Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಕಲ್ಲಿದ್ದಲ ಆಮದು ಸ್ಥಗಿತ; 40,000 ಕೋಟಿ ಉಳಿತಾಯ

ಮುಂಬಯಿ: ''ಇಂಧನದ ಉತ್ಪಾದನೆ ಹೆಚ್ಚುತ್ತಿದ್ದು, ಮುಂದಿನ 2-3 ವರ್ಷಗಳಲ್ಲಿ ಉಷ್ಣ ಕಲ್ಲಿದ್ದಲು(ಥರ್ಮಲ್‌ ಕೋಲ್‌) ಆಮದನ್ನು ಭಾರತ ಸಂಪೂರ್ಣ ನಿಲ್ಲಿಸಬಹುದು. ಇದರಿಂದ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 40,000 ಕೋಟಿ ರೂ. ಉಳಿತಾಯವಾಗುತ್ತದೆ,''...

View Article


ವಾಷಿಂಗ್ಟನ್‌ ಸೇಬು ಇನ್ನಷ್ಟು ದುಬಾರಿ

ಎಕನಾಮಿಕ್‌ ಟೈಮ್ಸ್‌ ಕೋಲ್ಕೊತಾ ವಾಷಿಂಗ್ಟನ್‌ ಸೇಬು ಎಂದರೆ ಎಲ್ಲರಿಗೂ ಇಷ್ಟ. ಅದರ ಬಣ್ಣ, ರುಚಿಗೆ ಮರುಳಾಗದವರು ಯಾರು? ಆದರೆ, ಅದರ ದರ ಸದ್ಯದಲ್ಲೇ ಶೇ.25ರಷ್ಟು ಜಿಗಿಯುವ ಸಾಧ್ಯತೆಗಳಿವೆ. ಉತ್ಪಾದನೆ ಕಡಿಮೆಯಾಗಿ ವಾಷಿಂಗ್ಟನ್‌ ಸೇಬಿನ ದರಗಳು...

View Article


ಇನ್ನಷ್ಟು ಬಡ್ಡಿ ದರ ಇಳಿಕೆ: ಆರ್‌ಬಿಐ

ವಾಷಿಂಗ್ಟನ್‌: ''ಹಣದುಬ್ಬರ ಇಳಿಕೆಯು ಇದೇ ರೀತಿ ಮುಂದುವರಿದು, ಮುಂಗಾರು ಮಳೆ ಉತ್ತಮವಾಗಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಬಡ್ಡಿ ದರದಲ್ಲಿ ಇನ್ನಷ್ಟು ಇಳಿಕೆ ಮಾಡಲಾಗುವುದು,'' ಎಂದು ಭಾರತೀಯ ರಿಸವ್‌ರ್‍ ಬ್ಯಾಂಕ್‌ ಗವರ್ನರ್‌ ರಘುರಾಮ್‌...

View Article

Image may be NSFW.
Clik here to view.

ಇನ್ಫೋಸಿಸ್‌ಗೆ 3,597 ಕೋಟಿ ರೂ. ಲಾಭ

ಜನವರಿ-ಮಾರ್ಚ್ನಲ್ಲಿ ಲಾಭ ಶೇ.16.2 ಏರಿಕೆ ಆದಾಯ ಶೇ.23.4 ಹೆಚ್ಚಳ ಬೆಂಗಳೂರು: ದೇಶದ ಎರಡನೇ ಅತಿ ದೊಡ್ಡ ಐಟಿ ಕಂಪನಿ ಇನ್ಫೋಸಿಸ್‌ ಈ ವರ್ಷ ಜನವರಿ-ಮಾರ್ಚ್ ಅವಧಿಯಲ್ಲಿ 3,597 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಶೇ.16.2 ಏರಿಕೆ ದಾಖಲಿಸಿದೆ....

View Article

ಟಾಟಾ ಸಮೂಹಕ್ಕೆ ಅಮೆರಿಕದಲ್ಲಿ ದಂಡ

ವಾಷಿಂಗ್ಟನ್‌: ಟಾಟಾ ಸಮೂಹಕ್ಕೆ ಸೇರಿದ ಟಿಸಿಎಸ್‌ ಮತ್ತು ಟಾಟಾ ಅಮೆರಿಕ ಇಂಟರ್‌ನ್ಯಾಷನಲ್‌ ಕಾಪ್‌ರ್‍ಗೆ ಅಮೆರಿಕದ ನ್ಯಾಯಾಲಯವೊಂದು 94 ಕೋಟಿ ಡಾಲರ್‌ (6,200 ಕೋಟಿ ರೂ.) ಮೊತ್ತದ ದಂಡ ವಿಧಿಸಿದೆ. ಅಮೆರಿಕದ ಎಪಿಕ್‌ ಸಿಸ್ಟಮ್ಸ್‌ ಎಂಬ ಕಂಪನಿಯ...

View Article


ಅಂಧರ ರಾಜ್ಯದಲ್ಲಿ ಒಕ್ಕಣ್ಣಿನ ದೊರೆಯಂತೆ ಭಾರತದ ಆರ್ಥವ್ಯವಸ್ಥೆ: ರಾಜನ್‌

ವಾಷಿಂಗ್ಟನ್‌ನಲ್ಲಿ ಆರ್‌ಬಿಐ ಗವರ್ನರ್‌ ರಘುರಾಮ್‌ ರಾಜನ್‌ ಹೇಳಿಕೆ / ಭಾರತದ ಆರ್ಥಿಕತೆ ಸುಧಾರಿಸುತ್ತದೆ ಎಂದ ಗವರ್ನರ್‌ ವಾಷಿಂಗ್ಟನ್‌: ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಭಾರತ ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತಿದೆ ಎಂದು ಐಎಂಎಫ್‌ ಸೇರಿದಂತೆ...

View Article

ಔಷಧ ಮಾರಾಟ ನಿಷೇಧಕ್ಕೆ ತಡೆ: ಕಂಪನಿಗಳಿಗೆ ನಿರಾಳ

ಬೆಂಗಳೂರು: ಕೇಂದ್ರ ಸರಕಾರ ಇತ್ತೀಚೆಗೆ 344 ಔಷಧಗಳ ಮಾರಾಟದ ಮೇಲೆ ವಿಧಿಸಿದ್ದ ನಿಷೇಧಕ್ಕೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ಹೊರಡಿಸಿದ್ದು, ಇದರಿಂದಾಗಿ ರಾಜ್ಯದ ಹಲವಾರು ಔಷಧ ಕಂಪನಿಗಳಿಗೆ ನಿರಾಳವಾಗಿದೆ. ಹೈಕೋರ್ಟ್‌ ತಡೆಯಾಜ್ಞೆಯಿಂದ...

View Article

ಸುಪ್ರೀಂ ಕೋರ್ಟ್‌ಗೆ ತಂಬಾಕು ಉದ್ಯಮದ ಮೊರೆ

ಜೈಪುರ: ತಂಬಾಕು ಪದಾರ್ಥಗಳ ಮೇಲೆ ಎಚ್ಚರಿಕೆಯ ಚಿತ್ರ-ಸಂದೇಶವನ್ನು ಶೇ.85ರಷ್ಟು ಗಾತ್ರದಲ್ಲಿ ಮುದ್ರಿಸಬೇಕು ಎನ್ನುವ ಕೇಂದ್ರ ಸರಕಾರದ ನಿಯಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ತಂಬಾಕು ಉದ್ಯಮ ಮುಂದಾಗಿದೆ. ಸರಕಾರದ ಹೊಸ ನಿಯಮದಿಂದ...

View Article


300 ಕೋಟಿ ವಂಚನೆ: ರೈಲ್ವೆ ಇಲಾಖೆ ಮೇಲೆ ತೆರಿಗೆ ಅಧಿಕಾರಿಗಳ ಕಣ್ಣು

ಹೊಸದಿಲ್ಲಿ: ರೈಲ್ವೆ ಇಲಾಖೆಯು ಸೇವಾ ತೆರಿಗೆಗೆ ಸಂಬಂಧಿಸಿದಂತೆ ಸುಮಾರು 300 ಕೋಟಿ ರೂ. ವಂಚನೆ ಎಸಗಿದೆ ಎಂದು ದೂರಲಾಗಿದ್ದು, ಈ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ. ಎಲ್ಲ 16 ವಲಯಗಳಿಂದ ಬಂದಿರುವ ಆದಾಯದ ವಿವರಗಳನ್ನು,...

View Article


ಮಲ್ಯ ವಿರುದ್ಧ ವಾರಂಟ್‌: ಕೋರ್ಟ್‌ ತೀರ್ಪು ಇಂದು

950 ಕೋಟಿ ರೂ.ಗಳ ಸಾಲ ದುರ್ಬಳಕೆ ಪ್ರಕರಣ / ಮಲ್ಯ ಬಂಧನಕ್ಕೆ ಹೆಚ್ಚಿದ ಒತ್ತಡ ಮುಂಬಯಿ: ಐಡಿಬಿಐ ಬ್ಯಾಂಕ್‌ನ 950 ಕೋಟಿ ರೂ. ಸಾಲ ಪ್ರಕರಣಕ್ಕೆ ಸಂಬಂ-ಸಿದಂತೆ ವಿಜಯ್‌ ಮಲ್ಯ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್‌ ಹೊರಡಿಸಲು ಕೋರಿ ಜಾರಿ...

View Article

ದೇವರ ಚಿತ್ರ ದೇವರಿಗೇ ಪ್ರೀತಿ

ಕನ್ನಡ ಚಿತ್ರ: ಶ್ರೀ ಸತ್ಯನಾರಾಯಣ -ಮಹಾಬಲೇಶ್ವರ ಕಲ್ಕಣಿ ಇತ್ತೀಚಗೆ ಪ್ರೀತಿ ಪ್ರೇಮ, ರೌಡಿಸಂ, ವಿಜ್ಞಾನ, ಪೌರಾಣಿಕ ವಿಷಯಗಳನ್ನೊಳಗೊಂಡ ಚಿತ್ರಗಳು ಸಾಕಷ್ಟು ಹೆಸರು ಮಾಡುತ್ತಿವೆ. ಈ ಸಮಯದಲ್ಲಿ ದೇವರ ನಾಮಸ್ಮರಣೆ ಚಿತ್ರ ತೆರೆಗೆ ಬಂದರೆ...

View Article

ಸಿಂಪಲ್‌ಗೆ ಮಾತೇ ಬಂಡವಾಳ

ಚಿತ್ರ : ಸಿಂಪಲ್ಲಾಗ್ ಇನ್ನೊಂದ್ ಲವ್‌ಸ್ಟೋರಿ - ಶರಣು ಹುಲ್ಲೂರು ದೃಶ್ಯ ಮತ್ತು ಶ್ರವ್ಯದ ಸಮ್ಮಿಲನವೇ ಚಲನಚಿತ್ರ ಅನ್ನುತ್ತದೆ ಸಿನಿಮಾ ಮೀಮಾಂಸೆ. ಈ ಎರಡರ ಜತೆಗೂ ಆಟವಾಡುತ್ತಾ ಹೊಸ ಅನುಭವ ನೀಡುತ್ತಾರೆ ಕನ್ನಡದ ಕೆಲವು ನಿರ್ದೇಶಕರು. ಮಾತಿನಲ್ಲೇ...

View Article

ಗೆದ್ದ ಗಯ್ಯಾಳಿಗಳು

ಚಿತ್ರ: ಕಿರಗೂರಿನ ಗಯ್ಯಾಳಿಗಳು (ಕನ್ನಡ) * ಪದ್ಮಾ ಶಿವಮೊಗ್ಗ ಭೂಗತ ಜಗತ್ತಿನ ಅಂತರಾಳವನ್ನು ಅದ್ಭುತವಾಗಿ ತೆರೆಯ ಮೇಲೆ ತಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಿರ್ದೇಶಕಿ ಸುಮನಾ ಕಿತ್ತೂರು, ಹೊಸ ರೀತಿಯ ಕತೆಯನ್ನು ಆಯ್ಕೆ ಮಾಡಿ ಉತ್ತಮ...

View Article


ಜೆಸ್ಸಿ: ಪ್ರೀತಿ ಪ್ರೇಮಕ್ಕೆ ಸೋತ ಪ್ರೇತ

ಚಿತ್ರ: ಜೆಸ್ಸಿ (ಕನ್ನಡ) -ಪದ್ಮಾ ಶಿವಮೊಗ್ಗ ಪವನ್ ಒಡೆಯರ್ ನಿರ್ದೇಶನದ ಜೆಸ್ಸಿ ಬಹಳ ಕುತೂಹಲ ಕೆರಳಿಸಿತ್ತು. ಟ್ರೇಲರ್, ಹಾಡುಗಳು ಇದೊಂದು ಪ್ರೇಮ ಕತೆ ಅನ್ನೋದನ್ನು ಹೇಳುವಂತಿತ್ತು. ಆದರೆ, ನಿರ್ದೇಶಕ ಜಾಣ್ಮೆಯಿಂದ ಒಂದು ಸಂಗತಿಯನ್ನು...

View Article

ನಿತ್ಯ ಜೊತೆ ಸತ್ಯ: ನಿತ್ಯದ ಕತೆಯಲ್ಲಿ ಹಾರರ್ ಸತ್ಯ

ಕನ್ನಡ : ನಿತ್ಯ ಜೊತೆ ಸತ್ಯ - ಶರಣು ಹುಲ್ಲೂರು ಪಟ್ರೆ ಲವ್ಸ್ ಪದ್ಮಾ, ಸಂಜು ವೆಡ್ಸ್ ಗೀತಾ ಸಿನಿಮಾಗಳ ಶೀರ್ಷಿಕೆ ಕೇಳಿದವರು, ಈ ಚಿತ್ರಗಳ ಟೈಟಲ್‌ನಂತೆಯೇ ಧ್ವನಿಸುವ ಕಾರಣಕ್ಕೆ 'ನಿತ್ಯ ಜೊತೆ ಸತ್ಯ' ಚಿತ್ರವನ್ನೂ ಆ ಪಟ್ಟಿಗೆ ಸೇರಿಸಿರಬಹುದು....

View Article


ಇಂಡಸ್ಟ್ರಿಗೆ ಹೊಸ ರಕ್ತದ ಭರವಸೆ: ಸಿನಿಮಾ ಮೈ ಡಾರ್ಲಿಂಗ್‌

* ಅವಿನಾಶ್‌ ಬೈಪಾಡಿತ್ತಾಯ ಚಿತ್ರ: ಸಿನಿಮಾ ಮೈ ಡಾರ್ಲಿಂಗ್‌ (ಕನ್ನಡ) ನಿರ್ದೇಶನ: ಗೌರೀಶ್‌ ಅಕ್ಕಿ ಸಂಗೀತ: ಅಜನೀಶ್‌ ಲೋಕನಾಥ್‌ ಕ್ಯಾಮೆರಾ: ಎಸ್‌.ಕೆ.ರಾವ್‌. ಕ್ಯಾಮೆರಾ, ಸಂಕಲನ: ಚಂದನ್‌ ಸಿನಿಮಾ ಎಂಬುದೇ ಥಳುಕು ಬಳುಕಿನ ಮಾಯಾಪುರಿ. ಅದರ...

View Article

ಕೌದಿ: ಕೌದಿ ಎಂಬ ಕುದಿಯುವ ಕುಲುಮೆ

ಕನ್ನಡ ಚಿತ್ರ * ಹರೀಶ್‌ ಬಸವರಾಜ್‌ ಕೌದಿಗೆ ಉತ್ತರ ಕರ್ನಾಟಕದಲ್ಲಿ ಒಂದು ವಿಶೇಷ ಸ್ಥಾನವಿದೆ. ಹೀಗೆಂದರೆ ಹಾಸಲು ಹೌದು, ಹೊದೆಯಲು ಹೌದು. ಗಂಟು ಮೂಟೆ ಕಟ್ಟಲು ಇದನ್ನು ಬಳಸುತ್ತಾರೆ. ಮಕ್ಕಳನ್ನು ತೊಟ್ಟಿಲಿನಲ್ಲಿ ಬೆಚ್ಚಗೆ ಮಲಗಿಸಲು ಸಹ...

View Article


ಹಾಫ್‌ ಮೆಂಟ್ಲು: ನೋಡಿದವರಿಗೆ ಹಾಫ್‌ ಮೆಂಟ್ಲು

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಈಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಚೊಚ್ಚಲ ನಿರ್ದೇಶನದಲ್ಲೇ ಜಗದ್ವಿಖ್ಯಾತರಾದ ನಿರ್ದೇಶಕರೂ ಇದ್ದಾರೆ. ಹಾಗೆಯೇ ಪ್ರೇಕ್ಷಕರನ್ನು ಮೆಂಟಲ್‌ ಮಾಡಿದ ನಿರ್ದೇಶಕರೂ ಇದ್ದಾರೆ. ಈ ವಾರ ಲಕ್ಷ್ಮಿ ದಿನೇಶ್‌ ಚೊಚ್ಚಲ...

View Article

ದಿ ಗ್ರೇಟ್ ಸ್ಟೋರಿ ಆಫ್ ಸೋಡಾ ಬುಡ್ಡಿ: ಸೋಡಾದಲ್ಲಿ ಉಪ್ಪೂ ಇಲ್ಲ, ಹುಳಿಯೂ ಇಲ್ಲ

ಕನ್ನಡ ಚಿತ್ರ * ಶರಣು ಹುಲ್ಲೂರು ದಪ್ಪ ಗಾಜಿನ ಕನ್ನಡಕ ಹಾಕಿದವರಿಗೆ ಸಾಮಾನ್ಯವಾಗಿ ಸೋಡಾಬುಡ್ಡಿ ಎಂದು ಕರೆಯುವುದು ವಾಡಿಕೆ. ಹೀಗಾಗಿ 'ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ' ಸಿನಿಮಾದಲ್ಲಿ, ಇಂತಹ ಹುಡುಗ ಅಥವಾ ಹುಡುಗಿಯ ಕತೆ ಇದೆ...

View Article

ಫ್ಯಾನ್: ಅಭಿಮಾನಿಗೆ ಫ್ಯಾನ್ ಕೊಟ್ಟ ಶಾರುಖ್

ಹಿಂದಿ ಚಿತ್ರ * ಪದ್ಮಿನಿ ಜೈನ್ ಎಸ್ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾರಣಕ್ಕೆ 'ಫ್ಯಾನ್' ಚಿತ್ರ ಕುತೂಹಲ ಮೂಡಿಸಿತ್ತು. ಅದರಲ್ಲೂ ಶಾರುಖ್ ಹುಡುಗನಾದ ಪರಿಗೆ ಬಾಲಿವುಡ್ ಅಚ್ಚರಿ ವ್ಯಕ್ತಪಡಿಸಿತ್ತು. ಪ್ರೇಕ್ಷಕರ ಕುತೂಹಲ ಮತ್ತು...

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>