ: ಒಲಿಂಪಿಕ್ಸ್ ಮತ್ತು ಲೈಂಗಿಕತೆ ನಡುವಣ ಸಂಬಂಧ ತಲೆತಲಾಂತರಗಳಿಂದ ಸಾಗಿ ಬಂದಿದೆ. ಅಂದಹಾಗೆ ಬ್ರೆಜಿಲ್ನ ರಿಯೊ ಡಿ ಜನೈರೊದಲ್ಲಿ ನಡೆಯಲಿರುವ 31ನೇ...
View Articleಡೋಪಿಂಗ್ನಲ್ಲಿ ಕ್ಲೀನ್ಚಿಟ್, ರಿಯೊಗೆ ನರಸಿಂಗ್
ಯಾದವ್ ಬಲಿಪಶು ಎಂಬುದನ್ನು ಸಾಬೀತುಪಡಿಸಿದ ನಾಡಾ | ಕುಸ್ತಿ ಪಟು ಯಾದವ್ಗೆ ಸಂಭ್ರಮ ಹೊಸದಿಲ್ಲಿ: ಕಳೆದ ಎರಡು ವಾರಗಳಿಂದ ಡೋಪಿಂಗ್ ಆರೋಪವನ್ನು ಎದುರಿಸುತ್ತಿರುವ ವಿಶ್ವ ಚಾಂಪಿಯನ್ಷಿಪ್ನಲ್ಲಿ ಪದಕ ವಿಜೇತ ಕುಸ್ತಿಪಟು ನರಸಿಂಗ್ ಯಾದವ್...
View Articleಬಿ ಮಾದರಿಯಲ್ಲೂ ಇಂದರ್ಜೀತ್ ಫೇಲ್
ಹೊಸದಿಲ್ಲಿ: ಶಾಟ್ಪುಟ್ ಎಸೆತಗಾರ ಇಂದರ್ಜೀತ್ ನಿಷೇಧಿತ ಪದರ್ಥಾಗಳನ್ನು ಸೇವಿಸಿರುವುದು ಬಿ ಮಾದರಿಯಲ್ಲೂ ಸಾಬೀತಾದ ಕಾರಣ ರಿಯೊ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಕನಸು ಭಗ್ನಗೊಂಡಿದೆ. ಉದ್ದೀಪನ ಔಷಧ ಸೇವಿಸಿರುವ ಕುರಿತು ಜೂನ್ 25ರಂದು...
View Articleಭೂಕಂಪದಲ್ಲಿ ಬದುಕುಳಿದ ಪುಟ್ಟ ಗೌರಿಕಾ ಒಲಿಂಪಿಕ್ಸ್ಗೆ
ರಿಯೊದಲ್ಲಿ ಸ್ಪರ್ಧಿಸುತ್ತಿರುವ ಅತ್ಯಂತ ಕಿರಿಯ ಈಜುಗಾರ್ತಿ ರಿಯೊ ಡಿ ಜನೈರೊ: ನೇಪಾಳದಲ್ಲಿ ಸಂಭವಿಸಿದ ಭೂಕಂಪದಲ್ಲಿ ಬದುಕುಳಿದ ಈಜುಪಟು ಒಬ್ಬರು ಇದೀಗ ರಿಯೊ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುತ್ತಿರುವ ಅತ್ಯಂತ ಕಿರಿಯ ಸ್ಪರ್ಧಿ ಎನಿಸಿದ್ದಾರೆ. 13ರ...
View Articleಪ್ರಧಾನಿ ಭೇಟಿ ಮಾಡಿದ ನರಸಿಂಗ್ ಯಾದವ್
ರಿಯೊದಲ್ಲಿ ಪದಕ ಜಯಿಸುವ ಕುರಿತು ಗಮನಹರಿಸುವಂತೆ ಪ್ರಧಾನಿ ಸೂಚನೆ ಹೊಸದಿಲ್ಲಿ: ಡೋಪಿಂಗ್ ಆರೋಪದಿಂದ ಮುಕ್ತಗೊಂಡ ಬೆನ್ನಲ್ಲೇ ಕುಸ್ತಿಪಟು ನರಸಿಂಗ್ ಯಾದವ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಭೇಟಿ ವೇಳೆ ಯಾವುದೇ...
View Articleರಿಯೊದಲ್ಲಿ ಲಿಯಾಂಡರ್ ವಂಡರ್
ಏಳನೇ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಟೆನಿಸ್ ತಾರೆ ಲಿಯಾಂಡರ್ ಪೇಸ್ ಬೆಂಗಳೂರು: ರಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸ ಇತಿಹಾಸ ನಿರ್ಮಿಸಲಿದ್ದಾರೆ. 1992ರ ಬಾರ್ಸಿಲೋನಾ ಪೇಸ್...
View Articleಕ್ರೀಡಾ ಗ್ರಾಮ ತಲುಪಿದ ಸಾನಿಯಾ
ರಿಯೊ ಡಿ ಜನೈರೊ: ಟೆನಿಸ್ ತಾರೆ ಸಾನಿಯಾ ಮಿರ್ಜಾ ಸೋಮವಾರ ರಿಯೊ ಒಲಿಂಪಿಕ್ಸ್ ಕ್ರೀಡಾ ಗ್ರಾಮ ತಲುಪಿದ್ದಾರೆ. ಇದೇ ವೇಳೆ ಟೇಬಲ್ ಟೆನಿಸ್ ತಂಡ ಸಹ ತಲುಪಿದ್ದು ಈಗಾಗಲೇ ಕ್ರೀಡಾ ಗ್ರಾಮದಲ್ಲಿ ಬಿಡು ಬಿಟ್ಟಿರುವ ಭಾರತ ಹಾಕಿ ತಂಡ...
View Articleಭಿಕ್ಷೆ ಬೇಡಿ ರಿಯೊ ತಲುಪಿದ ನೈಜೀಯಾ ರಿಲೇ ತಂಡ
ರಿಯೊ ಡಿ ಜನೈರೊ: ಪ್ರತಿಯೊಬ್ಬ ಕ್ರೀಡಾಪಟುವಿಗೆ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವುದೆಂದರೆ ಕನಸು ನನಸಾದಂತೆ. ಈ ಕನಸನ್ನು ನನಸಾಗಿಲು ಕಠಿಣ ಶ್ರಮವಹಿಸುತ್ತಾರೆ. ಹಲವಾರು ಕಷ್ಟಗಳನ್ನು ಎದುರಿಸುತ್ತಾರೆ. ಈ ಬಾರಿ ರಿಯೊ ಒಲಿಂಪಿಕ್ಸ್ಗೆ...
View Articleರಿಯೊದಲ್ಲಿ ನಿಮ್ಮ ಆರೋಗ್ಯ ಕೆಡಲು ಮೂರೇ ಚಮಚ ನೀರು ಸಾಕು!
ರಿಯೊ ಡಿ ಜನೈರೊ: ರಿಯೊ ಒಲಿಂಪಿಕ್ಸ್ಗೆ ಹೋಗಿ ನೆಮ್ಮದಿಯಾಗಿರುವೆ ಎಂದು ನಂಬಿದ್ದರೆ ಅದು ನಿಮ್ಮ ಭ್ರಮೆ. ಏಕೆಂದರೆ ಜಿಕಾ ವೈರಸ್ ಕಾಟ ಒಂದೆಡೆಯಾದರೆ ಬ್ರೆಜಿಲ್ನಲ್ಲಿ ನೀರಿನಲ್ಲಿ ನಡೆಯುವ ಸ್ಪರ್ಧೆಗಳಿಗೆ ಆಯ್ಕೆ ಮಾಡಿದ ಸ್ಥಳಗಳನ್ನು...
View Articleರಜನಿ ಟ್ವಿಟ್ಟರ್ ಖಾತೆಗೆ ಕನ್ನ
ಹೊಸದಿಲ್ಲಿ: ರಜನಿ ಕಾಂತ್ ಅವರ ಟ್ವಿಟರ್ ಖಾತೆಗೆ ಹ್ಯಾಕರ್ವೊಬ್ಬ ಕನ್ನ ಹಾಕಿದ ಟೆಕ್ಕಿಯೊಬ್ಬ ಅಭಿಮಾನಿಗಳಿಗೆ ನಿರಾಶೆ ಹುಟ್ಟಿಸುವ ಟ್ವೀಟ್ವೊಂದನ್ನು ಪ್ರಕಟಿಸುವ ಮೂಲಕ ಕೆಲ ಕಾಲ ಆತಂಕ ಸೃಷ್ಟಿಸಿದ್ದ. ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ರಜನಿಯ...
View Articleಫಾತಿಮಾ ತನಿಖೆ: ಕಾಲೇಜಿಗೆ ಪೊಲೀಸರ ಭೇಟಿ
ಕಾಸರಗೋಡು: ಪೊಯಿನಾಚಿ ಕಾಲೇಜಲ್ಲಿ ಅಧ್ಯಯನ ನಡೆಸುತ್ತಿದ್ದಾಗ ಮತಾಂತರಗೊಂಡು, ಐಸಿಸ್ ಸೇರಿದ್ದಳೆಂದು ಶಂಕಿಸಲಾದ ವಿದ್ಯಾರ್ಥಿನಿ ನಿಮಿಷಾ ಯಾನೆ ಫಾತಿಮಾಳ ನಾಪತ್ತೆ ಪ್ರಕರಣದ ತನಿಖೆಗಾಗಿ ತಿರುವನಂತಪುರ ಪೊಲೀಸರು ಪೊಯಿನಾಚಿಗೆ ತಲುಪಿದ್ದಾರೆ. ಈ...
View Articleಸೋನಿಯಾ ಆರೋಗ್ಯ ಸ್ಥಿರ
ಹೊಸದಿಲ್ಲಿ: ಜ್ವರ, ಬಿಪಿ, ಡಿಹೈಡ್ರೇಶನ್ನಿಂದಾಗಿ ಅಸ್ವಸ್ಥರಾಗಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಸೇನೆಯ ರಿಸರ್ಚ್ ಆ್ಯಂಡ್ ರೆಫರಲ್(ಆರ್ಆರ್) ಆಸ್ಪತ್ರೆಯ ಐಸಿಯುನಲ್ಲಿ ಬುಧವಾರ ಬೆಳಗಿನ ತನಕವಿಟ್ಟು, ನಂತರ ಪಶ್ಚಿಮ...
View Article4 ಲಕ್ಷ ಅಂಗನವಾಡಿ ಕೇಂದ್ರಗಳ ಸ್ಥಾಪನೆ; ಮೇನಕಾ
ಹೊಸದಿಲ್ಲಿ: ಅಪೌಷ್ಟಿಕತೆ ನಿರ್ಮೂಲನೆ ಮಾಡುವುದರ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ಸರಕಾರವು ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ದೇಶದಲ್ಲಿ 4 ಲಕ್ಷ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲಿದೆ ಎಂದು ಕೇಂದ್ರ ಮಹಿಳೆ ಮತ್ತು ಮಕ್ಕಳ ಕಲ್ಯಾಣ...
View Articleಹೊಸ ತೆರಿಗೆ ಶಕೆಗೆ ಮುನ್ನುಡಿ
ಜಿಎಸ್ಟಿ ವಿಧೇಯಕವನ್ನು ಅವಿರೋಧವಾಗಿ ಅಂಗೀಕರಿಸಿದ ಮೇಲ್ಮನೆ ಹೊಸದಿಲ್ಲಿ: ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಅನುವು ಮಾಡಿಕೊಂಡು ಸಾಂವಿಧಾನಿಕ ತಿದ್ದುಪಡಿ ವಿಧೇಯಕಕ್ಕೆ ಇದೀಗ ಸಂಸತ್ತಿನ ಉಭಯ ಸದನಗಳು ಅಂಗೀಕಾರ ನೀಡಿರುವುದರಿಂದ...
View Articleಬುಲಂದ್ ಶಹರ್ ರೇಪ್; ಪಾತಾಳಕ್ಕೆ ಕುಸಿದ ರಾಜಕಾರಣ
ಲಖನೌ: ಬುಲಂದ್ ಶಹರ್ ತಾಯಿ-ಮಗಳ ಗ್ಯಾಂಗ್ರೇಪ್ಗೆ ಸಂಬಂಧಿಸಿದಂತೆ ಉತ್ತರಪ್ರದೇಶದ ರಾಜಕೀಯ ನಾಯಕರು ಅತ್ಯಂತ ಕೀಳುಮಟ್ಟದ ಟೀಕೆಗೆ ಇಳಿದಿದ್ದಾರೆ. ಸಚಿವ ಅಜಂ ಖಾನ್ ಅವರು ಗ್ಯಾಂಗ್ರೇಪ್ನಲ್ಲಿ ರಾಜಕೀಯ ಪಿತೂರಿ ಸುಳಿವನ್ನು ಅರಸಿದ್ದರೆ,...
View Articleನಾಳೆ ಗುಜರಾತ್ ಸಿಎಂ ನಿರ್ಧಾರ
ಶಾ ಮುಖ್ಯಮಂತ್ರಿ ಆಗಲ್ಲ: ವೆಂಕಯ್ಯ ನಾಯ್ಡು ಹೊಸದಿಲ್ಲಿ: ಆನಂದಿ ಬೆನ್ ಪಟೇಲ್ ರಾಜೀನಾಮೆ ಬಳಿಕ ಗುಜರಾತ್ನ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದು ಶುಕ್ರವಾರ ನಿರ್ಧಾರವಾಗುವ ಸಾಧ್ಯತೆಗಳಿವೆ. ಆನಂದಿ ಬೆನ್ ರಾಜೀನಾಮೆಗೆ ಬಿಜೆಪಿ ಒಪ್ಪಿಗೆ...
View Articleದೀಪಿಕಾ ಸಂಭಾವನೆ 12 ಕೋಟಿ!
ಮುಂಬಯಿ: ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ ಈಗ ಬಾಲಿವುಡ್ನಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ಮೂಲಕ ಇತರ ಸ್ಟಾರ್ ನಟಿಮಣಿಯರ ದಾಖಲೆಗಳನ್ನು ಪುಡಿಗಟ್ಟಿದ್ದಾರೆ. 'ಪದ್ಮಾವತಿ' ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ 12 ಕೋಟಿ ರೂ. ಸಂಭಾವನೆ...
View Articleಚೀನಾ ಗಡಿಯಲ್ಲಿ ಬ್ರಹ್ಮೋಸ್ ಕ್ಷಿಪಣಿ ನಿಯೋಜನೆ
ಹೊಸದಿಲ್ಲಿ: ಚೀನಾದ ತಂಟೆಕೋರತನಕ್ಕೆ ಸರಿಯಾಗಿ ಮದ್ದು ಅರೆಯಲು ನಿರ್ಧರಿಸಿರುವ ಭಾರತ, ಪೂರ್ವಗಡಿಯಲ್ಲಿ ಸುಧಾರಿತ ಬ್ರಹ್ಮೋಸ್ ಕ್ಷಿಪಣಿ ಪಡೆ ನಿಯೋಜಿಸಲು ನಿರ್ಧರಿಸಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಮೇಲಿನ ಸಂಪುಟ ಸಮಿತಿ ಈ...
View Articleಬಲವಂತದ ಮತಾಂತರಕ್ಕೆ ಹಿಂದುತ್ವದಲ್ಲಿ ಅನುಮತಿಯಿಲ್ಲ: ಭಾಗವತ
ಲಂಡನ್: ವ್ಯಕ್ತಿಯ ಹಕ್ಕುಗಳ ಮೇಲೆ ದಾಳಿ ನಡೆಸುವಂತ ಬಲವಂತದ ಮತಾಂತರಕ್ಕೆ ಹಿಂದೂ ಧರ್ಮದಲ್ಲಿ ಅವಕಾಶವಿಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಬ್ರಿಟನ್ನ ಹಿಂದೂ ಸ್ವಯಂ ಸೇವಕ್ ಸಂಸ್ಥೆಯ 50ನೇ ವರ್ಷಾಚರಣೆಯಲ್ಲಿ...
View Article