ಸ್ಟೈಲ್ಕಿಂಗ್ ವಿಮರ್ಶೆ: ಕಿಂಗ್ನ ಡಿಫರೆಂಟ್ ಸ್ಟೈಲ್
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಗಣೇಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಸ್ಟೈಲ್ಕಿಂಗ್ ರಿಲೀಸ್ ಆಗಿದೆ. ದ್ವಿಪಾತ್ರದಲ್ಲಿ ಮೊದಲಿಗೆ ನಟಿಸಿರುವ ಗಣೇಶ್ ಖಡಕ್ ಪಾತ್ರದಲ್ಲೂ ಮಿಂಚಿದ್ದಾರೆ. ಅವರ ಮೊದಲಿನ ಇಮೇಜ್ ಮತ್ತು ಹೊಸ...
View Articleಯು ಟರ್ನ್ ಚಿತ್ರ ವಿಮರ್ಶೆ: ಯು ಟರ್ನ್ನಲ್ಲಿ ಕಾಡುವ ಗುಮ್ಮ
ಚಿತ್ರ: ಯು ಟರ್ನ್ (ಕನ್ನಡ) -ಪದ್ಮಾ ಶಿವಮೊಗ್ಗ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಕತೆ ಬರೆದು ನಿರ್ದೇಶಿಸಿರುವ ಬಹುನಿರೀಕ್ಷಿತ ಚಿತ್ರ ಯು ಟರ್ನ್. ಸಸ್ಪೆನ್ಸ್ ಥ್ರಿಲ್ಲರ್ ಕತೆಗೆ ಹಾರರ್ ಲಿಂಕ್ ಕೊಟ್ಟಿರುವ ಈ ಸಿನಿಮಾ ಟ್ವಿಸ್ಟ್ಗಳಿಂದ...
View Articleಕರ್ವ ಚಿತ್ರ ವಿಮರ್ಶೆ: ರಹಸ್ಯ ಬಯಲಾಗುತ್ತಾ?
ಕನ್ನಡ ಚಿತ್ರ: ಕರ್ವ -ಪಿ.ಎಸ್. ಜೈನ್ ಹೆಸರಿಗೆ ತಕ್ಕಂತೆ 'ಕರ್ವ'ದೊಳಗೆ ಒಂದು ರಹಸ್ಯ ಇದೆ. ರಹಸ್ಯವಾಗಿ ಆಟವಾಡುತ್ತಿರುವವರಿಗೇ ಗೊತ್ತಾಗದ ಒಂದು ರಹಸ್ಯ ಅಡಗಿದೆ. ಆದರೆ ಅದು ಆಟಗಾರರ ಗಮನಕ್ಕೆ ಬರುವುದೇ ಇಲ್ಲ. ಯಾರದ್ದೋ ಕಿಡ್ನಾಪ್, ಹತ್ತು...
View Articleಅಪೂರ್ವ ಚಿತ್ರ ವಿಮರ್ಶೆ: ಏಕಾಂಗಿಯ ಏನನಪಿನ ಅಪೂರ್ವ
ಕನ್ನಡ ಚಿತ್ರ : ಅಪೂರ್ವ - ಶರಣು ಹುಲ್ಲೂರು ಕನಸುಗಾರನ ಹೊಸ ಕನಸು ಈ 'ಅಪೂರ್ವ'. ಇದು ಲಿಫ್ಟ್ನಲ್ಲಿ ನಡೆಯುವ ಕತೆ ಅನ್ನುವ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಪರದೆಯ ಮೇಲೆ ಕಲರ್ಫುಲ್ ಜಗತ್ತನ್ನೇ ಸೃಷ್ಟಿಸುವ ಈ ಕ್ರೇಜಿಸ್ಟಾರ್,...
View Articleಸುಳಿ ಚಿತ್ರವಿಮರ್ಶೆ: ಜೀವನ ಪ್ರೀತಿ ಮತ್ತು ಬದುಕಿನ ರೀತಿ
ಕನ್ನಡ ಚಿತ್ರ: ಸುಳಿ -ಶಶಿಧರ ಜುಬ್ಬಾದ ಜೇಬಿನಲ್ಲಿ ತುಂಬಿಕೊಂಡ ಕಡಲೇಕಾಯಿ ಮೆಲ್ಲುತ್ತಾ, ಎದುರಿಗೆ ಬಂದವರಿಗೂ ಹಂಚುತ್ತಾ ಪ್ರೀತಿಯಿಂದ ಮಾತನಾಡಿಸುವ ಬುಡೇನ್ ಸಾಬ್, ಜೀವನ ಪ್ರೀತಿಯ ಸಂಕೇತವಾಗಿ ಕಾಣಿಸುತ್ತಾರೆ. ಪಟ್ಟಣದಿಂದ ದಿನನಿತ್ಯದ ಅಗತ್ಯ...
View Articleಬರ್ತ್ ಚಿತ್ರ ವಿಮರ್ಶೆ: ಕಾಡು ಜನರ ಹಾಡು- ಪಾಡು
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಗ್ರಾಮೀಣ ಮತ್ತು ನಗರಗಳ ಕತೆ ಹೇಳುವ ಸಿನಿಮಾಗಳ ನಡುವೆ ಅಪರೂಪಕ್ಕೆ ಕಾಡು ಜನರ ಬದುಕು ತೋರಿಸುವ ಚಿತ್ರ ತೆರೆ ಕಂಡಿದೆ. ಅದು ಶಿವು ಹೊಳಲು ನಿರ್ದೇಶನದ ಬರ್ತ್ ಚಿತ್ರ. ಈ ಹಿಂದೆ ಭೂಮಿ ಗೀತ, ಒಂದು ಮುತ್ತಿನ ಕತೆ...
View Articleಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ವಿಮರ್ಶೆ: ಮನುಷ್ಯ ಸಂಬಂಧಗಳಿಗೆ ಹೊಸ ವ್ಯಾಖ್ಯಾನ
ಕನ್ನಡ ಚಿತ್ರ * ಶರಣು ಹುಲ್ಲೂರು ತಾಯಿ ಮತ್ತು ಮಗಳ ಕರಳುಬಳ್ಳಿಯ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿವೆ. ತಂದೆ-ಮಗನ ಬಾಂಧವ್ಯದ ಕುರಿತಾದ ಚಿತ್ರಗಳು ತೆರೆಕಂಡಿದ್ದು ತೀರಾ ಅಪರೂಪ. ಈವರೆಗೂ ಬಂದಿರುವ ಇಂಥ ಬೆರಳೆಣಿಕೆಯ ಚಿತ್ರಗಳು ಕೌಟುಂಬಿಕ...
View Articleಡ್ರೆಸ್ ಕೋಡ್: ಡ್ರೆಸ್ ಬಗ್ಗೆ ಕಾಡುವ ಜಿಜ್ಞಾಸೆ
ಕನ್ನಡ ಚಿತ್ರ * ಪದ್ಮಿನಿ ಹುಡುಗಿಯರು ಧರಿಸುವ ಡ್ರೆಸ್ಗಳೇ ಅತ್ಯಾಚಾರಕ್ಕೆ ಪ್ರೇರಣೆ ಎನ್ನುತ್ತದೆ 'ಡ್ರೆಸ್ ಕೋಡ್' ಸಿನಿಮಾ. ಈ ವಿಷಯವೇ ವಿವಾದಾಸ್ಪದ. ಹುಡುಗರದ್ದು ಏನೂ ತಪ್ಪಲ್ಲ, ಅದೇನಿದ್ದರೂ ಹುಡುಗಿಯರ ಬಟ್ಟೆಗಳ ಮೇಲೆ ಅವಲಂಭಿಸಿದೆ ಎನ್ನುವ...
View Articleಬ್ರಹ್ಮ ವಿಷ್ಣು ಮಹೇಶ್ವರ: ಫ್ರೇಂ ಇಲ್ಲದ ಪೇಂಟಿಂಗ್
ಕನ್ನಡ ಚಿತ್ರ * ಶಶಿಧರ ಆರ್. ಸಿನಿಮಾವೊಂದಕ್ಕೆ ಕೊನೆಯ ಗಳಿಗೆಯವರೆಗೂ ನೋಡಿಸಿಕೊಳ್ಳುವ ಗುಣವಿರಬೇಕು ಎಂದು ಸಾಮಾನ್ಯವಾಗಿ ವೀಕ್ಷಕರು ಅಪೇಕ್ಷಿಸುತ್ತಾರೆ. ಇತ್ತೀಚೆಗೆ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಕೆಲವು ಸಿನಿಮಾಗಳು ಇದಕ್ಕೆ...
View Articleಜಗ್ಗು ದಾದಾ: ಬಾಲಿಶ ಕತೆಯಲ್ಲೂ ಭರ್ಜರಿ ಆಕ್ಷನ್
ಕನ್ನಡ ಚಿತ್ರ * ಶರಣು ಹುಲ್ಲೂರು ಕನ್ನಡ ಸಿನಿಮಾ ರಂಗದಲ್ಲಿ ಸದ್ಯ ಕ್ಲಾಸ್ ಸಿನಿಮಾಗಳದ್ದೇ ಹವಾ. ಈ ಸಮಯದಲ್ಲಿ ತೆರೆಕಂಡ 'ಜಗ್ಗುದಾದಾ' ಬಗ್ಗೆ ಮಾಸ್ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇತ್ತು. ಈ ಸಿನಿಮಾದಲ್ಲಿ ಕೆಲ ನ್ಯೂನ್ಯತೆಗಳಿದ್ದರೂ, ಮಾಸ್...
View Articleಬಿಜೆಪಿ ಆಂತರಿಕ,ಬಾಹ್ಯ ಬಲವೃದ್ಧಿಗೆ ಸಪ್ತ ಸೂತ್ರ
ಬಿಜೆಪಿ ಆಂತರಿಕ, ಬಾಹ್ಯ ಬಲ ವೃದ್ಧಿಗೆ ಸಪ್ತ ಸೂತ್ರ ಅಲಹಾಬಾದ್: ಬಿಜೆಪಿ ಕಾರ್ಯಕರ್ತರ ಆಂತರಿಕ ಶಕ್ತಿ ವರ್ಧನೆಗೆ ಸಪ್ತ ಮಂತ್ರ, ಬಿಜೆಪಿಯ ಬಾಹ್ಯ ಬಲ ಸಮೃದ್ಧಿಗೆ ಸಪ್ತ ರಾಜ್ಯ ಸೂತ್ರ: ಇದು ಸೋಮವಾರ ಮುಕ್ತಾಯಗೊಂಡ ದ್ವಿದಿನ ಬಿಜೆಪಿ ರಾಷ್ಟ್ರೀಯ...
View Articleಬಿಜೆಪಿಗರಿಗೆ ಮೋದಿ ಸಪ್ತ ಮಂತ್ರ ಬೋಧನೆ
ವಿವಾದಿತ ವಿಷಯ ಬಿಟ್ಟು ಚಾರಿತ್ರ್ಯ ನಿರ್ಮಾಣಕ್ಕೆ ಒತ್ತು ಕೊಟ್ಟ ಪ್ರಧಾನಿ ಅಲಹಾಬಾದ್: ಯಾವುದೇ ವಿವಾದಾತ್ಮಕ ವಿಷಯಗಳತ್ತ ಕಣ್ಣೆತ್ತಿಯೂ ನೋಡದ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಿಗೆ ದೇಶ ಮತ್ತು ಸ್ವಯಂಚಾರಿತ್ರ್ಯ ನಿರ್ಮಾಣದ ಸಪ್ತ...
View Articleಪ್ರಿಯಾಂಕಾ ಪೋಸ್ಟರ್ ಹರಿದ ಕಾಂಗ್ರೆಸ್ಸಿಗರು
ಜೈಪುರ: ಪ್ರಿಯಾಂಕಾ ಗಾಂಧಿಯನ್ನು ಅವರ ಅಜ್ಜಿ ದಿ.ಪ್ರಧಾನಿ ಇಂದಿರಾ ಗಾಂಧಿಗೆ ಹೋಲಿಸುವ ಪೋಸ್ಟರ್ ರಾಜಸ್ಥಾನದ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸೋಮವಾರ ಕಾಣಿಸಿಕೊಂಡ ಕೆಲವೇ ತಾಸಿನಲ್ಲಿ ಹರಿದು ಬಿಸಾಡಲಾಗಿದೆ. ಪಕ್ಷದ ಅಲ್ಪಸಂಖ್ಯಾತ ಘಟಕದ...
View Articleಕೆಂಡದ ಮೇಲೆ ಓಡುವಾಗ 6 ವರ್ಷದ ಮಗು ಬೀಳಿಸಿದ ಅಪ್ಪ
ಜಲಂಧರ್: ಹರಕೆ ತೀರಿಸಲು ಕೆಂಡದ ಮೇಲೆ ಓಡುವಾಗ ತಂದೆಯೊಬ್ಬ ಆರು ವರ್ಷದ ಮಗುವನ್ನು ಕೈ ಬಿಟ್ಟ ಘಟನೆ ಪಂಜಾಬಿನ ಜಲಂಧರ್ನಲ್ಲಿ ಕಳೆದ ರಾತ್ರಿ ನಡೆದಿದೆ. ಗಾಯಗೊಂಡ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ರಾಜ ತಮ್ಮ ಮಗ ಕಾರ್ತಿಕ್ನನ್ನು...
View Articleಸೆಕ್ಸ್ ಬೇಡವೆಂದ ಪತಿಯ ಕೊಂದವಳಿಗೆ ಜೀವಾವಧಿ
ಅಹಮದಾಬಾದ್: ಸೆಕ್ಸ್ ಬೇಡ ಎಂದ ಪತಿಯನ್ನು ಕೊಂದ ಮಹಿಳೆಗೆ ನಗರದ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಘೋಷಿಸಿದೆ. ವಿಮಲಾ ವಘೇಲಾ (54)ಗೆ ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿ ಯು.ಬಿ ಭಟ್ ಜೀವಾವಧಿ ಶಿಕ್ಷೆ ವಿಧಿಸಿ, 2,000 ರೂ. ದಂಡ...
View Articleಹೆಲ್ಮೆಟ್ ಇಲ್ಲದಿದ್ದರೆ ಜು.1ರಿಂದ ಪೆಟ್ರೋಲ್ ಇಲ್ಲ
ಕಟಕ್: ಹೆಲ್ಮೆಟ್ ಇಲ್ಲದಿದ್ದರೆ ಜುಲೈ 1ರಿಂದ ಕಟಕ್ನಲ್ಲಿ ಪೆಟ್ರೋಲ್ ಸಿಗುವುದಿಲ್ಲ. ಈ ಸಂಬಂಧ ಕಟಕ್ ಪೊಲೀಸ್ ಆಯಕ್ತರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಪೊಲೀಸರು ಜೂನ್ 20ರಿಂದ ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ...
View Articleಪಂಜಾಬ್ ಡ್ರಗ್ ಮಾಫಿಯಾ ತಡೆಗೆ ಸೂಕ್ತ ಕಾನೂನು: ರಾಹುಲ್ ಗಾಂಧಿ
ಜಲಂಧರ್: 'ಉಡ್ತಾ ಪಂಜಾಬ್' ಚಿತ್ರ ಬಿಡುಗಡೆಗೆ ವಿವಾದ ಅಂಟಿ ಕೊಂಡ ಬೆನ್ನಲ್ಲೇ, ಪಂಜಾಬ್ನಲ್ಲಿ ಹರಡಿರುವ ಡ್ರಗ್ ಮಾಫಿಯಾದ ಇನ್ನೊಂದು ಮುಖ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಮಾದಕ ದ್ರವ್ಯ ತಡೆಗೆ ಸೂಕ್ತ ಕಾನೂನು ತರುವುದಾಗಿ ಕಾಂಗ್ರೆಸ್ ಉಪಾಧ್ಯಕ್ಷ...
View Articleಫ್ರಿಜ್ ತೊಂದರೆ: ಬೆಂಗಳೂರಿಗನ ಟ್ವೀಟ್ಗೆ ಸುಷ್ಮಾ ಉತ್ತರ
ಹೊಸದಿಲ್ಲಿ: 'ತಂದಿರುವ ಫ್ರಿಜ್ ಸರಿಯಿಲ್ಲ. ಬದಲಾಯಿಸಲು ಸ್ಯಾಮ್ಸಂಗ್ ಕಂಪನಿ ಒಪ್ಪುತ್ತಿಲ್ಲ. ಏನಾದರೂ ಮಾಡಿ...' ಎಂದು ಬೆಂಗಳೂರಿನ ಶ್ರೀಸಾಮಾನ್ಯ ವೆಂಕಟ್ ಎಂಬುವವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದು, ಅದಕ್ಕವರು...
View Article'ಡಿಯರ್' ಸಂಬೋಧನೆಗೆ ಗರಂ ಆದ ಸ್ಮೃತಿ ಇರಾನಿ
ಹೊಸದಿಲ್ಲಿ: ಒಂದೆಡೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಶ್ರೀಸಾಮಾನ್ಯನೊಬ್ಬನ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದು ಸುದ್ದಿಯಾದರೆ, ಮತ್ತೊಂದೆಡೆ ಮಾನವ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಟ್ವೀಟ್ ಬಗ್ಗೆ ಅತೀವ ಆಕ್ರೋಶ ವ್ಯಕ್ತವಾಗುತ್ತಿದೆ....
View Articleವಿಜಯ್ ಮಲ್ಯ 'ಘೋಷಿತ ಅಪರಾಧಿ'
ಮುಂಬಯಿ: ಇಲ್ಲಿನ ವಿಶೇಷ ವಿಚಾರಣಾ ಕೋರ್ಟ್ವೊಂದು ಮದ್ಯ ದೊರೆ ವಿಜಯ್ ಮಲ್ಯ ಅವರನ್ನು 'ಘೋಷಿತ ಅಪರಾಧಿ' ಎಂದು ಮಂಗಳವಾರ ಘೋಷಿಸಿದೆ. ಬ್ಯಾಂಕ್ ಸಾಲದ ಸುಸ್ತಿದಾರನಾಗಿರುವ ಮಲ್ಯ ವಿರುದ್ಧ ಹಣ ಲೇವಾದೇವಿ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ...
View Article