Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಲಿಂಬೆ ಬೆಳೆಗೂ ತಟ್ಟಿದ ಬರದ ಬಿಸಿ !

ಇಂಡಿ ತಾಲೂಕಿನಲ್ಲಿಬೆಳೆಗೆ ಟ್ಯಾಂಕರ್‌ ನೀರು ಪೂರೈಕೆ | ಬಾಡಿದ ಗಿಡಗಳು | ಇಳುವರಿ ಕುಂಠಿತ * ಧನ್ಯಕುಮಾರ ಧನಶೆಟ್ಟಿ, ಇಂಡಿ (ವಿಜಯಪುರ) ರಾಜ್ಯದಲ್ಲೇ ಅತಿ ಹೆಚ್ಚು ಲಿಂಬೆ ಬೆಳೆಯುವ ಇಂಡಿ ತಾಲೂಕಿನಲ್ಲಿಸದ್ಯ ಬೆಳೆಗಾರರು ಸಂಕಷ್ಟ...

View Article


ವಲಸೆ ಏಜೆಂಟ್‌ರಂತೆ ಭಾರತದ ಐಟಿ ಕಂಪನಿಗಳು ವರ್ತಿಸುತ್ತಿವೆ: ನಾರಾಯಣ ಮೂರ್ತಿ

ಹೈದರಾಬಾದ್‌: ಅಮೆರಿಕದ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರು ಹೊರಗುತ್ತಿಗೆ ವಿರುದ್ಧ ಜೋರಾಗಿಯೇ ಧ್ವನಿಯೆತ್ತಿದ್ದಾರೆ. ಅವರ ವಾದಕ್ಕೆ ಪೂರಕವಾಗಿ ಇನ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿಯವರೂ...

View Article


ನಿರುದ್ಯೋಗ ದರ ಶೇ.7.15: ಬಿಎಸ್‌ಇ ಸೂಚ್ಯಂಕ

* ಬಿಎಸ್‌ಇ-ಸಿಎಂಐಇ ಸಹಭಾಗಿತ್ವದಲ್ಲಿ ಸೂಚ್ಯಂಕ ಪ್ರಕಟ * ಪ್ರತಿ ತಿಂಗಳು ಪರಿಷ್ಕೃರಣೆಯಾಗಲಿರುವ ಅಂಕಿ ಅಂಶ * ದೇಶದ ಒಟ್ಟಾರೆ ನಿರುದ್ಯೋಗ ದರ ಶೇ.7.97 ಮುಂಬಯಿ: ಮುಂಬಯಿ ಷೇರು ವಿನಿಮಯ ಕೇಂದ್ರ (ಬಿಎಸ್‌ಇ) ಇದೇ ಮೊದಲ ಬಾರಿಗೆ ದೇಶದ ನಿರುದ್ಯೋಗ...

View Article

Image may be NSFW.
Clik here to view.

ಏಷ್ಯಾದ ನಂ.1 ಮಹಿಳಾ ಉದ್ಯಮಿ ನೀತಾ ಅಂಬಾನಿ: ಫೋರ್ಬ್ಸ್

* ಫೋರ್ಬ್ಸ್ ನಿಯತಕಾಲಿಕೆಯ ಟಾಪ್ 50 ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ 8 ಮಂದಿ ಭಾರತೀಯರು * ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮುಜುಂದಾರ್‌ಗೆ 28ನೇ ರಾಂಕ್ ಮುಂಬಯಿ: ಏಷ್ಯಾದ ಪ್ರಮುಖ 50 ಮಂದಿ ಮಹಿಳಾ ಉದ್ಯಮಿಗಳ ಹೊಸ ಪಟ್ಟಿಯನ್ನು ಫೋರ್ಬ್ಸ್...

View Article

ವಜ್ರದ ಗಣಿ ಹರಾಜು

ಹೊಸದಿಲ್ಲಿ: ದೇಶದಲ್ಲಿ ಮೊದಲ ಬಾರಿಗೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ವಜ್ರದ ಗಣಿಯೊಂದರ ಹರಾಜು ಮುಂದಿನ ತಿಂಗಳು ನಡೆಯಲಿದೆ. ಪ್ರಸ್ತುತ ಸಾರ್ವಜನಿಕ ವಲಯದ ಎನ್‌ಎಂಡಿಸಿ ಮಾತ್ರ ಭಾರತದಲ್ಲಿ ವಜ್ರದ ಗಣಿಗಾರಿಕೆಯನ್ನು ನಡೆಸುತ್ತಿದೆ. ವಾರ್ಷಿಕ...

View Article


ಮ್ಯೂಚುವಲ್‌ ಫಂಡ್‌: ತಾರಾ ಪ್ರಚಾರಕ್ಕೆ ಅನುಮತಿ ಸಂಭವ

ಮುಂಬಯಿ: ಶೀಘ್ರದಲ್ಲಿಯೇ ಅಮಿತಾಭ್‌ ಬಚ್ಚನ್‌, ಸಚಿನ್‌ ತೆಂಡೂಲ್ಕರ್‌, ಎಂ.ಎಸ್‌. ಧೋನಿ, ವಿರಾಟ್‌ ಕೊಹ್ಲಿ ಮುಂತಾದ ಪ್ರಸಿದ್ಧ ತಾರೆಯರು ಮ್ಯೂಚುವಲ್‌ ಫಂಡ್‌ ಹೂಡಿಕೆಯನ್ನು ಉತ್ತೇಜಿಸುವ ಪ್ರಚಾರ, ಜಾಹೀರಾತುಗಳಲ್ಲಿ ಕಾಣಿಸಿಕೊಂಡರೆ...

View Article

ಎಚ್‌ಎಎಲ್‌ಗೆ ದಾಖಲೆಯ ವಹಿವಾಟು

ಬೆಂಗಳೂರು: ಎಚ್‌ಎಎಲ್‌ ಕಳೆದ 2015-16ರಲ್ಲಿ ದಾಖಲೆಯ 16524 ಕೋಟಿ ರೂ. ವಹಿವಾಟು ನಡೆಸಿದೆ. ಇದು ಸಂಸ್ಥೆಯ ಸಾರ್ವಕಾಲಿಕ ಎತ್ತರದ ವಹಿವಾಟು ಎಂದು ಮುಖ್ಯ ವ್ಯವಸ್ಥಾಪಕ ನಿದ್ಶೇಕ ಟಿ. ಸುವರ್ಣ ರಾಜು ತಿಳಿಸಿದ್ದಾರೆ. ಎಚ್‌ಎಎಲ್‌ನಲ್ಲಿ...

View Article

ಸರಿಯಾಗಿ ಖರ್ಚು ಮಾಡಿದರೆ ಸಂತೋಷ: ಸಂಶೋಧನೆ

* ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ದುಡ್ಡು ವ್ಯಯಿಸುವುದರಿಂದ ಖುಷಿ * ಬಹಿರ್ಮುಖಿ-ಅಂತರ್ಮುಖಿಗಳ ಖರ್ಚುಗಳ ಶೈಲಿ ಭಿನ್ನ * ಬ್ರಿಟನ್‌ನ ಕೇಂಬ್ರಿಡ್ಜ್‌ ವಿ.ವಿ ಸಂಶೋಧನಾ ವರದಿ ಲಂಡನ್‌: ದುಡ್ಡಿನಿಂದ ಸಂತೋಷವನ್ನು ಖರೀದಿಸಬಹುದು. ಆದರೆ ಇದಕ್ಕಾಗಿ...

View Article


ಮೂರನೇ ಬಾರಿ ಖುದ್ದು ಹಾಜರಿ ತಪ್ಪಿಸಿಕೊಂಡ ಮಲ್ಯ

ಸಾಲದ ದೊರೆಗೆ ಬೇಕು ಇನ್ನಷ್ಟು ಟೈಂ ಹೊಸದಿಲ್ಲಿ: ಸಾವಿರಾರು ಕೋಟಿ ರೂ. ಸುಸ್ತಿ ಬಾಕಿ ಇರಿಸಿಕೊಂಡು ವಿದೇಶವಾಸಿಯಾಗಿರುವ ಮದ್ಯ ದೊರೆ ವಿಜಯ ಮಲ್ಯ ಅವರು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲು ಇನ್ನಷ್ಟು ಸಮಯ ಕೇಳಿದ್ದಾರೆ. ಹೀಗೆ ಅವರು...

View Article


100 ಭ್ರಷ್ಟರ ವಿರುದ್ಧ ಬ್ಯಾಂಕ್‌ಗಳ ಮೃದು ನೀತಿ

ಹೊಸದಿಲ್ಲಿ: ''ಬ್ಯಾಂಕ್‌ನ ಅಕ್ರಮ ಹಣಕಾಸು ವ್ಯವಹಾರಗಳಲ್ಲಿ ಭಾಗಿಯಾದ ಸುಮಾರು 100 ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ವಿಫಲವಾಗಿವೆ. ಇಂಥ ಪ್ರಕರಣಗಳಲ್ಲಿ ಕ್ರಮ ಜರುಗಿಸದೇ ವಿಳಂಬ ಧೋರಣೆ...

View Article

ಧೋನಿ ಈಗ ಲಾವಾ ಬ್ರ್ಯಾಂಡ್‌ ರಾಯಭಾರಿ

ಎಕನಾಮಿಕ್‌ ಟೈಮ್ಸ್‌ ಹೊಸದಿಲ್ಲಿ ಸ್ಥಳೀಯ ಮೊಬೈಲ್‌ ಹ್ಯಾಂಡ್‌ಸೆಟ್‌ ಉತ್ಪಾದಕ ಲಾವಾ ಕಂಪನಿಯ ಬ್ರ್ಯಾಂಡ್‌ ರಾಯಭಾರಿಯಾಗಿ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಅವರು ನೇಮಕಗೊಂಡಿದ್ದಾರೆ. ಈ ಕುರಿತಾದ ಒಪ್ಪಂದಕ್ಕೆ ಧೋನಿ ಸಹಿ ಹಾಕಿದ್ದಾರೆ ಎಂದು...

View Article

ಮಲ್ಯ ಆಫರ್‌ ಅನ್ನು ಬ್ಯಾಂಕ್‌ಗಳು ಒಪ್ಪಬೇಕು: ಅಸೋಚಂ

ಎಕನಾಮಿಕ್‌ ಟೈಮ್ಸ್‌ ಹೊಸದಿಲ್ಲಿ ''9,000 ಕೋಟಿ ರೂ.ಗಳ ಸಾಲದ ಪೈಕಿ 4,000 ಕೋಟಿ ರೂ.ಗಳನ್ನು ಸದ್ಯಕ್ಕೆ ನೀಡುವುದಾಗಿ ಉದ್ಯಮಿ ವಿಜಯ ಮಲ್ಯ ಹೇಳಿದ್ದಾರೆ. ಅಂದರೆ, ಅವರಿಗೆ ಸಾಲ ಮರುಪಾವತಿಸುವ ಮನಸ್ಸಿದೆ ಎಂದರ್ಥ. ಹೀಗಾಗಿ ಬ್ಯಾಂಕ್‌ಗಳು ಅವರ...

View Article

ಕೆಲವು ವಸ್ತುಗಳಿಗೆ 15 ಪರ್ಸೆಂಟ್ ಸುಂಕ

ವಿದೇಶದಿಂದ ಭಾರತಕ್ಕೆ ತರುವ ಸುಂಕ: ಹೊಸ ನಿಯಮ ಹೊಸದಿಲ್ಲಿ: ಒಂದು ವರ್ಷ ವಿದೇಶಗಳಲ್ಲಿ ನೆಲೆಸಿದ ಭಾರತೀಯರು ದೇಶಕ್ಕೆ ಮರಳುವ ಸಂದರ್ಭದಲ್ಲಿ ತಮ್ಮೊಂದಿಗೆ ತರುವ ಕಲರ್‌ ಟಿವಿ, ಹೋಮ್‌ ಥಿಯೇಟರ್‌ ಸಿಸ್ಟಮ್‌ ಮತ್ತು ಚಿನ್ನ, ಬೆಳ್ಳಿ ಮತ್ತಿತರ...

View Article


ಸುಕನ್ಯ ಸಮೃದ್ಧಿ : ಹಣ ಹಿಂಪಡೆವ ನಿಯಮಗಳಲ್ಲಿ ಬದಲಾವಣೆ

ಮುಖ್ಯಾಂಶಗಳು ಉನ್ನತ ಶಿಕ್ಷಣಕ್ಕಾಗಿ ಭಾಗಶಃ ಹಣ ವಾಪಸ್‌ ಪಡೆಯಲು ಅವಕಾಶ ಒಂದೇ ಗಂಟು ಅಥವಾ ಕಂತುಗಳಲ್ಲಿ ಹಣ ಪಡೆಯುವ ಸೌಲಭ್ಯ ಖಾತೆಗೆ 21 ವರ್ಷ ತುಂಬಿದ ಸಂದರ್ಭದಲ್ಲಿ ಅಲ್ಲಿನ ಹಣಕ್ಕೆ ಬಡ್ಡಿ ನೀಡುವುದಿಲ್ಲ ಹೊಸದಿಲ್ಲಿ: ಹೆಣ್ಣು ಮಕ್ಕಳನ್ನು...

View Article

ಕುದುರೆ ಏರಿದ ಮನೋರಂಜನ್‌

ಸಿನಿಮಾ ರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲು ರವಿಚಂದ್ರನ್‌ ಪುತ್ರ ಮನೋರಂಜನ್‌ ನಾನಾ ಕಸರತ್ತು ಮಾಡುತ್ತಿದ್ದಾರೆ. ಅವರ ಹೊಸ ಸಿನಿಮಾದ ಪಾತ್ರಕ್ಕಾಗಿ ಕುದುರೆ ಸವಾರಿ ಕಲಿಯುತ್ತಿದ್ದಾರೆ. ಕುದುರೆ ಸವಾರಿ ಕಲಿಯುವುದಕ್ಕೂ ಕಾರಣವಿದೆ. ಈ ಸಿನಿಮಾದಲ್ಲಿ...

View Article


ಕ್ರೀಡೆಯಿಂದ ಸಿನಿಮಾದೆಡೆ

ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ ನಿರ್ಮಾಪಕ ಎಸ್‌. ಪುರುಷೋತ್ತಮ್‌. ಜಾನಿ ಸಿನಿಮಾದ ಮೂಲಕ ಇದು ಸಾಧ್ಯವಾಗುತ್ತದೆ ಎಂಬ ಭರವಸೆಯೂ ಇವರಿಗಿದೆ. ಇಂದು (ಏ.11) ಪುರುಷೋತ್ತಮ್‌ ಬರ್ತೇಡೆ. ಈ ವೇಳೆ...

View Article

ಅಮ್ಮನ ಅನಾರೋಗ್ಯ ರವಿಚಂದ್ರನ್‌ ಕಳವಳ

ರವಿಚಂದ್ರನ್‌ ಅವರ 'ಅಪೂರ್ವ' ಚಿತ್ರಕ್ಕಾಗಿ ಅವರ ಅಭಿಮಾನಿಗಳು ಕಾದು ಕಾದು ಸುಸ್ತಾದರು. ಇನ್ನೊಂದೆಡೆ ಬೇರೆಯವರ ಚಿತ್ರಗಳಲ್ಲಿ ರವಿಚಂದ್ರನ್‌ ನಟಿಸುವುದನ್ನು ಮುಂದುವರಿಸಿದ್ದಾರೆ. ಇವೆಲ್ಲವುಗಳ ನಡುವೆ ಅಪೂರ್ವ ಸಿನಿಮಾ ತಡವಾಗುತ್ತಿರುವುದಕ್ಕೆ...

View Article


ಸಿನಿಮಾಗಳಿಗೆ ಸಹಾಯ ಧನ, ಚಿತ್ರರಂಗದಲ್ಲಿ ನಿಲ್ಲದ ಕದನ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಕನ್ನಡ ಚಿತ್ರಗಳಿಗೆ ಸಹಾಯಧನ ಹೆಚ್ಚಿಸುವಂತೆ ಸರಕಾರವನ್ನು ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಎಸ್‌.ವಿ. ರಾಜೇಂದ್ರ ಸಿಂಗ್‌ಬಾಬು ಒತ್ತಾಯಿಸಿದ್ದಾರೆ. ಈ ನಡೆ ತೀವ್ರ ಚರ್ಚೆಗೆ ಕಾರಣವಾಗಿದೆ. - ಶರಣು...

View Article

ಸೂರ್ಯನ ಉರಿಬಿಸಿಲಲ್ಲಿ ತಾರೆಯರ ತಂಪು ಹಾದಿ

ಸೂರ್ಯನ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ಸ್ಯಾಂಡಲ್‌ವುಡ್‌ ಸಿಲೆಬ್ರಿಟಿಗಳು ಹರಸಾಹಸ ಪಡುತ್ತಿದ್ದಾರೆ. ದೇಹವನ್ನು ಕೂಲ್‌ ಆಗಿರಿಸಿಕೊಂಡು, ಸೌಂದರ್ಯ ಕಾಪಾಡಿಕೊಳ್ಳಲು ಅವರು ಮಾಡುತ್ತಿರುವ ಕಸರತ್ತುಗಳು ಏನೇನು ಅಂತೀರಾ? - ಪದ್ಮಿನಿ ಜೈನ್‌ ಎಸ್‌....

View Article

ಗಗ್ನಂ ಬಳಿಕ ಇನ್ನು ಚಾಂಪಿಯನ್‌ ಡಾನ್ಸ್‌ ರಂಜನೆ

ಒಂಬತ್ತನೇ ಆವೃತ್ತಿಯ ಐಪಿಎಲ್‌ಗೆ ಹೊಸ ಕಿಕ್‌ ಬಂದಿದೆ. ಹೊಸ ಸ್ಟೈಲು, ಹಂಗಾಮಾ ಜತೆಯಲ್ಲೇ ಹೊಸ ನಮೂನೆಯ ಚಾಂಪಿಯನ್‌ ಡಾನ್ಸ್‌ ಅಭಿಮಾನಿಗಳಿಗೆ ರಸದೌತಣ ನೀಡಲಿದೆ. ಇದು ವೆಸ್ಟ್‌ ಇಂಡೀಸ್‌ ಆಟಗಾರರ ಮ್ಯಾಜಿಕ್‌ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ....

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>