Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಉತ್ತರ ಪ್ರದೇಶಕ್ಕೆ ರಾಜನಾಥ್ ಸಿಎಂ ಅಭ್ಯರ್ಥಿ?

ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ / ಕೇಂದ್ರ ಸಚಿವರಿಂದ ದಲಿತರ ಒಗ್ಗಟ್ಟಿಗೆ ಹಾನಿ ಎಂದು ದೂರಿದ ಸಂಸದ ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಉತ್ತರ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಊಹಾಪೋಹಗಳ ನಡುವೆಯೇ ಇಲ್ಲಿನ ಕಮಲ...

View Article


ಸೆನ್ಸಾರ್‌ ಬೋರ್ಡ್‌ಗೇ ಕೋರ್ಟ್‌ನಿಂದ ಕತ್ತರಿ!

ಜನ ನಿರ್ಧರಿಸುತ್ತಾರೆ ಬಿಡಿ / ಜೂನ್ 13ಕ್ಕೆ ತೀರ್ಪು ಮುಂಬಯಿ: ಚಿತ್ರಗಳನ್ನು ಧೃಢೀಕರಣ ಮಾಡುವುದಷ್ಟೇ ನಿಮ್ಮ ಕೆಲಸ, ಅದು ಬಿಟ್ಟು ಸೆನ್ಸಾರ್ (ಕತ್ತರಿ ಹಾಕುವುದು) ಮಾಡಿ ಎಂದು ಸೂಚಿಸುವುದು ನಿಮ್ಮ ಕೆಲಸವಲ್ಲ ಎಂದು ಬಾಂಬೆ ಹೈಕೋರ್ಟ್ ಕೇಂದ್ರ...

View Article


ದಾಭೋಲ್ಕರ್‌ ಹತ್ಯೆ: ಸಿಬಿಐನಿಂದ ಮೊದಲ ಬಂಧನ

ಮುಂಬಯಿ: ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಹತ್ಯೆ ಸಂಬಂಧ ಹಿಂದೂ ಜನಜಾಗೃತಿ ಸಮಿತಿ ಸದಸ್ಯ, ವೈದ್ಯ ವಿರೇಂದ್ರ ತಾವ್ಡೆ ಅವರನ್ನು ಸಿಬಿಐ ಶುಕ್ರವಾರ ರಾತ್ರಿ ಬಂಧಿಸಿದೆ. ಪನ್ವೇಲ್‌ನಲ್ಲಿ ಶುಕ್ರವಾರ ರಾತ್ರಿ ಬಂಧಿಸಲಾದ ತಾವ್ಡೆ ಅವರನ್ನು ಶನಿವಾರ...

View Article

ಜೈಸಲ್ಮೇರ್‌ನಲ್ಲಿ ಡೈನೋಸಾರ್‌ ಹೆಜ್ಜೆ ಗುರುತು ಪತ್ತೆ

ಜೈಸಲ್ಮೇರ್‌: ಜೈಸಲ್ಮೇರ್‌ ಜಿಲ್ಲೆಯ ತೈಯಾಟ್‌ ಪ್ರದೇಶದಲ್ಲಿ ಡೈನೋಸಾರ್‌ಗಳ ಪಾದದ ಗುರುತುಗಳು ಪತ್ತೆಯಾಗಿವೆ. ಜೋಧಪುರದ ಜೈನಾರಾಯಣ ವ್ಯಾಸ್‌ ವಿಶ್ವವಿದ್ಯಾಲಯದ ಭೂ ವಿಜ್ಞಾನಿಗಳ ತಂಡ, ಸುಮಾರು 15 ಕೋಟಿ ವರ್ಷಗಳ ಹಿಂದಿನ ಡೈನೋಸಾರ್‌ಗಳ ಪಾದದ...

View Article

ಮೊಲವನ್ನು ಹಿಮ್ಮೆಟ್ಟುವ ಆಮೆ !

ಚೆನ್ನೈ: ವಂಡಲೂರ್ ಮೃಗಾಲಯದಲ್ಲಿರುವ 2 ವರ್ಷಗಳ ಆಮೆ ಓಟದಲ್ಲಿ ಮೊಲವನ್ನು ಹಿಮ್ಮೆಟ್ಟಿದ್ದರೆ ಆಶ್ಚರ್ಯ ಪಡಬೇಕಿಲ್ಲ. ಪೆಟ್ಟು ಬಿದ್ದ ಕಾಲನ್ನು ಕತ್ತರಿಸಬೇಕಾದಾಗ, ಇನ್ನು ಈ ಆಮೆ ಇತರ ಆಮೆಗಳಿಗಿಂತಲೂ ನಿಧಾನವಾಗಿ ಚಲಿಸಬಹುದೆಂದು ಮೃಗಾಲಯದ...

View Article


ಪ್ರೀತಿಯನ್ನು ವಿರೋಧಿಸಿದ ತಂದೆಯ ಕೊಲ್ಲಿಸಿದ ಮಗಳು

ಕೊಯಂಬತ್ತೂರು: ಪ್ರೀತಿಗೆ ಅಡ್ಡ ಬಂದ ತಂದೆಯನ್ನು ಪ್ರಿಯಕರನ ಜತೆ ಸೇರಿ ಹತ್ಯೆ ಮಾಡಿದ್ದ ಮಗಳು ಆತನ ಜತೆಯಲ್ಲೇ ಷಣ್ಮುಖ ನಗರ ಕೋರ್ಟ್‌ಗೆ ಶುಕ್ರವಾರ ಶರಣಾಗಿದ್ದಾಳೆ. ಪಿ.ನಾಗರಾಜ್‌ ಎಂಬವರ ಮೃತದೇಹ ರಕ್ತಸಿಕ್ತ ಸ್ಥಿತಿಯಲ್ಲಿ ನೆಗಮಮಂ ಬಳಿ ಮೇ...

View Article

ಕಾಶ್ಮೀರ ನಮಗಿರಲಿ, ಪಾಕ್‌ಗೆ ಅಲ್ಲ: ಐಸಿಸ್‌

ಹೊಸದಿಲ್ಲಿ: ಪಾಕಿಸ್ತಾನ ಅಥವಾ ಲಷ್ಕರೆ ತಯ್ಬಾದಂಥ ಜಿಹಾದಿ ಸಂಘಟನೆಗಳಿಗೆ ಕಾಶ್ಮೀರ ಸೇರಬೇಕಿಲ್ಲ. ಅಲ್ಲಿ ಕಲೀಫನ ಆಡಳಿತ ಇರಬೇಕು ಎಂದು ಇಸ್ಲಾಮಿಕ್‌ ಸ್ಟೇಟ್‌ ಸದಸ್ಯರು ಬಯಸಿದ್ದಾರೆ. ಪಾಕಿಸ್ತಾನ ಹಾಗೂ ಜಿಹಾದಿ ಸಂಘಟನೆಗಳು ಧಾರ್ಮಿಕ ಕಾನೂನನ್ನು...

View Article

ವಿಮಾನ ಟಿಕೆಟ್‌ ರದ್ದು ಶುಲ್ಕಕ್ಕೆ ಮಿತಿ, ಲಗೇಜ್‌ ಶುಲ್ಕ ಕಡಿತ ?

ಹೊಸದಿಲ್ಲಿ: ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿ. ಟಿಕೆಟ್‌ ರದ್ದು ಶುಲ್ಕಕ್ಕೆ ಮಿತಿ, ಪ್ರಯಾಣ ವಿಳಂಬಕ್ಕೆ ಪರಿಹಾರ ಹೆಚ್ಚಳ ಹಾಗೂ ಹೆಚ್ಚುವರಿ ಲಗೇಜ್‌ ಶುಲ್ಕಕ್ಕೆ ಕಡಿವಾಣ ಹಾಕುವ ಪ್ರಸ್ತಾವನೆಯನ್ನು ಸರಕಾರ ಶನಿವಾರ ಮುಂದಿಟ್ಟಿದೆ. 'ಈ...

View Article


ಪಾಟಿದಾರ್‌ಗಳಿಂದ ಕೇಜ್ರಿವಾಲ್‌ಗೆ ಅಭಿನಂದನೆ

ಸೂರತ್: ಪಟೇಲ್ ಸಮುದಾಯದ ಪ್ರಾಬಲ್ಯ ಇರುವ ಪ್ರದೇಶಗಳಲ್ಲಿ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಅಭಿನಂದಿಸುವ ಬ್ಯಾನರ್‌ಗಳು ಕಾಣಿಸಿಕೊಂಡಿವೆ. ಪಟೇಲ್ ಸಮುದಾಯಕ್ಕೆ ಮೀಸಲಿಗೆ ಆಗ್ರಹಿಸಿ ಹೋರಾಟದ ಮುಂಚೂಣಿಯಲ್ಲಿರುವ ಹಾರ್ದಿಕ್ ಪಟೇಲ್...

View Article


ಜೆಎನ್‌ಯು ವೀಡಿಯೋ ಸಾಚಾ: ಸಿಬಿಐ ವರದಿ

ಹೊಸದಿಲ್ಲಿ: ದೇಶದ ಪ್ರತಿಷ್ಠಿತ ಜವಾಹರ್ ನೆಹರು ವಿವಿಯಲ್ಲಿ ಫೆ.9ರಂದು ಕಾರ್ಯಕ್ರಮ ನಡೆಸಿದ ವಿವಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹೈಯಾ ಕುಮಾರ್ ವಿರುದ್ಧ 'ರಾಷ್ಟ್ರದ್ರೋಹ' ಪ್ರಕರಣ ದಾಖಲಿಸಿದ್ದು, ಇದರ ವೀಡಿಯೋ ಸಾಚಾವೆಂದು ಸಿಬಿಐನ...

View Article

ಸೆನ್ಸೆಕ್ಸ್‌ 128 ಅಂಕ ಇಳಿಕೆ

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರ 128 ಅಂಕ ಕುಸಿಯಿತು. ನಿಫ್ಟಿ 8,200 ಅಂಕಗಳ ಗಡಿಯನ್ನು ಕಳೆದುಕೊಮಡಿತು. ಜಾಗತಿಕ ವಿದ್ಯಮಾನಗಳು ಮಾರುಕಟ್ಟೆ ಮೇಲೆ ನಕಾರಾತ್ಮಕ ಪ್ರಭಾವ ಬೀರಿತು. ಅಮೆರಿಕದಲ್ಲಿ...

View Article

ದಿಲ್ಲಿ-ಆಗ್ರಾ ನಡುವೆ ಫ್ಲೈ ಬೋಟ್‌ ಸೇವೆ

ಆಗ್ರಾ: ಭಾರತದ ನೌಕಾ ಸಾರಿಗೆ ಇತಿಹಾಸದಲ್ಲಿ ಹೊಸ ದಾಖಲೆ ಬರೆಯುವಂಥ 'ಹಾರುವ ದೋಣಿ'ಯನ್ನು(ಫ್ಲೈ ಬೋಟ್‌) ದೇಶಕ್ಕೆ ತರಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ''ಆಗ್ರಾ ಮತ್ತು ದಿಲ್ಲಿ ನಡುವೆ ಈ ಹಾರುವ ದೋಣಿಗಳ ಸೇವೆಯನ್ನು ಕಲ್ಪಿಸುವ...

View Article

ಕಾರ್ಖಾನೆಗಳಲ್ಲಿ ಉತ್ಪಾದನೆ ಶೇ.0.8 ಇಳಿಕೆ

ಸೊರಗಿದ ಉತ್ಪಾದನಾ ಚಟುವಟಿಕೆ ಆರ್‌ಬಿಐ ಬಡ್ಡಿ ದರ ಇಳಿಸುವ ನಿರೀಕ್ಷೆ ವಿದ್ಯುತ್‌ ಉತ್ಪಾದನೆ ಮಾತ್ರ ಶೇ.14.6 ಹೆಚ್ಚಳ ಹೊಸದಿಲ್ಲಿ: ಕಳೆದ ಏಪ್ರಿಲ್‌ ತಿಂಗಳಿನಲ್ಲಿ ದೇಶದ ಕಾರ್ಖಾನೆಗಳಲ್ಲಿ ಉತ್ಪಾದನೆ ಶೇ.0.8ರಷ್ಟು ಇಳಿಮುಖವಾಗಿದೆ. ಕಳೆದ ಮೂರು...

View Article


ಯುಟಿಲಿಟಿ ವೆಹಿಕಲ್‌ಗಳಿಗೆ ಹೆಚ್ಚಿನ ಬೇಡಿಕೆ

ಎಕನಾಮಿಕ್‌ ಟೈಮ್ಸ್‌ ಹೊಸದಿಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಪ್ಯಾಸೆಂಜರ್‌ ವಾಹನಗಳ ಮಾರಾಟ ಮೇನಲ್ಲಿ ಶೇ.6.26ರಷ್ಟು ವೃದ್ಧಿಸಿದೆ. ಕಾರ್‌ಗಳ ಮಾರಾಟ ಮಂದಗತಿಯಲ್ಲಿದ್ದರೂ, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹುಂಡೈ ಕ್ರೆಟಾ ಮತ್ತು ಮಹೀಂದ್ರ...

View Article

ಉನ್ನತ ಹುದ್ದೆ: 300 ಮಹಿಳೆಯರಿಗೆ ಟಾಟಾ ತರಬೇತಿ

ಮುಂಬಯಿ: 'ಒಂದು ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಅವಕಾಶವಿಲ್ಲ' ಎಂದೇ 'ಕೆಲಸ ಖಾಲಿ ಇದೆ' ಎಂದು ಜಾಹೀರಾತು ನೀಡುತ್ತಿದ್ದ ದೇಶದ ಅತೀ ದೊಡ್ಡ ವಾಣಿಜ್ಯ ಒಕ್ಕೂಟ ಟಾಟಾ, ಇದೀಗ ದೊಡ್ಡ ಆಯಕಟ್ಟಿನ ಸ್ಥಾನಗಳಿಗೆಂದೇ 300 ಮಹಿಳೆಯರಿಗೆ ತರಬೇತು ನೀಡಲು...

View Article


ಮಲ್ಯ ಕೇಸ್‌: 10 ಲಕ್ಷ ರೂ. ಪರಿಹಾರ ಕೇಳಿದ ರೈತ

ಮುಂಬಯಿ: ಉದ್ಯಮಿ ವಿಜಯ್‌ ಮಲ್ಯ ಅವರಿಗೆ ಬ್ಯಾಂಕ್‌ ಜಾಮೀನು ನೀಡಿದ್ದಾರೆ ಎಂಬ ಸುಳ್ಳು ಆರೋಪದಲ್ಲಿ ಎರಡು ಬ್ಯಾಂಕ್‌ ಖಾತೆಗಳ ಮುಟ್ಟುಗೋಲು ಕ್ರಮಕ್ಕೆ ಒಳಗಾಗಿದ್ದ ಪಿಲಿಭಿಟ್‌ ಮೂಲದ ಕೃಷಿಕ ಮನಮೋಹನ್‌ ಸಿಂಗ್‌ ಅವರು ಬ್ಯಾಂಕ್‌ ಆಪ್‌ ಬರೋಡಾದ...

View Article

ವಿಮಾನ ಪ್ರಯಾಣಿಕರಿಗೆ ಭರಪೂರ ಕೊಡುಗೆ

ಕ್ಯಾನ್ಸಲೇಶನ್‌ ಶುಲ್ಕ ಇಳಿಕೆ, ಯಾನ ರದ್ದು ಪರಿಹಾರ ಏರಿಕೆ, ಬ್ಯಾಗೇಜ್‌ ಇನ್ನು ಹಗುರ ಹೊಸದಿಲ್ಲಿ: ಟಿಕೆಟ್‌ ರದ್ದತಿ ಶುಲ್ಕದಲ್ಲಿ ಗಣನೀಯ ಇಳಿಕೆ, ವಿಮಾನ ಯಾನವೇ ರದ್ದಾದಲ್ಲಿ ಅಥವಾ ವಿಳಂಬವಾದಲ್ಲಿ ನೀಡಲಾಗುವ ಪರಿಹಾರ ಮೊತ್ತದಲ್ಲಿ ಹೆಚ್ಚಳ,...

View Article


ಕೇವಲ 2 ರೂ.ಗೆ ಅಕ್ಕಿ ಕಲ್ಪನಾತೀತ: ರಾಮ್‌ ವಿಲಾಸ್‌ ಪಾಸ್ವಾನ್‌

* ಕೆಲ ರಾಜ್ಯಗಳು ತಮ್ಮ ಸಾಧನೆ ಎನ್ನುತ್ತಿರುವುದು ಸತ್ಯವಲ್ಲ * ಕೇಂದ್ರ ಸರಕಾರದ ಸಬ್ಸಿಡಿಯಿಂದ ಇದು ಸಾಧ್ಯವಾಗಿದೆ * ಆಹಾರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಹೇಳಿಕೆ ಹೊಸದಿಲ್ಲಿ: ಕೇಂದ್ರ ಸರಕಾರ ಸಬ್ಸಿಡಿ ದರದಲ್ಲಿ, ಅಂದರೆ ಪ್ರತಿ ಕೆ.ಜಿಗೆ 2...

View Article

ಮಲ್ಯರ 1,411 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

* ಬೆಂಗಳೂರು, ಕೊಡಗು, ಚೆನ್ನೈ, ಮುಂಬಯಿನಲ್ಲಿ ಮಲ್ಯ ಆಸ್ತಿ ವಶ * ಐಡಿಬಿಐ ಸುಸ್ತಿ ಸಾಲ ಪ್ರಕರಣ ಕುರಿತು ಜಾರಿ ನಿರ್ದೇಶನಾಲಯದ ಕ್ರಮ * ಮಲ್ಯರನ್ನು ಘೋಷಿತ ಅಪರಾಧಿ ಎಂದು ಪರಿಗಣಿಸಲು ಮನವಿ ಹೊಸದಿಲ್ಲಿ: ಉದ್ದೇಶಪೂರ್ವಕವಾಗಿ ಸಾಲ ಮರು ವಸೂಲು...

View Article

ಸಿಪಿಎಸ್‌ಇ ವೇತನ ಏರಿಕೆ

ಕೇಂದ್ರ ಸರಕಾರಿ ಉದ್ದಿಮೆಗಳ ಉನ್ನತ ಅಧಿಕಾರಿಗಳಿಗೆ ಮುಂದಿನ ವರ್ಷ ವೇತನ ಹೆಚ್ಚಳ ಹೊಸದಿಲ್ಲಿ: ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿರುವ ಕಂಪನಿಗಳ ನಿರ್ದೇಶಕರು, ಕಾರ‍್ಯಕಾರಿಗಳು ಹಾಗೂ ಇತರ ಮೇಲುಸ್ತುವಾರಿ ಸಿಬ್ಬಂದಿಗೆ ಮುಂದಿನ ವರ್ಷ ವೇತನ...

View Article
Browsing all 7056 articles
Browse latest View live


Latest Images

<script src="https://jsc.adskeeper.com/r/s/rssing.com.1596347.js" async> </script>