Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಶಿಸ್ತುಕ್ರಮ ಜರುಗಿಸಿ: ಬಿಜೆಪಿ ಭಿನ್ನರ ಸವಾಲ್‌

ಯಡಿಯೂರಪ್ಪ ಅವರದು ಸರ್ವಾಧಿಕಾರಿ ವರ್ತನೆ, ರಾಜಕೀಯ ಅಪ್ರಬುದ್ಧತೆ: ಸ್ವಪಕ್ಷೀಯರಿಂದಲೇ ಬಹಿರಂಗ ಟೀಕೆ ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧ ಶುಕ್ರವಾರ ಬಹಿರಂಗವಾಗಿಯೇ ತೊಡೆ ತಟ್ಟಿರುವ ಅದೇ ಪಕ್ಷದ ಕೆಲವು...

View Article


ಅತೃಪ್ತರ ಮನವೊಲಿಕೆಗೆ ಮುಂದಾದ ಬಿಎಸ್ವೈ

ಬೆಂಗಳೂರು: ಭಿನ್ನಮತ ಹೆಚ್ಚಾಗುವ ಆತಂಕದ ಬೆನ್ನಲ್ಲೇ, ಪಕ್ಷದ ಅತೃಪ್ತರನ್ನು ಕರೆಸಿ ಸಂಧಾನ ಸಭೆ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ನಿರ್ಧರಿಸಿದ್ದಾರೆ. ಈ ಸಂಬಂಧ ಜ.19ರಂದು ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಈ ಸಭೆ...

View Article


ಬಿಎಸ್‌ವೈ, ಈಶ್ವರಪ್ಪ ಬೆಂಬಲಿಗರ ಮಾರಾಮಾರಿ: ಸಂಘ ಸಂಧಾನ?

ಶಿವಮೊಗ್ಗ: ಬಿಜೆಪಿಯ ಹಿರಿಯ ನಾಯಕರಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ 'ಬ್ರಿಗೇಡ್‌ ಕಲಹ' ಶಿವಮೊಗ್ಗದಲ್ಲಿ ಬೀದಿ ರಂಪದ ಮಟ್ಟಕ್ಕೆ ಇಳಿದಿದೆ. ಈ ಇಬ್ಬರು ನಾಯಕರ ಅಭಿಮಾನಿಗಳು ಮಂಗಳವಾರ ಹೊಡೆದಾಡಿಕೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ...

View Article

ಪಕ್ಷದಿಂದಲೇ ಬರ ಪರಿಹಾರ ಕಾಮಗಾರಿ: ಬಿಜೆಪಿ ನಿರ್ಧಾರ

ದಾವಣಗೆರೆ: ರಾಜ್ಯದಲ್ಲಿ ಪಕ್ಷದ ವತಿಯಿಂದಲೇ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಕಾರ್ಯ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳುವ ಮೂಲಕ ರಾಜ್ಯ ಸರಕಾರಕ್ಕೆ ಚಾಟಿ ಬೀಸಿದ್ದಾರೆ....

View Article

ಹಯಬೂಸ ಡೆಲಿವರಿ ಆರಂಭ

ದೇಶೀಯವಾಗಿ ಅಸೆಂಬಲ್‌ ಮಾಡಿರುವ ಹಯಬೂಸ ಬೈಕ್‌ ಡೆಲಿವರಿಯನ್ನು ಸುಜುಕಿ ಮೋಟಾರ್‌ ಸೈಕಲ್ಸ್‌ ಆರಂಭಿಸಿದೆ. ಕಳೆದ ವಾರವಷ್ಟೇ ಮೊದಲ ಹಯಬೂಸ ಬೈಕ್‌ನ್ನು ಕಂಪನಿ ಡೆಲಿವರಿ ಮಾಡಿದ್ದು, ಇನ್ನಷ್ಟು ಯೂನಿಟ್‌ಗಳನ್ನು ಮುಂದಿನ ದಿನಗಳಲ್ಲಿ ಗ್ರಾಹಕರಿಗೆ...

View Article


ಕ್ವಿಡ್‌ ಎಎಂಟಿ ಬೆಲೆ ನಿಗದಿ

ರೆನೌಲ್ಟ್‌ ಕ್ವಿಡ್‌ ಎಎಂಟಿ ಮಾದರಿ ಇನ್ನೇನು ಲಾಂಚ್‌ ಆಗಲಿದೆ. ಈಗಾಗಲೇ ಸಂಸ್ಥೆ ಈ ಕಾರಿನ ಟೀಸರ್‌ ಬಿಡುಗಡೆ ಮಾಡಿದ್ದು, ಸದ್ಯವೇ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸೂಚನೆ ನೀಡಿದೆ. ಕಂಪನಿಯ ಮೂಲಗಳ ಪ್ರಕಾರ ಇದರ ಬೆಲೆ 4.29 ಲಕ್ಷ ರೂ.ನಿಂದ...

View Article

ಜಿಎಸ್‌ಟಿಯಿಂದ ಚಿಕ್ಕ ಕಾರು ಅಗ್ಗ

ನೀತಿಯ ಲಾಭ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯು ಅಂತಿಮ ರೂಪ ಪಡೆಯುತ್ತಿದೆ. ಚಿಕ್ಕ ಕಾರಿನ ಮೇಲೆ ಶೇ. 28ರ ತೆರಿಗೆ ನಿಗದಿಯಾಗಿದ್ದು, ಇದರಿಂದ ಕಾರು ಬೆಲೆಯಲ್ಲಿ ಒಂದಿಷ್ಟು ಇಳಿಕೆಯಾಗಲಿದೆ. ಆದರೆ ಲಗ್ಷುರಿ ಕಾರುಗಳಿಗೆ ಹೆಚ್ಚುವರಿ ಮೇಲ್ತೆರಿಗೆ...

View Article

ಕಾರಿಗೆ ಶೇ. 100 ಸಾಲ

ರದ್ಧತಿ ಬಿಸಿಗೆ ಪರಿಹಾರ ನೋಟು ರದ್ಧತಿಯ ಬಿಸಿ ಕಾರು ಕ್ಷೇತ್ರಕ್ಕೂ ತಟ್ಟಿದೆ. ಈ ಬಿಸಿಯನ್ನು ಇಳಿಸಲು ಕಾರು ಉತ್ಪಾದನೆ ಕಂಪನಿಗಳು ಮುಂದಾಗಿವೆ. ಈ ನಿಟ್ಟಿನಲ್ಲಿ ಹೋಂಡಾ ಇಂಡಿಯಾ ಹಲವು ಬ್ಯಾಂಕುಗಳ ಜೊತೆ ಒಪ್ಪಂದ ಮಾಡಿಕೊಂಡು ಶೇ. 100ರ ಸಾಲ...

View Article


6.5 ಕೋಟಿ ಉದ್ಯೋಗದ ಗುರಿ

2026ರೊಳಗೆ ದೇಶದಲ್ಲಿ 6.5 ಕೋಟಿ ಉದ್ಯೋಗಾವಕಾಶ ಸೃಷ್ಟಿಯ ಗುರಿಯನ್ನು ಭಾರತದ ಅಟೋಮೊಬೈಲ್‌ ಕ್ಷೇತ್ರ ಹಾಕಿಕೊಂಡಿದೆ. ಈ ವಿಷಯವನ್ನು ಮಾರುತಿ ಸುಜುಕಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆನಿಚಿ ಅಯುಕೆವಾ ತಿಳಿಸಿದ್ದಾರೆ. ಒಟ್ಟು ಆಂತರಿಕ ಉತ್ಪನ್ನ...

View Article


ಮಹೀಂದ್ರಾ ಇ-20 ಸಾಟಿಯಿಲ್ಲ

ಅಂದದ ಇಲೆಕ್ಟ್ರಿಕ್‌ ಕಾರು ಬಹು ನಿರೀಕ್ಷೆಯ ಮಹೀಂದ್ರಾ ಇ-20 ಇಲೆಕ್ಟ್ರಿಕ್‌ ಕಾರು ಮಾರುಕಟ್ಟೆಗೆ ಬಂದಿದೆ. ರೇವಾ ಮೂಲಕ ಇಲೆಕ್ಟ್ರಿಕ್‌ ಕಾರು ಮಾರುಕಟ್ಟೆಗೆ ಪ್ರವೇಶಿಸಿ ಅದರಲ್ಲಿ ಯಶಸ್ವಿಯಾದ ಬಳಿಕ ಇನ್ನಷ್ಟು ದೊಡ್ಡ ಕಾರನ್ನು ರಸ್ತೆಗಿಳಿಸಿದೆ....

View Article

ವ್ಯಾಗನಾರ್‌ ಹೊಸ ಆವೃತ್ತಿ ಬಿಡುಗಡೆ

ಮಾರುತಿ ಸುಜುಕಿ ತನ್ನ ಜನಪ್ರಿಯ ವ್ಯಾಗನಾರ್‌ ಕಾರನ್ನು ಮತ್ತೆ ರಸ್ತೆಗೆ ಇಳಿಸಿದೆ. ಎರಡು ಮಾದರಿಯಲ್ಲಿ ಹಾಗೂ ಎಎಂಟಿಯಲ್ಲಿ ಇದು ಸಿಗುತ್ತಿದ್ದು, ಸಣ್ಣ ಕಾರು ಗ್ರಾಹಕರನ್ನು ಗುರಿಯಾಗಿಸಿಕೊಂಡು ಈ ಕ್ರಮಕ್ಕೆ ಮಾರುತಿ ಮುಂದಾಗಿದೆ. ದೇಶದ ಸಣ್ಣ ಕಾರು...

View Article

ಮುಂದಿನ ತಿಂಗಳು ಟಯೋಟಾ ದುಬಾರಿ

ಟಯೋಟಾ ಕಿರ್ಲೋಸ್ಕರ್‌ 2017ರ ಜನವರಿಯಿಂದ ತನ್ನ ಕಾರಿನ ಬೆಲೆಯಲ್ಲಿ ಶೇ. 3ರಷ್ಟು ಏರಿಕೆ ಮಾಡಲಿದೆ. ವಾಹನ ಉತ್ಪಾದನೆಯ ವೆಚ್ಚ ಹೆಚ್ಚಳ ಮತ್ತು ವಿದೇಶಿ ವಿನಿಮಯ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯ ಎಂದು ಕಂಪನಿ ಹೇಳಿದೆ. ಈ...

View Article

ಬಹುನಿರೀಕ್ಷಿತ ಟಾಟಾ ಹೆಕ್ಸಾ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಹೊಸದಿಲ್ಲಿ: ದೀರ್ಘ ಕಾಲದ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದ್ದು, ಟಾಟಾ ಹೆಕ್ಸಾ ಕ್ರಾಸೋವರ್ ಕ್ರೀಡಾ ಬಳಕೆಯ ವಾಹನವು ಭಾರತೀಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆಯು 11.99 ಲಕ್ಷ ರು.ಗಳಿಂದ...

View Article


ಬೈಕ್ ಪ್ರೇಮಿಗಳಿಗೆ ಖುಷಿ ಸುದ್ದಿ; ಬಂದೇ ಬಿಡ್ತು ಹೊಸ ಕೆಟಿಎಂ

ಹೊಸದಿಲ್ಲಿ: ಬೈಕ್ ಪ್ರೇಮಿಗಳಿಗೆ ಖುಷಿ ಸುದ್ದಿ ಬಂದಿದ್ದು, ಅತಿ ನೂತನ 2017 ಶ್ರೇಣಿಯ ಕೆಟಿಎಂ ಆರ್‌ಸಿ390 ಹಾಗೂ ಆರ್‌ಸಿ200 ಮಾದರಿಗಳು ಭಾರತೀಯ ಮಾರುಕಟ್ಟೆಗೆ ಭರ್ಜರಿ ಪ್ರವೇಶ ಪಡೆದಿದೆ. ಬಜಾಜ್ ಆಟೋ ಸಹಯೋಗದಲ್ಲಿ ಭಾರತದಲ್ಲಿ ಭದ್ರ ತಳಹದಿ...

View Article

'ಬಹುರುಚಿ ಮೇಳ'ಕ್ಕೆ ಆಹಾರ ಪ್ರಿಯರು ಲಗ್ಗೆ

ಮಂಡ್ಯ: ಹೊಸ ವರ್ಷ ಹಾಗೂ ಸಂಕ್ರಾಂತಿಯ ಸಂಭ್ರದ ಜತೆಗೆ ವೈವಿಧ್ಯಮಯ ತಿನಿಸುಗಳ ರುಚಿ ಸವಿಯುವ ಅವಕಾಶ ಮಂಡ್ಯದಲ್ಲಿ ಭೋಜನಪ್ರಿಯರಿಗೆ ಸಿಕ್ಕಿದೆ. 'ಧಿಯುವಯಾನ' ಯೂತ್‌ಫೆಸ್ಟಿವಲ್‌ನೊಂದಿಗೆ ಗುರುವಾರ ಆರಂಭಗೊಂಡಿದ್ದು 'ಧಿಮಂಡ್ಯ ಬಹುರುಚಿ ಮೇಳ'ಕ್ಕೆ...

View Article


ಅಂಗನವಾಡಿ ಕಾರ‍್ಯಕರ್ತೆಯರ ಪ್ರತಿಭಟನೆ

ಪಾಂಡವಪುರ: ಅಂಗೆನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಸಿ/ಡಿ ಗ್ರೂಪ್‌ ನೌಕರರು ಎಂದು ಪರಿಗಣಿಸುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ಸಂಸದರು, ಶಾಸಕರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು....

View Article

ಅಮೃತ ಯೋಜನೆಗೆ ಅರ್ಜಿ ಹಾಕಲು ನೂಕು ನುಗ್ಗಲು

ಶ್ರೀರಂಗಪಟ್ಟಣ: ಅಮೃತ ಯೋಜನೆಯಡಿ ಸಬ್ಸಿಡಿ ಸಹಿತ ಸಾಲಕ್ಕೆ ಅರ್ಜಿ ಹಾಕಲು ಶುಕ್ರವಾರ ಪಟ್ಟಣದ ಪಶು ಇಲಾಖೆ ಬಳಿಯ ರೈತ ಮಾಹಿತಿ ಕೇಂದ್ರದಲ್ಲಿ ನೂಕು ನುಗ್ಗಲು ಉಂಟಾಯಿತು. ವಿಧವೆಯರಿಗೆ ತಲಾ 10 ಸಾವಿರ ರೂ.ಹಣ ಕೊಡುತ್ತಿದ್ದಾರೆ ಎಂಬ ಸುದ್ದಿ...

View Article


ಡಿಎಆರ್‌ ಪೇದೆ ಕರ್ತವ್ಯಕ್ಕೆ ಗೈರು: ಎಸ್ಪಿ ನೋಟಿಸ್‌

ಮಂಡ್ಯ: ನಕ್ಸಲ್‌ ನಿಗ್ರಹ ಪಡೆಯ ಕರ್ತವ್ಯಕ್ಕೆ ನಿಯೋಜಿಸಿ ಹೊರಡಿಸಿದ್ದ ಆದೇಶವನ್ನು ಉಲ್ಲಂಘಿಸಿ ಕರ್ತವ್ಯಕ್ಕೆ ಗೈರಾಗಿರುವ ಮಂಡ್ಯ ಡಿಎಆರ್‌ ಪೇದೆಗೆ ಲಿಖಿತ ಸಮಜಾಯಿಷಿ ನೀಡುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೋಟಿಸ್‌ ನೀಡಿದ್ದಾರೆ. ಮಂಡ್ಯ...

View Article

ಕಾರ್ಮಿಕ ಅನುಮಾನಾಸ್ಪದ ಸಾವು

ಕೆ.ಆರ್‌.ಪೇಟೆ: ತಾಲೂಕಿನ ಕಸಬಾ ಹೋಬಳಿ ಹರಿಹರಪುರ ಗ್ರಾಮದಲ್ಲಿ ದಲಿತ ಕೃಷಿ ಕೂಲಿ ಕಾರ್ಮಿಕರೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಹರಿಹರಪುರ ಗ್ರಾಮದ ಯಂಟಯ್ಯ ಅವರ ಪುತ್ರ ನಾಗರಾಜು(48) ಮೃತರು. ಗುರುವಾರ ತಡ ರಾತ್ರಿ ಮಡುವಿನಕೋಡಿ...

View Article

ಜ25ರಿಂದ 'ಕಿಕ್ಕೇರಿ ಹಬ್ಬ'

ಮಂಡ್ಯ: ಮಲ್ಲಿಗೆ ಕವಿ ಕೆ.ಎಸ್‌.ನರಸಿಂಹಸ್ವಾಮಿ ಅವರ ಜನ್ಮ ಶತಮಾನೋತ್ಸವ ಸಮಾರೋಪ ಅಂಗವಾಗಿ ಜ.25, 26 ರಂದು ಕೆಎಸ್‌ನ ಹುಟ್ಟೂರು ಕಿಕ್ಕೇರಿಯ ಬ್ರಹ್ಮೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ 'ಕಿಕ್ಕೇರಿ ಹಬ್ಬ-2017', ಕೆಎಸ್‌ನ ಗೀತೆಗಳ ಗಾಯನ,...

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>