ಮಂತ್ರಕ್ಕೂ ವಿಜ್ಞಾನದ ನಂಟು
ಮಂತ್ರಕ್ಕೂ ವಿಜ್ಞಾನಕ್ಕೂ ಸಂಬಂಧವಿದೆಯೇ? ಸಂಬಂಧವಿದೆ ಎನ್ನುತ್ತಾರೆ ವಿಜ್ಞಾನಿಗಳು. ಮಂತ್ರಗಳು ಕಂಪನ ವಿಜ್ಞಾನ (Science of vibration) ಸಿದ್ಧಾಂತಗಳಿಗೆ ಆಧಾರವಾಗಿ ರೂಪಗೊಂಡಿವೆ. ನಾಲ್ಕು ಶಕ್ತಿ ಕೇಂದ್ರಗಳ ಆಧಾರದ ಮೇಲೆ ಮಂತ್ರಶಕ್ತಿಯು...
View Articleಪರಿಶ್ರಮ ಮತ್ತು ಏಕಾಗ್ರತೆ ಇರಲಿ
ದಾರಿದೀಪ: ಹರೀಶ್ ಕಾಶ್ಯಪ್ 1. ಕುಟುಂಬ ವಿರೋಧಗಳು, ನೌಕರಿ ಮತ್ತು ಮದುವೆ ವಿಳಂಬ ಸಮಸ್ಯೆಯಿದೆ. ದಯ ಮಾಡಿ ಉತ್ತರಿಸಿ. ಲಿಂಗಪ್ಪ ಅಂಗಡಿ, ವಿಜಯಪುರ ನಿಮ್ಮಂತೆ ವಿದ್ಯಾವಂತರೆಲ್ಲಾ ಸರ್ಕಾರಿ ನೌಕರಿಯ ಜಪ ಮಾಡಿದರೆ ಅನ್ಯ ವಿಕಾಸ ವೃತ್ತಿಯಲ್ಲಿ...
View Articleದಕ್ಷಿಣ ದಿಕ್ಕೂ ಒಳ್ಳೆಯದು
ದಕ್ಷಿಣ ದಿಕ್ಕೆಂದರೆ ಕೆಲವರಿಗೆ ಅದೇನೋ ಅಂಜಿಕೆ. ಮತ್ತೆ ಕೆಲವರಿಗೆ ದಕ್ಷಿಣ ದಿಕ್ಕಿನಲ್ಲಿ ಮನೆ ಬಾಗಿಲಿದ್ದರೆ ಒಳ್ಳೆಯದಲ್ಲ ಎನ್ನುವ ಅಪನಂಬಿಕೆ. ದಕ್ಷಿಣ ದಿಕ್ಕಿನ ಫಲವೇನು ಎಂಬುದಕ್ಕೆ ಉತ್ತರ ಇಲ್ಲಿದೆ. - ಎಚ್.ಎಲ್.ನರಸಿಂಹಮೂರ್ತಿ ಸಾರ್,...
View Articleಜಲರಾಶಿಯೊಳಗೆ ಸಂಚಾರ
ಬಿಸಿಲ ಧಗೆಗೆ ಬಾಡಿದ ಧರೆಯಲ್ಲೀಗ ಕೊಂಚ ನಿರುಮ್ಮಳತೆ. ಅಲ್ಲಲ್ಲಿ ಮಳೆಯ ತುಂತುರು ಆರಂಭವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದ ಪ್ರಕಾರ ಜಲರಾಶಿಯೊಳಗೆ ಗ್ರಹಗಳ ಸಂಚಾರ ಆರಂಭವಾಗಿದೆ. ಅದುವೇ ಮಳೆಗೆ ಕಾರಣವಾಗಿದೆ. - ಸಿ.ಕೆ....
View Articleಸಿಜೇರಿಯನ್ಗೂ ಜ್ಯೋತಿಷ್ಯದ ನಂಟು
ಈಗ ಎಲ್ಲೆಡೆಯೂ ಸಿಜೇರಿಯನ್ ಹೆರಿಗೆ ಸಾಮಾನ್ಯವಾಗಿದೆ. ತಾಯಿ ಮತ್ತು ಮಗುವಿನ ಆರೋಗ್ಯ ದೃಷ್ಟಿಯಿಂದ ಅಥವಾ ತುರ್ತು ಪರಿಸ್ಥಿತಿಯಲ್ಲಿ ಮಾಡಲಾಗುವ ಇಂಥ ಹೆರಿಗೆಗೆ ಜ್ಯೋತಿಷ್ಯ ವಿಜ್ಞಾನ ಹೇಗೆ ಅನ್ವಯವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಇಲ್ಲಿ...
View Articleದಾರಿದೀಪ: ದಾಂಪತ್ಯ ವಿರಸ
1. ದಾಂಪತ್ಯ ವಿರಸವಾಗಿದೆ. ಮಗುವಿದೆ. ಪತಿಯ ತಿರಸ್ಕಾರದಿಂದ ನೊಂದಿರುವೆ. ದಾರಿ ತೋರಿ. ಪ್ರಮೀಳಾ ಶ್ರೀರಂಗಪಟ್ಟಣ ಬಹಳ ವಿಷಯಗಳನ್ನು ನೊಂದಿ ಬರೆದಿರುವಿರಿ. ನಮ್ಮ ಸಹಾನೂಭೂತಿ ಮತ್ತು ದೇವರ ಆರ್ಶೀವಾದ ನಿಮಗಿದೆ. ಒಲ್ಲದ ಗಂಡನಿಗೆ ಮತ್ತು ಹೆಂಡತಿಗೂ...
View Articleಮಂತ್ರವೆಂಬೋ ವಿಜ್ಞಾನ
ಜ್ಯೋತಿಷಿಗಳು ಹೇಳಿಕೊಟ್ಟ ಮಂತ್ರ ಪಠಿಸಿದ್ರೂ ಪ್ರಯೋಜನವಾಗಲಿಲ್ಲ ಅಂತ ಗೊಣಗೋ ಬದಲು ಮಂತ್ರವನ್ನು ಯಾವ ದಾಟಿಯಲ್ಲಿ ಹೇಳ್ತಾ ಇದ್ದೀರಿ ಅನ್ನೋದನ್ನು ಅರ್ಥ ಮಾಡ್ಕೊಳ್ಳಿ. ನಂತರ ಎಫೆಕ್ಟ್ ಬಗ್ಗೆ ಚಿಂತೆ ಮಾಡಿ. - ಚಂದ್ರು ಗೌರಿಪುರ ಮಂತ್ರವೂ...
View Articleದಾರಿದೀಪ: ಅತಿ 'ಪೋಷಣೆ' ಬೇಡ
1. ದತ್ತು ಪಡೆದ ಮಗಳಿಗೆ ಈಗ ಎಂಟು ವರ್ಷ. ತುಂಬಾ ಚಂಚಲವಾಗಿದ್ದಾಳೆ. ಯಾವುದರಲ್ಲೂ ಏಕಾಗ್ರತೆಯಿಲ್ಲ. ವಿವರ ನೋಡಿ ಸಲಹೆ ನೀಡಿ. * ಸುನಂದಾ, ಉಡುಪಿ ದತ್ತು ಮಗುವಾಗಿರುವ ಕಾರಣ ಸರಿಯಾದ ಜಾತಕ ಮಾಡುವುದು ಕಷ್ಟಸಾಧ್ಯ. ವಿವರ ನೋಡಿದರೆ ಆಕೆಗೆ ಕೆಲವು...
View Articleಸಮೃದ್ಧಿಯ 'ವರ್ಷಧಾರೆ'
ಈಗ ಎಲ್ಲೆಡೆ ಜನರು ಮುಂಗಾರು ಮಳೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಮಳೆಯೂ ಭೋರ್ಗರೆಯುವ ಮುನ್ಸೂಚನೆಯನ್ನು ಆಗಲೇ ನೀಡಿದೆ. ಈ ವರ್ಷ ಉತ್ತಮ ಮಳೆಯಾಗುವ ಎಲ್ಲಾ ಲಕ್ಷಣಗಳು ನಿಚ್ಚಳವಾಗಿವೆ. ಜ್ಯೋತಿಷ್ಯ ಶಾಸ್ತ್ರದ ನಿಯಮದಡಿ ಯಾವ ನಕ್ಷತ್ರದಲ್ಲಿ...
View Articleಕಾಳಸರ್ಪ 'ಯೋಗಾಯೋಗ'
* ಶ್ರುತಿ ಶ್ರೀವಾಸ್ತವ ಜಾತಕದಲ್ಲಿರೋ ಅದೆಷ್ಟೋ ಯೋಗಗಳಲ್ಲಿ ಕಾಳಸರ್ಪ ಯೋಗವೂ ಒಂದು. ಕಾಲ ಎಂದರೆ ಸಾವು. ಸರ್ಪ ಎಂದರೆ ಹಾವು. ಕಾಲವನ್ನು ಸಮಯ ಅಂತಾನೂ ಗುರುತಿಸಬಹುದು. ಸರ್ಪ ಅಂದ್ರೆ ಭಯ. ಅಂದ್ರೆ ಭಯದ ಕಾಲ ಅಂತಾನೂ ಅರ್ಥೈಸಿಕೊಳ್ಳ ಬಹುದು....
View Articleಹೊಸ ರಂಗಿನೊಂದಿಗೆ ಬರಲಿದೆ ರಂಗಿತರಂಗ
- ಪದ್ಮಾ ಶಿವಮೊಗ್ಗ ಅನೂಪ್ ಭಂಡಾರಿ ಚೊಚ್ಚಲ ನಿರ್ದೇಶನದ ಚಿತ್ರ ರಂಗಿತರಂಗ ವಿಶ್ವಾದ್ಯಂತ ಮಾಡಿದ ಸುದ್ದಿ ಇನ್ನೂ ತಣ್ಣಗಾಗಿಲ್ಲ. ಕಳೆದ ವರ್ಷ ಬಿಡುಗಡೆಯಾದ ಚಿತ್ರ ಬೆಂಗಳೂರಿನ ಎರಡು ಚಿತ್ರಮಂದಿರಗಳಲ್ಲಿ 50 ವಾರಗಳ ನಂತರವೂ ಯಶಸ್ವಿ ಪ್ರದರ್ಶನ...
View Articleಕೆನ್ನೆಗುಳಿ ಹುಡುಗಿ
ಹರಿಪ್ರಿಯಾಗೆ ಕೆನ್ನೆಗುಳಿ ಇದೆ ಅನ್ನುವ ಕಾರಣಕ್ಕೆ ನಟಿಸಲು ಅವಕಾಶ ಸಿಕ್ಕ ಸುದ್ದಿ ಇದೀಗ ಬಹಿರಂಗವಾಗಿದೆ. ಧ್ರುವ ಸರ್ಜಾ ಮತ್ತು ರಚಿತಾ ರಾಮ್ ನಟನೆಯ ಹೊಸ ಚಿತ್ರದಲ್ಲಿ ಹರಿಪ್ರಿಯಾ ಕೂಡ ನಟಿಸುತ್ತಿದ್ದಾರೆ. ಕೆನ್ನೆಗುಳಿಯ ಕ್ಯಾರೆಕ್ಟರ್...
View Articleಟಗರಿನ ಜತೆ ಶಿವರಾಜ್ಕುಮಾರ್ ಫೈಟ್
ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ದುನಿಯಾ ಸೂರಿ ಕಾಂಬಿನೇಷನ್ನ ಮತ್ತೊಂದು ಸಿನಿಮಾ ಬರಲಿದೆ ಅನ್ನುವ ಸುದ್ದಿ ಇತ್ತು. ಆದರೆ, ಅದರ ದಿನಾಂಕ ಮಾತ್ರ ನಿಕ್ಕಿ ಆಗಿರಲಿಲ್ಲ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಈ ಸಿನಿಮಾ ಆಗಸ್ಟ್ ಕೊನೆಯ...
View Articleಫಾರಿನ್ನಲ್ಲಿ ಶೂಟ್ ಆದ ಹಾಡುಗಳ ಮೋಡಿ
ಸ್ಯಾಂಡಲ್ವುಡ್ ಸಿನಿಮಾ ನಿರ್ಮಾಪಕರಿಗೆ ಹಾಗೂ ಪ್ರೇಕ್ಷಕರಿಗೆ ವಿದೇಶದಲ್ಲಿ ಚಿತ್ರೀಕರಣ ನಡೆಸಿದ ಹಾಡುಗಳ ಬಗ್ಗೆ ವಿಶೇಷ ಒಲವು. ಅಲ್ಲಿನ ಸ್ಟನ್ನಿಂಗ್ ದೃಶ್ಯಗಳು, ಪ್ರಾಕೃತಿಕ ಸೌಂದರ್ಯ, ಮೇಕಿಂಗ್ ಕೈಚಳಕಗಳ ಬಗ್ಗೆ ವಿಶೇಷ ಕಾತರ. ಕನ್ನಡ...
View Articleಡಬಲ್ ಶೇಡ್ನಲ್ಲಿ ಸೋನು
ಕಿರಗೂರಿನ ಗಯ್ಯಾಳಿಗಳ ಜತೆ ಮಿಂಚಿದ್ದ ಸೋನು ಈಗ ಶರಾವತಿ ತೀರಕ್ಕೆ ಶಿಫ್ಟ್ ಆಗಿದ್ದಾರೆ. ಹೌದು, ಸೋನು ಹೊಸ ಚಿತ್ರವೊಂದರ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಪುನೀತ್ ನಿರ್ದೇಸನದ 'ಶರಾವತಿ ತೀರದಲ್ಲಿ' ಚಿತ್ರದಲ್ಲಿ ಸೋನು ನಾಯಕಿಯಾಗಿ...
View Articleಟಾಲಿವುಡ್ಗೆ ಮಿಸ್ ಇಂಡಿಯಾ 'ಅದಿತಿ' ಎಂಟ್ರಿ
ಸೌಂದರ್ಯ ಸ್ಪರ್ಧೆಗಳಲ್ಲಿ ಮಿಂಚಿದ ಹಲವು ಸುಂದರಿಯರು ಟಾಲಿವುಡ್ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದಾರೆ. ಇದೀಗ ಫೆಮಿನಾ ಮಿಸ್ ಇಂಡಿಯಾ ಅದಿತಿ ಆರ್ಯ ಸರದಿ. ಫೆಮಿನಾ ಮಿಸ್ ಇಂಡಿಯಾ (2015) ವಿಜೇತೆ ಅದಿತಿ ಆರ್ಯ ಬೆಳ್ಳಿತೆರೆಗೆ ಪದಾರ್ಪಣೆ...
View Articleಕನ್ನಡಕ್ಕೆ ಬಂದ ಜಿಟಾರ್ ಖ್ಯಾತಿಯ ನೀಲಾದ್ರಿ
* ಶರಣು ಹುಲ್ಲೂರು ಅಪೂರ್ವ ಕಾಸರವಳ್ಳಿ ನಿರ್ದೇಶನದ 'ನಿರುತ್ತರ' ಸಿನಿಮಾದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕಲಾವಿದರ ಮತ್ತು ತಂತ್ರಜ್ಞರ ಸಮಾಗಮ ಆಗಿದೆ. ಜತೆಗೆ ಹಲವು ಪ್ರಥಮಗಳಿಗೆ ಈ ಚಿತ್ರ ಸಾಕ್ಷಿಯಾಗಿರುವುದು ಮತ್ತೊಂದು ವಿಶೇಷ....
View Articleವಿಷ್ಣು ಸ್ಮಾರಕ ಸ್ಥಳಾಂತರ 'ಚಿತ್ರರಂಗ ವಿರೋಧ'
* ಶರಣು ಹುಲ್ಲೂರು ವಿಷ್ಣುವರ್ಧನ್ ಸ್ಮಾರಕ ಸ್ಥಳಾಂತರದ ವಿವಾದ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಸ್ಮಾರಕ ಮೈಸೂರಿಗೆ ಶಿಫ್ಟ್ ಆಗುವುದನ್ನು ವಿರೋಧಿಸಿ, ಈವರೆಗೂ ವಿಷ್ಣು ಅಭಿಮಾನಿಗಳು ಮಾತ್ರ ಬೀದಿಗಿಳಿದಿದ್ದರು. ಈ ಬಾರಿ...
View Articleಸ್ಯಾಂಡಲ್ವುಡ್ಗೆ 'ಮಿಸ್ಟರ್ ವರ್ಲ್ಡ್'
ಮಿಸ್ಟರ್ ವರ್ಲ್ಡ್ ವಿಜೇತರಾದ ಠಾಕೂರ್ ಅನೂಪ್ ಸಿಂಗ್ ಕನ್ನಡ, ತೆಲುಗು ದ್ವಿಭಾಷಾ ಸಿನಿಮಾ 'ರೋಗ್'ನಲ್ಲಿ ಖಳನಾಗಿ ಘರ್ಜಿಸಲಿದ್ದಾರೆ. ಸಿ.ಆರ್.ಮನೋಹರ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರದ ಹೀರೋ ಇಶಾನ್. ಪೂರಿ ಜಗನ್ನಾಥ್...
View Articleರಾಮಾಚಾರಿಗಿಂತ ಮೊದಲೇ ರಾಜಕುಮಾರ ಕತೆ ಹೊಳೆದಿತ್ತು
* ಪದ್ಮಾ ಶಿವಮೊಗ್ಗ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತು ನಿರ್ದೇಶಕ ಸಂತೋಷ್ ಆನಂದ್ರಾಮ್ ಕಾಂಬಿನೇಷನ್ನಲ್ಲಿ ಸೆಟ್ಟೇರಿರುವ 'ರಾಜಕುಮಾರ' ಚಿತ್ರ ಕುತೂಹಲ ಕೆರಳಿಸಿದೆ. ಇದಕ್ಕೆ ಕಾರಣ ಈ ನಿರ್ದೇಶಕರ ಚೊಚ್ಚಲ ಚಿತ್ರ ಮಿಸ್ಟರ್...
View Article