ಬ್ಲೂಪ್ರಿಂಟ್ಟೇ ಫೈನಲ್ ಅಲ್ಲ!
ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗಲು ಪ್ರಶ್ನೆ ಪತ್ರಿಕೆ ನೀಲನಕ್ಷೆ (ಬ್ಲೂ ಪ್ರಿಂಟ್) ಒಂದು ಮಾದರಿ ಅಷ್ಟೆ. ಎಲ್ಲ ವಿಷಯಗಳಲ್ಲೂ ಬ್ಲೂಪ್ರಿಂಟ್ ಮಾದರಿಯಲ್ಲಿ ಪ್ರಶ್ನೆಗಳನ್ನು ಕೇಳಿದರೂ ಸ್ವರೂಪ ಬದಲಾಗಲಿದೆ. ಹೀಗಾಗಿ, ಸಂಪೂರ್ಣ ಪಠ್ಯಕ್ರಮ...
View Articleಚರ್ಚೆಯ ಹಾದಿಯಲ್ಲಿ ಮತ್ತೆ ಬಾಡಿಗೆ ತಾಯಿ
ಬಾಲಿವುಡ್ನ ಖ್ಯಾತ ನಿರ್ದೇಶಕ ಕರಣ್ ಜೋಹರ್(ಸಿಂಗಲ್ ಪೇರೆಂಟ್) ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳಿಗೆ ಅಪ್ಪನಾಗಿದ್ದಾರೆ. ಈ ಮೂಲಕ ಬಾಡಿಗೆ ತಾಯಿ ವಿಷಯ ಮತ್ತೆ ಚರ್ಚೆಗೊಳಗಾಗುತ್ತಿದೆ. ಬಂಜೆತನ ಸಮಸ್ಯೆಯಿಂದ ಬಳಲುತ್ತಿರುವ ದಂಪತಿಗೆ ಬಾಡಿಗೆ...
View Articleಭಯ ಬಿಟ್ಟು ಪರೀಕ್ಷೆ ಬರೆಯಿರಿ
ದ್ವಿತಿಯ ಪಿಯು ವಿದ್ಯಾರ್ಥಿಗಳಿಗೆ ಉಪಯುಕ್ತ ಟಿಫ್ಸ್ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಮಾರ್ಚ್ 9ರಿಂದ ಆರಂಭವಾಗಲಿರುವ ಪರೀಕ್ಷೆ 27ಕ್ಕೆ ಕೊನೆಗೊಳ್ಳಲಿದೆ. ಕಳೆದ ವರ್ಷ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ...
View Articleಕಲೆಹಾಕಲಿ ಒಮ್ಮತ
ಶಿವಮೊಗ್ಗದ ಗಾಯಕಿ ಸುಹಾನ ಸಯೀದ್ ಅವರು ರಿಯಾಲಿಟಿ ಶೋ ಒಂದರಲ್ಲಿ ಹಾಡಿದ ಭಕ್ತಿಗೀತೆ ನಾಡಿನಾದ್ಯಂತ ಸಂಗೀತಪ್ರೇಮಿಗಳಲ್ಲಿ ಪುಳಕ ಮೂಡಿಸಿತ್ತು. ಇಂದು ಅದೇ ಕಾರಣಕ್ಕೆ ಅವರು ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗಿ ಬಂದಿದೆ. ಜಗತ್ತಿನ...
View Article9 ಸಾಧಕಿಯರಿಗೆ ಈಸ್ಟರ್ನ್ ಭೂಮಿಕಾ-ವಿಕ ಗೌರವ
ವಿಭಿನ್ನ ಕ್ಷೇತ್ರಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿರುವ ಮಹಿಳೆಯರು ಬೆಂಗಳೂರು: 'ಈಸ್ಟರ್ನ್ ಭೂಮಿಕಾ' ಮತ್ತು 'ವಿಜಯ ಕರ್ನಾಟಕ' ಜಂಟಿಯಾಗಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ನಾನಾ ಕ್ಷೇತ್ರಗಳ ಮಹಿಳಾ ಪ್ರತಿನಿಧಿಗಳು ಮತ್ತು ಸಾಧಕಿಯರಿಂದ...
View Articleತಾಯಿತನ ಬಾಡಿಗೆ, ಬೇಕೇ ಈ ನಾಡಿಗೆ?
ಬಾಲಿವುಡ್ ಚಿತ್ರನಿರ್ದೇಶಕ ಕರಣ್ ಜೋಹರ್ ಇಬ್ಬರು ಮಕ್ಕಳನ್ನು ಬಾಡಿಗೆ ತಾಯಿಯ ಮೂಲಕ ಪಡೆದು, ದೇಶದಲ್ಲಿ ಸರೊಗಸಿಯ ಪ್ರಶ್ನೆಗೆ ಮತ್ತೆ ಚಾಲನೆ ನೀಡಿದ್ದಾರೆ. ಬಾಡಿಗೆ ತಾಯ್ತನ ನೈತಿಕವೋ, ಅನೈತಿಕವೋ ಎಂಬ ನೆಲೆಯಲ್ಲಿ ಚರ್ಚೆಗಳಾಗುತ್ತಿವೆ. ಕೇಂದ್ರ...
View Articleಭಾರತೀಯರಿಗೆ ‘ವೇದವ್ಯಾಸ’ರು ಬೇಡವೆ?
ವಸುಧೇಂದ್ರ ಮದುವೆಯೆನ್ನುವುದು ಮನುಷ್ಯರು ತಮ್ಮ ಸಮಾಜದ ಒಳಿತಿಗಾಗಿ ತಾವೇ ಮಾಡಿಕೊಂಡ ಒಂದು ಸಾಮಾಜಿಕ ಬಂಧನ. ಆದರೆ ಮಗುವನ್ನು ಹೊಂದಬೇಕೆನ್ನುವ ಬಯಕೆ, ಮದುವೆಯೆಂಬ ಮಾನವ ನಿರ್ಮಿತ ಧಾರ್ಮಿಕ ನಿಯಮವನ್ನು ಮೀರಿದ್ದಾಗಿದೆ. 'ಬಾಡಿಗೆ ತಾಯ್ತನ'...
View Articleಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳಿ
ಅಂಜಲಿ ರಾಮಣ್ಣ ಈ ಭೂಮಂಡಲವನ್ನು ಮುಂದಿನ ಪೀಳಿಗೆಗಳು ಬಾಳುವಂತಹ ಸ್ಥಿತಿಯಲ್ಲಿ ಬಿಟ್ಟು ಹೋಗಬೇಕೆಂದರೆ ಈಗಾಗಲೇ ಕಾಡುತ್ತಿರುವ ಅನೇಕ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಅವುಗಳ ಸಮೂಹಕ್ಕೆ ಬಾಡಿಗೆ ತಾಯ್ತನ ಎನ್ನುವ ಹೊಸ ಭೂತವನ್ನು ಹಾಕುವುದು ಉಚಿತವೇ?...
View Articleಕೇಳದೆ ನಿಮಗೀಗ? ....
ಶಬ್ದಮಾಲಿನ್ಯ ನಮ್ಮ ದೇಶದ ಪಟ್ಟಣಗಳನ್ನೆಲ್ಲ ಆವರಿಸಿ ನುಂಗಿ ಹಾಕುತ್ತಿರುವ ಪಿಡುಗು. ಕೈಗಾರಿಕೆಗಳ ಹೆಚ್ಚಳ, ವಾಹನಗಳ ಹೆಚ್ಚಳ ಇದಕ್ಕೆ ಪ್ರಧಾನ ಕಾರಣ. ಇಂದಿನ ನಗರವಾಸ ಮನುಷ್ಯನ ಕಿವಿಯ ಸಾಮರ್ಥ್ಯವನ್ನು ಕುಂದಿಸಿದೆ. 85 ಡೆಸಿಬಲ್ಗಿಂತ ಅಧಿಕ...
View Articleಕಾಡಿನ ಜೀವಿಯ ನಾಡಿ ಹಿಡಿಯಲು ಗಜ ಗಣತಿ
ದಕ್ಷಿಣ ಭಾರತದಲ್ಲಿ ಎಷ್ಟಿವೆ ಆನೆಗಳು?, ಮೇನಲ್ಲಿ ಗಣತಿ ಆರಂಭ ಪ್ರಕಾಶ್ ರಾಜ್ ಬಿ., ಮೈಸೂರು ಭಾರತದ ರಾಷ್ಟ್ರೀಯ ಪಾರಂಪರಿಕ ವನ್ಯಜೀವಿ ಎಂದೇ ಪ್ರಸಿದ್ಧಿಯಾಗಿರುವ ಆನೆಗಳ ಮಹಾ ಗಣತಿಗೆ ದಿನಗಣನೆ ಆರಂಭವಾಗಿದೆ ! ದೇಶದ ಎಲ್ಲ ಅರಣ್ಯ...
View Articleಮೋದಿ ಹಾದಿಗೆ ಬಂದ ರಾಷ್ಟ್ರಪತಿ ಗಾದಿ
ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ರಾಷ್ಟ್ರಪತಿ ಆಯ್ಕೆಯ ರಾಜಕಾರಣ ಗರಿಗೆದರುತ್ತಿದೆ. ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರಗಳ ಗೆಲುವಿನಿಂದ ಬಲಿಷ್ಠರಾಗಿರುವ ಪ್ರಧಾನಿ ಮೋದಿ, ಮುಂದಿನ ಜುಲೈ ವೇಳೆಗೆ ರಾಷ್ಟ್ರಪತಿ ಆಯ್ಕೆಯನ್ನು...
View Articleನಾಲ್ಕು ರಾಷ್ಟ್ರಗಳಲ್ಲಿ ಹಸಿವಿನ ಹಾಹಾಕಾರ
ಯೆಮೆನ್, ನೈಜೀರಿಯಾ, ದಕ್ಷಿಣ ಸೂಡಾನ್ ಮತ್ತು ಸೊಮಾಲಿಯ ರಾಷ್ಟ್ರಗಳು ಬೃಹತ್ ಮಾನವ ನಿರ್ಮಿತ ಬಿಕ್ಕಟ್ಟಿಗೆ ಸಾಕ್ಷಿಯಾಗುತ್ತಿವೆ. ಜಗತ್ತು 1945ರ ನಂತರ ಎದುರಿಸುತ್ತಿರುವ ಅತಿ ದೊಡ್ಡ ಬಿಕ್ಕಟ್ಟಾಗಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ತಕ್ಷ...
View Articleಸ್ಥಾಯಿ ಸಮಿತಿಗಳ ಕಾರ್ಯವೈಖರಿ ಸುಧಾರಣೆಯಾಗಲಿ
ವಿಧಾನ ಮಂಡಲದ ಸದಸ್ಯರು ಸದನದ ಕಾರ್ಯಕಲಾಪ ಹಾಗೂ ವಿವಿಧ ಸ್ಥಾಯಿ ಸಮಿತಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಸಂಬಂಧ ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹಾಗೂ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ್ ಅವರಿಗೆ ಮೇಲ್ಮನೆಯ ಹಿರಿಯ...
View Articleರೇಸರ್ ಅಶ್ವಿನ್ ಸಾವು: ವೀಡಿಯೋ ಮಾಡಿದವನ ವಿರುದ್ಧ ನೆಟ್ಟಿಗರ ಕಿಡಿ
ಚೆನ್ನೈ: ಶನಿವಾರ ಮುಂಜಾನೆ ವೇಳೆ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ಕಾರ್ ರೇಸರ್ ಅಶ್ವಿನ್ ಸುಂದರ್ ಅವರ ಅಪಘಾತ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಲೈವ್ ಸ್ಟ್ರೀಮ್ ಮಾಡಿದ ವೀಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ಮಾಜಿ ರಾಷ್ಟ್ರೀಯ...
View Articleಬಂದಿದೆ ಗಾರ್ಬೇಜ್ ಎಟಿಎಂ: ಕಸ ಹಾಕಿ, ಹಣ ಪಡೆಯಿರಿ
ನಾಸಿಕ್: ಕಸದ ತೊಟ್ಟಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಜನರಿಗೆ ಕೂಪನ್ ಅಥವಾ ಹಣ ನೀಡುವ ಪರಿಕಲ್ಪನೆಯ ಮೂಲಕ ಕಸ ಮುಕ್ತ ಭಾರತ ಮಾಡಲು ನಾಸಿಕ್ ಮೂಲದ ಯುವಕರ ತಂಡ ಮುಂದಾಗಿದೆ. ಈ ಯುವಕರ ತಂಡ ಕೆಆರ್ಆರ್ವೈಪಿ ಗಾರ್ಬೇಜ್ ಎಟಿಎಂ ಹೆಸರಿನ ಸ್ಮಾರ್ಟ್...
View Articleಹುಲಿ ಸಾವಿಗೆ ಅರಿವಳಿಕೆ ಓವರ್ಡೋಸ್ ಕಾರಣ?
ನೈನಿತಾಲ್: ರಾಂನಗರದ ಬೈಲ್ಪದವ್ ಅರಣ್ಯ ವಲಯದಲ್ಲಿ ಹುಲಿ ಸಾವಿಗೆ ಅರಿವಳಿಕೆ ಮದ್ದಿನ ಓವರ್ಡೋಸ್ ಕಾರಣ ಎಂದು ಹೇಳಲಾಗುತ್ತಿದೆ. ಟೆರಾಯ್ ಪಶ್ಚಿಮ ವಲಯದ ಅರಣ್ಯ ಸಂರಕ್ಷಣಾಧಿಕಾರಿ ಪರಾಗ್ ಮಧುಕರ್ ಧಕಾಟೆ ಈ ಕುರಿತ ವದಂತಿಗಳನ್ನುನಿರಾಕರಿಸಿದರು....
View Articleಫೀಸ್ ಕಟ್ಟಿಲ್ಲವೆಂದು ವಿದ್ಯಾರ್ಥಿಗಳನ್ನು ಕೂಡಿಹಾಕಿದ ಶಾಲೆ
ಹೈದರಾಬಾದ್: ಸಕಾಲದಲ್ಲಿ ಶುಲ್ಕ ಪಾವತಿಸದ ಹಿನ್ನೆಯಲ್ಲಿ ನಗರದ ಖಾಸಗಿ ಶಾಲಾ ಆಡಳಿತ ಮಂಡಳಿ ಸುಮಾರು 14 ಮಂದಿ ಮಕ್ಕಳನ್ನು ಕೋಣೆಯೊಂದರಲ್ಲಿ ಕೂಡಿಹಾಕಿ ಶಿಕ್ಷಿಸಿದ ಘಟನೆ ಶನಿವಾರ ನಡೆದಿದೆ. ಹಯಾತ್ನಗರದ ಸರಿತಾ ವಿದ್ಯಾ ನಿಕೇತನ್ ಎಂಬ ಶಾಲೆಯಲ್ಲಿ...
View Articleಬಿಹಾರದ ಹಳ್ಳಿಯಲ್ಲಿ ಐಸಿಸ್ ಪೋಸ್ಟರ್ ಪತ್ತೆ
ಪಟನಾ: ಬಿಹಾರದ ರೋಹ್ತಾಸ್ ಜಿಲ್ಲೆಯ ನೌಹಟ್ಟಾ ಪೊಲೀಸ್ ಠಾಣೆ ವ್ಯಾಪ್ತಿಯ ನಕ್ಸಲ್ ಪೀಡಿತ ಸಿಕ್ರೌಲಿ ಬಿಘಾ ಗ್ರಾಮದಲ್ಲಿ ಯುವಕರನ್ನು ಐಸಿಸ್ಗೆ ಸೇರುವಂತೆ ಕರೆ ನೀಡಿದ ಮೂರು ಪೋಸ್ಟರ್ಗಳು ಪತ್ತೆಯಾಗಿವೆ. ಇಂಗ್ಲಿಷ್ನಲ್ಲಿ ಬರೆಯಲಾದ ಈ...
View Articleಇಬ್ಬರು ಡಿಸಿಎಂಗಳನ್ನು ಕೇಳಿದ್ದ ಯೋಗಿ
ಹೊಸದಿಲ್ಲಿ: ನೂತನವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ಯೋಗಿ ಆದಿತ್ಯನಾಥ್ ಅವರೇ ಸ್ವತಃ ತಮಗೆ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಒದಗಿಸುವಂತೆ ಕೇಳಿಕೊಂಡಿದ್ದರು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಉತ್ತರ...
View Articleಯೋಗಿ ಆಯ್ಕೆಯಲ್ಲಿ ಪಾತ್ರವಿಲ್ಲ: ಆರೆಸ್ಸೆಸ್
ಕೊಯಮತ್ತೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಹುದ್ದೆಗೆ ಯೋಗಿ ಆದಿತ್ಯನಾಥ ಹೆಸರನ್ನು ಆಯ್ಕೆ ಮಾಡಿರುವುದು ಸಂಘಪರಿವಾರ ಎಂಬ ಆರೋಪಗಳನ್ನು ಆರೆಸ್ಸೆಸ್ ನಿರಾಕರಿಸಿದೆ. ಅದೊಂದು ರಾಜಕೀಯ ನಿರ್ಧಾರವಾಗಿದ್ದು, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ...
View Article