Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ದಡಾರ, ರುಬೆಲ್ಲಾ ಲಸಿಕೆ ಅಭಿಯಾನ ಆರಂಭ: ಸಹಕರಿಸದ ಖಾಸಗಿ ಶಾಲೆಗಳಿಗೆ ನೋಟಿಸ್‌: ಸೇಠ್‌

ಬೆಂಗಳೂರು: ದಡಾರ ಹಾಗೂ ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಸಹಕರಿಸದ ಖಾಸಗಿ ಶಾಲೆಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಸಚಿವ ತನ್ವೀರ್‌ ಸೇಠ್‌ ಹೇಳಿದರು. ನಗರದ ಕುಮಾರಕೃಪಾ ರಸ್ತೆಯಲ್ಲಿನ ಭಾರತ ಸೇವಾದಳ ಶಾಲೆಯ ಆವರಣದಲ್ಲಿ ಆರೋಗ್ಯ ಇಲಾಖೆ...

View Article


ಬರದ ನಾಡಿನಲ್ಲ್ಲಿ ಚಿಗುರಿದ ಜೆಡಿಎಸ್‌ ತೆನೆ ಆಡಳಿತ ಪಕ್ಷಕ್ಕೆ ಠೇವಣಿ ನಷ್ಟ | ನೆಲೆ...

ಬೆಂಗಳೂರು: ವಿಧಾನಸಭೆ ಚುನಾವಣೆಗೆ ತಯಾರಿ ನಡೆಯುತ್ತಿರುವ ಸಂದರ್ಭದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್‌ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಜೆಡಿಎಸ್‌ ಅಭ್ಯರ್ಥಿ ರಮೇಶ್‌ಬಾಬು ಗೆಲುವು...

View Article


ಅಭಿಪ್ರಾಯ ಬದಲಾಗದಿದ್ದರೆ ವಿಮರ್ಶಕ ಬೆಳೆಯುವುದಿಲ್ಲ

ಬೆಂಗಳೂರು: ಒಂದೇ ಕೃತಿಯನ್ನು ಹಲವು ಬಾರಿ ಓದಿದಾಗ ಅದರ ಬಗ್ಗೆ ಅಭಿಪ್ರಾಯ ಬದಲಾಗದಿದ್ದರೆ ವಿಮರ್ಶಕ ಬೆಳೆಯಲು ಸಾಧ್ಯವಿಲ್ಲ ಎಂದು ವಿಮರ್ಶಕ ಡಾ.ಎಚ್‌.ಎಸ್‌.ರಾಘವೇಂದ್ರರಾವ್‌ ಹೇಳಿದರು. ಡಾ.ಜಿಎಸ್‌ಎಸ್‌ ವಿಶ್ವಸ್ಥ ಮಂಡಳಿ ನ್ಯಾಷನಲ್‌...

View Article

‘ಯುವ ಸಾಹಿತಿಗಳಿಂದ ದೇಶೀ ಅಸ್ಮಿತೆಗೆ ಮಣೆ’

ಬೆಂಗಳೂರು: ಹೊಸ ಪೀಳಿಗೆ ಬರಹಾಗಾರರಿಂದ ದೇಶಿ ಅಸ್ಮಿತೆ ಬಿಂಬಿಸುವ ಸಾಹಿತ್ಯ ಸೃಷ್ಟಿಯಾಗುತ್ತಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ತಿಳಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ 2015ನೇ ಸಾಲಿನ ಪುಸ್ತಕ...

View Article

ಕಾವೇರಿ ಐತೀರ್ಪು ಪರಾಮರ್ಶೆ ಆರಂಭ

ಹೊಸದಿಲ್ಲಿ: ಅಂತಾರಾಜ್ಯ ಜಲ ವಿವಾದ ಕಾಯಿದೆ ಜಾರಿಯಾದ ಮೇಲೆಯೂ ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ 1947ಕ್ಕಿಂತ ಮೊದಲು ಮಾಡಿಕೊಂಡ ಒಪ್ಪಂದಗಳನ್ನು ಪಾಲಿಸುವ ಅಗತ್ಯವಿದೆಯೇ ಎಂದು ಪ್ರಶ್ನಿಸಿರುವ ಸುಪ್ರೀಂಕೋರ್ಟ್‌, 2007ರಲ್ಲಿ ವಿವಾದದ...

View Article


ಕನ್ನಡಿಗರಿಗೆ ಉದ್ಯೋಗ ನೀಡದ ಕೈಗಾರಿಕೆಗಳ ವಿರುದ್ಧ ಕಾನೂನು ಕ್ರಮ

ಕೋಲಾರ: ಸ್ಥಳೀಯರಿಗೆ ಹಾಗೂ ಕನ್ನಡಿಗರಿಗೆ ಉದ್ಯೋಗ ನೀಡದ ಕೈಗಾರಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿ ಸಚಿವ ಆರ್‌.ವಿ.ದೇಶಪಾಂಡೆ ಎಚ್ಚರಿಕೆ ನೀಡಿದರು. ತಾಲೂಕಿನ...

View Article

ಎಲ್ಲರನ್ನೂ ಜೊತೆಗೊಯ್ಯುವಲ್ಲಿ ಶ್ರಮಿಸಲಿದ್ದಾರೆ ಟ್ರಂಪ್

ಯಾವುದೇ ದೇಶವಿರಲಿ, ಅದರ ಒಂದು ಚಿಕ್ಕ ವರ್ಗವೂ ನಿರ್ಲಕ್ಷ್ಯಕ್ಕೊಳಗಾದ ಭಾವ ಅನುಭವಿಸಿದರೆ, ಅದು ಶ್ರೇಷ್ಠತೆಯನ್ನು ಸಾಧಿಸಲಾರದು ಎನ್ನುತ್ತಾರೆ ಆರ್ಟ್‌ ಆಫ್ ಲೀವಿಂಗ್‌ ವ್ಯವಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ. ಟೈಮ್ಸ್ಆಫ್ಇಂಡಿಯಾ...

View Article

ಪ್ರಾಧಿಕಾರದ ಅಧ್ಯಕ್ಷರೆದುರು ಸಮಸ್ಯೆಗಳ ಅನಾವರಣ

ಹಾಸನ: ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿ, ಒಳಚರಂಡಿ ಸಂಪರ್ಕ ಕಲ್ಪಿಸಿ, ರಸ್ತೆಗೆ ಡಾಂಬರು ಹಾಕಿಸಿ ಎಂದು ವಿಜಯನಗರ ಬಡಾವಣೆ ನಿವಾಸಿಗಳು ಎಷ್ಟೇ ಹೋರಾಟ ನಡೆಸಿದರೂ, ಅಧಿಕಾರಿಗಳು ಭರವಸೆ ನೀಡಿ ಹೋಗುತ್ತಾರೆಯಾದರೂ, ಮತ್ತೆ ತಿರುಗಿ ನೋಡುವುದಿಲ್ಲ...

View Article


ಅಶ್ಲೀಲ ಸಂದೇಶ: ಹಿಮ್ಸ್‌ ವೈದ್ಯನ ಅಮಾನತಿಗೆ ಆಗ್ರಹ

ಹಾಸನ: ಸಾಮಾಜಿಕ ಜಾಲತಾಣದಲ್ಲಿ (ವಾಟ್ಸಪ್‌) ಅಶ್ಲೀಲ ದೃಶ್ಯ ಹಾಕಿದ ವೈದ್ಯ ಡಾ.ಎಂ.ಆರ್‌. ಸುರೇಶ್‌ ಅವರನ್ನು ಕೂಡಲೇ ಸರಕಾರ ಅಮಾನತು ಮಾಡಬೇಕು ಎಂದು ಕರ್ನಾಟಕ ಮಾಹಿತಿ ಹಕ್ಕು ಕಾಯ್ದೆ ಮತ್ತು ಕಡ್ಡಾಯ ಶಿಕ್ಷ ಣ ಕಾಯ್ದೆ ಕಾರ್ಯಕರ್ತರ ವೇದಿಕೆಯ...

View Article


ಬೆಂಗಳೂರು-ಮಂಗಳೂರು ನಡುವೆ ಮೂರು ಹೊಸ ರೈಲು

ಸಕಲೇಶಪುರ: ಪಟ್ಟಣ ಮಾರ್ಗವಾಗಿ ಬೆಂಗಳೂರು-ಮಂಗಳೂರು ಮಾರ್ಗ ಮಧ್ಯೆ ಹೊಸದಾಗಿ ಮೂರು ರೈಲುಗಳು ಸಂಚರಿಸಲಿವೆ ಎಂದು ರೈಲ್ವೆ ಪ್ರಯಾಣಿಕರ ಹಿತ ರಕ್ಷ ಣಾ ವೇದಿಕೆ ಅಧ್ಯಕ್ಷ ನಾರಾಯಣ ಆಳ್ವ ಹೇಳಿದರು. ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಟಿ ನಡೆಸಿದ...

View Article

ನಿಸರ್ಗದ ಬೃಹತ್‌ ಚಿತ್ರ: ಹೊಸ ದಾಖಲೆಗೆ ಮುನ್ನುಡಿ

ನಿಸರ್ಗದ ಬೃಹತ್‌ ಚಿತ್ರ: ಹೊಸ ದಾಖಲೆಗೆ ಮುನ್ನುಡಿ -ಇಂಡಿಯಾಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಹುಣಸಿನ ಕೆರೆ ಸೌಂದರ್ಯ ಚಿತ್ರ ದಾಖಲಿಸಲು ಪ್ರಯತ್ನ -ಕೆರೆಯೊಂದಿಗೆ ಜೀವ ಸಂಕುಲವನ್ನೂ ರಕ್ಷಿಸುವ ಸದಾಶಯ ಹಾಸನ: ಜೀವ ಸರಪಳಿ ಕಳಚುವ ಮುನ್ನ...

View Article

ಎತ್ತಿನಹೊಳೆ: ಮುಂದುವರಿದ ವಿಚಾರಣೆ

ಹಾಸನ: ಪಶ್ಚಿಮಘಟ್ಟ ಅರಣ್ಯಕ್ಕೆ ಹೊಂದಿಕೊಂಡಂತೆ ಅನುಷ್ಠಾನಗೊಳ್ಳುತ್ತಿರುವ ಎತ್ತಿನಹೊಳೆ ಯೋಜನೆಗಾಗಿ ಅರಣ್ಯ ಕಾಯಿದೆ ಉಲ್ಲಂಘಿಸಿ, ಪರಿಸರ ನಾಶ ಮಾಡಲಾಗುತ್ತಿದೆ ಎಂಬ ಪರಿಸರವಾದಿಗಳ ದೂರಿನ ಮುಂದುವರಿದ ವಿಚಾರಣೆಯನ್ನು ಫೆ.6 ರಂದು ರಾಷ್ಟ್ರೀಯ...

View Article

ಮೆಟ್ಟಿಲು ನಿರ್ಮಾಣಕ್ಕೆ ಇಂದು ಚಾಲನೆ

ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೊಳದಲ್ಲಿ ವಿಶ್ವವಿಖ್ಯಾತ ವಿಂದ್ಯಗಿರಿಯನ್ನೇರಲು ಈಗಾಗಲೇ ದ್ವಿಪಥದ ಮೆಟ್ಟಿಲುಗಳಿದ್ದು, ಮುಂಬರುವ ಮಹಾಮಸ್ತಕಾಭಿಷೇಕ ಮಹೋತ್ಸವದ ಹಿನ್ನೆಲೆಯಲ್ಲಿ ಅದರ ಪಕ್ಕದಲ್ಲಿ ಮತ್ತೊಂದು ಸಾಲು ಮೆಟ್ಟಿಲುಗಳನ್ನು ನಿರ್ಮಾಣ...

View Article


ಬರ ಅಧ್ಯಯನಕ್ಕೆ ಜಿಲ್ಲೆಗೆ ಮತ್ತೆ ಕೇಂದ್ರ ತಂಡ

ಹಾಸನ: ಕೇಂದ್ರದ ಹಿರಿಯ ಅಧಿಕಾರಿಗಳನ್ನೊಳಗೊಂಡ ಬರ ಅಧ್ಯಯನ ತಂಡ ಜಿಲ್ಲೆಯಲ್ಲಿ ಫೆ.11,12 ರಂದು ಪ್ರವಾಸ ಕೈಗೊಳ್ಳಲಿದ್ದು, ತೀವ್ರ ಸಮಸ್ಯೆ ಇರುವ ,ಬರಿದಾಗಿರುವ ಕೆರೆ,ಕಟ್ಟೆ, ಒಣಗಿರುವ ಜಮೀನು, ಮೇವಿಗಾಗಿ ರಾಸುಗಳು ಪರದಾಡುವ ಸ್ಥಳವನ್ನೇ ಆಯ್ಕೆ...

View Article

ಧ್ವನಿ ಬೆಳಕು ಕಾರ‌್ಯಕ್ರಮಕ್ಕೆ ಸಚಿವ ಚಾಲನೆ

ಹಾಸನ: ಡಾ.ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆಯ ವರ್ಷದ ಅಂಗವಾಗಿ ಜಿಲ್ಲಾಡಳಿತ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಧ್ವನಿ ಬೆಳಕು ದೃಶ್ಯ ವೈಭವಗಳ ರೂಪಕ...

View Article


ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಇಂದು

ಹಾಸನ: ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಮತ್ತು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ನಗರದಲ್ಲಿ ಫೆ.9 ಮತ್ತು 10 ರಂದು ನಡೆಯಲಿದ್ದು, ರಾಜ್ಯಮಟ್ಟದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ಪೂರ್ಣಗೊಂಡಿದೆ. ಏಕಕಾಲದಲ್ಲಿ...

View Article

ಲಸಿಕೆ ಅಭಿಯಾನಕ್ಕೆ ಸಹಕಾರ ಅಗತ್ಯ

ಕೊಣನೂರು: ದಡಾರ ಮತ್ತು ರುಬೆಲ್ಲಾ ಲಸಿಕೆಯನ್ನು 9 ತಿಂಗಳಿಂದ 15 ವರ್ಷದ ಪ್ರತಿಯೊಂದು ಮಕ್ಕಳಿಗೂ ಹಾಕಿಸುವುದರ ಮೂಲಕ ರಾಷ್ಟ್ರವನ್ನು ದಡಾರ ಮತ್ತು ರುಬೆಲ್ಲಾ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಬಸವಾಪಟ್ಟಣ ಆರೋಗ್ಯ...

View Article


ರೈಲ್ವೆ ನೌಕರನಿಗೆ 2 ವರ್ಷ ಜೈಲು ಶಿಕ್ಷೆ

ಕಲಬುರಗಿ: ರೈಲ್ವೆ ಇಲಾಖೆಯ ಹಣವನ್ನು ಸ್ವಂತಕ್ಕೆ ಬಳಸಿದ್ದ ಗುಲ್ಬರ್ಗ ರೈಲ್ವೆ ಮುಂಗಡ ಟಿಕೆಟ್‌ ವಿಭಾಗದ ಕ್ಲರ್ಕ್‌ಗೆ ಇಲ್ಲಿನ ಜೆಎಂಎಫ್‌ಸಿ ಕೋರ್ಟ್‌ ಎರಡು ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 6 ಸಾವಿರ ರೂ.ಗಳ ದಂಡ ವಿಧಿಸಿದೆ. ರೈಲ್ವೆ...

View Article

ಕೌಶಲ ಯೋಜನೆ; ಹೋರಾಟ 15ಕ್ಕೆ

ಕಲಬುರಗಿ: ಮುಖ್ಯಮಂತ್ರಿ ಸೃಜನಶೀಲ ಕೌಶಲ ಮತ್ತು ಪ್ರಧಾನಮಂತ್ರಿ ಕೌಶಲ್ಯ ಯೋಜನೆ ಅಡಿಯಲ್ಲಿ ನೈಜ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ಲೀಡ್‌ ಬ್ಯಾಂಕ್‌, ಮತ್ತು ಇತರ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ಬಹುಜನ ಹೋರಾಟ ಸಮಿತಿ...

View Article

160 ಕಿಮೀ ಯುಜಿಡಿಗಾಗಿ ಸಮೀಕ್ಷೆ -ವಿನ್ಯಾಸ ಶುರು

ಕಲಬುರಗಿ: ಕಲಬುರಗಿ ಮಹಾನಗರದಲ್ಲಿ ಈಗಾಗಲೇ ಮೂರು ಹಂತದ ಯುಜಿಡಿ ಕಾಮಗಾರಿ ಪೂರ್ಣಗೊಂಡಿದ್ದು, ನಾಲ್ಕನೇ ಹಂತದ ಮೊದಲ ಘಟ್ಟದ ಕಾಮಗಾರಿಗೆ 141.30 ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಹಜ್‌ ಸಚಿವ ಆರ್‌....

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>