Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ನಕ್ಸಲರಿಂದ ಅಪಹೃತರಾಗಿದ್ದ ಮೂವರು ಯುವಕರ ರಕ್ಷಣೆ

ರಾಯ್‌ಪುರ: ಶಾಂತಿ ಸಂದೇಶ ಪಸರಿಸಲು ಸೈಕಲ್ ರ‌್ಯಾಲಿ ನಡೆಸುತ್ತಿದ್ದ ಪುಣೆಯ ಮೂವರು ಯುವಕರನ್ನು ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಅಪಹರಿಸಿದ್ದು, ಅವರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ....

View Article


ಬೆಸ್ತರ ಬಿಡುಗಡೆ: ಮೋದಿಗೆ ಜಯಲಲಿತಾ ಮನವಿ

ಚೆನ್ನೈ: ಶ್ರೀಲಂಕಾದ ಜೈಲುಗಳಲ್ಲಿರುವ ಭಾರತದ 80 ಬೆಸ್ತರ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಸರಕಾರ ಮತ್ತೊಮ್ಮೆ ಕೇಂದ್ರಕ್ಕೆ ಮನವಿ ಮಾಡಿದೆ. ಮುಖ್ಯಮಂತ್ರಿ ಜಯಲಲಿತಾ ಅವರು ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ...

View Article


ಸಾಮಾಜಿಕ ಜಾಲ ತಾಣ ಬಳಕೆ: ಸೈನಿಕರಿಗೆ ಕಡಿವಾಣ

ಚಂಡೀಗಢ: ಅಶ್ಲೀಲ ವೀಡಿಯೋಗಳನ್ನು ಫೇಸ್‌ಬುಕ್‌ ಅಥವಾ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ನೋಡಬೇಡಿ. ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್‌ ಅಕ್ಸೆಪ್ಟ್ ಮಾಡ್ಬೇಡಿ.... ಸಾಮಾಜಿಕ ಜಾಲತಾಣಗಳನ್ನು ಬಳಸುವ ಮಕ್ಕಳಿಗೆ ಬುದ್ಧಿ ಹೇಳುವಂತಿದೆಯಲ್ಲವೇ? ಆದರೆ,...

View Article

ಗಂಗಾ ನದಿ ಮೇಲೆ ಇನ್ನು ಮುಂದೆ ಸೇನೆ ಕಣ್ಗಾವಲು

ಲಖನೌ: ಇನ್ನು ಮುಂದೆ ಪವಿತ್ರ ಗಂಗೆ ಮೇಲೆ ಸೇನೆ ಕಣ್ಣಿಡಲಿದೆ. ಅಪ್ಪಿತಪ್ಪಿ ಗಂಗೆಗೆ ಕಸ ಎಸಯುವುದು ಸೈನಿಕರ ಕಣ್ಣಿಗೆ ಬಿತ್ತೋ, ಅವರು ಎಚ್ಚರಿಸುತ್ತಾರೆ. ಗಂಗೆಯ ಪಾವಿತ್ರ್ಯತೆ ಬಗ್ಗೆ ತಿಳಿ ಹೇಳಿ, ಭಾರತದ ಪ್ರಮುಖ ನದಿಯನ್ನು ಮಾಲಿನ್ಯ ಮುಕ್ತ...

View Article

ಪಠಾಣ್‌ಕೋಟ್ ದಾಳಿ: ಇದು ಪಾಕ್ ಸೈನ್ಯದ ವಂಚನೆ?

ಹೊಸದಿಲ್ಲಿ: ಪಂಜಾಬ್‌ನ ವಾಯುನೆಲೆ ಪಠಾಣ್‌ಕೋಟ್‌ನಲ್ಲಿ ಉಗ್ರರ ದಾಳಿ ಮುಂದುವರಿದಿದ್ದು, ಮತ್ತಿಬ್ಬರು ಉಗ್ರರು ಪತ್ತೆಯಾಗಿದ್ದಾರೆ. ಅಲ್ಲದೇ ಉಗ್ರರು ದಿಲ್ಲಿಯಲ್ಲಿಯೂ ಇಂಥದ್ದೇ ದಾಳಿ ನಡೆಸಬಹುದಾದ ಶಂಕೆ ವ್ಯಕ್ತವಾಗಿದೆ. ಜೈಷೆ-ಮೊಹಮ್ಮದ್ ಉಗ್ರ...

View Article


ಉಗ್ರರಿಗೆ ಸೆಲ್ಯೂಟ್ ಮಾಡಿ ಕಳುಹಿಸಿದ್ದ ಪೊಲೀಸರು!

ಪಠಾಣ್‌ಕೋಟ್: ವಾಯುನೆಲೆ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಸೇನಾ ಸಮವಸ್ತ್ರ ಧರಿಸಿ ಎಸ್‌ಪಿ ವಾಹನದಲ್ಲಿ ಆಗಮಿಸಿದ್ದ ಉಗ್ರರ ತಂಡಕ್ಕೆ ತಪಾಸಣಾ ಕೇಂದ್ರದಲ್ಲಿ ನಿಯೋಜನೆಗೊಂಡಿದ್ದ ಪೊಲೀಸರೇ ಸೆಲ್ಯೂಟ್ ಹೊಡೆದು ಕಳುಹಿಸಿದ್ದರು ಎಂಬ ಅಚ್ಚರಿಯ ವಿಷಯ...

View Article

ಭಾರತ-ಬಾಂಗ್ಲಾ ಗಡಿ ಕಾವಲು ಬಲಪಡಿಸಲು ಯೋಜನೆ: ರಾಜನಾಥ್

ಧುಬ್ರಿ (ಅಸ್ಸಾಂ): ಭಾರತ- ಬಾಂಗ್ಲಾ ಗಡಿಯಲ್ಲಿ ರಕ್ಷಣೆ ಬಲಪಡಿಸಲು ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಗೃಹ ಸಚಿವ ರಾಜ್‌ನಾಥ್ ಸಿಂಗ್ ಮಂಗಳವಾರ ಹೇಳಿದರು. ಅಸ್ಸಾಂನ ಧುಬ್ರಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಜ್‌ನಾಥ್, ''ಗಡಿ...

View Article

ದಿಲ್ಲಿ ನಾಗರಿಕರಿಗೆ ಸಂಚಾರಾದ ಹಿತಾನುಭವ

ಸೋಮವಾರವೂ ಸುಗಮ ಸಂಚಾರ/ ಉತ್ತಮವಾಗಿ ಸ್ಪಂದಿಸಿದ ಜನತೆ ಹೊಸದಿಲ್ಲಿ: ದಿಲ್ಲಿಯಲ್ಲಿ ಹೊಸದಾಗಿ ಜಾರಿಗೆ ಬಂದಿರುವ ಸರಿ-ಬೆಸ ಸಂಚಾರ ನಿಯಮಕ್ಕೆ ಸೋಮವಾರ ಅಗ್ನಿಪರೀಕ್ಷೆ ಎಂದೇ ಭಾವಿಸಲಾಗಿತ್ತು. ಏಕೆಂದರೆ ವರ್ಷದ ಕೊನೆಯ ರಜೆಯ ಸೀಸನ್ ಕಳೆದು ಸೋಮವಾರ...

View Article


ಮೊಬೈಲ್‌ಗೆ ಹೆದರಿ ಹಾರದ ವಿಮಾನ

ಮುಂಬಯಿ: ವಿಮಾನದಲ್ಲಿ ಇಲಿ ಕಾಣಿಸಿಕೊಂಡಿದ್ದರಿಂದ ಪ್ರಯಾಣ ಮೊಟಕುಗೊಳಿಸಿ ಏರ್ ಇಂಡಿಯಾ ವಿಮಾನ ಮುಂಬಯಿಗೆ ಮರಳಿದ್ದನ್ನು ಕೇಳಿದ್ದೀರಿ. ಈಗ ಟರ್ಕಿಯ ವಿಮಾನವೊಂದು ವಾರೀಸುದಾರರಿಲ್ಲದ ಮೊಬೈಲ್ ಕಂಡು ಹೆದರಿ ಹಾರಾಟವನ್ನೇ ಕೈಬಿಟ್ಟಿದೆ. 250...

View Article


ಪಾಕ್ ಸಂಪರ್ಕ ಮೂವರು ಕಳ್ಳಸಾಗಣೆದಾರರ ಬಂಧನ

ಮೊಹಾಲಿ: ಪಾಕಿಸ್ತಾನದ ಜತೆ ಸಂಪರ್ಕ ಹೊಂದಿರುವ ಮೂವರು ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆದಾರರನ್ನು ಪಂಜಾಬ್ ಪೊಲೀಸರು ಸೋಮವಾರ ಮೊಹಾಲಿಯಲ್ಲಿ ಬಂಧಿಸಿದ್ದಾರೆ. ಪಠಾಣ್‌ಕೋಟ್ ಭಯೋತ್ಪಾಕ ದಾಳಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ...

View Article

ಅತ್ಯಾಚಾರಿಗಳಿಗೆ ಗುಂಡಿಕ್ಕಲು ಸಿದ್ಧ, ಅನುಮತಿ ಬೇಕಷ್ಟೆ: ಬಸ್ಸಿ

ಹೊಸದಿಲ್ಲಿ: ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ಆರೋಪಿಗಳಿಗೆ ಗುಂಡಿಕ್ಕಲು ಅಥವಾ ಅವರನ್ನು ನೇಣು ಹಾಕಲು ನಮಗೆ ಸಂತೋಷವಿದೆ. ಆದರೆ ಇದಕ್ಕೆ ಭಾರತದ ಸಂವಿಧಾನ ನಮಗೆ ಅವಕಾಶ ನೀಡಬೇಕು. - ಹೀಗೆ ಹೇಳಿದವರು ಸಾಮಾನ್ಯ ವ್ಯಕ್ತಿಯಲ್ಲ. ಹೊಸದಿಲ್ಲಿ...

View Article

ಸುಪ್ರೀಂ ಮೆಟ್ಟಿಲೇರಿದ ಸರ್ದಾರ್ ಜೋಕ್ಸ್!

ಹೊಸದಿಲ್ಲಿ: ಸರ್ದಾರ್‌ಗಳ ಹೆಸರಿನಲ್ಲಿ ಸಂತಾ ಬಂತಾ ವಿನೋದ(ಜೋಕ್)ಗಳನ್ನು ಮಾಡುತ್ತಾ ಅವರಲ್ಲಿ ಕೆಟ್ಟ ಭಾವನೆ ಮೂಡಿಸುತ್ತಿದ್ದೀರಾ? ಅಥವಾ ಅವರ ಮನಸ್ಸಿಗೆ ನೋವುಂಟು ಮಾಡುತ್ತಿದ್ದೀರಾ? ಇದು ನಿಜವೇ ಆದರೆ, ಈ ಬಗ್ಗೆ ಬಂದಿರುವ ಮನವಿಯನ್ನು...

View Article

ರಾಮ್ ಚಿತ್ರದಲ್ಲಿ ಮಮ್ಮುಟಿ

ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟಿ 'ಪೆರಂಬು' ಹೊಸ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ನಿರ್ದೇಶಕ ರಾಮ್ ಅವರು ಥಾರಮಣಿ ಚಿತ್ರದ ಶೂಟಿಂಗ್ ಅನ್ನು ಕಂಪ್ಲೀಟ್ ಮಾಡಿದ್ದು, ಈಗ ಮಮ್ಮುಟಿಯವರ ಹೊಸ ಚಿತ್ರ 'ಪೆರಂಬು'ವಿಗೆ ವರ್ಕ್...

View Article


ಆಲಿಯಾ ಇಬ್ರಾಹಿಂ ಗ್ಲಾಮರ್ ಕತೆ

ಪೂಜಾ ಬೇಡಿ ಪುತ್ರಿ ಆಲಿಯಾ ಇಬ್ರಾಹಿಂ ಸುದ್ದಿಯಲ್ಲಿದ್ದಾಳೆ. ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಮೂಲಕ ಅಲ್ಲ! ಬದಲಿಗೆ ತನ್ನ ಬ್ಲಾಗ್‌ನಲ್ಲಿ ತನ್ನದೇ ಬಿಕಿನಿ ಚಿತ್ರವನ್ನು ಹಾಕಿಕೊಂಡು, ಅನಿಸಿದ್ದನ್ನು ಬರೆದುಕೊಂಡದ್ದಕ್ಕೆ. ಹೌದು. ಆಲಿಯಾ...

View Article

ಸದಾ ನೆನಪಲ್ಲಿ ಉಳಿವ ರಾಜು

ಗುರುನಂದನ್ ನಟನೆಯ ಫಸ್ಟ್ ರ‌್ಯಾಂಕ್ ರಾಜು ಚಿತ್ರಕ್ಕೆ ಸ್ಟಾರ್‌ಗಳಿಂದ ಪ್ರಶಂಸೆಯ ಸುರಿಮಳೆ ಆಗುತ್ತಿದೆ. ಈಗಾಗಲೇ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಹಲವು ನಟರು ಈ ಸಿನಿಮಾ ನೋಡಿದ್ದಾರೆ. ಮೆಚ್ಚುಗೆಯ ಮಾತುಗಳನ್ನೂ...

View Article


ವೆಜಿಟೇರಿಯನ್ ಸಿಕ್ಸ್‌ ಪ್ಯಾಕ್

* ಪದ್ಮಾ ಶಿವಮೊಗ್ಗ ಮೊದಲ ಚಿತ್ರ 'ಗೂಳಿಹಟ್ಟಿ'ಯಿಂದಲೇ ಎಲ್ಲರ ಗಮನ ಸೆಳೆದ ನಟ ಪವನ್ ಸೂರ್ಯ. ಇವರೀಗ ಪವನ್ ಶೌರ್ಯ ಆಗಿದ್ದಾರೆ. ಹೆಸರನ್ನು ಬದಲಾಯಿಸಿಕೊಂಡಿರುವುದು ಮಾತ್ರವಲ್ಲ ಟ್ರಾನ್ಸ್‌ಫಾರ್ಮೇಷನ್ ಆಗಿ ಹೊಸ ಲುಕ್‌ನಲ್ಲಿ...

View Article

ವೇದಾಲಮ್ ರೀಮೇಕ್‌ನಲ್ಲಿ ಪುನೀತ್

* ಶರಣು ಹುಲ್ಲೂರು ತಮಿಳಿನ ಭಾರೀ ಬಜೆಟ್ ಚಿತ್ರಗಳು ಕನ್ನಡದಲ್ಲಿ ರೀಮೇಕ್ ಆಗುತ್ತಿವೆ. ಆ ಸಾಲಿಗೆ ಹೊಸದಾಗಿ ಸೇರ್ಪಡೆ ಆಗುತ್ತಿದೆ 'ವೇದಾಲಮ್' ಸಿನಿಮಾ. ಅಜಿತ್ ನಟನೆಯ ಈ ಸಿನಿಮಾ 60 ಕೋಟಿ ರೂ.ನಲ್ಲಿ ನಿರ್ಮಾಣ ಆಗಿತ್ತು. ನೂರಾ ಮೂವತ್ತು ಕೋಟಿ...

View Article


ಬರಲಿದೆ ನವ ಜೋಡಿಗಳ ಮೇಳ

ಹೊಸ ವರ್ಷದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಜೋಡಿಗಳನ್ನು ಪ್ರೇಕ್ಷಕ ತೆರೆಯ ಮೇಲೆ ನೋಡಿ ರಂಜಿಸಲಿದ್ದಾನೆ. ಕನ್ನಡದ ಸ್ಟಾರ್ ನಟರ ಜೊತೆಯಲ್ಲಿ ಪರಭಾಷಾ ನಟಿಯರೂ ಕೂಡ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಕೋಟಿಗೊಬ್ಬ 2 ಚಿತ್ರದಲ್ಲಿ ಸುದೀಪ್‌ಗೆ...

View Article

ಗ್ಲಾಮ್ ಗೊಂಬೆ ಆಗಲಾರೆ

* ಶರಣು ಹುಲ್ಲೂರು ಸದ್ಯ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೇಳಿಬರುತ್ತಿರುವ ಹೊಸ ನಾಯಕಿಯ ಹೆಸರು ನಿಖಿತಾ ನಾರಾಯಣ್. ಮೂಲತಃ ಕನ್ನಡಿಗರೇ ಆದರೂ, ಹೆಚ್ಚು ಸದ್ದು ಮಾಡಿದ್ದು ತೆಲುಗು ಮತ್ತು ತಮಿಳು ಸಿನಿಮಾ ರಂಗದಲ್ಲಿ. ಏಕಕಾಲಕ್ಕೆ ಏಳು...

View Article

ಸೋತಾಗ ತಾಳ್ಮೆಯಿಂದ ಇರೋದನ್ನ ಕಲಿತಿದ್ದೇನೆ

ಕೋಮಲ್ ಇಸ್ ಬ್ಯಾಕ್. ಹೀಗೆ ಅವರ ಅಭಿಮಾನಿಗಳು ಸೋಶಿಯಲ್ ನೆಟ್‌ವರ್ಕ್ ಸೈಟ್‌ಗಳಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಎರಡೂವರೆ ವರ್ಷಗಳಿಂದ ಇಂಥ ಸಕ್ಸೆಸ್‌ಗೆ ಕಾದು ಕುಳಿತಿದ್ದ ಅವರಿಗೆ 'ಕತೆ ಚಿತ್ರಕತೆ ನಿರ್ದೇಶನ ಪುಟ್ಟಣ್ಣ' ಚಿತ್ರ ಗೆಲುವು...

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>