Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಧಗೆ ಹೆಚ್ಚಲು ಗ್ರಹಗಳ ಪ್ರಭಾವ ಕಾರಣವೆ?

* ಗೌರಿಪುರ ಚಂದ್ರು ಅಪ್ಪ ಅಂದ್ರೆ ಆಕಾಶ. ಅಪ್ಪ ಅಂದ್ರೆ ಆಲದ ಮರ. ಅಪ್ಪನಿಲ್ಲದ ಮನೆ ಮನೆಯೇ ಅಲ್ಲ. ಹೌದು, ಒಂದು ಕುಟುಂಬ ವ್ಯವಸ್ಥೆಗೆ ಅಪ್ಪ ಅನ್ನೋ ವಸ್ತುವೇ ಆಧಾರ. ಅವನೇ ಯಜಮಾನ. ವಸುದೈವ ಕುಟುಂಬಕಂ ಎಂದರೆ ಇಡೀ ವಿಶ್ವವೇ ಕುಟುಂಬ ಎಂದರ್ಥ. ಆ...

View Article


ರಾಶಿಗೆ ತಕ್ಕ ಅಲಂಕಾರ

* ಪ್ರಕಾಶ ಬಾಬು ಕೆ.ಆರ್ ರಾಶಿಗೆ ತಕ್ಕಂತೆ ಬಣ್ಣ ಬಣ್ಣದ ವಸ್ತುಗಳನ್ನು ಜೋಡಿಸಿದರೆ ಹೊರಗಿನಿಂದ ಬಂದ ವ್ಯಕ್ತಿಗೆ ಅದನ್ನು ನೋಡಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ ಹಾಗೂ ಮನಸ್ಸಿ ಆನಂದ ಮತ್ತು ಶಾಂತಿ ಸಿಗುತ್ತವೆ. ಆದ್ದರಿಂದ ನಿಮ್ಮ ರಾಶಿಗೆ ಯಾವ...

View Article


ಅಸಲಿ ರತ್ನ ಖರೀದಿಗೆ ಮಾರ್ಗಸೂಚಿ

ಇತ್ತೀಚಿನ ದಿನಗಳಲ್ಲಿ ಅಮೂಲ್ಯ ರತ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ ಸಿದ್ಧ ಮಾದರಿಯ ಆಭರಣಗಳನ್ನು ಆಯ್ಕೆ ಮಾಡುವುದಕ್ಕಿಂತ ರತ್ನಗಳ ಖರೀದಿ ತುಂಬಾ ಭಿನ್ನವಾಗಿರುತ್ತದೆ. ಆಭರಣಗಳನ್ನು ಜನರು ತಮ್ಮ ಅಭಿರುಚಿ ಮತ್ತು ವಿವಿಧ ವಿನ್ಯಾಸಕ್ಕೆ...

View Article

ಸ್ವಪ್ನಗಳು ಬಿಚ್ಚಿಡುವ ಸತ್ಯಗಳು

ಶಕುನಗಳು ಶಕುನಿಯಂತೆ ಕೆಲವರನ್ನು ಕಾಡುತ್ತವೆ. ಅಂತೆಯೇ ಬೆಳಗಿನ ಜಾವ ಬೀಳುವ ಕನಸುಗಳು. ಕೆಲವರ ಮಟ್ಟಿಗೆ ಅದು ಸವಿಗನಸಾದರೆ ಮತ್ತೊಬ್ಬರ ಪಾಲಿಗೆ ದುಃಸ್ವಪ್ನ. ಕನಸು ವಾಸ್ತವ. ಅದನ್ನು ನಂಬಿ ಕೊರಗುವುದು ಮೌಢ್ಯ ಎನ್ನುವುದು ಕೆಲವರ ವಾದ. ಆದರೆ...

View Article

Image may be NSFW.
Clik here to view.

ದಾರಿ ದೀಪ: ವಿಖ್ಯಾತರು ಜನಿಸಿದ್ದೂ ಅಮವಾಸ್ಯೆಯಂದು

1. ಮದುವೆ ಜಾತಕ ಹೊಂದಾಣಿಕೆಗೆ ಒಬ್ಬೊಬ್ಬರು ಒಂದೊಂದು ಹೇಳುವರು. ಮುಖ್ಯ ವಿಷಯ ನೋಡಬೇಕಾದ್ದೇನು ಗುರುಗಳೇ? ನೈನಾಶ್ರೀ, ಬೆಂಗಳೂರು ಜ್ಯೋತಿಷ್ಯ ಗ್ರಂಥಗಳು ಬಹಳ ಮತ್ತು ಬಹು ಅರ್ಥ ಬಾಹುಳ್ಯದ್ದು. ಹೀಗಾಗಿ ಜ್ಯೋತಿಷಿಗಳು ಅವರವರ ತಿಳಿವು ಮತ್ತು...

View Article


ಮಂತ್ರಕ್ಕೂ ವಿಜ್ಞಾನದ ನಂಟು

ಮಂತ್ರಕ್ಕೂ ವಿಜ್ಞಾನಕ್ಕೂ ಸಂಬಂಧವಿದೆಯೇ? ಸಂಬಂಧವಿದೆ ಎನ್ನುತ್ತಾರೆ ವಿಜ್ಞಾನಿಗಳು. ಮಂತ್ರಗಳು ಕಂಪನ ವಿಜ್ಞಾನ (Science of vibration) ಸಿದ್ಧಾಂತಗಳಿಗೆ ಆಧಾರವಾಗಿ ರೂಪಗೊಂಡಿವೆ. ನಾಲ್ಕು ಶಕ್ತಿ ಕೇಂದ್ರಗಳ ಆಧಾರದ ಮೇಲೆ ಮಂತ್ರಶಕ್ತಿಯು...

View Article

ಉಪ್ಪಿ ಬೆಡ್‌ ರೆಸ್ಟ್‌

* ಪದ್ಮಾ ಅನಂತ್‌ ರಾಜ್‌ ನಿರ್ದೇಶನದ ಹೊಸ ಚಿತ್ರದ ಶೂಟಿಂಗ್‌ ನಡೆಯುತ್ತಿರುವಾಗ ಉಪೇಂದ್ರ ಬಿದ್ದಿದ್ದರಿಂದ ಕಾಲಿನಲ್ಲಿ ಲಿಗಮೆಂಟ್‌ ಏರ್‌ ಆಗಿದೆ. ಇದರಿಂದ ನಡೆಯಲು ಸಾಧ್ಯವಾಗುತ್ತಿಲ್ಲ. ವೈದ್ಯರು ಒಂದು ವಾರ ಬೆಡ್‌ ರೆಸ್ಟ್‌ ತೆಗೆದುಕೊಳ್ಳಲು...

View Article

ಭಾರತೀಯರ ಗಡ್ಡ, ಮೀಸೆ ಮೀಮಾಂಸೆ

* ಬಬಿತಾ ಎಸ್‌. ಭಾರತೀಯರು ಮೀಸೆ ಮತ್ತು ಗಡ್ಡಪ್ರಿಯರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಕ್ರೇಜ್‌ ಉತ್ತರಕ್ಕಿಂತ ದಕ್ಷಿಣ ಭಾರತದಲ್ಲಿ ತುಸು ಹೆಚ್ಚು ಎಂದು ಹೇಳಬಹುದು. ಪಶ್ಚಿಮ ಭಾರತದ ಕಡೆ ಬಂದರೆ ಇದು ಮತ್ತಷ್ಟು ಬದಲಾಗುತ್ತದೆ. ಏಕೆಂದರೆ...

View Article


ಗಣೇಶ್‌ ನನ್ನ ಬೆಸ್ಟ್ ಫ್ರೆಂಡ್ ಎಂದ 'ಸ್ಟೈಲ್‌ಕಿಂಗ್' ನಿರ್ದೇಶಕ

ನಟ ಗಣೇಶ್‌ ಮತ್ತು ನಿರ್ದೇಶಕ ಶೇಖರ್‌ ಕಾಂಬಿನೇಷನ್‌ನ ಸ್ಟೈಲ್‌ ಕಿಂಗ್‌ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿ ಹಬ್ಬಿತ್ತು. ಚಿತ್ರ ರಿಲೀಸ್‌ ತಡವಾದ ಬಗ್ಗೆಯೂ ಮಾತುಗಳು ಕೇಳಿಬಂದಿದ್ದವು....

View Article


ಎಲ್ಲವೂ ಸಿಂಪಲ್‌ ಆಗಿದ್ರೆ ಹೇಗೆ ಒಂದಿಷ್ಟು ಸಂಕೀರ್ಣತೆ ಬೇಕು

* ಪದ್ಮಿನಿ ಜೈನ್‌ ಎಸ್‌. ಶೀರ್ಷಿಕೆ, ಹಾಡು ಹಾಗೂ ಕತೆಯಿಂದಾಗಿ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಇಷ್ಟಕಾಮ್ಯ ಚಿತ್ರ ಸುದ್ದಿಯಲ್ಲಿದೆ. ಅದರಲ್ಲೂ ಚಿತ್ರದ ಹೆಸರು ಎಲ್ಲರಲ್ಲಿ ಕುತೂಹಲ ಹುಟ್ಟಿಸಿದೆ. ತಮ್ಮ ಮೂವತ್ತು ವರ್ಷದ ಸಿನಿ...

View Article

'ಸುಳಿ'ಗೆ ಶ್ರೀನಾಥ್ ಫಿದಾ

ಪಂಚಮವೇದ, ಅಂಡಮಾನ್‌, ಮುಸುಕು, ಶ್ರೀಗಂಧ, ಅರಗಿಣಿಯಂಥ ಚಿತ್ರಗಳನ್ನು ನೀಡಿದ ಹೆಸರಾಂತ ನಿರ್ದೇಶಕ ಪಿ.ಎಚ್‌. ವಿಶ್ವನಾಥ್‌ ಈಗ ಮತ್ತೊಂದು ಕೌಟುಂಬಿಕ ಕತೆಯ 'ಸುಳಿ' ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಹಿರಿಯ ನಟ ಶ್ರೀನಾಥ್‌ ವಿಶಿಷ್ಟ...

View Article

ದರ್ಶನ್‌ ಹೊಸ ಸಿನಿಮಾ

ದರ್ಶನ್‌ರ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಉಂಟಾಗಿತ್ತು. ಕೆಲವು ಸಿನಿಮಾಗಳ ಬಗ್ಗೆ ಪ್ರಸ್ತಾಪವಾಗಿದ್ದರೂ, ಯಾವುದೂ ಪಕ್ಕಾ ಆಗಿರಲಿಲ್ಲ. ಈಗ ವದಂತಿಗಳಿಗೆ ತೆರೆಬಿದ್ದಿದೆ. ಚಿಂತನ್‌ ನಿರ್ದೇಶನದಲ್ಲಿ ಮೂಡಿಬರಲಿರುವ 'ಚಕ್ರವರ್ತಿ'...

View Article

ಇನ್ನೂರಕ್ಕೂ ಹೆಚ್ಚು ಥಿಯೇಟರ್‌ಗೆ 'ಸ್ಟೈಲ್‌ಕಿಂಗ್'

ಗುರುವಾರ ಸ್ಟೈಲ್‌ ಕಿಂಗ್‌ ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ. ಗಣೇಶ್‌ ಅಭಿನಯದ ಚಿತ್ರವೊಂದು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಪಿ.ಸಿ.ಶೇಖರ್‌ ನಿರ್ದೇಶನದ ಈ ಚಿತ್ರ ಅದ್ದೂರಿಯಾಗಿ ವಿದೇಶಗಳಲ್ಲೂ...

View Article


ಚಿತ್ರ ವಿಚಿತ್ರ ಪಾತ್ರಗಳಲ್ಲಿ ವಿಜಯ್ ಸಂಚಾರ

* ಪದ್ಮಾ ಶಿವಮೊಗ್ಗ * ನಾನು ಅವನಲ್ಲ ಅವಳು ಚಿತ್ರದ ನಂತರ ನಿಮ್ಮ ಸಿನಿಮಾ ಜರ್ನಿ ಹೇಗೆ ಸಾಗಿದೆ? - ಫೆಂಟಾಸ್ಟಿಕ್‌ ಅನ್ನಬಹುದು. ಇದೀಗ ವಿಭಿನ್ನವಾದ ಪಾತ್ರಗಳು ಸಿಗುತ್ತಿವೆ. ಅಮೃತ್‌ ನಿರ್ದೇಶನದ ರಿಕ್ತ ಚಿತ್ರದಲ್ಲಿ ಲವರ್‌ ಬಾಯ್‌ ಆಗಿ,...

View Article

ಲಂಕೆ ಕಾಡಿನಲ್ಲಿ ಕರ್ವ ಕುತೂಹಲ

* ಶರಣು ಹುಲ್ಲೂರು ಕನ್ನಡ ಸಿನಿಮಾರಂಗದಲ್ಲಿ ಕರ್ವ ಚಿತ್ರ ಮತ್ತೊಂದು ಮೈಲುಗಲ್ಲು ಆಗಲಿದೆಯಾ? ಯೆಸ್‌, ಆಗುತ್ತದೆ ಎಂಬ ಭರವಸೆ ನೀಡುತ್ತಾರೆ ನಿರ್ದೇಶಕ ನವನೀತ್‌. ಕೇವಲ ಮಾತಿನಲ್ಲಷ್ಟೇ ಹೇಳಿದೆ, ಅದಕ್ಕೆ ಹಲವು ಕಾರಣಗಳನ್ನೂ ಕೊಡುತ್ತಾರೆ...

View Article


ಪತ್ರಕರ್ತೆಯಾಗಿ ಸಮಂತಾ

ತೆರೆಗೆ ಸಿದ್ಧವಾಗಿರುವ 'ಯೂ ಟರ್ನ್‌' ಕನ್ನಡ ಸಿನಿಮಾದ ತೆಲುಗು ಅವತರಣಿಕೆಯಲ್ಲಿ ಸಮಂತಾ ಪತ್ತೇದಾರಿ ಪತ್ರಕರ್ತೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪವನ್‌ ಕುಮಾರ್‌ ಅಭಿನಯದ 'ಯೂ ಟರ್ನ್‌' ಬಿಡುಗಡೆಯಾಗುವ ಮುನ್ನವೇ ಸದ್ದು ಮಾಡುತ್ತಿದೆ....

View Article

ಸಚಿನ್‌ ಜತೆ ವಿರಾಟ್‌ ಹೋಲಿಕೆ ಸಲ್ಲದು: ಸೆಹ್ವಾಗ್‌

ಮುಂಬಯಿ: ಟೀಮ್‌ ಇಂಡಿಯಾದ ರನ್‌ ಮಷಿನ್‌ ವಿರಾಟ್‌ ಕೊಹ್ಲಿ ಅವರನ್ನು ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರಿಗೆ ಹೋಲಿಸುವುದು ಸರಿಯಲ್ಲ ಎಂದು ಭಾರತ ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌...

View Article


Image may be NSFW.
Clik here to view.

ಐಪಿಎಲ್‌-9: ಶಕ್ತಿಶಾಲಿ ಸನ್‌ರೈಸರ್ಸ್‌ಗೆ ಡೆಲ್ಲಿ ಸವಾಲು

ಸತತ 5ನೇ ಗೆಲುವಿನ ತವಕದಲ್ಲಿ ಹೈದರಾಬಾದ್‌ | ಡೇರ್‌ ಡೆವಿಲ್ಸ್‌ಗೆ ಗೆಲುವು ಅನಿವಾರ್ಯ ಹೈದರಾಬಾದ್‌: ಸತತ ನಾಲ್ಕು ಗೆಲುವು ದಾಖಲಿಸಿ ಪ್ಲೇ ಆಫ್‌ನತ್ತ ಮುನ್ನುಗ್ಗುತ್ತಿರುವ ಬಲಿಷ್ಠ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ತನ್ನ 11ನೇ ಲೀಗ್‌...

View Article

ಟೀಂ ಕೋಚ್ ವಿರುದ್ಧ ಪ್ರೀತಿ ಗರಂ ?

ಮುಂಬಯಿ: ಮೊಹಾಲಿಯಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಪಂಜಾಬ್ ಕಿಂಗ್ಸ್‌ XI ತಂಡ 1ರನ್‌ನಲ್ಲಿ ಸೋತಾಗ ತಂಡದ ಕೋಚ್‌ ಸಂಜಯ್ ಬಾಂಗ್ರಾ ವಿರುದ್ಧ ಪ್ರೀತಿ ಜಿಂಟಾ ಕೆಂಡಕಾರಿದ್ದರಂತೆ. ತಂಡದ ಕೋಚ್‌...

View Article

ಐಸಿಸಿ ಮುಖ್ಯಸ್ಥರಾಗಿ ಶಶಾಂಕ್‌ ಮನೋಹರ್‌ ಆಯ್ಕೆ

ಚೊಚ್ಚಲ ಸ್ವತಂತ್ರ ಮುಖ್ಯಸ್ಥ ಹುದ್ದೆಗೆ ಬಿಸಿಸಿಐನ ಮಾಜಿ ಬಾಸ್‌ ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಯ ಮೊಟ್ಟ ಮೊದಲ ಸ್ವತಂತ್ರ ಮುಖ್ಯಸ್ಥರಾಗಿ ಬಿಸಿಸಿಐನ ಮಾಜಿ ಅಧ್ಯಕ್ಷ ಶಶಾಂಕ್‌ ಮನೋಹರ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ....

View Article
Browsing all 7056 articles
Browse latest View live