Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ವೆಲ್ಲೂರು ಕಾಲೇಜು ಅಂಗಳದಲ್ಲಿ ಉಲ್ಕಾಪಾತ

ಮೃತನ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ಚೆನ್ನೈ: ವೆಲ್ಲೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಅಂಗಳಕ್ಕೆ ಉಲ್ಕೆ ಬಂದು ಬಡಿದು ವ್ಯಕ್ತಿ ಸಾವಿಗೀಡಾಗಿದ್ದು ನಿಜ ಎಂದು ತಮಿಳುನಾಡು ಸರಕಾರ ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ಇದು ಸ್ಫೋಟ ಪ್ರಕರಣ ಎಂಬ...

View Article


ಅಜರ್ ವಿರುದ್ಧ ಸಾಕ್ಷ್ಯ ಸಾಲದು!

ಪಠಾಣ್‌ಕೋಟ್ ದಾಳಿ: ಕ್ಲೀನ್ ಚಿಟ್ ನೀಡಿದ ಪಾಕ್ ತನಿಖಾ ತಂಡ ಹೊಸದಿಲ್ಲಿ: ಪಠಾಣ್‌ಕೋಟ್ ವಾಯುನೆಲೆ ಸಂಬಂಧ ತನಿಖೆ ಕೈಗೊಂಡಿದ್ದ ಪಾಕಿಸ್ತಾನದ ವಿಶೇಷ ತನಿಖಾ ತಂಡವು (ಎಸ್‌ಐಟಿ)ಕೃತ್ಯದಲ್ಲಿ ಜೈಷೆ ಮೊಹಮದ್ ಸಂಘಟನೆ ಮುಖ್ಯಸ್ಥ ಪಾತಕಿ ಮೌಲಾನಾ ಮಸೂದ್...

View Article


ಶೀಘ್ರ ದಿಲ್ಲಿ-ಮುಂಬಯಿ ನಡುವೆ ಹೈಸ್ಪೀಡ್ ರೈಲು

ಹೊಸದಿಲ್ಲಿ: ಸ್ಪ್ಯಾನಿಶ್ ಕಂಪನಿ ಟಾಲ್ಗೋ ನಿರ್ಮಿತ ಹೈಸ್ಪೀಡ್ ರೈಲುಗಳು ದಿಲ್ಲಿ-ಮುಂಬಯಿ ನಡುವೆ ಗಂಟೆಗೆ 160 ಮತ್ತು 200 ಕಿ.ಮೀ. ವೇಗದಲ್ಲಿ ಶೀಘ್ರದಲ್ಲೇ ಪರೀಕ್ಷಾರ್ಥ ಸಂಚಾರ ನಡೆಸಲಿವೆ. ಪ್ರಸ್ತುತ ಇರುವ ಹಳಿಗಳು ಹೈಸ್ಪೀಡ್ ರೈಲುಗಳ...

View Article

ಕಾಪು ನಿರಶನ, ಸರಕಾರದ ಸಂಧಾನ ಮುಂದುವರಿಕೆ

ವಿಶಾಖಪಟ್ಟಣ: ಕಾಪು ಜನಾಂಗಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕಾಪು ನಾಯಕ ಮುದ್ರಾಗದ ಪದ್ಮೃನಾಭಮ್ ಮತ್ತು ಅವರ ಪತ್ನಿ ಪದ್ಮಾವತಿ ಸೋಮವಾರ ನಾಲ್ಕನೇ ದಿನದಲ್ಲಿ ಅನಿರ್ದಿಷ್ಟಾವಧಿ ನಿರಶನ ಮುಂದುವರಿಸಿದ ನಡುವೆ, ನಿರಶನ ಕೈಬಿಡುವಂತೆ ಆಂಧ್ರ...

View Article

Image may be NSFW.
Clik here to view.

ಶುಭ ಸುದ್ದಿ!: ಹಿಮಪಾತದಡಿ ಸಿಲುಕಿದ್ದ ಕನ್ನಡಿಗ ಯೋಧ ಜೀವಂತ

ಹೊಸದಿಲ್ಲಿ: ಇದು ಪವಾಡ. ಸಿಯಾಚಿನ್ ಗ್ಲೇಷಿಯರ್‌ನ ಸೋನಂ ಪೋಸ್ಟ್‌ನಲ್ಲಿ ಕಳೆದ ಬುಧವಾರ ಹಿಮಪಾತದಡಿ ಸಿಲುಕಿದ್ದ ಕನ್ನಡಿಗ ಯೋಧರೊಬ್ಬರು ಆರು ದಿನಗಳ ಬಳಿಕ ಸಾವನ್ನು ಗೆದ್ದು ಬಂದಿದ್ದಾರೆ. ಹಿಮಾಲಯದ 19,600 ಅಡಿಗಳಷ್ಟು ಎತ್ತರ ಪ್ರದೇಶದಲ್ಲಿ...

View Article


ಐಎಸ್‌ಐ ಪರ ಬೇಹುಗಾರಿಕೆಗೆ ಭಾರತೀಯ ಯೋಧನ ನೇಮಕಕ್ಕೆ ಸೂಚಿಸಲಾಗಿತ್ತು: ಹೆಡ್ಲಿ

ಮುಂಬಯಿ: ಅಮೆರಿಕದ ಅಜ್ಞಾತ ಸ್ಥಳದಿಂದ ವಿಡಿಯೋ ಲಿಂಕ್‌ ಮೂಲಕ ಮುಂಬಯಿ ನ್ಯಾಯಾಲಯದ 2ನೇ ದಿನದ ವಿಚಾರಣೆಗೆ ಹಾಜರಾಗಿರುವ ಲಷ್ಕರ್‌ ಉಗ್ರ ಡೇವಿಡ್‌ ಹೆಡ್ಲಿ ಮತ್ತಷ್ಟು ಸ್ಫೋಟಕ ಮಾಹಿತಿಗಳನ್ನು ಮಂಗಳವಾರ ಹೊರಹಾಕಿದ್ದಾನೆ. ಪಾಕಿಸ್ತಾನದ ಗುಪ್ತಚರ...

View Article

ರೈಲಿನಲ್ಲಿನ್ನು 25 ರೀತಿ ಚಹಾ ಲಭ್ಯ

ಹೊಸದಿಲ್ಲಿ: ರೈಲು ಪ್ರಯಾಣ ಈಗ ಆಹ್ಲಾದಕರ ಅನುಭವವಾಗಿದ್ದು, ಪ್ರಯಾಣಿಕರು 25 ಬಗೆಯ ಚಹಾ ರುಚಿ ಸವಿಯಬಹುದಾಗಿದೆ. ಈ 25 ಬಗೆಯ ಚಹಾವನ್ನು ಪ್ರಯಾಣಿಕರು 12,000 ರೀತಿಯಲ್ಲಿ ಸವಿಯಬಹುದಂತೆ. 'ದೇಸಿ ಚಾಯ್‌'ನಿಂದ ಆರಂಭಗೊಂಡು 'ಆಮ್‌ ಪಾಪಡ್‌ ಚಾಯ್‌'...

View Article

RSSನಿಂದ ಟ್ವಿಟರ್‌ನಲ್ಲಿ 'ಅಯೋಧ್ಯ ಸಂದೇಶ'

ಹೊಸದಿಲ್ಲಿ: ರಾಮ ಮಂದಿರದ ಕನಸನ್ನು ಟ್ವಿಟರ್‌ ಮೂಲಕ ಸಾಕಾರಗೊಳಿಸಲು ಆರೆಸ್ಸೆಸ್‌ ಮುಂದಾಗಿದೆ. ಅಯೋದ್ಯೆ ಕುರಿತು ಸಾಮಾಜಿಕ ಮಾಧ್ಯಮಗಳ ಮೂಲಕ ತನ್ನ ಸದಸ್ಯರು ಹಾಗೂ ಬೆಂಬಲಿಗರಿಗೆ ತರಬೇತಿ ಶಿಬಿರ ನಡೆಸಲು ಆರೆಸ್ಸೆಸ್‌ ಉದ್ದೇಶಿಸಿದೆ. 'ರಾಮ್‌...

View Article


ನೆಟ್ ನ್ಯೂಟ್ರಾಲಿಟಿ ವಾದಕ್ಕೆ ಟ್ರಾಯ್ ಉತ್ತೇಜನ

ಬೆಂಗಳೂರು: ಭಾರತದಲ್ಲಿ ನೆಟ್ ನ್ಯೂಟ್ರಾಲಿಟಿಗೆ ಪೂರಕವಾಗಿ ದೂರ ಸಂಪರ್ಕ ನಿಯಂತ್ರಕ ಟ್ರಾಯ್ ಸೋಮವಾರ ಹೊರಡಿಸಿರುವ ಆದೇಶ ನೆಟ್ ಸ್ವಾತಂತ್ರ್ಯವನ್ನು ಪ್ರತಿಪಾದಿಸುವವರಿಗೆ ಸಂತಸ ತಂದಿದೆ. ಹಾಗೆಯೇ ವೆಬ್‌ಸೈಟ್ ಪ್ರವೇಶಕ್ಕೆ ಭಿನ್ನ ಡೇಟಾ ದರಗಳನ್ನು...

View Article


‘ಸಮಾನ ಅಂತರ್ಜಾಲ’ ಪರಿಕಲ್ಪನೆಯಲ್ಲಿ ಪ್ರಮುಖ ಹೆಜ್ಜೆ

- ಅವಿನಾಶ್ ಬಿ. ಸಕಲರಿಗೂ ಸಮಾನವಾಗಿ ಇಂಟರ್ನೆಟ್ ಸಂಪರ್ಕ ಲಭ್ಯವಾಗಬೇಕೆಂಬುದು ನೆಟ್ ನ್ಯೂಟ್ರಾಲಿಟಿ ಅಥವಾ ಅಂತರ್ಜಾಲ ಸಮಾನತೆಯೆಂಬ ಸಿದ್ಧಾಂತದ ಮೂಲ ಆಶಯ. ಈ ಆಶಯಕ್ಕೆ ಶಾಸನಾತ್ಮಕ ಸ್ವರೂಪ ನೀಡುವ ನಿಟ್ಟಿನಲ್ಲಿ ಭಾರತವು ಸೋಮವಾರ ಮಹತ್ವದ ಹೆಜ್ಜೆ...

View Article

ಫೆ.10ಕ್ಕೆ ಸ್ವರ್ಣೋದ್ಯಮ ಬಂದ್

ಉಡುಪಿ: ಚಿನ್ನಾಭರಣ ಖರೀದಿ ಸಮಯದಲ್ಲಿ 2 ಲಕ್ಷ ರೂ.ಮೇಲ್ಪಟ್ಟ ಖರೀದಿಗೆ ಕೇಂದ್ರ ಸರಕಾರ ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಫೆ.10ರಂದು ರಾಜ್ಯಾದ್ಯಂತ ಚಿನ್ನಾಭರಣ ಮಳಿಗೆಗಗಳು ಬಂದ್ ಮಾಡಿ ಪ್ರತಿಭಟನೆ ನಡೆಸಲಿವೆ. ಉಡುಪಿ...

View Article

ರೈಲು ಪ್ರಯಾಣ ದರ ಏರಿಕೆ ಸಾಧ್ಯತೆ?

ಹೊಸದಿಲ್ಲಿ: ಕೇಂದ್ರ ಸರಕಾರ ರೈಲು ಪ್ರಯಾಣ ದರ ಏರಿಕೆ ಮಾಡುವ ಸಾಧ್ಯತೆಗಳಿವೆ. ರೈಲ್ವೆ ಇಲಾಖೆ ಆರ್ಥಿಕ ಸಂಕಷ್ಟದಲ್ಲಿದ್ದು, ಕಳೆದ ಬಜೆಟ್‌ನಲ್ಲಿ ಹಾಕಿಕೊಂಡಿರುವ ಗುರಿ ತಲುಪಲು ವಿಫಲವಾಗಿದೆ. 32 ಸಾವಿರ ಕೋಟಿ ರೂ. ನಷ್ಟದಲ್ಲಿರುವ...

View Article

ಗೂಗಲ್ ಸಿಇಒ ಸುಂದರ್ ಪಿಚೈಗೆ ಗರಿಷ್ಠ ಸಂಬಳ

ಸ್ಯಾನ್ ಫ್ರಾನ್ಸಿಸ್ಕೊ: ಅಂತರ್ಜಾಲ ಸರ್ಚ್ ಎಂಜಿನ್ ಗೂಗಲ್‌ನ ಮುಖ್ಯ ಕಾರ್ಯನಿರ್ವಾಹಕ, ಭಾರತೀಯ ಮೂಲದ ಸುಂದರ್ ಪಿಚೈ ಅವರಿಗೆ ಕಂಪನಿ 19.9 ಕೋಟಿ ಡಾಲರ್ (ಸುಮಾರು 1350 ಕೋಟಿ ರೂ.) ಮೌಲ್ಯದ ಷೇರುಗಳನ್ನು ನೀಡಿದ್ದು, ಅಮೆರಿಕದಲ್ಲಿ ಅತಿ ಹೆಚ್ಚು...

View Article


ಚಿನ್ನ ಒಂದೇ ದಿನದಲ್ಲಿ 710 ರೂ. ಜಿಗಿತ

ವರ್ಷದಲ್ಲಿ ಅತಿ ಗರಿಷ್ಠ ದರ ತಲುಪಿದ ಬಂಗಾರ, 28,000 ರೂ. ಮಟ್ಟ ತಲುಪಿದ ಹಳದಿ ಲೋಹ ಹೊಸದಿಲ್ಲಿ: ಜಾಗತಿಕ ಮಾರುಕಟ್ಟೆಯ ಪ್ರಭಾವ ಮತ್ತು ಆಭರಣ ಖರೀದಿಗೆ ಬೇಡಿಕೆ ಹೆಚ್ಚಿದ ಪರಿಣಾಮ ಚಿನ್ನದ ದರ ಒಂದೇ ದಿನದಲ್ಲಿ 10 ಗ್ರಾಮ್‌ಗೆ 710 ರೂ....

View Article

ಸೆನ್ಸೆಕ್ಸ್ 266 ಅಂಕ ಪತನ

ಮುಂಬಯಿ: ಸತತ ಎರಡನೇ ದಿನಕ್ಕೆ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 266 ಅಂಕ ಕುಸಿದಿದ್ದು, 24,020.98ಕ್ಕೆ ಸ್ಥಿರವಾಯಿತು. ಜಾಗತಿಕ ಹೂಡಿಕೆದಾರರು ಷೇರುಗಳಿಂದ ವ್ಯಾಪಕವಾಗಿ ಹೂಡಿಕೆ...

View Article


ಏರ್ ಇಂಡಿಯಾ ಟಿಕೆಟ್ ರದ್ದು ಶುಲ್ಕ ಹೆಚ್ಚಳ

ಹೊಸದಿಲ್ಲಿ: ಏರ್ ಇಂಡಿಯಾ ತನ್ನ ದೇಶೀಯ ಮಾರ್ಗಗಳಲ್ಲಿ ಸಂಚರಿಸುವ ವಿಮಾನಗಳ ಟಿಕೆಟ್ ರದ್ದು ಶುಲ್ಕವನ್ನು 500 ರೂ.ಗಳಷ್ಟು ಹೆಚ್ಚಿಸಿದೆ. ಫೆಬ್ರವರಿ 16ರಿಂದ ಪರಿಷ್ಕೃತ ದರ ಜಾರಿಯಾಗಲಿದ್ದು, ಆಗ ಟಿಕೆಟ್ ರದ್ದು ಶುಲ್ಕ 2,000 ರೂ. ತನಕ...

View Article

ರಾ.ಹೆದ್ದಾರಿ ವ್ಯಾಪ್ತಿ 2 ಲಕ್ಷ ಕಿ.ಮೀಗೆ ಹೆಚ್ಚಳ: ಗಡ್ಕರಿ

ಲಖನೌ: ''ದೇಶದ ರಾಷ್ಟ್ರೀಯ ಹೆದ್ದಾರಿಯನ್ನು ಈಗಿನ 96,000 ಕಿ.ಮೀನಿಂದ 2 ಲಕ್ಷ ಕಿ.ಮೀಗೆ ವಿಸ್ತರಿಸಲು ಸರಕಾರ ನಿರ್ಧಾರಿಸಿದೆ. ಆ ಮೂಲಕ ಸಂಚಾರ ಒತ್ತಡ ತಪ್ಪಿಸಲು ಮತ್ತು ಸಾರಿಗೆ ವ್ಯವಸ್ಥೆ ಸುಧಾರಿಸುವ ಪ್ರಯತ್ನಗಳು ನಡೆದಿವೆ,'' ಎಂದು ಕೇಂದ್ರ...

View Article


ರೈಲಿನಲ್ಲಿನ್ನು 25 ರೀತಿ ಚಹಾ ಲಭ್ಯ

ಆರ್ಡರ್ ಮಾಡಲು ಐಆರ್‌ಸಿಟಿಸಿಯಿಂದ ಮೊಬೈಲ್ ಆಪ್ ಹೊಸದಿಲ್ಲಿ: ರೈಲು ಪ್ರಯಾಣ ಈಗ ಆಹ್ಲಾದಕರ ಅನುಭವವಾಗಿದ್ದು, ಪ್ರಯಾಣಿಕರು 25 ಬಗೆಯ ಚಹಾ ರುಚಿ ಸವಿಯಬಹುದಾಗಿದೆ. ಈ 25 ಬಗೆಯ ಚಹಾವನ್ನು ಪ್ರಯಾಣಿಕರು ನಾನಾ ರುಚಿಯಲ್ಲಿ ಸವಿಯಬಹುದು. 'ದೇಸಿ...

View Article

Image may be NSFW.
Clik here to view.

ನಂ.1 ಪಟ್ಟಕ್ಕಾಗಿ ಚುಟುಕು ಕದನ

ಭಾರತ-ಶ್ರೀಲಂಕಾ ನಡುವಣ 3 ಪಂದ್ಯಗಳ ಟಿ20 ಸರಣಿಯ ಮೊದಲ ಹಣಾಹಣಿ ಇಂದು / ವಿರಾಟ್ ಅನುಪಸ್ಥಿತಿಯಲ್ಲೂ ಧೋನಿ ಪಡೆ ಫೇವರಿಟ್ ಪುಣೆ: ಆಸೀಸ್ ನೆಲದಲ್ಲಿ ಕಾಂಗರೂ ಪಡೆಯನ್ನು 3-0 ಅಂತರದಲ್ಲಿ ಬಗ್ಗು ಬಡಿದು ಆತ್ಮವಿಶ್ವಾಸದ ಅಲೆಯಲ್ಲಿರುವ ಭಾರತ ತಂಡ,...

View Article

ಪಾಕ್‌ಗೆ ಶಾಕ್, ಸೆಮೀಸ್‌ಗೆ ವಿಂಡೀಸ್

ಫತುಲ್ಲಾ: ನಾಯಕ ಶಿಮ್ರೊನ್ ಹೆತ್ಮಯರ್ ಮತ್ತು ತೆವಿನ್ ಇಮ್ಲಾಚ್ ಅವರ ತಲಾ ಅರ್ಧಶತಕಗಳ ನೆರವಿನಿಂದ ವೆಸ್ಟ್ ಇಂಡೀಸ್ ತಂಡ 5 ವಿಕೆಟ್‌ಗಳಿಂದ ಪಾಕಿಸ್ತಾನ ತಂಡವನ್ನು ಬಗ್ಗು ಬಡಿದು ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್...

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>