Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಖಾಸಗಿ ಶಾಲೆಗಳ ಬಗ್ಗೆ ಆಂಜನೇಯ ಹೇಳಿಕೆಗೆ ಸಚಿವೆ ಉಮಾಶ್ರೀ ಸಮರ್ಥನೆ

ಬೆಂಗಳೂರು: ಖಾಸಗಿ ಶಾಲೆಗಳ ಬಗ್ಗೆ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ನೀಡಿದ ಹೇಳಿಕೆಯನ್ನು ಕನ್ನಡ ಮತ್ತು ಸಂಸ್ಕೃತಿ, ಮಹಿಳಾ, ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಉಮಾಶ್ರೀ ಸಮರ್ಥಿಸಿಕೊಂಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ...

View Article


ಅನುದಾನ ನೀಡಲು ಒಲ್ಲದ ವೆಂಕಯ್ಯ

-ಸ್ಟೀಲ್‌ ಬ್ರಿಡ್ಜ್‌ಗೆ ನೆರವು ಕೋರಿದ್ದ ರಾಜ್ಯದ ಮನವಿಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದಿಂದ ತಣ್ಣೀರು- * ಆರ್‌. ತುಳಸಿಕುಮಾರ್‌ ಬೆಂಗಳೂರು ರಾಜ್ಯಸಭೆಗೆ ಹೊರ ರಾಜ್ಯದವರನ್ನು ಆರಿಸಿ ಕಳುಹಿಸಿದರೆ ಅವರಿಂದ ಕರ್ನಾಟಕದ ಹಿತಾಸಕ್ತಿ ಕಾಪಾಡಲು...

View Article


ರಾಜ್ಯಸಭೆ: ಜೆಡಿಎಸ್‌ನಿಂದ ಉದ್ಯಮಿ ಫಾರೂಕ್‌ ಕಣಕ್ಕೆ?

ಮಂಗಳೂರು: ರಾಜ್ಯದಿಂದ ರಾಜ್ಯಸಭೆಗೆ ಜೆಡಿಎಸ್‌ ಅಭ್ಯರ್ಥಿಯಾಗುವ ರೇಸ್‌ನಲ್ಲಿ ಬೆಂಗಳೂರಿನ ಉದ್ಯಮಿ ಬಿ.ಎಂ. ಫಾರೂಕ್‌ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ಎಂಜಿನಿಯರಿಂಗ್‌ ಶಿಕ್ಷ ಣ ಪಡೆದು ಪವನ ವಿದ್ಯುತ್‌, ರಿಯಲ್‌ ಎಸ್ಟೇಟ್‌...

View Article

Image may be NSFW.
Clik here to view.

ವಿಕ ಓದುಗರ ಹಕ್ಕೊತ್ತಾಯ: ಕನ್ನಡಿಗರನ್ನೇ ಆಯ್ಕೆ ಮಾಡಿ

- ನಮ್ಮ ರಾಜ್ಯ ನಮಗೇ ಇರಲಿ- -ರಾಜ್ಯಸಭೆ ಸ್ಥಾನಕ್ಕೆ ಅನ್ಯ ರಾಜ್ಯದವರಿಗೆ ಮಣೆ ಹಾಕುವ ಪ್ರವೃತ್ತಿಗೆ ನಾನಾ ಸಂಘಟನೆಗಳ ವಿರೋಧ- ಬೆಂಗಳೂರು/ಹುಬ್ಬಳ್ಳಿ/ಬೆಳಗಾವಿ: ರಾಜ್ಯಸಭೆಗೆ ಕರ್ನಾಟಕದವರನ್ನೇ ಆರಿಸಿ ಕಳಿಸಬೇಕೆಂದು 'ವಿಜಯ ಕರ್ನಾಟಕ' ಆರಂಭಿಸಿದ...

View Article

ಮೋದಿ ನೀತಿಯಿಂದ ಪ್ರತಿಭೆಗಳು ಸ್ವದೇಶಕ್ಕೆ ವಾಪಸ್‌

ಬೆಂಗಳೂರು: ಪ್ರಧಾನಿ ಮೋದಿ ಸರಕಾರದ ಸರಳ ಮತ್ತು ಜನಪರ ನೀತಿಗಳಿಂದಾಗಿ ವಿದೇಶಕ್ಕೆ ಹೋಗುತ್ತಿದ್ದ ಪ್ರತಿಭೆಗಳೆಲ್ಲ ಪುನಃ ಭಾರತಕ್ಕೇ ಬರಲಾರಂಭಿಸಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್‌ ಹೇಳಿದ್ದಾರೆ. ಕೇಂದ್ರ...

View Article


ಜೆಡಿಎಸ್‌ನಿಂದ ಫಾರೂಕ್‌, ಷಣ್ಮುಗಂ ಹೆಸರು ಪ್ರಸ್ತಾಪ

-ರಾಜ್ಯಸಭೆ ಸ್ಥಾನ: ಜೆಡಿಎಸ್‌ನಲ್ಲಿ ಚುರುಕಿನ ಚಟುವಟಿಕೆ- ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್‌ನಿಂದ 'ಕನ್ನಡಿಗ' ಉದ್ಯಮಿಯನ್ನೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವ ಸಾಧ್ಯತೆ ಹೆಚ್ಚಾಗಿದೆ. ಕಳೆದ 20...

View Article

ನಮ್ಮ ರಾಜ್ಯ ನಮಗೇ ಇರಲಿ: ಚಿದಂಬರಂ ವಿರುದ್ಧವೂ ಜನದನಿ

-ಸಾಮಾಜಿಕ ಜಾಲತಾಣದಲ್ಲಿ ಪ್ರಜ್ವಲಿಸುತ್ತಿರುವ ಕನ್ನಡಿಗರ ಅಸ್ಮಿತೆ- * ಶಶಿಧರ ಹೆಗಡೆ ಬೆಂಗಳೂರು ಹೊರ ರಾಜ್ಯದವರನ್ನು ರಾಜ್ಯಸಭೆಗೆ ಕಳುಹಿಸಬಾರದು ಎಂಬ 'ವಿಕ ಅಭಿಯಾನ'ದೊಂದಿಗೆ ಸಾಮಾಜಿಕ ಜಾಲತಾಣದಲ್ಲೂ ಈ ಕುರಿತ ಆಂದೋಲನ ಪ್ರಖರ ಸ್ವರೂಪ...

View Article

ರಾಜ್ಯಸಭೆ, ಪರಿಷತ್‌ ಚುನಾವಣೆ : ಬಿಜೆಪಿ, ಜೆಡಿಎಸ್‌ ನಡುವೆ ಹೊಂದಾಣಿಕೆ ಸಾಧ್ಯತೆ

ಬೆಂಗಳೂರು : ಹೆಚ್ಚುವರಿ ಮತಗಳ ಮೇಲೆ ಅವಲಂಬಿತವಾದ ರಾಜ್ಯಸಭೆ ಮತ್ತು ವಿಧಾನ ಪರಿಷತ್‌ ಸ್ಥಾನ ಗೆದ್ದುಕೊಳ್ಳಲು ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಹೊಂದಾಣಿಕೆ ಏರ್ಪಡುವ ಸಾಧ್ಯತೆಯಿದೆ. ಅತಂತ್ರ ಸ್ಥಿತಿಯಲ್ಲಿರುವ ವಿಧಾನ ಪರಿಷತ್‌ನ 7 ನೇ...

View Article


ಸಿಎಂ ಇಂದು ದಿಲ್ಲಿಗೆ, ಈ ಬಾರಿ ಸಂಪುಟ ಪುನಾರಚನೆ ಚರ್ಚೆಯಿಲ್ಲ

ಬೆಂಗಳೂರು : ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಲು ಗುರುವಾರ ದಿಲ್ಲಿಗೆ ತೆರಳಲಾಗುತ್ತಿದೆ. ಈ ಭೇಟಿಯಲ್ಲಿ ಸಂಪುಟ ಪುನಾರಚನೆ ಪ್ರಸ್ತಾಪ ಇರುವುದಿಲ್ಲ ಎಂಬ ಸುಳಿವು ನೀಡಿರುವ ಸಿಎಂ...

View Article


ರಾಜ್ಯಸಭೆಗೆ ಕನ್ನಡಿಗರು: ಸಿದ್ದರಾಮಯ್ಯ ಸ್ಪಂದನೆ

ಬೆಂಗಳೂರು: ರಾಜ್ಯಸಭೆಗೆ ಕನ್ನಡಿಗರನ್ನೇ ಆಯ್ಕೆ ಮಾಡಿ ಕಳುಹಿಸಬೇಕೆಂಬ ಜನದನಿಗೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ಆದರೆ, ಬಿಜೆಪಿ ಮಾತ್ರ ಭಿನ್ನ ನಿಲುವು ತಳೆದು ಅಚ್ಚರಿ ಮೂಡಿಸಿದೆ. ಪತ್ರಿಕೆಯ ಓದುಗ ಬಳಗದ ಒತ್ತಾಸೆಯೊಂದಿಗೆ 'ನಮ್ಮ ರಾಜ್ಯ...

View Article

ಸೆನ್ಸೆಕ್ಸ್‌ 75 ಅಂಕ ಚೇತರಿಕೆ

ಹೊಸದಿಲ್ಲಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮಂಗಳವಾರ 75 ಅಂಕ ಏರಿಕೆಯಾಗಿದ್ದು, ಕಳೆದ ಐದು ವಹಿವಾಟು ದಿನಗಳಲ್ಲಿ ಮೊದಲ ಸಲ ಚೇತರಿಸಿತು. ಅಮೆರಿಕದಲ್ಲಿ ಬಡ್ಡಿ ದರ ಏರಿಕೆಯ ಸಾಧ್ಯತೆ ಚಿಮತೆಗೆ ಕಾರಣವಾಗಿದ್ದರೂ,...

View Article

Image may be NSFW.
Clik here to view.

ಅಹಾರ ಪದಾರ್ಥಗಳ ದರ ಶೇ.20ರಷ್ಟು ಹೆಚ್ಚಳ

ಎಕನಾಮಿಕ್‌ ಟೈಮ್ಸ್‌ ಹೊಸದಿಲ್ಲಿ ಆಹಾರ ಪದಾರ್ಥಗಳ ದರ ಏರುಮುಖವಾಗುವುದು ಹೊಸತೇನಲ್ಲವಾದರೂ, ಕಳೆದ ಒಂದು ತಿಂಗಳಲ್ಲಿ ಈ ಪ್ರಮಾಣ ಶೇ.20ರ ತನಕ ಹೆಚ್ಚಳವಾಗಿದೆ. ಅಕ್ಟೋಬರ್‌-ನವೆಂಬರ್‌ನಲ್ಲಿ ಹೊಸ ಬೆಳೆಗಳು ಬರುವ ತನಕ ಪರಿಸ್ಥಿತಿ ಹೀಗೆಯೇ ಇರುವ...

View Article

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸಂಖ್ಯೆ 27ರಿಂದ 6ಕ್ಕೆ ಇಳಿಕೆ?

ಹೊಸದಿಲ್ಲಿ: ವಸೂಲಾಗದ ಸಾಲಗಳ ಭಾರದಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ನಲುಗಿದ್ದು, ಮೋದಿ ಸರಕಾರವು ಸಮಸ್ಯೆ ತಿಳಿಗೊಳಿಸಲು ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಕುರಿತಾಗಿ ಚಿಂತನೆ ನಡೆಸಿದೆ. ''ಪ್ರಸ್ತುತ ಇರುವ 27 ಸಾರ್ವಜನಿಕ ವಲಯದ...

View Article


ಆಧಾರ್ ಗುರುತು ದೃಢೀಕರಣಕ್ಕೆ ಪೂರಕ ಹೊಸ ಟ್ಯಾಬ್ಲೆಟ್

ಬೆಂಗಳೂರು: ಸ್ಮಾರ್ಟ್‌ಫೋನ್ ದಿಗ್ಗಜ ಕಂಪನಿ ಸ್ಯಾಮ್ಸಂಗ್ ಹೊಸ 'ಮೇಡ್ ಇನ್ ಇಂಡಿಯಾ' ಟ್ಯಾಬ್ಲೆಟ್ ಘೋಷಿಸಿದೆ. ಇದು ನಗದು-ರಹಿತ ಹಾಗೂ ಕಾಗದ-ರಹಿತ ವಹಿವಾಟುಗಳಿಗೆ ಬಳಕೆಯಾಗಬಲ್ಲ 'ಆಧಾರ್' ಸೇರಿದಂತೆ ಬಯೋಮೆಟ್ರಿಕ್ ತಂತ್ರಜ್ಞಾನದ ವಿನೂತನ...

View Article

ಸೆನ್ಸೆಕ್ಸ್‌ 576 ಅಂಕ ಜಿಗಿತ

ಮುಂಬಯಿ: ಕೇಂದ್ರ ಸರಕಾರದ ಪ್ರಬಲ ಆರ್ಥಿಕ ಸುಧಾರಣಾ ಕ್ರಮಗಳು ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕದ ಮೇಲೆ ಬುಧವಾರ ಸಕಾರಾತ್ಮಕ ಪ್ರಭಾವ ಬೀರಿದ್ದು, ಸೂಚ್ಯಂಕ ಬರೋಬ್ಬರಿ 576 ಅಂಕ ಜಿಗಿಯಿತು. ಮೂರು ತಿಂಗಳಿನಲ್ಲೇ ಗರಿಷ್ಠ, ಅಂದರೆ 576...

View Article


ಬರದ ಬೀದರ್‌ಗೆ ಪ್ರವಾಸೋದ್ಯಮದ ಆಸರೆ

ಪ್ರವಾಸೋದ್ಯಮ ಅಭಿವೃದ್ಧಿಗೆ 274 ಕೋಟಿ ರೂ.ಗಳ ಪ್ರಸ್ತಾವನೆ ಹೊಸದಿಲ್ಲಿ: ಬರಪೀಡಿತ ಬೀದರ್‌ ಜಿಲ್ಲೆಯನ್ನು ಪ್ರವಾಸೋದ್ಯಮದ ನೆಲೆಯಾಗಿ ಅಭಿವೃದ್ಧಿಪಡಿಸಿ ಪರ್ಯಾಯ ಉದ್ಯೋಗಗಳನ್ನು ಸೃಷ್ಟಿಸಲು ಕರ್ನಾಟಕ ಸರಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ 274...

View Article

ಬಂಡವಾಳ ಸರಕು ನೀತಿಗೆ ಗ್ರೀನ್‌ ಸಿಗ್ನಲ್‌

2025ರ ಹೊತ್ತಿಗೆ 2 ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಹೊಸದಿಲ್ಲಿ: ದೇಶದ ಉತ್ಪಾದನಾ ಕ್ಷೇತ್ರ ಮತ್ತು ಸರಕು ವಲಯವನ್ನು ಉತ್ತೇಜಿಸಿ, 2025ರ ಹೊತ್ತಿಗೆ 2.1 ಕೋಟಿ ಹೊಸ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿರುವ ನೂತನ 'ಬಂಡವಾಳ ಸರಕು ನೀತಿ'ಗೆ...

View Article


ತಾನಿಷ್ಕ್‌ನಲ್ಲಿ ಆಭರಣಗಳ ವಿನಿಮಯಕ್ಕೆ ಅವಕಾಶ

ಬೆಂಗಳೂರು: ಭಾರತದ ಬೃಹತ್‌ ರೀಟೇಲರ್‌ ಜ್ಯುವೆಲ್ಲರ್‌ ಆದ ತಾನಿಷ್ಕ್‌, ತನ್ನ ಗ್ರಾಹಕರಿಗಾಗಿ ಆಭರಣಗಳ ವಿನಿಮಯಕ್ಕೆ ಮೇ 21ರಿಂದ ಅವಕಾಶ ಕಲ್ಪಿಸಿದೆ. ಗ್ರಾಹಕರು ಸಮೀಪದ ತಾನಿಷ್ಕ್‌ ಔಟ್‌ಲೆಟ್‌ಗೆ ತೆರಳಿ ತಮ್ಮಲ್ಲಿನ ಹಳೆಯ ಆಭರಣಗಳನ್ನು ನೀಡಿ, ಹೊಸ...

View Article

ಗಿವ್‌ ಇಟ್‌ ಅಪ್‌ ಎಲ್‌ಪಿಜಿ : ರಾಜ್ಯಕ್ಕೆ ನಾಲ್ಕನೇ ಸ್ಥಾನ

ವಿಜಯ ಕೋಟ್ಯಾನ್‌ ಪಡು ಮಂಗಳೂರು ಎಲ್‌ಪಿಜಿ ಗ್ಯಾಸ್‌ನ ಸಬ್ಸಿಡಿ ತ್ಯಾಗಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಗಿವ್‌ ಇಟ್‌ ಅಪ್‌ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸಬ್ಸಿಡಿ...

View Article

ಬ್ರೆಡ್‌ಗಳಲ್ಲಿನ ವಿವಾದಾತ್ಮಕ ರಾಸಾಯನಿಕ ಬಳಕೆಗೆ ತಡೆ

ಗ್ರಾಹಕರಲ್ಲಿ ವಿಶ್ವಾಸ ಮೂಡಿಸಲು ಬ್ರೆಡ್‌ ತಯಾರಿಕಾ ಸಂಘದ ಯತ್ನ, ಪೊಟ್ಯಾಷಿಯಂ ಬ್ರೋಮೇಟ್‌, ಅಯೋಡೇಟ್‌ಗೆ ಗುರುವಾರ ಮಧ್ಯರಾತ್ರಿಯಿಂದಲೇ ನಿರ್ಬಂಧ ಹೊಸದಿಲ್ಲಿ: ಬ್ರೆಡ್‌ಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕಗಳು ಕಂಡು ಬಂದಿವೆ ಎನ್ನುವ...

View Article
Browsing all 7056 articles
Browse latest View live


Latest Images

<script src="https://jsc.adskeeper.com/r/s/rssing.com.1596347.js" async> </script>