Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಮನೆ medicine: ಹಲ್ಲು ನೋವಿಗೆ ಕಾಳುಮೆಣಸು

- ಹಲ್ಲಿನ ಆರೋಗ್ಯಕ್ಕೆ ಕಾಳುಮೆಣಸು ತುಂಬಾ ಒಳ್ಳೆಯದು. ಇದನ್ನು ವಿವಿಧ ರೂಪಗಳಲ್ಲಿ ಸೇವಿಸುವ ಮೂಲಕ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. -ಕಾಳುಮೆಣಸು ಮತ್ತು ಉಪ್ಪನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡು ನೀರಿನ ಹನಿ ಹಾಕಿ ಪೇಸ್ಟ್‌...

View Article


ಡೈಲಿ yoga: ಜೀರ್ಣ ಕ್ರಿಯೆ ಹೆಚ್ಚಲು ಮಾಲಾಸನ

ಅರ್ಥ: ಮಾಲಾ ಎಂದರೆ ಮಾಲೆ ಎಂದಾಗುತ್ತದೆ. ಹೂವಿನ ಮಾಲೆಯ ರೀತಿಯಲ್ಲಿ ಕೈಗಳಿಂದ ಹಿಂದೆ ಶರೀರವನ್ನು ಹಿಡಿಯುವ ಈ ಭಂಗಿಗೆ ಮಾಲಾಸನ ಎಂದು ಹೆಸರು. ಮಾಡುವ ವಿಧಾನ: ಮೊದಲು ನೇರವಾಗಿ ಕುಕ್ಕುರುಗಾಲಿನಲ್ಲಿ ಕೂರಬೇಕು. ನಂತರ ಎರಡು ಹಸ್ತಗಳಿಂದ...

View Article


​ಬಾಲ್ಸಮಿಕ್ ವಿನೆಗರ್‌ನಿಂದ ಇಮ್ಯುನಿಟಿ

ಬಾಲ್ಸಮಿಕ್ ವಿನೆಗರ್ ಇಟಲಿ ಮೂಲದ್ದಾದರೂ ಪ್ರಪಂಚದ ಎಲ್ಲಾ ಭಾಗಗಳಲ್ಲೂ ಇದನ್ನು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಇದು ಸಲಾಡ್‌ಗಳಲ್ಲಿ ಬಳಕೆಯಾಗುತ್ತದೆ. ದೇಹ ತೂಕ ಇಳಿಸಿಕೊಳ್ಳಲು ಇದು ಸಹಕಾರಿಯಾಗಿದೆ. ಸಂಶೋಧನೆಗಳ ಪ್ರಕಾರ ಬಾಲ್ಸಮಿಕ್ ವಿನೆಗರ್...

View Article

ಮನೆ medicine:ಹೂವಿನಿಂದ ಚರ್ಮದ ಕಾಂತಿ ಹೆಚ್ಚಿಸಿ

ಪೂಜೆಗೆ ಬಳಸಿದ ಗುಲಾಬಿ ಹೂವುಗಳನ್ನು ಎಸೆಯುವುದರ ಬದಲು ಒಣಗಿಸಿ ಮಿಕ್ಸಿಯಲ್ಲಿ ಪುಡಿ ಮಾಡಿ ಮೊಸರು ಮತ್ತು ಹಾಲಿನಲ್ಲಿ ಕಲಸಿ ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚಿದರೆ ಚರ್ಮ ತುಂಬಾ ಮೃದುವಾಗುತ್ತದೆ ಮತ್ತು ಮುಖಕ್ಕೆ ಹೊಳಪು ಸಹ ಬರುತ್ತದೆ. -ತುಳಸಿ...

View Article

ಡೈಲಿ yoga: ಥೈರಾಯ್ಡ್‌ ಸಮಸ್ಯೆ ನಿವಾರಣೆಗೆ ಸುಪ್ತ ಯೋಗ ದಂಡಾಸನ

ಅರ್ಥ: ಸುಪ್ತ ಎಂದರೆ ಮಲಗಿ ಎಂದರ್ಥ. ಹಿಂದೆ ಋುಷಿಗಳ ಹತ್ತಿರ ಇರುತ್ತಿದ್ದ ಮರದ ಒಂದು ವಸ್ತುವೇ ಯೋಗ ದಂಡ. ಈ ದಂಡವನ್ನು ಮೊಣಕೈ ಕೆಳಗೆ ಇಟ್ಟು ಜಪವನ್ನು ಮಾಡುತ್ತಿದ್ದರು. ಈ ಆಸನದಲ್ಲಿ ಒಂದು ಕಾಲು ಯೋಗ ದಂಡವನ್ನು ಹೋಲುವುದರಿಂದ ಈ ಭಂಗಿಗೆ ಸುಪ್ತ...

View Article


ಮಧುಮೇಹ ನಿವಾರಣೆಗೆ ಬಾದಾಮಿ

ಟೈಪ್‌ 2 ಡಯಾಬಿಟಿಸ್‌ ರೋಗಕ್ಕೆ ಸಂಬಂಧಿಸಿದ ಅಪಾಯಕರ ಅಂಶಗಳನ್ನು ಕಡಿಮೆ ಮಾಡುವಲ್ಲಿ ಬಾದಾಮಿ ಸಹಕಾರಿ ಎಂದಿದೆ ಇತ್ತೀಚಿನ ಅಧ್ಯಯನ. ನಿತ್ಯ ಬಾದಾಮಿ ತಿನ್ನುವುದು ಗ್ಲೈಸೆಮಿಕ್‌ ಮತ್ತು ಕಾರ್ಡಿಯೊವಾಸ್ಕ್ಯುಲರ್‌ ಪ್ರಮಾಣಗಳನ್ನು ಸುಧಾರಿಸುತ್ತದೆ...

View Article

ಆರೋಗ್ಯಕರ ಬದುಕಿನ ಸೂತ್ರ : ಜೀವನಶೈಲಿ ಬದಲಾವಣೆ

-ಡಾ. ಶ್ವೇತ ಹೊನ್ನುಂಗರ ಉತ್ತಮ ಆರೋಗ್ಯಕ್ಕಾಗಿ ಹಾಗೂ ಆಯುಷ್ಯ ವೃದ್ಧಿ ನಿತ್ಯದ ಬದುಕಿನ ಶೈಲಿಯಲ್ಲಿಯೇ ಇದೆ. ಸಮತೋಲನ ಆಹಾರ ಮತ್ತು ಆರೋಗ್ಯವಂತ ಚಟುವಟಿಕೆಗಳಿಂದ ಯಾವುದೇ ಔಷಧಗಳ ಸಹಾಯವಿಲ್ಲದೇ ಆಂತರಿಕ ಜೀವಶಕ್ತಿ ಹಾಗೂ ರೋಗ ನಿರೋಧಕ ಶಕ್ತಿಯನ್ನು...

View Article

ಐಪಿಎಲ್ 2017 ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಮುಂಬಯಿ: 10ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಮೆಂಟ್ ಏಪ್ರಿಲ್ 05ರಿಂದ ಮೇ 21ರ ವರೆಗೆ ಸಾಗಲಿದ್ದು, ಒಟ್ಟು ಎಂಟು ತಂಡಗಳು ಭಾಗವಹಿಸಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಣೆಯಲ್ಲಿ...

View Article


ಸರಣಿಯುದ್ಧಕ್ಕೂ ಕೋಹ್ಲಿ ಕಾಡಲಿರುವ ಸ್ಟಾರ್ಕ್: ಹಸ್ಸಿ

ಮುಂಬಯಿ: ಭಾರತ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೂ ಮುನ್ನ ಎರಡು ತಂಡಗಳ ಮಾಜಿ ಆಟಗಾರರ ನಡುವಣ ವಾಕ್ಸಮರ ಜೋರಾಗಿಯೇ ನಡೆಯುತ್ತಿದೆ. ಇತ್ತೀಚೆಗಷ್ಟೇ ಭಾರತ 4-0 ಅಂತರದಲ್ಲಿ ಸರಣಿ ಕ್ಲೀನ್‌ಸ್ವೀಪ್ ಮಾಡಲಿದೆಯೆಂದು ಮಾಜಿ ನಾಯಕ ಸೌರವ್ ಗಂಗೂಲಿ...

View Article


ಮೊದಲ ಟೆಸ್ಟ್ ಗೆದ್ದರೆ ಭಾರತಕ್ಕೆ 6.7 ಕೋಟಿ ಪ್ರಶಸ್ತಿ ಮೊತ್ತ ಗ್ಯಾರಂಟಿ

ದುಬೈ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಲ್ಲಿ ಟೀಮ್ ಇಂಡಿಯಾಗೆ ಸರಿ ಸುಮಾರು 6.7 ಕೋಟಿ (1 ಮಿಲಿಯನ್ ಅಮೆರಿಕನ್ ಡಾಲರ್) ಪ್ರಶಸ್ತಿ ಮೊತ್ತ ಗೆಲ್ಲುವ ಸುವರ್ಣಾವಕಾಶ ಒದಗಿ ಬರಲಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ...

View Article

ಕೋಹ್ಲಿ ತಂಟೆಗೆ ಹೋಗಲ್ಲ: ಮ್ಯಾಕ್ಸ್‌ವೆಲ್

ಮುಂಬಯಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ರೋಚಕ ಟೆಸ್ಟ್ ಸರಣಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಂತೆಯೇ ಹೇಳಿಕೆ ಕೊಟ್ಟಿರುವ ಆಸ್ಟ್ರೇಲಿಯಾದ ಸ್ಪೋಟಕ ಮಧ್ಯಮ ಕ್ರಮಾಂಕದ ಆಲ್‌ರೌಂಡರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್, ಭಾರತೀಯ...

View Article

ಕೋಹ್ಲಿ ಶ್ರೇಷ್ಠ, ಅಶ್ವಿನ್ ಸವಾಲಿಗೆ ಸಿದ್ಧ: ವಾರ್ನರ್

ಮುಂಬಯಿ: ಭಾರತ ವಿರುದ್ಧ ನಡೆಯಲಿರುವ ಮಹತ್ವದ ಟೆಸ್ಟ್ ಸರಣಿ ಆರಂಭಕ್ಕೂ ಮುಂಚಿತವಾಗಿ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ಸ್ಫೋಟಕ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, ಸಮಕಾಲೀನ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಆರ್....

View Article

ಟೆಸ್ಟ್‌ಗೂ ಮುನ್ನ ಕಾಂಗರೂಗಳ ತಾಲೀಮು

ಇಂದಿನಿಂದ ಭಾರತ 'ಎ' ವಿರುದ್ಧ 3 ದಿನಗಳ ಅಭ್ಯಾಸ ಪಂದ್ಯ ಮುಂಬಯಿ: ಭಾರತ ವಿರುದ್ಧದ 4 ಪಂದ್ಯಗಳ ಟೆಸ್ಟ್‌ ಸರಣಿಗೆ ಸಜ್ಜಾಗುತ್ತಿರುವ ಪ್ರವಾಸಿ ಆಸ್ಪ್ರೇಲಿಯಾ ತಂಡ, ಶುಕ್ರವಾರ ಆರಂಭವಾಗಲಿರುವ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತ 'ಎ'...

View Article


ದಿಲ್ಲಿ ತಂಡದಿಂದ ಉನ್ಮುಕ್ತ್ ಚಾಂದ್ಗೆ ಕೊಕ್

ಹೊಸದಿಲ್ಲಿ: ಅಸ್ಥಿರ ಪ್ರದರ್ಶನ ತೋರುತ್ತಿರುವ ಹಿನ್ನೆಲೆಯಲ್ಲಿ 2012ರ 19ರ ವಯೋಮಿತಿಯ ವಿಶ್ವಕಪ್‌ ವಿಜೇತ ಭಾರತ ತಂಡದ ನಾಯಕ ಉನ್ಮುಕ್ತ್‌ ಚಾಂದ್‌ ಅವರನ್ನು ವಿಜಯ್‌ ಹಜಾರೆ ಟ್ರೋಫಿಗೆ ದಿಲ್ಲಿ ತಂಡದಿಂದ ಕೈಬಿಡಲಾಗಿದೆ. ಇದೇ ವೇಳೆ ಚಾಂಪಿಯನ್ಸ್‌...

View Article

ದಕ್ಷಿಣ ವಲಯಕ್ಕೆ ಮೊದಲ ಜಯ

ಸೈಯದ್‌ ಮುಷ್ತಾಕ್‌ ಅಲಿ ಅಂತರ್‌ ವಲಯ ಟಿ20 ಟೂರ್ನಿ | ಚಾಂಪಿಯನ್‌ಪಟ್ಟದತ್ತ ಪೂರ್ವ ವಲಯ ಮುಂಬಯಿ: ಕರ್ನಾಟಕದ ಮಯಾಂಕ್‌ ಅಗರ್ವಾಲ್‌ (70) ಅವರ ಸ್ಫೋಟಕ ಬ್ಯಾಟಿಂಗ್‌ ಬಲದಿಂದ ದಕ್ಷಿಣ ವಲಯ ತಂಡ, ಸೈಯದ್‌ ಮುಷ್ತಾಕ್‌ ಅಲಿ ಅಂತರ್‌ ವಲಯ ಟಿ20...

View Article


ಸೋಲಿನಿಂದ ಪಾರಾದ ಭಾರತದ ಕಿರಿಯರು

ನಾಗ್ಪುರ:ತಮಿಳುನಾಡಿನ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸುರೇಶ್‌ ಲೋಕೇಶ್ವರ್‌ (92*) ಅವರ ಬ್ಯಾಟಿಂಗ್‌ ಸಾಹಸದಿಂದ ಆತಿಥೇಯ ಭಾರತ, 19 ವರ್ಷದೊಳಗಿನವರ ಪ್ರಥಮ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಸೋಲಿನಿಂದ ಪಾರಾಗಿದೆ. ಇಲ್ಲಿನ ವಿದರ್ಭ...

View Article

ನಾಯಿಗಳನ್ನು ಆಟವಾಡಿಸುತ್ತಿರುವ ಧೋನಿ (ವೀಡಿಯೋ)

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈಗೇನು ಮಾಡುತ್ತಿದ್ದಾರೆ? ಮಗಳೊಂದಿಗೆ ಆಟವಾಡುತ್ತಿದ್ದ ದೃಶ್ಯವನ್ನು ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇಯೇ? ಇದೀಗ ಧೋನಿ ತಮ್ಮ ಇನ್‌ಸ್ಟಾಗ್ರಾಂ ಸಾಮಾಜಿಕ ಜಾಲತಾಣದಲ್ಲಿ...

View Article


ಎಪಿಎಂಸಿ: ಅಧ್ಯಕ್ಷ , ಉಪಾಧ್ಯಕ್ಷ ರ ಚುನಾವಣೆ ಇಂದು

ರಾಣೇಬೆನ್ನೂರ:ಸ್ಥಳೀಯ ಎಪಿಎಂಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಎಪಿಎಂಸಿ ಸಭಾಂಗಣದಲ್ಲಿ ಫೆ.17ರಂದು ಚುನಾವಣೆ ನಿಗದಿಪಡಿಸಲಾಗಿದೆ. ಬೆಳಗ್ಗೆ 10 ರಿಂದ 11ರ ವರೆಗೆ ನಾಮಪತ್ರ ಸಲ್ಲಿಕೆ, ಮಧ್ಯಾಹ್ನ 1ಕ್ಕೆ ಚುನಾವಣೆ ಸಭೆ, 1.15...

View Article

21ರಂದು ಸಿಎಂ ಬಳಿ ನಿಯೋಗ

ಹಿರೇಕೆರೂರು:ಹಿರೇಕೆರೂರ ತಾಲೂಕಿನಾದ್ಯಂತ ಇರುವ ಎಲ್ಲ ಸಣ್ಣ ಹಾಗೂ ದೊಡ್ಡ ಕೆರೆಗಳಿಗೆ ನದಿ ಮೂಲಗಳಿಂದ ನೀರು ತುಂಬಿಸುವ ಯೋಜನೆಯನ್ನು ಮಂಜೂರು ಮಾಡಿ ಜಾರಿಗೆ ತರುವಂತೆ ಒತ್ತಾಯಿಸಿ ಫೆ.21ಕ್ಕೆ ತಾಲೂಕು ಕಾಂಗ್ರೆಸ್‌ ಘಟಕ ಹಾಗೂ ಜಿಲ್ಲಾ ಉಸ್ತುವಾರಿ...

View Article

ವಿದ್ಯುತ್‌ ಇದ್ದರೆ ನೀರು, ಇಲ್ಲದಿದ್ದರೆ ಗೋಳು

ಹಿರೇಕೆರೂರು:ತಾಲೂಕಿನ ದೂದೀಹಳ್ಳಿ ಗ್ರಾಮಸ್ಥರು ನಿತ್ಯ ಕುಡಿಯುವ ನೀರಿಗಾಗಿ ಹಾಹಾಕಾರ ಪಡುತ್ತಿದ್ದು, ವಿದ್ಯುತ್‌ ಇದ್ದಾಗ ನೀರು, ಇಲ್ಲದಿದ್ದಾಗ ಗೋಳು ಎನ್ನುವಂತಾಗಿದೆ. ದೂದೀಹಳ್ಳಿ ಗ್ರಾಮವು 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಈಗಾಗಲೇ...

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>